Saturday, July 27, 2024

Latest Posts

ಪರಿಷತ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಬಿಬಿಎಂಪಿ ಎಲೆಕ್ಷನ್: ಸಾಲು ಸಾಲು ಚುನಾವಣಾ ಸವಾಲು

- Advertisement -

Political News: ಕೆಲ ದಿನಗಳಲ್ಲೇ ಲೋಕಸಭೆ ಚುನಾವಣೆ ಮುಗಿಯುತ್ತದೆ. ಆದರೆ ಇಲ್ಲಿಗೆ ಚುನಾವಣಾ ಕಾವು ಮುಗೀತು ಎಂದುಕೊಳ್ಳಬೇಡಿ. ಮುಂದೆ ಸಾಲು ಸಾಲು ಚುನಾವಣಾ ಸವಾಲು ಎದುರಾಗಲಿದೆ.

ಪರಿಷತ್ ಚುನಾವಣೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಬಿಬಿಎಂಪಿ ಎಲೆಕ್ಷನ್ ಹೀಗೆ ಸಾಲು ಸಾಲು ಎಲೆಕ್ಷನ್ ಬರಲಿದೆ. ಹೀಗಾಗಿ ಲೋಕಸಭಾ ಚುನಾವಣೆ ಬಳಿಕವೂ, ರಾಜಕಾರಣಿಗಳು ವಿಶ್ರಾಂತಿ ತೆಗೆದುಕೊಳ್ಳುವ ಹಾಗಿಲ್ಲ.

ಅದರಲ್ಲೂ ಕಾಂಗ್ರೆಸ್ ಪಕ್ಷ ಈಗಾಗಲೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಈ ಎಲ್ಲ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಮುಖ್ಯವಾಗಿದೆ. ಏಕೆಂದರೆ, ಈ ಎಲ್ಲ ಚುನಾವಣೆಗಳೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇನ್ನು ಬಿಜೆಪಿ ಈ ಚುನಾವಣೆಯಲ್ಲಿ ಯಾಕೆ ಗೆಲುವು ಸಾಧಿಸಬೇಕು ಎಂದರೆ, ಈಗಾಗಲೆ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಬಿಜೆಪಿ, ಇಲ್ಲಿಯೂ ಮುಗ್ಗರಿಸಿದರೆ, ದಕ್ಷಿಣದಲ್ಲಿ ಬಿಜೆಪಿ ಮರೆಯಾಗುವ ಸಾಧ್ಯತೆ ಇದೆ.

ಇನ್ನು ಈಗಾಗಲೇ ವಿವಾದದ ಸುಳಿಯಲ್ಲಿ ಜೆಡಿಎಸ್‌ನ ಕೆಲ ನಾಯಕರಿದ್ದು, ಬೇರು ಗಟ್ಟಿಗೊಳಿಸಬೇಕು. ಕರ್ನಾಟಕದಲ್ಲಿ ಪಕ್ಷದ ಮರ್ಯಾದೆ ಉಳಿಸಿಕೊಂಡು ಹೋಗಬೇಕು ಅಂದ್ರೆ, ಜೆಡಿಎಸ್ ಈ ಎಲ್ಲ ಚುನಾವಣೆಯಲ್ಲೂ ಗೆಲ್ಲುವುದು ಮುಖ್ಯವಾಗಿದೆ.

ಕಾಂಗ್ರೆಸ್ ನಾಯಕರಿಗೆ ನಾಚಿಕೆ, ಮಾನ, ಮರ್ಯಾದೆಯೇ ಇಲ್ಲ: ಕೇಂದ್ರ ಸಚಿವ ಜೋಶಿ

ಶೋಷಿತರ ಶ್ರೇಯೋಭಿವೃದ್ಧಿಗಾಗಿ ಗ್ಯಾರಂಟಿ ಜಾರಿ: ವಿನೋದ ಅಸೂಟಿ

ದತ್ತು ಪುತ್ರನೊಂದಿಗೆ ಸಲ್ಲಾಪ: ರೆಡ್‌ಹ್ಯಾಂಡ್‌ ಆಗಿ ಗಂಡನ ಎದುರು ಸಿಕ್ಕಿಬಿದ್ದ ಮಹಿಳಾ ರಾಜಕಾರಣಿ

- Advertisement -

Latest Posts

Don't Miss