Thursday, August 21, 2025

ಕ್ರೀಡೆ

ವಾರ್ನರ್ ಅನ್ ಸೋಲ್ಡ್ ಗೆ ಇವರೇ ಕಾರಣ! ರಾಜಮೌಳಿ ಗೆದ್ರು ಸ್ಟಾರ್ಸ್ ಸೋತ್ರು

Movie News: ನಿರ್ದೇಶಕ ರಾಜಮೌಳಿ ಜೊತೆ ಯಾರು ಸಿನಿಮಾ ಮಾಡ್ತಾರೋ, ಅವರ ಮುಂದಿನ ಸಿನಿಮಾ ಪಕ್ಕಾ ಫ್ಲಾಪ್ ಆಗಿರುತ್ತದೆ ಅಂತಾ ಎಲ್ಲರೂ ಹೇಳುತ್ತಾರೆ. ಅದೇ ರೀತಿ ಹಲವು ಹೀರೋಗಳ ಸಿನಿಮಾ ಫ್ಲಾಪ್ ಆಗಿರುವುದು ಇದ್ಕಕೆ ಉದಾಹರಣೆಯಾಗಿದೆ. https://youtu.be/ALZASy5zbZ8 ಪ್ರಭಾಸ್, ರಾಮ್‌ಚರಣ್, ಜೂನಿಯರ್ ಎನ್‌ಟಿಆರ್ ಸೇರಿ ಹಲವರ ಸಿನಿಮಾಗಳು ಫ್ಲಾಪ್ ಆಗಿದೆ. ಬಾಹುಬಲಿ ಪಾರ್ಟ್ 2 ಸಖತ್ ಫೇಮಸ್...

ಸಿನಿಮಾ ರಂಗಕ್ಕೆ ಬರುತ್ತಿದ್ದಾರೆ ಕ್ರಿಕೇಟಿಗ ಯಜುವೇಂದ್ರ ಚಹಲ್ ಪತ್ನಿ

Cricket News: ಕ್ರಿಕೇಟಿಗ ಯಜುವೇಂದ್ರ ಚಹಲ್ ಪತ್ನಿ ಧನುಶ್ರೀ ತೆಲುಗು ಚಿತ್ರರಂಗದ ಮೂಲಕ ಸಿನಿಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. https://youtu.be/WjmKvfwrivQ ಧನುಶ್ರೀ ಅತ್ಯುತ್ತಮ ಡಾನ್ಸರ್ ಆಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡಿ ಹಾಕುತ್ತಿದ್ದರು. ಅಲ್ಲದೇ ಡಾನ್ಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ಇವರ ನೃತ್ಯದಿಂದಲೇ ಪ್ರಸಿದ್ಧರಾಗಿರುವ ಕಾರಣ, ನೃತ್ಯಕ್ಕೆ ಸಂಬಂಧಿಸಿದ ಕಥೆಯುಳ್ಳ, ಆಕಾಶಂ ಧಾಟಿ ವಸ್ತಾವ ಎಂಬ ತೆಲುಗು ಸಿನಿಮಾದಲ್ಲಿ ನಟಿಸುವ...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಕ್ರಿಕೇಟಿಗ, ಕರುನಾಡ ಅಳಿಯ ಸೂರ್ಯಕುಮಾರ್

