Thursday, May 7, 2026

beauty tips

ಮಖಾನಾ ಖೀರ್ ರೆಸಿಪಿ

Recipe: ದಕ್ಷಿಣ ಭಾರತೀಯರು ತಾವರೆ ಬೀಜವನ್ನು ಕಡಿಮೆ ಉಪಯೋಗಿಸುತ್ತಾರೆ. ಆದರೆ ಮಖಾನಾ ಎಂದು ಕರೆಯಲ್ಪಡುವ ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾಗಿ ಇಂದು ನಾವು ಮಖಾನಾ ಖೀರ್ ಮಾಡುವುದು ಹೇಗೆ ಎಂದು ಹೇಳಲಿದ್ದೇವೆ. ಅರ್ಧ ಲೀಟರ್ ಹಾಲನ್ನು ಪ್ಯಾನ್‌ಗೆ ಹಾಕಿ ಚೆನ್ನಾಗಿ ಕುದಿಸಿ. ಇನ್ನೊಂದು ಪ್ಯಾನ್‌ನಲ್ಲಿ ಎರಡು ಸ್ಪೂನ್ ತುಪ್ಪ ಹಾಕಿ, 1 ಕಪ್ ಮಖಾನಾವನ್ನು...

ತಾಯಿಯ ಎದೆ ಹಾಲನ್ನು ಅಮೃತವೆಂದು ಹೇಳಲು ಕಾರಣಗಳೇನು..?

Health Tips: ನಾವು ಈ ಮೊದಲೇ ನಿಮಗೆ ತಾಯಿಯ ಎದೆ ಹಾಲಿನ ಸೇವನೆಯಿಂದ, ಮಗುವಿಗೆ ಏನೆಲ್ಲಾ ಲಾಭವಾಗುತ್ತದೆ ಅಂತಾ ಹೇಳಿದ್ದೇವೆ. ಆದರೆ ತಾಯಿಯ ಎದೆಹಾಲನ್ನು ಅಮೃತವೆಂದು ಯಾಕೆ ಹೇಳುತ್ತಾರೆ ಅನ್ನೋದು ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಸ್ತನಪಾನ ಮಾಡಿಸಲು ಯಾಕೆ ತೊಂದರೆಯಾಗತ್ತೆ ಎಂದರೆ, ದೈಹಿಕ ಮತ್ತು ಮಾನಸಿಕವಾಗಿ ತೊಂದರೆ ಇರುವ...

ಹೊಟ್ಟೆಯಲ್ಲಿ 500ಕ್ಕೂ ಹೆಚ್ಚು ಜಂತು ಹುಳಗಳಿವೆ..? ನಿಮಗಿದು ಗೊತ್ತಾ!?

Health Tips: ನಮ್ಮ ಹೊಟ್ಟೆಯಲ್ಲಿ ಜಂತು ಹುಳ ಉತ್ಪತ್ತಿಯಾಗುವ ಕಾರಣಕ್ಕೆ, ಪ್ರತಿಯೊಬ್ಬರು ವರ್ಷಕ್ಕೆ ಎರಡು ಬಾರಿ, ಅಂದ್ರೆ 6 ತಿಂಗಳಿಗೆ ಒಮ್ಮೆ ಜಂತಿನ ಗುಳಿಗೆಯನ್ನು ತೆಗೆದುಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ. ಹಾಗಾದ್ರೆ ನಮ್ಮ ದೇಹದಲ್ಲಿ ಎಷ್ಟು ಜಂತುಹುಳಗಳಿರುತ್ತದೆ. ಅವು ನಮಗೆ ಯಾವ ಸಮಸ್ಯೆ ತಂದೊಡ್ಡುತ್ತದೆ ಅನ್ನೋ ಬಗ್ಗೆ ವೈದ್ಯರಾದ ಆಂಜೀನಪ್ಪ ಸಂಪೂರ್ಣ ಮಾಹಿತಿ ಕೊಟ್ಟಿದ್ದಾರೆ. ಮನುಷ್ಯನ...

