Saturday, July 27, 2024

D boss

ರಾಬರ್ಟ್ Updates : ಕನ್ನಡ ಮತ್ತು ತೆಲುಗು 2 ಭಾಷೆಯಲ್ಲೂ ಏಕಕಾಲದಲ್ಲಿ ಬಿಡುಗಡೆಯಾಗಲಿದೆ

Karnataka Movies : ತೆಲುಗು ಚಿತ್ರರಂಗದ ನಿರ್ಮಾಪಕರು ನಿನ್ನೆ ರಾತ್ರಿ ಹೈದರಾಬಾದ್ ನಲ್ಲಿ ರಾಬರ್ಟ್ ಚಿತ್ರದ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಗೌಡ ಸನ್ಮಾನಿಸಿದರು. ರಾಬರ್ಟ್ ಚಿತ್ರ ತೆಲುಗಿನಲ್ಲಿ ಅತಿ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಗೆ ಸಂಪೂರ್ಣ ಬೆಂಬಲವನ್ನು ಎಲ್ಲಾ ನಿರ್ಮಾಪಕರು ಘೋಷಿಸಿದ್ದಾರೆ. ಮಾರ್ಚ್ 11ರಂದು ಯಾವುದೇ ಸಮಸ್ಯೆಯಿಲ್ಲದೆ ಕನ್ನಡ ಮತ್ತು ತೆಲುಗು 2 ಭಾಷೆಯಲ್ಲೂ...

ಡಿ ಬಾಸ್ ಅಭಿಮಾನಿಗಳಿಗೆ ರಾಬರ್ಟ್ ಟೀಂ ಬಿಗ್ ಗಿಫ್ಟ್

www.karnatakatv.net : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ರಾಬರ್ಟ್.. ಇಷ್ಟೊತ್ತಿಗಾಗ್ಲೇ ಈ ಸಿನಿಮಾ ತೆರೆಕಾಣ್ಬೇಕಿತ್ತು.. ಆದ್ರೆ ಇನ್ನೇನು ಸಿನಿಮಾ ರಿಲೀಸ್ ಆಗ್ಬೇಕು ಅನ್ನುವ ಸಮಯದಲ್ಲಿ ಲಾಕ್ ಡೌನ್ ಆದ ಕಾರಣ ಥಿಯೇಟರ್ ಗಳು ಬಂದ್ ಆಗ್ಬಿಟ್ವು.. ಹಾಗಾಗಿ ಸಿನಿಮಾ ರಿಲೀಸ್ ಆಗಲು ಸಾಧ್ಯವಾಗ್ಲಿಲ್ಲ.. ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗ್ತಿರೋದ್ರಿಂದ ಇನ್ನೂ...

ರಾಜವೀರ ಮದಕರಿ ಸಿನಿಮಾ ಶೂಟಿಂಗ್ ಯಾವಾಗ..?

www.karnatakatv.net : ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜವೀರ ಮದಕರಿ ಸಿನಿಮಾದಲ್ಲಿ ನಟಿಸಲಿರುವ ವಿಷಯ ನಿಮಗೆಲ್ಲಾ ಗೊತ್ತೇ ಇದೆ.. ಈ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಇದೀಗ ಭರದಿಂದ ಸಾಗಿವೆ.. ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಅವರು ಈ ಚಿತ್ರದ ಕಥೆಗಾಗಿ ಎರಡು ವರ್ಷಗಳ ಕಾಲ ಸಮಯ ಕೊಟ್ಟಿದ್ದಾರೆ.. 14 ವರ್ಷನ್ ಗಳಲ್ಲಿ ಸ್ಕ್ರಿಪ್ಟ್...

ಡಿ ಬಾಸ್ ಜೊತೆ 15 ವರ್ಷದ ಹಿಂದೆ ನಟಿಸಿದ್ದ ನಟಿ ಏನ್ ಮಾಡಿದ್ರು..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಶಾಸ್ತ್ರಿ ಚಿತ್ರದ ಹಾಡೊಂದನ್ನ ಇದೀಗ ಟಾಲಿವುಡ್ ನಟಿ ಮಾನ್ಯ ನಾಯ್ಡು ಹಾಡಿದ್ದಾರೆ.. ಆ ವೀಡಿಯೋವನ್ನ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.. 2005ರ ಜೂನ್ 10ಕ್ಕೆ ಶಾಸ್ತ್ರಿ ಸಿನಿಮಾ ತೆರೆಕಂಡಿತ್ತು.. ಈ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ಸ್ವತಃ ಮಾನ್ಯ ಅವರೇ ನಟಿಸಿದ್ರು.. ಅದರ ನೆನಪಿನಲ್ಲೇ ಈಗ ಆ ಚಿತ್ರದ  ಓ ಹೃದಯ, ಓ ಹೃದಯ ಹಾಡನ್ನ ಹಾಡಿದ್ದಾರೆ.. ಸದ್ಯ...

