Thursday, February 13, 2025

drinks

Mamatha : ಪತ್ನಿಯಿಂದಲೇ ಪತಿ, ಅಣ್ಣನ ಮೇಲೆ ಮಚ್ಚಿನಿಂದ ಹಲ್ಲೆ…!

Beluru News : ಬೇಲೂರಿನಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯೇ ಪತಿ ಹಾಗು ಅಣ್ಣನ ಮೇಲೆ ಮಚ್ಚಿನಿಂದ  ಹಲ್ಲೆ ಮಾಡಿದಂತಹ ಘಟನೆ ನಡೆದಿದೆ. ದಿನೇಶ್ ಮೋಹನ್ ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದೆ. ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಬಸವನಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದ್ದು  ಮಮತಾ ಮಚ್ಚಿನಿಂದ ಇಬ್ಬರ ಮೇಲೆ ಹಲ್ಲೆ ಮಾಡಿದ ಮಹಿಳೆ ಎಂದು ಹೇಳಲಾಗಿದೆ. ಬೆಳಿಗ್ಗೆಯಿಂದ...

ಸಿಗರೇಟ್, ಶರಾಬು, ಗುಟ್ಕಾ ಎಲ್ಲದರ ಚಟ ಬಿಡಿಸುವುದು ಹೇಗೆ..?- ಭಾಗ 2

ಮೊದಲ ಭಾಗದಲ್ಲಿ ನಾವು, ಸಿಗರೇಟ್, ಗುಟ್ಕಾ, ಮತ್ತು ಶರಾಬಿನ ಚಟ ಬಿಡಿಸಲು ಏನೇನು ಮಾಡಬಹುದು ಅಂತಾ ಹೇಳಿದ್ದೇವೆ. ಅದರ ಮುಂದುವರಿದ ಭಾಗವಾಗಿ ಈಗ ನಾವು ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ಹೇಳಲಿದ್ದೇವೆ. ದೇಹದಲ್ಲಿ ಸಲ್ಫರ್ ಅಂಶ ಕಡಿಮೆಯಾದಾಗ, ಮನುಷ್ಯನಿಗೆ ತನ್ನ ಮನಸ್ಸಿನ ಮೇಲೆ ಹಿಡಿತವಿರುವುದಿಲ್ಲ. ಹಾಗಾಗಿ ಅವನು ಚಟದ ದಾಸನಾಗುತ್ತಾನೆ. ಅವನು ಈ ಎಲ್ಲ ವಸ್ತು...

ಸಿಗರೇಟ್, ಶರಾಬು, ಗುಟ್ಕಾ ಎಲ್ಲದರ ಚಟ ಬಿಡಿಸುವುದು ಹೇಗೆ..?- ಭಾಗ 1

ಸಿಗರೇಟ್‌, ಶರಾಬು, ಗುಟ್ಕಾ ಇದೆಲ್ಲದರ ಚಟ ಇದ್ದವರು, ಆ ಚಟವನ್ನು ಬಿಟ್ಟು, ಅದಕ್ಕೆ ಸುರಿಯುವ ಹಣವನ್ನ ಸೇವ್‌ ಮಾಡಿದ್ರೆ, ಉತ್ತಮವಾಗಿ ಜೀವನ ನಡೆಸಬಹುದು. ಆದ್ರೆ ಒಮ್ಮೆ ಈ ಚಟ ಹಿಡಿದರೆ, ಬಿಡಿಸುವುದು ಮತ್ತು ಬಿಡುವುದು ತುಂಬಾ ಕಷ್ಟವಾಗುತ್ತದೆ. ಒಂದು ದಿನ ಸಿಗರೇಟ್ ಸೇದಿಲ್ಲ, ಶರಾಬು ಕುಡಿದಿಲ್ಲ, ಗುಟ್ಕಾ ತಿಂದಿಲ್ಲ ಅಂದ್ರೆ ಏನೋ ಕಳ್ಕೊಂಡಂಗೆ ಆಗತ್ತೆ...