Cricket News: ಟೀಂ ಇಂಡಿಯಾ ಕ್ರಿಕೇಟಿಗ ಸೂರ್ಯಕುಮಾರ್ ಯಾದವ್ ಕರ್ನಾಟಕದ ಅಳಿಯ. ದಕ್ಷಿಣ ಕನ್ನಡದ ದೇವಿಶಾ ಶೆಟ್ಟಿಯನ್ನು ವಿವಾಹವಾಗಿರುವ ಸೂರ್ಯಕುಮಾರ್ ಆಗಾಗ ದಕ್ಷಿಣ ಕನ್ನಡಕ್ಕೆ ಬಂದು, ದೇವಸ್ಥಾನಗಳಿಗೆ ಭೇಟಿ ಕೊಡುತ್ತಿರುತ್ತಾರೆ. https://youtu.be/d1_a9mtJWxo ಕಳೆದ ಬಾರಿ ಟೀಂ ಇಂಡಿಯಾ ವರ್ಲ್ಡ್ ಕಪ್ ಗೆದ್ದಾಗ, ಮಾರಿಗುಡಿ, ಬಪ್ಪನಾಡು ದುರ್ಗಾ ಪರಮೇಶ್ವರಿ ಸೇರಿ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ, ಹರಕೆ ತೀರಿಸಿದ್ದರು....

ಪಾಕಿಸ್ತಾನಕ್ಕೆ ಕ್ರಿಕೆಟ್ ಶಾಕ್ – ಭಾರತದ ಏಟಿಗೆ ಕೋಟಿ ಕೋಟಿ ನಷ್ಟ

ಭಾರತ ಹಾಗೇ ಪಾಕಿಸ್ತಾನದ ನಡುವಿನ ಫೈಟ್​​​ ಶುರುವಾಗಿ 77 ವರ್ಷ ಆಯ್ತು. ಈವರೆಗೂ ಈ ಎರಡು ದೇಶಗಳ ನಡುವಿನ ವೈರತ್ವ ಕಡಿಮೆಯೇ ಆಗಿಲ್ಲ.. ಕ್ರಿಕೆಟ್ ಮ್ಯಾಚ್​ನಿಂದ ಹಿಡಿದು, ಗಡಿಯಲ್ಲಿನ ಸೈನಿಕರವರೆಗೂ ಎರಡೂ ದೇಶಗಳ ಫೈಟ್ ಜೋರಾಗೇ ಇರುತ್ತೆ. ಈಗ ಮತ್ತೆ ಕ್ರಿಕೆಟ್ ವಿಚಾರದಲ್ಲಿ ಭಾರತ-ಪಾಕಿಸ್ತಾನ ಸಮರ ಶುರುವಾಗಿದೆ. ಈ ಬಾರಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ...

ಭಾರತೀಯ ಕ್ರಿಕೇಟ್ ತಂಡ ಏಕೆ ಪಾಕಿಸ್ತಾನಕ್ಕೆ ಹೋಗುತ್ತಿಲ್ಲವೆಂದು ಹೇಳಿದ ಸೂರ್ಯಕುಮಾರ್‌

Sports News: ಈ ಬಾರಿ ಚಾಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯುವ ಸಾಧ್ಯತೆ ಇದೆ. ಹಾಾಗಾಗಿ ಪಾಾಕಿಸ್ತಾನದಲ್ಲಿ ಚಾಂಪಿಯನ್ಸ್‌ ಟ್ರೋಫಿ ನಡೆದರೆ, ಭಾರತ ತಂಡ ಬರುವುದಿಲ್ಲವೆಂದು ಬಿಸಿಸಿಐ ಹೇಳಿದೆ. ಅಲ್ಲದೇ ಪಂದ್ಯವನ್ನು ಹೈಬ್ರೀಡ್ ಮಾದರಿಯಲ್ಲಿ ನಡೆಸಬೇಕು. ಶ್ರೀಲಂಕಾದಲ್ಲಿ ನಡೆಸಿದರೆ, ಭಾಗವಹಿಸುತ್ತೇವೆ ಎಂದಿದ್ದಾರೆ. https://youtu.be/xEnH_MViP-8 ಇನ್ನು ಭಾರತೀಯ ಕ್ರಿಕೇಟ್ ತಂಡದ ಆಟಗಾರ, ಕರ್ನಾಟಕದ ಅಳಿಯ ಸೂರ್ಯಕುಮಾರ್ ಯಾದವ್ ವೀಡಿಯೋ ಇತ್ತೀಚೆಗೆ...

