Wednesday, April 22, 2026

food

ಗರ್ಭಿಣಿಯರು ಹೀಲ್ಸ್ ಚಪ್ಪಲಿ ಧರಿಸುವುದರಿಂದ ಏನಾಗುತ್ತದೆ ಗೊತ್ತಾ..?

Health Tips: ವೈದ್ಯರಾದ ಚಂದ್ರಿಕಾ ಆನಂದ್ ತಾಯಿತನದ ಬಗ್ಗೆ, ಗರ್ಭಾವಸ್ಥೆಯಲ್ಲಿ ಯಾವ ರೀತಿಯ ಕಾಳಜಿ ತೆಗೆದುಕೊಳ್ಳಬೇಕು ಎಂಬ ಬಗ್ಗೆ ನಿಮಗೆ ಹಲವು ವಿಷಯಗಳನ್ನು ಹೇಳಿದ್ದಾರೆ. ಅದರೊಂದಿಗೆ, ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆಯೂ ವಿವರಿಸಿದ್ದಾರೆ. ಇಂದು ಗರ್ಭಿಣಿಯರು ಹೀಲ್ಸ್ ಚಪ್ಪಲಿ ಧರಿಸಿದ್ರೆ ಏನಾಗತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ. https://youtu.be/24guOi6Ugbk ಗರ್ಭಿಣಿಯರು ತಮ್ಮ ಮತ್ತು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ...

ಯಾವ ಸಂದರ್ಭದಲ್ಲಿ ಮಹಿಳೆಯರು ಕೂದಲ ಕಸಿ ಮಾಡಿಸಿಕೊಳ್ಳಬಾರದು..?

Health Tips: ಇಂದಿನ ಕಾಲದಲ್ಲಿ ಬ್ಯೂಟಿ ಹೆಚ್ಚಿಸುವುದಕ್ಕಾಗಿ ಹವು ರೀತಿಯ ಚಿಕಿತ್ಸೆ ಮಾಡಲಾಗುತ್ತದೆ. ಸ್ಕಿನ್ ಚನಾಗಿ ಇಲ್ಲದವರಿಗೆ, ಹಲ್ಲು, ಮೂಗು ಸೇರಿ ಮುಖದ ಯಾವುದೇ ಭಾಗಕ್ಕೂ ಸರ್ಜರಿ ಮೂಲಕ ಉತ್ತಮ ಚಿಕಿತ್ಸೆ ಕೊಡಿಸಲಾಗುತ್ತದೆ. ಅದೇ ರೀತಿ ಹೆಣ್ಣಿನ ಕೂದಲು ತುಂಬಾ ಉದುರಿ ಹೋಗಿದ್ದರೆ, ಅದಕ್ಕಾಗಿ ಕೂದಲ ಕಸಿ ಕೂಡ ಮಾಡಿಸಲಾಗುತ್ತದೆ. ಹಾಗಾದ್ರೆ ಯಾವ ಸಂದರ್ಭದಲ್ಲಿ...

ಹೈ ಬಿಪಿ, ಲೋ ಬಿಪಿ ಇದ್ದಾಗ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ..?

  Health Tips: ಕೆಲವೊಮ್ಮೆ ನಾವಂದುಕೊಂಡಿರುವುದಿಲ್ಲ, ನಮಗೆ ಬಿಪಿ ಇದೆ ಅಂತಾ. ಆದರೆ ತುಂಬಾ ಸುಸ್ತಾದಾಗ, ನಾವು ವೈದ್ಯರ ಬಳಿ ಆರೋಗ್ಯ ತಪಾಸಣೆಗೆ ಹೋದಾಗಲೇ, ಬಿಪಿ ಇದೆ ಅಂತಾ ಗೊತ್ತಾಗೋದು. ಆದರೆ ನಮಗೆ ಹೈ ಬಿಪಿ ಮತ್ತು ಲೋ ಬಿಪಿ ಬಂದಾಗ, ಅದರ ಲಕ್ಷಣಗಳು ಹೇಗಿರುತ್ತೆ ಅಂತಾ ತಿಳಿಯಬೇಕು ಅಂದ್ರೆ ವೈದ್ಯರು ಹೇಳಿರುವ ಈ ಮಾತು...

ಪ್ರೀಟರ್ಮ್ ಮಗುವಿನ ಆರೈಕೆ ಯಾವ ರೀತಿಯಾಗಿರುತ್ತದೆ..?

