Friday, June 19, 2026

ಬ್ಯೂಟಿ ಟಿಪ್ಸ್

ಸಸ್ಯಹಾರಿ ಫ್ರೈಡ್ ಚಿಕನ್ ಪರಿಚಯಿಸಲು ಸಜ್ಜಾದ ಕೆಎಫ್ಸಿ..

ಇತ್ತೀಚಿಗೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ನಾನ್‌ವೆಜ್ ತಿನ್ನೋದು ಬಿಟ್ಟಿದ್ದಾರೆ. ಹುಟ್ಟಿನಿಂದ ಮಾಂಸ ಪ್ರಿಯರಾಗಿದ್ದವರು, ನಂತರದಲ್ಲಿ ಆರೋಗ್ಯದ ದೃಷ್ಟಿಯಿಂದ ನಾನ್‌ವೆಜ್ ತಿನ್ನೋದನ್ನ ಬಿಟ್ಟಿದ್ದಾರೆ.  ಅದೇ ರೀತಿ ಪ್ರಪಂಚದಲ್ಲೂ ಹಲವರು ನಾನ್‌ ವೆಜ್ ಬದಲು ಹೆಚ್ಚಾಗಿ ವೆಜ್ ತಿನ್ನೋದಕ್ಕೆ ಪ್ರಾರಂಭಿಸಿದ್ದಾರೆ. ಅಂಥವರಿಗೆಂದೇ ಕೆಎಫ್‌ಸಿ, ವೆಜ್ ಫ್ರೈಡ್ ಚಿಕನ್ ಪರಿಚಯಿಸಲು ಸಜ್ಜಾಗಿದ್ದಾರೆ. https://youtu.be/V-_W4S0P95I?list=PL09zMlC_8iWPYeX7NZIBxchjUr8BVqQpk ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ...

ಮುಖಕ್ಕೆ ಸೋಪ್ ಬಳಸಲೇಬೇಡಿ, ಬದಲಾಗಿ ಈ ರೀತಿ ತ್ವಚೆಯನ್ನ ಕಾಪಾಡಿ..

ಚಂದಕಾಣಿಸಬೇಕು. ನಮ್ಮ ಮುಖವೂ ಬೆಳ್ಳಗೆ, ಹೊಳಪು ಹೊಂದಿದ್ದಾಗಿರಬೇಕು ಅಂತಾ ಯಾರೂ ತಾನೇ ಬಯಸೋದಿಲ್ಲಾ ಹೇಳಿ. ಯುವಕ- ಯುವತಿಯರಿಗಂತೂ ಇದರದ್ದೇ ಚಿಂತೆಯಾಗಿರುತ್ತದೆ. ಯಾಕಂದ್ರೆ ಯುವ ಪೀಳಿಗೆಯವರಿಗೆ ಮೊಡವೆಯ ಪ್ರಾಬ್ಲ್ಂ ಹೆಚ್ಚಾಗಿರುತ್ತದೆ. ಹಾಗಾಗಿ ಗುಳ್ಳೆ, ಅವುಗಳ ಕಲೆಯಿಂದ ಬೇಸತ್ತ ಯುವ ಪೀಳಿಗೆ ಪ್ರತಿದಿನ ಒಂದಲ್ಲ ಒಂದು ರೀತಿಯ ಕ್ರೀಮ್, ಫೇಸ್‌ವಾಶ್ ಜೆಲ್‌ಗೆ ಮೊರೆ ಹೋಗುತ್ತಲಿರುತ್ತದೆ. ಆದ್ರೆ ನಾವಿಂದು...

ಕೂದಲು ಉದುರುವ ಸಮಸ್ಯೆಗೆ ಈ ಹೂವು ರಾಮಬಾಣ..

ಇವತ್ತು ನಾವು ಕೂದಲು ಉದುರುವ ಸಮಸ್ಯೆಗೆ ಒಂದು ಹೂವಿನ ಮೂಲಕ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋ ಬಗ್ಗೆ ಹೇಳಲಿದ್ದೇವೆ. ಯಾವುದು ಆ ಹೂವು..? ಆ ಹೂವಿನಿಂದಾಗುವ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/pBX_KACLf6M ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗಬೇಕು. ನಿಮ್ಮ ಕೂದಲು ಉದ್ದ ಬರಬೇಕು, ಸಧೃಡವಾಗಿರಬೇಕು ಅಂದ್ರೆ, ನೀವು ದಾಸವಾಳ...

ತೊಂಡೆಕಾಯಿ ಕೂಡ ದೇಹಕ್ಕೆ ಉತ್ತಮ ಪೋಷಕಾಂಶ ನೀಡಬಲ್ಲದು ಗೊತ್ತಾ..?

