Friday, May 8, 2026

beauty tips

ಮುಟ್ಟಿನ ಸಮಯದಲ್ಲಿ ಶುಚಿತ್ವ ಹೇಗಿರಬೇಕು..?

Health tips: ಪ್ರತೀ ಹೆಣ್ಣಿಗೂ, ಪ್ರತೀ ತಿಂಗಳು ಕಾಡುವ ಸಮಸ್ಯೆ ಅಂದ್ರೆ ಮುಟ್ಟಿನ ಸಮಸ್ಯೆ. ಕೆಲವರಿಗೆ ಹತ್ತು ಹಲವು ಆರೋಗ್ಯ ಸಮಸ್ಯೆಗಳಾಗುತ್ತದೆ. ಕಾಲು ನೋವು, ಸೊಂಟ ನೋವು, ಹೊಟ್ಟೆ ನೋವು ಹೀಗೆ ಹಲವಾರು ಸಮಸ್ಯೆ ಎದುರಿಸಬೇಕಾಗುತ್ತದೆ. ಮತ್ತೆ ಕೆಲವರಿಗೆ, ಮುಟ್ಟಾಗಿದ್ದು ಗೊತ್ತೇ ಆಗುವುದಿಲ್ಲ. ಅಷ್ಟು ಆರಾಮವಾಗಿರುತ್ತಾರೆ. ಆದರೆ ನಿಮಗೆ ಯಾವುದೇ ಮುಟ್ಟಿನ ಸಮಸ್ಯೆ ಇದ್ದರೂ,...

ನಮ್ಮ ಹೊಟ್ಟೆಯ ಒಳಗಿರುವ ಹುಳ 25 ಸಾವಿರಕ್ಕೂ ಹೆಚ್ಚು ಮೊಟ್ಟೆಯಿಡುತ್ತೆ ಗೊತ್ತಾ..?

Health tips: ವೈದ್ಯರಾದ ಡಾ.ಆಂಜೀನಪ್ಪ ಅವರು, ಜಂತುಹುಳುವಿನ ಬಗ್ಗೆ, ಅದರಲ್ಲಿ ಎಷ್ಟು ವಿಧಗಳಿದೆ ಎನ್ನುವ ಬಗ್ಗೆ ಮತ್ತು ಜಂತುಹುಳವಿರುವುದರಿಂದ ನಮಗಾಗುವ ಆರೋಗ್ಯ ಸಮಸ್ಯೆಗಳು ಏನೇನು ಅನ್ನುವ ಬಗ್ಗೆ ವಿವರಿಸಿದ್ದಾರೆ. ಇಂದು ವೈದ್ಯರು, ನಮ್ಮ ಹೊಟ್ಟೆಯೊಳಗಿರುವ ಹುಳಗಳು ಮೊಟ್ಟೆ ಇಡುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=iER3oGN65I0 ಜಂತುಹುಳುವಿನಲ್ಲಿ ಹಲವಾರು ಬಗೆ ಇದೆ....

ಸಂತಾನ ಸಮಸ್ಯೆಯಾಗಲು, ಬಂಜೆತನವಾಗಲು ಕಾರಣವೇನು..?

Health tips: ಮೊದಲೆಲ್ಲಾ ಸಂತಾನ ಸಮಸ್ಯೆ, ಬಂಜೆತನ ಎನ್ನುವ ಹೆಣ್ಣು ಮಕ್ಕಳು ಕಾಣುವುದು ಅಪರೂಪವಾಗಿತ್ತು. ಏಕೆಂದರೆ, ಅಂದಿನ ಜೀವನಶೈಲಿ ಅತ್ಯುತ್ತಮವಾಗಿತ್ತು. ಅಲ್ಲದೇ, ಹೆಣ್ಣು ಮಕ್ಕಳು ಮನೆಗೆಲಸಗಳನ್ನು ಮಾಡುತ್ತಿದ್ದರು. ಆದರೆ ಈಗಿನ ಕಾಲದಲ್ಲಿ, ಆರಾಮವಾಗಿ ಕೆಲಸದವರು ಸಿಗುತ್ತಾರೆ. ವಾಶಿಂಗ್ ಮಷಿನ್, ವ್ಯಾಕ್ಯೂಮ್ ಕ್ಲೀನರ್‌ನಂಥ ಮಷಿನ್‌ಗಳು ಬಂದು, ಮನೆಗೆಲಸವೂ ಆರಾಮವಾಗಿದೆ. ಹಾಗಾಗಿ ಹೆಣ್ಣು ಮಕ್ಕಳಿಗೆ ವ್ಯಾಯಾಮವೂ ಕಡಿಮೆ....

