Saturday, June 21, 2025

drinks

Dharwad News: ಅಕ್ರಮ ಮದ್ಯ ಮಾರಾಟದ ವಿರುದ್ದ ಗ್ರಾಮಸ್ಥರಿಂದ ರೇಡ್

Dharwad News: ಧಾರವಾಡ ತಾಲೂಕಿನ ಹಳ್ಳಿಗೇರಿ ಗ್ರಾಮದಲ್ಲಿ ಮಹಿಳೆಯರೆ ಅಕ್ರಮ ಮಧ್ಯ ಮಾರಾಟ ಮಾಡುವವರ ಮನೆಯ ಮೆಲೆ ದಾಳಿ ಮಾಡಿ ಮನೆಯಲ್ಲಿ ಮತ್ತು ತಿಪ್ಪೆಗುಂಡಿಯಲ್ಲಿ ಮುಚ್ಚಿಟ್ಟ ಮದ್ಯವನ್ನ ವಶಪಡಿಸಿಕ್ಕೊಂಡು ಅಬಕಾರಿ ಇಲಾಖೆಗೆ ಮಹಿಳೆಯರೆ ಕರೆ ಮಾಡಿದ್ದಾರೆ.. ಗ್ರಾಮದ ಸಂಗಿತಾ ಸಾಲಗಟ್ಟಿ ಎಂಬ ಮಹಿಳೆ ಮನೆಯಲ್ಲಿ ಮಧ್ಯ ಸಂಗ್ರಹಿಸಿಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಳು ಮತ್ತು ಕಳಪೆ...

ದಿನನಿತ್ಯ ALCHOHOL ಕುಡಿಯುತ್ತೀರಾ? ಜೀವಕ್ಕೆ ಕುತ್ತು ತರಬಹುದು!

Health Tips: ಕೆಲವರಿಗೆ ಪ್ರತಿನಿತ್ಯ ಕುಡಿಯುವ ಚಟವಿರುತ್ತದೆ. ಎಷ್ಟೋ ಜನರಿಗೆ ಬೆಳಿಗ್ಗೆ ತಿಂಡಿ ಇಲ್ಲದಿದ್ದರೂ ನಡೆಯುತ್ತದೆ. ಆದರೆ ಬೆಳ್ಳಂ ಬೆಳಿಗ್ಗೆ ಹೊಟ್ಟೆಗೆ ಎಣ್ಣೆ ಬೀಳದಿದ್ದರೆ, ಕೈ ಕಾಲೆಲ್ಲ ನಡುಗಲು ಶುರುವಾಗುತ್ತದೆ. ಆ ಮಟ್ಟಿಗೆ ಅವರು ಕುಡಿತಕ್ಕೆ ದಾಸರಾಗಿರುತ್ತಾರೆ. ಹಾಾಗಾದ್ರೆ ಪ್ರತಿದಿನ ಮದ್ಯಪಾನ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಎಂಥ ಕೆಟ್ಟ ಪರಿಣಾಮವಾಗುತ್ತದೆ ಅಂತಾ ತಿಳಿಯೋಣ...

Health Tips: ಆರೋಗ್ಯ ಸುಧಾರಿಸಲು ಈ ಪೇಯ ಸವಿಯಿರಿ

Health Tips: ಹಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಟೀ, ಕಾಫಿ ಕುಡಿಯಲೇಬೇಕು ಎಂದಿರುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಟೀ ಕಾಫಿ ಸೇವನೆ ಹಲವು ರೋಗಗಳಿಗೆ ಆ ಅಭ್ಯಾಸ ನಾಂದಿಯಾಗುತ್ತದೆ. ಹಾಾಗಾಗಿ ಬೆಳಿಗ್ಗೆ ಟೀ, ಕಾಫಿ ಬದಲಿಗೆ ನೀವು ಬೇರೆ ಪೇಯವನ್ನು ಕುಡಿಯಬಹುದು. ಅದು ಯಾವ ಪೇಯ, ಅದನ್ನು ಹೇಗೆ ತಯಾರಿಸುವುದು ಅಂತಾ ತಿಳಿಯೋಣ ಬನ್ನಿ.. ಪುದೀನಾ...

ಚಿಯರ್ಸ್ ಅನ್ನೋ ಪದದ ಅರ್ಥವೇನು..? ಮದ್ಯಪಾನ ಮಾಡುವಾಗ ಇದನ್ನೇಕೆ ಹೇಳುತ್ತಾರೆ..?

