Friday, May 1, 2026

Andhrapradesh CM Chnadrababa Naidu

‘ನಾಳೆ ಸಂಜೆವರೆಗೆ ಮಾತ್ರ ಕುಮಾರಸ್ವಾಮಿ ಸಿಎಂ- ಹೊಸ ಸರ್ಕಾರಕ್ಕೆ ನಾಳೆ ವೇದಿಕೆ ಸಜ್ಜು’- ಡಿವಿಎಸ್

ಬೆಂಗಳೂರು: ಫಲಿತಾಂಶ ಪ್ರಕಟವಾದ ಬಳಿಕ ಯಾವ ಯಾವ ರಾಜ್ಯಗಳಲ್ಲಿ ಸಿಎಂ ಗಳು ಅಧಿಕಾರ ಕಳೆದುಕೊಂಡು ತಿರುಗಾಡುತ್ತಿರುತ್ತಾರೆ ಅಂತ  ಸದಾನಂದಗೌಡ ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸದಾನಂದ ಗೌಡ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು- ಮಾಜಿ ಪ್ರಧಾನಿ ದೇವೇಗೌಡ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಸದಾನಂದಗೌಡ ಕಿಡಿ ಕಾರಿದ್ರು. ಚಂದ್ರಬಾಬು ನಾಯ್ಡುರವರಿಗೆ ಮಾಡಲು ಬೇರೆ ಕೆಲಸವಿಲ್ಲ. ಅವರು ಮತ್ತು ಸಿಎಂ ಕುಮಾರಸ್ವಾಮಿ ಇಬ್ಬರದ್ದೂ...
- Advertisement -spot_img

Latest News

ಕೌಟುಂಬಿಕ ಕಲಹದ ಕ್ರೂರ ಅಂತ್ಯ? ಪತ್ನಿಯ ಭೀಕರ ಕೊಲೆ!

ಸಣ್ಣ ಅನುಮಾನದಿಂದ ಆರಂಭವಾದ ಕೌಟುಂಬಿಕ ಕಲಹ ಭೀಕರ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರಿನ ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ. ಪತ್ನಿಯನ್ನು ಕೊಡಲಿಯಿಂದ ಹೊಡೆದು ನಂತರ ದಿಂಬಿನಿಂದ...
- Advertisement -spot_img