ಮದ್ಯಪಾನ ಮಾಡುವ ಚಟವನ್ನು ಬಿಡಿಸುವುದು ಹೇಗೆ..?

ಶರಾಬು ಅನ್ನೋದು ಎಷ್ಟು ಕೆಟ್ಟದ್ದು ಅಂದ್ರೆ ಅದು ಒಂದು ಕುಟುಂಬದ ನೆಮ್ಮದಿಯನ್ನೇ ಸರ್ವನಾಶ ಮಾಡುತ್ತದೆ. ಮದ್ಯಪಾನ ಮಾಡುವವನಿಗೆ ತನ್ನನ್ನು ನಂಬಿರುವ ಪತ್ನಿ ಮಕ್ಕಳ ಬಗ್ಗೆ ಚಿಂತೆಯೇ ಇರುವುದಿಲ್ಲ. ಈ ಚಟ ಹಿಡಿದರೆ, ಚಟ್ಟ ಸೇರಿಸದೇ ಬಿಡುವುದಿಲ್ಲ. ಆದ್ರೆ ಮದ್ಯಪಾನ ಬಿಡಿಸಲು ಕೆಲವು ಮನೆ ಮದ್ದುಗಳಿದೆ. ಅದು ಯಾವುದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದಾಗಿ ಮದ್ಯಪಾನ ಬಿಡಬೇಕೆಂದರೆ,...

ಈ ಮೂರು ವಿಧದ ಪಾನೀಯಗಳೊಂದಿಗೆ ದೇಹದಲ್ಲಿ ಕಬ್ಬಿಣದ ಕೊರತೆಗೆ ಚಕ್ ಹೇಳಿ..!

Health: ನಾವು ಆರೋಗ್ಯವಾಗಿದ್ದರೆ ನಮ್ಮ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಆರೋಗ್ಯವಾಗಿರಲು ನಾವು ಏನು ತಿನ್ನುತ್ತೇವೆ? ಪೋಷಕಾಂಶಗಳ ಕೊರತೆಯಿಂದ ದೇಹವು ದುರ್ಬಲಗೊಳ್ಳಲು ಪ್ರಾರಂಭಿಸಿದರೆ, ಅದು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ದೇಹಕ್ಕೆ ವಿವಿಧ ಪೋಷಕಾಂಶಗಳು ಬೇಕಾಗುತ್ತವೆ. ಆಗ ಮಾತ್ರ ದೇಹದ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಕಬ್ಬಿಣದ ಅಂಶವು ದೇಹಕ್ಕೆ...

ಅಬಕಾರಿ ಇಲಾಖೆಯಿಂದ ವಶಪಡಿಸಿಕೊಂಡ ಮದ್ಯವನ್ನು ನಾಶ…

ಬೇಲೂರು: ಅಬಕಾರಿ ಇಲಾಖೆಯಿಂದ ವಶಪಡಿಸಿಕೊಂಡ ಮದ್ಯವನ್ನು ನಾಶಪಡಿಸಲಾಯಿತು. ಪಟ್ಟಣದ ಅಬಕಾರಿ ಇಲಾಖೆ ವತಿಯಿಂದ ೨೦೨೧-೨೨ ನೇ ಸಾಲಿನಲ್ಲಿ ವಶಪಡಿಸಿಕೊಂಡಂತಹ ಮದ್ಯವನ್ನು ತಹಸಿಲ್ದಾರ್ ರಮೇಶ್ ಜಿಲ್ಲಾ ಅಬಕಾರಿ ಆದಿಕ್ಷಕರ ನೇತೃತ್ವದಲ್ಲಿ ನಾಶಪಡಿಸಲಾಯಿತು. ಇದೇ ವೇಳೆ‌ ಮಾತನಾಡಿದ ಹಾಸನ ಜಿಲ್ಲಾ ಅಬಕಾರಿ ಉಪ ಅಧೀಕ್ಷಕರಾದ ಜಿವಿ ವಿಜಯ್ ಕುಮಾರ್ ೨೧-೨೨ ನೇ ಸಾಲಿನ ಬೇಲೂರು ವಲಯದಲ್ಲಿ ಒಟ್ಟು ೧೫ ಪ್ರಕರಣಗಳಿಂದ...