Information: ಮದ್ಯಪಾನ ಮಾಡುವಾಗ ಹೆಚ್ಚಾಗಿ ಚೀಯರ್ಸ್ ಅನ್ನೋ ಪದವನ್ನು ಬಳಸುವುದನ್ನು ನಾವು ನೀವು ನೋಡಿರುತ್ತೇವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಬರೀ ಮದ್ಯಪಾನ ಮಾಡುವಾಗ ಮಾತ್ರವಲ್ಲದೇ, ಜ್ಯೂಸ್ ಕುಡಿಯುವಾಗಲೂ ಚೀಯರ್ಸ್ ಎಂದು ಹೇಳುತ್ತಾರೆ. ಹಾಗಾದ್ರೆ ಚಿಯರ್ಸ್ ಎಂದು ಹೇಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಚಿಯರ್ಸ್ ಎಂದರೆ ಹರ್ಷೋದ್ಗಾರ. ಖುಷಿಯಾದಾಗ ಹೇಳುವ ಪದ. ಇದನ್ನು ಮೊದಲೆಲ್ಲ ಮದ್ಯಪಾನ...

ಸ್ವಿಗ್ಗಿ, ಜೊಮೆಟೋದಲ್ಲಿ ಆಹಾರ ಬಂದಂತೆ, ಇನ್ಮುಂದೆ ಮದ್ಯವೂ ಮನೆ ಬಾಗಿಲಿಗೆ ಬರಲಿದೆ

National News: ಇಷ್ಟು ದಿನ ಜನ ಡಾಮಿನೋಸ್, ಸ್ವಿಗ್ಗಿ, ಬಿಗ್‌ಬಾಸ್ಕೇಟ್, ಜೋಮೆಟೋನಿಂದ ಬಿಸಿ ಬಿಸಿ ಆಹಾರವನ್ನು ಆರ್ಡರ್ ಮಾಡಿ ತರಿಸುತ್ತಿದ್ದರು. ಇದೀಗ ಎಣ್ಣೆ ಪ್ರಿಯರು ಕೂಡ, ಕುಡಿಯಬೇಕು ಅಂತಾ ಮನಸ್ಸಾದಾಗ, ಮನೆಗೇ ಮದ್ಯವನ್ನು ಆರ್ಡರ್ ಮಾಡಬಹುದು. ಆದರೆ ನಿಮಗೆ ಸುಮ್ಮನೇ ಮದ್ಯ ಸಿಗೋದಿಲ್ಲ. ಬದಲಾಗಿ ನೀವು ಅವರಿಗೆ ವಯಸ್ಸಿನ ಪ್ರಮಾಣಪತ್ರ ನೀಡಬೇಕು. https://youtu.be/JuxjmOX9r1w ಮದ್ಯ ಸರಬರಾಜಿಗೆ ಅಂತಲೇ,...

ಕುಡಿದ ಅಮಲಿನಲ್ಲಿ ಜೀವಗಳ ಜೊತೆ ಚೆಲ್ಲಾಟ – ತಪ್ಪಿತು ಭಾರೀ ಅನಾಹುತ

Dharwad News: ಧಾರವಾಡ : ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬಂದ ಯುವಕನೋರ್ವ ಬೇಂದ್ರೆ ಬಸ್ಸು ಹಾಗೂ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದುಕೊಂಡು ಹುಚ್ಚಾಟ ಮೆರೆದಿರುವ ಘಟನೆ ನಗರದ ಜ್ಯುಬಿಲಿ ವೃತ್ತ ಹಾಗೂ ಕಾರ್ಪೋರೇಶನ್ ಬಳಿ ನಡೆದಿದೆ. ಕನಾ೯ಟಕ ಕಾಲೇಜ್ ರಸ್ತೆಯಿಂದ ತನ್ನ ಕಾರನ್ನು ಮನಬಂದಂತೆ ಚಲಾಯಿಸಿಕೊಂಡು ಬಂದ ಯುವಕನೋರ್ವ ಬೇಂದ್ರೆ ಬಸ್ಸಿಗೆ ತನ್ನ ಕಾರು...

ಜೂನ್ 16 ರಿಂದ 18 ರವರೆಗೆ ಮದ್ಯಪಾನ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

Dharwad News: ಧಾರವಾಡ : ಜಿಲ್ಲೆಯಾದ್ಯಂತ ಬಕ್ರೀದ್ ಹಬ್ಬದವನ್ನು ಶಾಂತಿ, ಸಹೋದರತ್ವದಿಂದ ಆಚರಿಸುವ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜೂನ್ 16, 2024 ರ ಮಧ್ಯರಾತ್ರಿ 11: 59 ಗಂಟೆಯಿಂದ ಜೂನ್ 18, 2024 ರ ಬೆಳಗಿನ 6 ಗಂಟೆಯ ವರೆಗೆ ಧಾರವಾಡ ಜಿಲ್ಲೆಯಾದ್ಯಂತ (ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿ ಹೊರತು ಪಡಿಸಿ)...

ರಾಜ್ಯದ ಮದ್ಯಪ್ರಿಯರಿಗೆ ಬಿಗ್‌ ಶಾಕ್‌ – ಜೂನ್‌ ಮೊದಲ ವಾರ ಎಣ್ಣೆ ಸಿಗೋದಿಲ್ಲ; ಏಕೆ ಗೊತ್ತೆ?