ರವಾ ಇಡ್ಲಿ ಢೋಕ್ಲಾ ರೆಸಿಪಿ

Recipe: ಢೋಕ್ಲಾ ಎಂದರೆ ಗುಜರಾತಿ ತಿಂಡಿ. ಖಾರಾ, ಹುಳಿಯಾದ ಈ ತಿಂಡಿ ಇಡ್ಲಿ ರೀತಿಯಲ್ಲೇ ಮಾಡಲಾಗುತ್ತದೆ. ಇಂದು ನಾವು ರವಾ ಇಡ್ಲಿ ಢೋಕ್ಲಾ ಮಾಡೋದು ಹೇಗೆ ಅಂತಾ ತಿಳಿಸಲಿದ್ದೇವೆ. 2 ಟೇಬಲ್ ಸ್ಪೂನ್ ಕಡಲೆಹಿಟ್ಟನ್ನು ಪ್ಯಾನ್‌ಗೆ ಹಾಕಿ ಘಮ ಬರುವವರೆಗೂ ಹುರಿದುಕೊಳ್ಳಿ. ಇದನ್ನು ಒಂದು ಬೌಲ್‌ಗೆ ಹಾಕಿ. ಈಗ ಇದಕ್ಕೆ ಒಂದುವರೆ ಕಪ್ ರೆಡಿಮೇಡ್ ರವಾ...

ಅವಲಕ್ಕಿ ದೋಸೆ ರೆಸಿಪಿ

Recipe: ರವಾ, ಅಕ್ಕಿ, ಗೋಧಿ ಸೇರಿ ಹಲವು ಬಗೆಯ ದೋಸೆ ಮಾಡಿ ನೀವು ತಿಂದಿರಬಹುದು. ಆದರೆ ನಾವಿಂದು ಅವಲಕ್ಕಿ ದೋಸೆ ಮಾಡುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. 1 ಕಪ್ ಅಕ್ಕಿ, ಅರ್ಧ ಕಪ್ ತೆಳ್ಳಗಿನ ಅವಲಕ್ಕಿ ಇವೆರಡನ್ನೂ ಸಪರೇಟ್ ಆಗಿ ಬಿಸಿ ನೀರಿನಲ್ಲಿ 1 ಗಂಟೆ ನೆನೆಸಿಡಿ. ಆದರೆ ಅದಕ್ಕೂ ಮುನ್ನ ಇವೆರಡನ್ನೂ ಚೆನ್ನಾಗಿ...

ಮನಸಾರೆ ನಕ್ಕಾಗ ನಿಮ್ಮ ದೇಹದಲ್ಲಿ ಎಂಥ ಆರೋಗ್ಯಕರ ಬದಲಾವಣೆಯಾಗುತ್ತದೆ ಗೊತ್ತಾ..?

Health Tips: ನಗು- ಅಳು, ಸುಖ-ದುಃಖ ಅನ್ನೋದು ಮನುಷ್ಯನ ಜೀವನದ ಒಂದು ಭಾಗ. ಆದರೆ ಆ ಕೆಲಸವೇ ನಮ್ಮ ಆರೋಗ್ಯದ ಮೇಲೆ ಉತ್ತಮ ಮತ್ತು ಕೆಟ್ಟ ಪರಿಣಾಮ ಬೀರುತ್ತದೆ. ನಮ್ಮ ಆರೋಗ್ಯ ಹಾಳಾಗಲು ಮತ್ತು ನಾವು ಆರೋಗ್ಯವಾಗಿರಲು ಅಳು- ನಗು ಕಾರಣವಾಗುತ್ತದೆ. ಹಾಗಾಗಿ ಇಂದು ನಾವು ಮನಸಾರೆ ನಕ್ಕಾಗ ನಮ್ಮ ದೇಹದಲ್ಲಿ ಎಂಥ ಆರೋಗ್ಯಕರ...

ಪರಿಸರ ರಕ್ಷಣೆಗಾಗಿ ಹೆಣ್ಣು ಮಕ್ಕಳು ಈ ಕೆಲಸಗಳನ್ನು ಮಾಡಬಹುದು..

Health Tips: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಅನ್ನೋದು ಎಲ್ಲರಿಗೂ ಗೊತ್ತು. ಆದರೂ ಜನ ಕಸವನ್ನು ತಂದು ತಂದು ಬೀದಿಗೆ ಸುರಿಯುತ್ತಾರೆ. ಬೆಳಿಗ್ಗೆ ಬೇಗ ಎದ್ದು, ಕಸ ತೆಗೆದುಕೊಳ್ಳಲು ಬರುವ ಗಾಡಿಗೆ ಕಸ ಹಾಕಲು ಉದಾಸೀನ. ಇನ್ನು ಹೆಣ್ಣು ಮಕ್ಕಳು ಮನಸ್ಸು ಮಾಡಿದ್ರೆ, ಪರಿಸರ ರಕ್ಷಣೆಯನ್ನು ತಮ್ಮದೇ ರೀತಿಯಲ್ಲಿ ಮಾಡಬಹುದು. ಅದು ಹೇಗೆ ಅಂತಾ...

ಗ್ಯಾಸ್ ಕಂಟ್ರೋಲ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ..?