Sports News: ಲಿಂಗ ಬದಲಿಸಿಕೊಂಡ ಟೀಂ ಇಂಡಿಯಾ ಕ್ರಿಕೇಟಿಗನ ಪುತ್ರ

Sports News: ಭಾರತೀಯ ಕ್ರಿಕೇಟ್‌ ತಂಡದಲ್ಲಿ ಗುರುತಿಸಿಕೊಂಡಿದ್ದ ಸಂಜಯ್ ಬಂಗಾರ ಅವರ ಪುತ್ರ ಆರ್ಯನ್ ಬಂಗಾರ್ ಇದೀಗ ಹುಡುಗಿಯಾಗಿ ಲಿಂಗ ಬದಲಾವಣೆ ಮಾಡಿಕೊಂಡಿದ್ದು, ಅನಾಯಾ ಆಗಿ ಹೆಸರು ಬಂದಲಿಸಿಕೊಂಡಿದ್ದಾರೆ. https://youtu.be/nhhgxznZ0po ಆರ್ಯನ್ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು, ತಾನು ಕೂಡ ಅಪ್ಪನಂತೆ ಪ್ರಸಿದ್ಧ ಕ್ರಿಕೇಟಿಗನಾಗಬೇಕು ಎಂದು ಕನಸು ಕಂಡಿದ್ದರು. ಆದರೆ, ಇದೀಗ ಹಾರ್ಮೋನು ಬದಲಾವಣೆ ಮಾಡಿಕೊಂಡು ಹುಡುಗಿಯಾಗಿದ್ದು, ಇದಕ್ಕಾಗಿ...

ಗುಡ್ ನ್ಯೂಸ್ ನೀಡಿದ ಕೆ.ಎಲ್.ರಾಹುಲ್- ಆಥಿಯಾ: ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆ

Bollywood News: ಕ್ರಿಕೇಟಿಗ ಕೆ.ಎಲ್.ರಾಹುಲ್ ಮತ್ತು ನಟ ಸುನೀಲ್ ಶೆಟ್ಟಿ ಪುತ್ರಿ, ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಆಥಿಯಾ ಗರ್ಭಿಣಿಯಾಗಿದ್ದಾರೆ. ಆಥಿಯಾ ಮತ್ತು ರಾಹುಲ್ ಈಗಾಗಲೇ ಪೋಷಕರಾಗಿದ್ದು, ಮುಂದಿನ ವರ್ಷ ಜನವರಿಗೆ ಮಗುವನ್ನು ಬರ ಮಾಡಿಕೊಳ್ಳಲಿದ್ದಾರೆ. https://youtu.be/XIZKf_nMI48 ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಜೋಡಿ, ಅವರ್ ಬ್ಯೂಟಿಫುಲ್ ಬ್ಲೆಸ್ಸಿಂಗ್ ಈಸ್ ಕಮಿಂಗ್ ಸೂನ್ 2025 ಎಂದು ಬರೆದುಕೊಂಡಿದ್ದಾರೆ....

ಇಂಗ್ಲೆಂಡ್ ತಂಡದ ಕ್ರಿಕೇಟಿಗ ಬೆನ್‌ಸ್ಟೋಕ್ಸ್ ಮನೆಯಲ್ಲಿ ದರೋಡೆ

London: ಇಂಗ್ಲೆಡ್ ತಂಡದ ಕ್ರಿಕೇಟಿಗ ಬೆನ್ ಸ್ಟೋಕ್ಸ್ ಮನೆಗೆ ನುಗ್ಗಿ ದರೋಡೆಕೋರರು, ಚಿನ್ನಾಭರಣ ದೋಚಿದ್ದಾರೆ. ಬೆನ್ ಪಾಕಿಸ್ತಾನ ಪ್ರವಾಾಸದಲ್ಲಿರುವ ವೇಳೆ ಲಂಡನ್‌ನಲ್ಲಿರುವ ಅವರ ಮನೆಯಲ್ಲಿ ಕಳ್ಳತನವಾಗಿದೆ. ಈ ಬಗ್ಗೆ ಸ್ವತಃ ಬೆನ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಕ್ಟೋಬರ್ 17ರಂದು ಕ್ಯಾಸ್ಟಲ್ ಈಡನ್ ಗಾರ್ಡನ್‌ನಲ್ಲಿರುವ ತಮ್ಮ ಮನೆಯಲ್ಲಿ ಕಳ್ಳತನವಾಗಿದ್ದು, ತಾನು ಪಾಕಿಸ್ತಾನ ಪ್ರವಾಸದಲ್ಲಿರುವ...