Bengaluru News: ಬೆಂಗಳೂರು: ಜೂನ್ 1 ರಿಂದ ರಾಜ್ಯದ ಮದ್ಯಪ್ರಿಯರಿಗೆ ಶಾಕ್‌ ಪ್ರೀಯರಿಗೆ ಬಿಗ್ ಶಾಕ್ ಒಂದು ಕಾದಿದೆ. ಜೂನ್ ಮೊದಲ ವಾರ ಮದ್ಯಪ್ರಿಯರಿಗೆ ಎಣ್ಣೆ (Liquor) ಸಿಗೋದಿಲ್ಲ. ಜೂನ್ 1 ರಿಂದ 6ರ ವರೆಗೆ ವೈನ್ ಶಾಪ್‌, ಎಂಆರ್‌ಪಿ ಔಟ್‌ಲೇಟ್‌ಗಳು ಬಂದ್ ಆಗುತ್ತಿದ್ದು, ಮದ್ಯ ಪ್ರಿಯರು ಈ ತಿಂಗಳಾಂತ್ಯದಲ್ಲೇ ಸ್ಟಾಕ್ ಮಾಡಿಕೊಳ್ಳಬಹುದಾಗಿದೆ. ರಾಜ್ಯದಲ್ಲಿ ನಡೆಯುತ್ತಿರೋ...

ಮದ್ಯ ಸೇವನೆ ಚಟವಾಗಿ ಬದಲಾಗಬಾರದು ಯಾಕೆ..?

Health Tips: ಮದ್ಯ ಸೇವನೆಯಿಂದ ನಮಗೆ ಏನೆಲ್ಲಾ ತೊಂದರೆಯಾಗುತ್ತದೆ ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಮದ್ಯ ಸೇವನೆಯಿಂದ ಆ ವೇಳೆ ಮಾತ್ರ ನಿಮಗೆ ಕೊಂಚ ಸಮಯದ ಖುಷಿ ಸಿಗಬಹುದು. ಆದರೆ ಅದರಿಂದ ಮಾನಸಿಕ ಖಾಯಿಲೆಗೆ ನೀವು ಒಳಾಗಾಗುತ್ತೀರಿ. ಹಾಗಾದ್ರೆ .ಯಾಕೆ ಮದ್ಯ ಸೇವನೆ ಚಟವಾಗಿ ಬದಲಾಗರಬಾರದು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=ohYGN7uk8JA&t=1s ವೈದ್ಯರು ಹೇಳುವ ಪ್ರಕಾರ...

ಅತಿಯಾದ ಮದ್ಯಪಾನ ಜೀವಕ್ಕೆ ಕುತ್ತು ತರುತ್ತದೆ ಹುಷಾರ್..!

Health Tips: ಕೆಲವರಿಗೆ ಮದ್ಯಪಾನ ಮಾಡುವುದು ಚಟವಾದರೆ ಇನ್ನು ಕೆಲವರಿಗೆ ಶೋಕಿ. ಶೋಕಿಗಾದರೂ ಪ್ರತಿದಿನ ಕೆಲವರು ಮದ್ಯಪಾನ ಮಾಡುವವರಿದ್ದಾರೆ. ಆದರೆ ಇದು ಅದೆಷ್ಟು ಕೆಟ್ಟ ಚಟವಂದ್ರೆ, ಇದರಿಂದ ಹಲವಾರು ರೋಗ ರುಜಿನ ಶುರುವಾಗುತ್ತದೆ. ಅಲ್ಲದೇ, ಮಾನಸಿಕ ನೆಮ್ಮದಿ ಕೂಡ ಹಾಳಾಗುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=PCuscKDqq9k&t=2s ಡಾ.ಪವನ್ ಕುಮಾರ್ ಈ ಬಗ್ಗೆ ವಿವರಿಸಿದ್ದು, ಅತಿಯಾದ...
- Advertisement -spot_img

Latest News

Recipe: ಟೀ ಟೈಮ್ ಸ್ನ್ಯಾಕ್ಸ್ ಸಾಬುದಾನಾ ವಡಾ ರೆಸಿಪಿ

ಬೇಕಾಗುವ ಸಾಮಗ್ರಿ: 1 ಕಪ್ ನೆನೆಸಿದ ಸಾಬಕ್ಕಿ, 2 ಬೇಯಸಿದ ಆಲೂಗಡ್ಡೆ, ಅರ್ಧ ಕಪ್ ಕುಟ್ಟಿ ತರಿ ತರಿಯಾಗಿ ಪುಡಿ ಮಾಡಿದ ಶೇಂಗಾ, ಹಸಿಮೆಣಸು, ಶುಂಟಿ...
- Advertisement -spot_img