ಚಿರುಗೆ ಧ್ವನಿಯಾಗಲಿದ್ದಾರೆ ಡಿ ಬಾಸ್, ಧೃವ ಸರ್ಜಾ..!

ಕರ್ನಾಟಕ ಟಿವಿ : ನಟ ಚಿರಂಜೀವಿ ಸರ್ಜಾ ನಮ್ಮನ್ನೆಲ್ಲಾ ಅಗಲಿ ಆಗ್ಲೇ ಮೂರು ವಾರಗಳು ಕಳೆದಿವೆ.. ಚಿರು ನಟಿಸಬೇಕಿದ್ದ ಸುಮಾರು ಚಿತ್ರಗಳು ಅವರ ಅಗಲಿಕೆಯ ಕಾರಣದಿಂದ ಅರ್ಧಕ್ಕೆ ನಿಂತು ಹೋಗಿವೆ.. ಅವುಗಳಲ್ಲಿ ರಾಜಮಾರ್ತಾಂಡ ಕೂಡ ಒಂದು.. ರಾಜಮಾರ್ತಾಂಡ ಚಿತ್ರದಲ್ಲಿ  ಚಿರು ಹಿಂದೆಂದೂ ಕಾಣದಂತಹ  ಉತ್ತಮ ಪಾತ್ರದಲ್ಲಿ ನಟಿಸಿದ್ದಾರೆ.. ಸೆಂಟಿಮೆಂಟಲ್ ಸೀನ್ ಗಳಲ್ಲಿ ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ...

MRP ಟೀಸರ್ ಹೇಗಿದೆ ಗೊತ್ತಾ..?

ಚಾಲೆಂಜಿಂಗ್ ಸ್ಟಾರ್ ರಿಲೀಸ್ ಮಾಡಿದ್ದಾರೆ MRP ಚಿತ್ರದ ಟೀಸರ್. MRP ಅಂದ್ರೆ ಏನು ಗೊತ್ತಾ..? ಮೋಸ್ಟ್ ರೆಸ್ಪಾಂನ್ಸಿಬಲ್ ಪರ್ಸನ್ ಅಂತ. ಆದ್ರೆ ಟೀಸರ್ ನೊಡುದ್ರೆ ಇವ್ರ ರೆಸ್ಪಾಂನ್ಸಿಬಲಿಟಿ ಏನಿದ್ರು ನಿದ್ದೆ ಮಾಡೊದು ಅನ್ಸುತ್ತೆ. ಕ್ರಿಕೆಟ್ ಬ್ಯಾಟ್ನ ಹೊಟ್ಟೆಗೆ ಸಪೋರ್ಟ್ ಕೊಟ್ಕೊಂಡು ನಿದ್ದೆ ಮಾಡ್ತಾನೆ ನಮ್ ಹೀರೊ. ಟಾಯ್ಲೆಟ್ ಸೀಟ್ ಮೇಲೆ ಕೊತಿದ್ರು ಮಾಸ್ಕ್ ಹಾಕೊಂಡು ನಿದ್ದೆ ಮಾಡ್ತಾನೆ. ಕನ್ನಡ್ಕ ಬಿಚ್ಚಿಡೊಕೂ...

Exclusive : ಡಿ ಬಾಸ್ ಒಡೆಯನ ಆರ್ಭಟ ಶುರು

ಕರ್ನಾಟಕ ಟಿವಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಒಡೆಯ ಸಿನಿಮಾ ರಿಲೀಸ್ ಗೆ ಕ್ಷಣಗಣನೆ ಶುರುವಾಗಿದೆ. ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಸಂದೇಶ್ ಪ್ರೊಡಕ್ಷನ್ ಅಡಿಯಲ್ಲಿ ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರ ಭಾರೀ ಸೌಂಡ್ ಮಾಡ್ತಿದ್ದು ಶೀಘ್ರವೇ ಬಿಡುಗಡೆಯ ದಿನಾಂಕ ಪ್ರಕಟವಾಗಲಿದೆ. ಡಿ ಬಾಸ್ ದರ್ಶನ್...