ತೂಕ ಇಳಿಸಿಕೊಳ್ಳಲು ಈ ಪಾನೀಯಗಳನ್ನು ಸೇವಿಸಿ..!

Health tips: ಸಾಮಾನ್ಯವಾಗಿ ಮನುಷ್ಯರು ಎಣ್ಣೆಯ ಪದಾರ್ಥಗಳನ್ನು ,ಜಂಕ್ ಫುಡ್ಅನ್ನು, ಕರಿದ ಆಹಾರ ಮತ್ತು ಸಿಹಿ ತಿಂಡಿ,ತಿನಸುಗಳನ್ನು ತಿನ್ನುವುದರಿಂದ ತಮ್ಮ ದೇಹದ ತೂಕ ಹೆಚ್ಚಾಗುತ್ತದೆ. ನಂತರ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ, ಎಲ್ಲಾರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ, ಆದರೆ ಯಾವುದು ಪರಿಣಾಮಕಾರಿ ಯಾಗುವುದಿಲ್ಲ,ನಿಮ್ಮ ಚಯಾಪಚಯವನ್ನು ವೇಗಗೊಳಿಸಲು ಸಮತೂಲನ ಪೋಷಕಾಂಶಗಳ ಅಗತ್ಯವಿರುತ್ತದೆ. ನೀವು ತೂಕವನ್ನು ಇಳಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ನಾವು...

2 ದಿನದಲ್ಲಿ ಕೇರಳದಲ್ಲಿ ಮದ್ಯ ಮಾರಾಟಗಾರರು ಗಳಿಸಿದ ದುಡ್ಡೆಷ್ಟು ಗೊತ್ತಾ..?

ಕ್ರಿಸ್‌ಮಸ್ ಹಬ್ಬದ ಎರಡು ದಿನದಲ್ಲಿ ಕೇರಳದ ಮದ್ಯ ಮಾರಾಟಗಾರರು 150 ಕೋಟಿ ಹಣ ಗಳಿಸಿದ್ದಾರೆ. ಕೇರಳ ಸ್ಟೇಟ್ ಬೇವರೇಜ್ ಕಾರ್ಪೋರೇಷನ್‌ನವರು ನೀಡಿದ ರಿಪೋರ್ಟ್ ಪ್ರಕಾರ, ಡಿಸೆಂಬರ್24 ಮತ್ತು 25ರಂದು ಮದ್ಯ ಮಾರಾಟದಿಂದ ಗಳಿಸಿದ ಹಣ 150.38 ಕೋಟಿ ದಾಟಿದೆ. ವಿದೇಶಿ ಮದ್ಯಗಳು 65 ಕೋಟಿ ರೂಪಾಯಿಗೆ ಸೇಲ್ ಆಗಿದ್ದು, ದೇಶಿಯ ಮದ್ಯ 11 ಕೋಟಿಗೆ...
- Advertisement -spot_img

Latest News

Mahakumbh: ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಅಂಬಾನಿ ಕುಟುಂಬ

Mahakumbh: ಮಹಾಕುಂಭ ಮೇಳದಲ್ಲಿ ಭಾಗಿಯಾಗಲು ದೇಶ ವಿದೇಶಗಳಿಂದ ಕೋಟಿ ಕೋಟಿ ಜನ ಪ್ರಯಾಗರಾಜ್‌ಗೆ ಬರುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಮುಕ್ತಿಗಾಗಿ ಶಿವನಲ್ಲಿ ಪ್ರಾರ್ಥಿಸಿದ್ದಾರೆ....
- Advertisement -spot_img