ಹೆಚ್ಚಿನವರು ತೊಂಡೆಕಾಯಿಯನ್ನ ಸೇವಿಸುವುದೇ ಇಲ್ಲ. ವರ್ಷದಲ್ಲಿ ಒಮ್ಮೆ ತೊಂಡೆಕಾಯಿ ಸೇವಿಸುವುದೂ ಹೆಚ್ಚು. ಆದ್ರೆ ಹಳ್ಳಿ ಕಡೆ ಜನ ಹೆಚ್ಚಾಗಿ ತೊಂಡೆಕಾಯಿಯನ್ನ ಸೇವಿಸುತ್ತಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಹೆಚ್ಚಾಗ ತೊಂಡೆಕಾಯಿ ಬಳಕೆ ಮಾಡ್ತಾರೆ. ಈ ತೊಂಡೆಕಾಯಿ ಆರೋಗ್ಯಕ್ಕೂ ಒಳ್ಳೆಯದು. ಹಾಗಾಗಿ ನಾವಿಂದು ತೊಂಡೆಕಾಯಿ ಬಳಸುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ದೇಹದಲ್ಲಿ ಉಷ್ಣತೆ...

ಹರಿವೆ ಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭದ ಬಗ್ಗೆ ಕೇಳಿದರೆ ಆಶ್ಚರ್ಯ ಪಡ್ತೀರಾ..

ಬರೀ ತರಕಾರಿ ತಿನ್ನುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಪೂರ್ತಿಯಾಗಿ ಸಿಗುವುದಿಲ್ಲ. ಬದಲಾಗಿ ನಾವು ಸೊಪ್ಪುಗಳನ್ನ ಕೂಡ ಸೇವಿಸಬೇಕಾಗುತ್ತದೆ. ಆರೋಗ್ಯಕ್ಕೆ ಲಾಭ ನೀಡುವಂಥ ಸೊಪ್ಪುಗಳಲ್ಲಿ ಹರಿವೆ ಸೊಪ್ಪು ಕೂಡ ಒಂದು. ಇವತ್ತು ನಾವು ಹರಿವೆ ಸೊಪ್ಪಿನ ಸೇವಿನೆಯಿಂದ ದೇಹಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ. ಗರ್ಭಿಣಿಯರಿಗೆ ಹರಿವೆ ಸೊಪ್ಪನ್ನ ತಿನ್ನಲು ಹೇಳಲಾಗುತ್ತದೆ. ಇದರಿಂದ ದೇಹದಲ್ಲಿ ರಕ್ತದ ಪ್ರಮಾಣ...

ಎಳ್ಳಿನ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕಾಗುವ ಉಪಯೋಗಗಳೇನು..?

ನಾವು ಯಾವಾಗಲಾದರೂ ಸಿಹಿ ತಿಂಡಿ ತಿನ್ನುವಾಗ, ಎಲ್ಲಿ ಶುಗರ್ ಬರತ್ತೋ, ಅಥವಾ ಆರೋಗ್ಯ ಸಮಸ್ಯೆ ಉಂಟಾಗತ್ತೋ ಅನ್ನೋ ಟೆನ್ಶನ್‌ನಲ್ಲಿ ಇರ್ತೀವಿ. ಲಿಮಿಟ್‌ನಲ್ಲಿ ಸಕ್ಕರೆ ಪದಾರ್ಥವನ್ನ ತಿಂತೀವಿ. ಆದ್ರೆ ನಿಮಗೆ ಸಿಹಿ ಇಷ್ಟವಾಗಿದ್ದರೆ ನೀವು ಆರೋಗ್ಯಕರ ಸಿಹಿ ತಿನಿಸನ್ನ ತಿನ್ನಿ. ಬೆಲ್ಲದಿಂದ ಮಾಡಿದ ಶೇಂಗಾ ಚಿಕ್ಕಿ, ಬೆಲ್ಲ ಗೋಧಿ ಶೀರಾ, ಬೆಲ್ಲದ ಪಾಯಸ ಹೀಗೆ ಬೆಲ್ಲದ...

ಸಿಹಿ ಗೆಣಸನ್ನು ತಿಂದ್ರೆ ಆರೋಗ್ಯಕ್ಕೆ ಲಾಭಾನಾ ನಷ್ಟಾನಾ..?