ಕೊಟ್ಟ ಮಾತಿನಂತೆ ನಡೆದ ಕೆ.ಎಲ್.ರಾಹುಲ್: ವಿದ್ಯಾರ್ಥಿಯ ಶಾಲಾ ಶುಲ್ಕ ಕಟ್ಟಿದ ಕನ್ನಡಿಗ

Hubli Cricket News: ಹುಬ್ಬಳ್ಳಿ :ಕ್ರೀಡಾಂಗಣದಲ್ಲಿ ತಮ್ಮ ಸ್ಟೈಲಿಶ್ ಬ್ಯಾಟಿಂಗ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ಕನ್ನಡಿಗ, ಟೀಂ ಇಂಡಿಯಾ ಸ್ಟಾರ್ ಆಟಗಾರ ಕೆಎಲ್​ ರಾಹುಲ್ ಮೈದಾನದವರೆಗೂ ತಮ್ಮ ಸಾಮಾಜಿಕ ಕಾರ್ಯಗಳನ್ನು ಮುಂದುವರಿಸಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಂಡ ಪದವಿ ವಿದ್ಯಾರ್ಥಿಗೆ ಎರಡನೆಯ ವರ್ಷದ ಶುಲ್ಕವನ್ನು ಪಾವತಿ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದ ಬಿಕಾಂ ವಿದ್ಯಾರ್ಥಿ ಅಮೃತ...

ಸಂಸದ ಯದುವೀರ್ ಅವರನ್ನು ಭೇಟಿಯಾದ ಕ್ರಿಕೇಟಿಗ ಯಜುವೇಂದ್ರ ಚಹಲ್

Cricket News: ಮೈಸೂರಿನಲ್ಲಿ ಕ್ರಿಕೇಟಿಗ ಯಜುವೇಂದ್ರ ಚಹಲ್, ಯುವರಾಜ ಯದುವೀರ್ ಒಡೆಯರ್ ಅವರನ್ನು ಭೇಟಿಯಾಗಿದ್ದಾರೆ. ದಸರಾಗೂ ಮುನ್ನ ಮೈಸೂರಿಗೆ ಭೇಟಿ ನೀಡಿದ್ದ ಚಹಲ್, ಯುದುವೀರ್ ಅವರ ಮೈಸೂರಿನ ಕಚೇರಿಯಲ್ಲಿ ಭೇಟಿ ಮಾಡಿ, ಮಾತನಾಡಿದ್ದಾರೆ. https://youtu.be/-8IcDo-iVWc ಈ ಬಗ್ಗೆ ಯದುವೀರ್ ಭಾರತೀಯ ಕ್ರಿಕೇಟಿಗ ಯಜುವೇಂದ್ರ ಚಹಲ್ ಅವರು ಇಂದು ನಮ್ಮ ಕಚೇರಿಯಲ್ಲಿ ಭೇಟಿಯಾದರು ಎಂದು ಬರೆದುಕೊಂಡಿದ್ದಾರೆ. ಅದರಂತೆ ಚಹಲ್...
- Advertisement -spot_img

Latest News

ಅನನ್ಯಾ ಅಲ್ಲ ವಾಸಂತಿ ಯಾರಿವರು? ಏನಿದು ನಾಟಕ?

ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...
- Advertisement -spot_img