ಡಿ ಬಾಸ್ ಒಡೆಯ ರಿಲೀಸ್ ಗೆ ಮುಹೂರ್ತ ಫಿಕ್ಸ್!

ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅಭಿನಯದ ಕುರುಕ್ಷೇತ್ರ ಬಿಡುಗಡೆಯಾಗಿ ಭರ್ಜರಿಯಾಗಿ ಪ್ರದರ್ಶ ಕಾಣ್ತಿದೆ.. ಇದೀಗ ಡಿ ಬಾಸ್ ಅಭಿನಯದ ಮುಂದಿನ ಚಿತ್ರ ಮುಂದಿನ ತಿಂಗಳು ಬಿಡುಗಡೆಗೆ ರೆಡಿಯಾಗಿದೆ.. ಹೌದು ಸಂದೇಶ್ ನಾಗರಾಜ್ ನಿರ್ಮಾಣದ ಒಡೆಯ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗಲಿದೆ.. ಸೆಪ್ಟಂಪರ್ ಮೊದಲವಾರ ಒಡೆಯ ರಿಲೀಸ್ ಮಾಡಲು ಚಿತ್ರತಂಡ  ಮೊದಲು ನಿರ್ಧಾರ ಮಾಡಿತ್ತು.. ಕುರುಕ್ಷೇತ್ರ ಸಿನಿಮಾ ರಿಲೀಸ್ ನಲ್ಲಿ ಆದ...

ದರ್ಶನ್ ದಾಂಪತ್ಯ: ಗಾಳಿ ಸುದ್ದಿಗೆ ಪತ್ನಿ ವಿಜಯಲಕ್ಷ್ಮಿ ಬ್ರೇಕ್..!

ಇತ್ತೀಚೆಗೆ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ೫೦ನೇ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ದುರ್ಯೋಧನನಾಗಿ ಡಿ ಬಾಸ್ ಅಬ್ಬರಿಸಿದ್ದಾರೆ. ಈ ನಡುವೆ ಡಿ ಬಾಸ್ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿದ್ದ ಗಾಳಿ ಸುದ್ದಿಯೊಂದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ನಿನ್ನೆ ದರ್ಶನ್ ವಿರುದ್ಧ ವಿಜಯಲಕ್ಷ್ಮಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ ಅನ್ನೋ ವದಂತಿ ಹರಿದಾಡಿತ್ತು....

ಉ. ಕರ್ನಾಟಕ ನೆರವಿಗೆ ಧಾವಿಸುವಂತೆ ಕರೆಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್..!

ಕರ್ನಾಟಕ ಟಿವಿ : ಉತ್ತರ ಕರ್ನಾಟಕ ಕಳೆದೊಂದು ವಾರದಿಂದ ನೀರಿನಲ್ಲಿ ಮುಳುಗಿದೆ.. ಮಹಾರಾಷ್ಟ್ರದಲ್ಲಿ ತೀವ್ರ ಮಳೆಯಿಂದಾಗಿ ಕೃಷ್ಣಾ ನದಿ ಉಗ್ರರೂಪದಲ್ಲಿ ಹರಿಯುತ್ತಿದೆ. ಇತ್ತ ಘಟಪ್ರಭಾ, ಮಲಪ್ರಭಾ ಕೂಡ ರುದ್ರ ನರ್ತನ ಮಾಡುತ್ತಿವೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದು ಸಾವಿರಾರು ಕೋಟಿ ಆಸ್ತಿಪಾಸ್ತಿ ನಷ್ಟವಾಗಿದ್ದು ನದಿ ಪಾತ್ರದಲ್ಲಿ ಬೆಳೆ ಸಂಪೂರ್ಣ ನಾಶವಾಗಿದೆ.. ಉತ್ತರ ಕರ್ನಾಟಕದ ನೆರವಿಗೆ ಧಾವಿಸುವಂತೆ ಡಿ ಬಾಸ್ ಕರೆ https://twitter.com/dasadarshan/status/1159133338747060226 ಇನ್ನು ಚಾಲೆಂಜಿಂಗ್ ಸ್ಟಾರ್...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img