Health Tips: ಗ್ಯಾಸ್ ಪಾಸ್ ಮಾಡುವುದು ಅವಮಾನ ಸಂಗತಿಯಾಗಿರಬಹುದು. ಆದರೆ ಗ್ಯಾಸ್ ಪಾಸ್ ಮಾಡದಿದ್ದಲ್ಲಿ, ಅದರಿಂದ ಹಲವಾರು ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಬಗ್ಗೆ ವೈದ್ಯರು ಈ ರೀತಿಯಾಗಿ ಮಾಹಿತಿ ನೀಡಿದ್ದಾರೆ. ನೀವು ಗ್ಯಾಸ್ ಕಂಟ್ರೋಲ್ ಮಾಡಿಕೊಳ್ಳಬಹುದು. ಆದರೆ ಕೆಲ ನಿಮಿಷದ ಬಳಿಕ ನೀವು ಶೌಚಾಲಯಕ್ಕೆ ಹೋಗಿಯಾದರೂ ಅದನ್ನು ಪಾಸ್ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ, ಹೊಟ್ಟೆ ನೋವಿನ...

ಈ 4 ತಪ್ಪುಗಳನ್ನು ಮಾಡದಿದ್ದಲ್ಲಿ ನೀವು ಹಣದ ತೊಂದರೆಯಿಂದ ಪಾರಾಗುತ್ತೀರಿ..

Spiritual: ದುಡ್ಡು ಅನ್ನುವುದು ಜೀವನದಲ್ಲಿ ಎಷ್ಟು ಮುಖ್ಯ ಅಂತ ಎಲ್ಲರಿಗೂ ಗೊತ್ತು. ದುಡ್ಡಿದ್ದರೆ ಹೊಟ್ಟೆ ತುಂಬುತ್ತದೆ. ಬಟ್ಟೆ ಖರೀಸಿದಲಾಗುತ್ತದೆ. ಸೂರು ಸಿಗುತ್ತದೆ. ಇದೆಲ್ಲದಕ್ಕೂ ಮೀರಿ ಜೀವನ ನಡೆಸಲಂತೂ ರಾಶಿ ರಾಶಿ ದುಡ್ಡು ಬೇಕು. ಆದರೆ ಅದೆಲ್ಲ ಸಾಧ್ಯವಾಗಬೇಕು ಅಂದ್ರೆ, ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಿರಬೇಕು. ಹಾಗಾಗಬೇಕು ಅಂದ್ರೆ ನಾವು ಕೆಲ ತಪ್ಪುಗಳನ್ನು ಮಾಡಬಾರದು....

ಮಗುವಿಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯ..?

Health Tips: ಮಗು ಆರೋಗ್ಯವಾಗಿರಬೇಕು. ಅದರ ದೇಹದಲ್ಲಿ ಸರಿಯಾಗಿ ರೋಗ ನಿರೋಧಕ ಶಕ್ತಿ ಇರಬೇಕು. ಮಗುವಿನ ಬೆಳವಣಿಗೆ ಸರಿಯಾಗಿ ಆಗಬೇಕು ಎಂದಲ್ಲಿ, ಅದು ತಾಯಿಯ ಎದೆಹಾಲು ಕುಡಿಯುವುದು ತುಂಬಾ ಮುಖ್ಯ. ಈ ಬಗ್ಗೆ ವೈದ್ಯರಾದ ಸುರೇಂದ್ರ ಅವರು ಮಾಹಿತಿ ನೀಡಿದ್ದಾರೆ. ಕೆಲವು ತಾಯಂದಿರು, ತಮ್ಮ ಸೌಂದರ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ, ಮಗುವಿಗೆ ಸ್ತನಪಾನ ಮಾಡಿಸಲು ಹಿಂಜರಿಯುತ್ತಾರೆ....
- Advertisement -spot_img

Latest News

ಫ್ರೀ – ಟಿಕೆಟ್ ಪಾಲಿಟಿಕ್ಸ್! ನಿಖಿಲ್ ಕುಮಾರಸ್ವಾಮಿ ನೇರ ಆರೋಪ: ರಾಜ್ಯಕ್ಕೆ ಅವಮಾನ!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ IPL ಫೈನಲ್ ಮತ್ತು ಪ್ಲೇಆಫ್ ಪಂದ್ಯಗಳು ಈಗ ಅಹಮದಾಬಾದ್‌ಗೆ ಶಿಫ್ಟ್ ಆಗಿರುವ ವಿಚಾರ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಂದ್ಯ ಕೈತಪ್ಪಿದ...
- Advertisement -spot_img