ಸಿಹಿ ಗೆಣಸು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕೆಲವರು ಅದನ್ನ ಬೇಯಿಸಿ ತಿಂದ್ರೆ, ಇನ್ನು ಕೆಲವರು ಗೆಣಸನ್ನ ಸುಟ್ಟು ತಿಂತಾರೆ. ಹೇಗೆ ತಿಂದ್ರೂ ಟೇಸ್ಟ್ ಮಾತ್ರ ಸೂಪರ್ ಆಗಿರತ್ತೆ. ಆದ್ರೆ ಕೆಲವರಿಗೆ ಸಿಹಿ ಗೆಣಸಂದ್ರೆ ಅಲರ್ಜಿ. ಯಾಕಂದ್ರೆ ಕೆಲವರಿಗೆ ಅದನ್ನ ತಿನ್ನೋಂದ್ರಿಂದ ಕಾಲು ನೋವತ್ತೆ, ಹೊಟ್ಟೆ ನೋವಾಗತ್ತೆ. ಆದ್ರೆ ಸಿಹಿ ಗೆಣಸನ್ನ ತಿನ್ನುವುದರಿಂದ...

ಮೆಂತ್ಯೆ ಸೊಪ್ಪನ್ನ ಯಾಕೆ ತಿನ್ನಬೇಕು..? ಇದರಿಂದ ಆರೋಗ್ಯಕ್ಕಾಗುವ ಲಾಭಗಳೇನು..?

ಮನುಷ್ಯನಿಗೆ ಶಕ್ತಿ ನೀಡುವ ಆಹಾರಗಳಲ್ಲಿ ಸೊಪ್ಪು ಕೂಡಾ ಒಂದು. ಹರಿವೆ ಸೊಪ್ಪು, ಬಸಳೆ, ಪಾಲಕ್, ನುಗ್ಗೆಕಾಯಿ ಸೊಪ್ಪು, ಸಬ್ಬಸಿಗೆ ಸೊಪ್ಪು ಹೀಗೆ ಸುಮಾರು ಸೊಪ್ಪುಗಳಿಂದ ಮಾಡಿದ ಆಹಾರವನ್ನ ನಾವು ಸೇವನೆ ಮಾಡ್ತೀವಿ. ಆ ಸೊಪ್ಪುಗಳಲ್ಲಿ ಮೆಂತ್ಯೆ ಸೊಪ್ಪು ಕೂಡ ಒಂದು. ಇಂದು ನಾವು ಮೆಂತ್ಯೆ ಸೊಪ್ಪು ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ...

ಬೀಟ್ರೂಟ್ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭ ಮತ್ತು ನಷ್ಟವೇನು..?

ಹಲವು ಆರೋಗ್ಯಕರ ತರಕಾರಿಗಳಲ್ಲಿ ಬೀಟ್‌ರೂಟ್‌ ಕೂಡಾ ಒಂದು. ಬೀಟ್‌ರೂಟ್‌ನಿಂದ ಸೂಪ್, ಪಲ್ಯ, ಸಾರು, ಜ್ಯೂಸ್ ಇತ್ಯಾದಿ ಆರೋಗ್ಯಕರ ಪದಾರ್ಥವನ್ನು ಮಾಡಲಾಗತ್ತೆ. ಇದು ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಬೀಟ್‌ರೂಟ್ ಸೇವನೆಯಿಂದ ಕೆಲ ನಷ್ಟಗಳೂ ಇದೆ. ಹಾಗಾಗಿ ಬೀಟ್‌ರೂಟ್‌ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭ ಮತ್ತು ನಷ್ಟಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..  ಬೀಟ್‌ರೂಟ್‌ ಸೇವನೆಯಿಂದ ದೇಹದಲ್ಲಿ ಹಿಮೊಗ್ಲೋಬಿನ್...

ಬ್ರೊಕೋಲಿ ಯಾಕೆ ತಿನ್ನಬೇಕು..? ಇದರ ಸೇವನೆಯಿಂದ ಆರೋಗ್ಯಕ್ಕೆ ಲಾಭ ಉಂಟೇ..?

ಬ್ರೊಕೋಲಿ ಎಂಬ ಹಸಿರು ಹೂಕೋಸು ಇತ್ತೀಚಿನ ದಿನಗಳಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕೊಂಚ ಹೆಚ್ಚು ಬೆಲೆಯದ್ದೇ ಆಗಿರುವ ಈ ತರಕಾರಿಯನ್ನ ಶ್ರೀಮಮಂತರೇ ಹೆಚ್ಚಾಗಿ ಸೇವಿಸೋದು. ಆದ್ರೆ ಈ ತರಕಾರಿ ತಿಂದ್ರೆ ಆರೋಗ್ಯಕ್ಕೆ ಏನು ಲಾಭ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. ವಿದೇಶದಲ್ಲಿ ಬ್ರೊಕೋಲಿಯನ್ನ ಹೆಚ್ಚಾಗಿ ಬಳಸಲಾಗತ್ತೆ....
- Advertisement -spot_img

Latest News

Hubli Political News: ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ

Political News: ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಅವರ ಬೆಂಬಲಿಗರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ಕಿತ್ತೂರು ಕರ್ನಾಟಕ ಭಾಗಕ್ಕೆ...
- Advertisement -spot_img