ಕಣ್ಣಿಗೆ ತೊಂದರೆಯಾಗೋದು, ಕಣ್ಣಿನ ಆರೋಗ್ಯ ಹಾಳಾಗೋದು ಇದೇ ಕಾರಣಕ್ಕೆ…

Health Tips: ನಮ್ಮ ದೇಹದಲ್ಲಿ ಮುಖ್ಯವಾದ ಅಂಗ ಅಂದ್ರೆ ಕಣ್ಣು. ಒಮ್ಮೆ ಕಣ್ಣು ಮುಚ್ಚಿ, 5 ನಿಮಿಷ ಮನೆಗೆಲಸ ಮಾಡಲು ಪ್ರಯತ್ನಿಸಿ, ಕಕ್ಕಾಬಿಕ್ಕಿಯಾಗಿ ಹೋಗುತ್ತೀರಿ. ಹಾಗಾಗಿಯೇ ಕಣ್ಣಿನ ಆರೋಗ್ಯ ಅಷ್ಟು ಮುಖ್ಯ ಅಂತಾ ಹೇಳೋದು. ಹಾಗಾದ್ರೆ ನಮ್ಮ ಕಣ್ಣಿಗೆ ಯಾಕೆ ತೊಂದರೆಯಾಗುತ್ತದೆ..? ಕಣ್ಣಿನ ಆರೋಗ್ಯ ಯಾವ ಕಾರಣಕ್ಕೆ ಹಾಳಾಗುತ್ತದೆ ಅಂತಾ ವೈದ್ಯರು ವಿವರಿಸಿದ್ದಾರೆ. ಈ...

ಚರ್ಮದಾನ ಮಾಡಿ ಸುಟ್ಟಗಾಯದ ವ್ಯಕ್ತಿಗಳನ್ನು ಬದುಕಿಸಿ..

Health Tips: ಕೆಲವು ತಮ್ಮ ಸಾವಿನ ನಂತರ, ತಮ್ಮ ಕಣ್ಣು, ಹೃದಯ, ಕಿಡ್ನಿ ಸೇರಿ ದೇಹದ ಹಲವು ಭಾಗಗಳನ್ನು ದಾನ ಮಾಡುತ್ತಾರೆ. ಇನ್ನು ಕೆಲವರು ದೇಹವನ್ನೇ ದಾನ ಮಾಡುತ್ತಾರೆ. ಅದೇ ರೀತಿ ಚರ್ಮದಾನ ಕೂಡ ಮಾಡಬಹುದು. ಇದರಿಂದ ಸುಟ್ಟ ಗಾಯಗಳಾಗಿ, ದೇಹದ ಚರ್ಮ ಕಳೆದುಕೊಂಡವರಿಗೆ, ಚರ್ಮದ ಕಸಿ ಮಾಡಿ, ಅವರಿಗೆ ಹೊಸ ಜೀವನ ನೀಡಲಾಗುತ್ತದೆ....

ಮಕ್ಕಳಿಗೆ ಕನ್ನಡಕದ ಆಯ್ಕೆ ಹೇಗಿರಬೇಕು..?

