Political News: ಇವತ್ತು ಆಂಧ್ರಪ್ರದೇಶದ ಅಮರಾವತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವು ಪ್ರಾಜೆಕ್tಗಳಿಗೆ ಚಾಲನೆ ನೀಡಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಆಂಧ್ರ ಸಿಎಂ ಚಂಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ಸೇರಿ ಹಲವು ರಾಜಕೀಯ ಗಣ್ಯರು ಭಾಗವಹಿಸಿದ್ದರು.
58 ಸಾವಿರ ಕೋಟಿಗೂ ಅಧಿಕ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ ಬಳಿಕ ಮಾತನಾಡಿರುವ ಪ್ರಧಾನಿ ಮೋದಿ, ಅಮರಾವತಿ ಅನ್ನೋದು ಬರೀ 1 ನಗರವಲ್ಲ. ಅದೋಂದು ಶಕ್ತಿ ಎಂದಿದ್ದಾರೆ. ಅಮರಾವತಿ ಆಂಧ್ರಪ್ರದೇಶವನ್ನು ಆಧುನಿಕ ರಾಜ್ಯವನ್ನಾಗಿ ಪರಿವರ್ತಿಸುವ ಶಕ್ತಿ ಹೋಂದಿದೆ . ಇದು ಭಾರತಕ್ಕೆ ಬಲವಾದ ಅಡಿಪಾಯ ಎಂದಿದ್ದಾರೆ.
ಈ ವೇಳೆ ಪ್ರಧಾನಿ ಮೋದಿ ಪವನ್ ಕಲ್ಯಾಣ್ ಅವರನ್ನು ಕರೆದು Chocolate ನೀಡಿದರು. ಈ ವೇಳೆ ಚಂದ್ರಬಾಬು ನಾಯ್ಜು, ಪವನ್ ಕಲ್ಯಾಣ್ ಬೆನ್ನು ತಟ್ಟಿದ್ದು, ಪವನ್ ನಗು ನಗುತ್ತಲೇ Chocolate ತೆಗೆದುಕ“ಂಡು ಮೋದಿಗೆ ಕೈ ಮುಗಿದು ಧನ್ಯವಾದ ಹೇಳಿದ್ದಾರೆ. ಸದ್ಯ ಈ ವೀಡಿಯೋ ಸಖತ್ ವೈರಲ್ ಆಗಿದೆ.