Health Tips: ಮಕ್ಕಳಿಗೆ ದೃಷ್ಟಿ ದೋಷ, ಕಣ್ಣಿನ ಆರೋಗ್ಯ, ಕಣ್ಣಿನ ತಪಾಸಣೆ ಬಗ್ಗೆ ವೈದ್ಯೆಯಾದ ಮೈತ್ರಿಯವರು ನಿಮಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಇಂದು ಮಕ್ಕಳಿಗೆ ಕನ್ನಡಕವನ್ನು ಆಯ್ಕೆ ಮಾಡುವಾಗ, ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. https://www.youtube.com/watch?v=d8Ldx-7L2r8 ಇತ್ತೀಚೆಗೆ ಮಕ್ಕಳಿಗೂ ಸ್ಟೈಲಿಶ್ ಆಗಿರುವಂಥ ಕನ್ನಡಕಗಳು ಬಂದಿದೆ. ಅದರಲ್ಲೂ ಹಲವಾರು ವಿಧಗಳಿದೆ. ಮಕ್ಕಳಿಗೆ ಕನ್ನಡ ಆರಿಸಬೇಕಾದರೆ,...

ಪಿತ್ತಕೋಶದಲ್ಲಿ ಕಲ್ಲಾದ್ರೆ, ಪಿತ್ತಕೋಶವನ್ನೇ ತೆಗೆಯಬೇಕು ಗೊತ್ತಾ..?

Health Tips: ಕಿಡ್ನಿಯಲ್ಲಿ ಕಲ್ಲಾಗುವ ಬಗ್ಗೆ ಹಲವರಿಗೆ ಮಾಹಿತಿ ಇರುತ್ತದೆ. ಆದರೆ ಪಿತ್ತಕೋಶದಲ್ಲಿ ಕಲ್ಲಾದರೆ, ಹೇಗೆ ಚಿಕಿತ್ಸೆ ಕೊಡುತ್ತಾರೆ ಅನ್ನೋದು ಹಲವರಿಗೆ ಗೊತ್ತಿಲ್ಲ. ಕಿಡ್ನಿಯಲ್ಲಿ ಕಲ್ಲಾಗಿದ್ದು, ಕೆಲ ದಿನಗಳಲ್ಲೇ ಗೊತ್ತಾದರೆ, ಬರೀ ಮಾತ್ರೆಯಿಂದಲೇ, ಅದನ್ನು ತೆಗೆದು ಹಾಕಬಹುದು. ಆದರೆ ಹಲವು ದಿನಗಳಾದ ಮೇಲೆ ಗೊತ್ತಾದರೆ, ಆಪರೇಷನ್ ಮೂಲಕ ಕಿಡ್ನಿ ಕಲ್ಲನ್ನು ತೆಗೆಯಲಾಗುತ್ತದೆ. ಆದರೆ ಪಿತ್ತಕೋಶದಲ್ಲಿ...

ದೇಹದ ಮೇಲೆ ಕೆಂಪು ಬಣ್ಣದ ಗುಳ್ಳೆಗಳು ಕಂಡಲ್ಲಿ ಎಚ್ಚರ..

Health Tips: ಖ್ಯಾತ ಆಯುರ್ವೇದ ತಜ್ಞರಾದ ಡಾ.ರವಿರಾಜ್ ಸೋರಿಯಾಸಿಸ್ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ. ಅದರಂತೆ, ಇಂದು ಕೂಡ ಸೋರಿಯಾಸಿಸ್ ಲಕ್ಷಣಗಳೇನು..? ಅದು ಬಂದಾಗ, ನಮ್ಮ ದೇಹದ ಮೇಲೆ ಯಾವ ರೀತಿಯ ಗುಳ್ಳೆಗಳಾಗುತ್ತದೆ..? ಎಂಥ ತೊಂದರೆಯಾಗುತ್ತದೆ ಅಂತಾ ವಿವರಿಸಿದ್ದಾರೆ. https://www.youtube.com/watch?v=wW6eHLxU4IM ಸೋರಿಯಾಸಿಸ್ ಅನ್ನೋದು ಚಿಕ್ಕ ಮೊಡವೆಯಂತೆ ಶುರುವಾಗುತ್ತದೆ. ಬಳಿಕ ತುರಿಕೆ ಶುರುವಾಗುತ್ತದೆ. ಅದೇ ತುರಿಕೆ ಹೆಚ್ಚಾಗಿ, ಚಿಕ್ಕ...

ಊಟದ ಮಧ್ಯೆ ನೀರು ಕುಡಿಯುವುದು ಸರಿನಾ..? ತಪ್ಪಾ..?

Health Tips: ಊಟ ಮಾಡುವಾಗ ಕೆಲವರಿಗೆ ಮಧ್ಯೆ ಮಧ್ಯೆ ಸ್ವಲ್ಪ ಸ್ವಲ್ಪ ನೀರು ಕುಡಿಯುವ ಅಭ್ಯಾಸವಿರುತ್ತದೆ. ಇನ್ನು ಕೆಲವರು ಊಟಕ್ಕೂ ಮುನ್ನ ಚೆನ್ನಾಗಿ ನೀರು ಕುಡಿಯುತ್ತಾರೆ. ಮತ್ತೆ ಕೆಲವರು ಊಟವಾದ ತಕ್ಷಣ ನೀರು ಕುಡಿಯುತ್ತಾರೆ. ಹಲವರು ಊಟವಾಗಿ 1 ಗಂಟೆ ಬಳಿಕ ನೀರು ಕುಡಿಯುತ್ತಾರೆ. ಹಾಗಾದರೆ ಇದರಲ್ಲಿ ಯಾವುದು ಸರಿ..? ಊಟದ ಮಧ್ಯೆ ನೀರು...

Cataract Surgery ಹೇಗೆ ಮಾಡಲಾಗುತ್ತೆ ಗೊತ್ತಾ!?

Health Tips: ನಮ್ಮ ದೇಹದ ಯಾವುದೇ ಭಾಗದಲ್ಲಿ ಆಪೇರಷನ್ ಮಾಡುವಾಗಲೂ, ಅಲ್ಲಿ ಅನಸ್ತೇಶಿಯಾ ಕೊಡುತ್ತಾರೆ. ಸ್ಟಿಚ್ ಹಾಕುತ್ತಾರೆ. ಆದರೆ ಕಣ್ಣಿನ ಆಪರೇಷನ್ ಮಾಡುವಾಗ ಮಾತ್ರ, ಅಲ್ಲಿ ಇಂಜೆಕ್ಷನ್ ಕೊಡುವುದಿಲ್ಲ. ಸ್ಟಿಚ್ ಹಾಕುವುದಿಲ್ಲ. ಹೀಗೆ ಮಾಡುವ ಕಣ್ಣಿನ ಆಪರೇಷನ್‌ನನ್ನು ಕ್ಯಾಟರ್ಯಾಕ್ಟ್ ಸರ್ಜರಿ ಎಂದು ಕರೆಯಲಾಗುತ್ತದೆ. ಈ ಬಗ್ಗೆ ವೈದ್‌ಯರು ಸಂಪೂರ್ಣ ಮಾಹಿತಿ ನೀಡಿದ್ದಾರೆ ನೋಡಿ.. https://www.youtube.com/watch?v=Cs8OxYE4UWY ವೈದ್ಯೆಯಾದ ತೇಜಲ್...
- Advertisement -spot_img

Latest News

ದೋಚಿದ್ರು… ಬೆಂಕಿ ಹಚ್ಚಿದ್ರು! ಕೋಲಾರದಲ್ಲಿ ಕಳ್ಳರ ವಿಕೃತಿ.

ಕೋಲಾರದಲ್ಲಿ ಮನೆಗೆ ನುಗ್ಗಿದ ಕಳ್ಳರ ಗುಂಪು ನಗದು ಮತ್ತು ಚಿನ್ನಾಭರಣ ದೋಚಿದ ಬಳಿಕ ಮನೆಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಮಲ್ಲಸಂದ್ರದಲ್ಲಿ ಭೀಕರ...
- Advertisement -spot_img