Health Tips: ಪ್ರಿಟರ್ಮ್ ಮಗು ಅಂದ್ರೆ, ಸಮಯಕ್ಕೂ ಮುನ್ನವೇ ಹುಟ್ಟಿದ ಮಗು. ಉದಾಹರಣೆಗೆ 7 ತಿಂಗಳಿಗೆ ಹುಟ್ಟಿದ ಮಗು. ಇಂಥ ಮಕ್ಕಳು ನಾರ್ಮಲ್ ಆಗಿ ಜನಿಸಿದ ಮಕ್ಕಳಂತೆ, ಆರೋಗ್ಯವಾಗಿ ಇರುವುದಿಲ್ಲ. ಕೆಲವೇ ಕೆಲವು ಮಕ್ಕಳಷ್ಟೇ ಆರೋಗ್ಯವಾಗಿರುತ್ತಾರೆ. ಆದರೆ ಹಲವು ಪ್ರಿಟರ್ಮ್ ಬೇಬಿಸ್ ಅಷ್ಟು ಆರೋಗ್ಯವಾಗಿರುವುದಿಲ್ಲ. ಇಂಥ ಮಕ್ಕಳ ಆರೈಕೆ ಯಾವ ರೀತಿ ಇರುತ್ತದೆ ಅಂತಾ...

Cancer ನಿಂದ ದೂರವಿರಲು ಯಾವ ಆಹಾರಗಳನ್ನು ಸೇವಿಸಬೇಕು!?

Health Tips: ಕ್ಯಾನ್ಸರ್ ಅನ್ನೋದು ಈಗ ಕಾಮನ್‌ ಆಗಿಬಿಟ್ಟಿದೆ. ಇದು ಹೆದರಿಕೆ ಹುಟ್ಟಿಸುವ ವಿಷಯವಾದರೂ ಸತ್ಯವೇ. ಹಲವರು ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. 40 ದಾಟದವರು ಕೂಡ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ವೈದ್ಯರು ಕ್ಯಾನ್ಸರ್ ಬರಬಾರದು ಅಂದ್ರೆ ಏನು ಸೇವಿಸಬೇಕು ಅಂತಾ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. https://www.youtube.com/watch?v=iC5AIrCxtlU ಡಾ.ಶಿವಕುಮಾರ್ ಉಪ್ಪಳ ಈ ಬಗ್ಗೆ ವಿವರಣೆ...

Pregnant Ladies ಕೂದಲು ಕಸಿ ಮಾಡಿಸಿಕೊಂಡಲ್ಲಿ ಏನಾಗುತ್ತೆ ಗೊತ್ತಾ?

Health Tips: ನಾವು ಈ ಮೊದಲೇ ನಿಮಗೆ ಗರ್ಭಿಣಿಯರು ಯಾವ ರೀತಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಯಾವ ರೀತಿ ಕಾಳಜಿ ವಹಿಸಬೇಕು ಅಂತಾ ಹೇಳಿದ್ದೇವೆ. ಅದೇ ರೀತಿ ಸೌಂದರ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ವೈದ್ಯೆಯಾದ ಡಾ. ದೀಪಿಕಾ ವಿವರಿಸಿದ್ದಾರೆ. ಇಂದು ಗರ್ಭಿಣಿಯರು ಕೂದಲ ಕಸಿ ಮಾಡಿಸಿಕೊಂಡಲ್ಲಿ ಏನಾಗತ್ತೆ ಅಂತಾ ವಿವರಿಸಿದ್ದಾರೆ. https://www.youtube.com/watch?v=9thpvEJadMY&t=1s ಕೂದಲು ಕಸಿ ಮಾಡಿಸಿಕೊಂಡ ತಕ್ಷಣ, ಕೂದಲು...

PCOS ಇರುವವರು ಇಂಥಾ ಪದಾರ್ಥಗಳನ್ನ ಸೇವಿಸಬಾರದು!

Health Tips: ಪಿಸಿಓಎಸ್ ಇಂದಿನ ಕಾಲದ ಹಲವು ಹೆಣ್ಣು ಮಕ್ಕಳಿಗೆ ಕಾಡುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಆದರೆ, ಇದನ್ನು ನಿರ್ಲಕ್ಷಿಸದೇ, ತಕ್ಕ ಪಥ್ಯವನ್ನು ಮಾಡುವುದು ತುಂಬಾ ಮುಖ್ಯವಾಗಿದೆ. ಹಾಗಾದ್ರೆ ಪಿಸಿಓಎಸ್ ಇರುವವರು ಯಾವ ಆಹಾರವನ್ನು ಸೇವಿಸಬಾರದು ಅಂತಾ ವೈದ್ಯರು ಹೇಳಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=oPl0RYfuT0U ವೈದ್ಯೆಯಾದ ಡಾ. ಚಂದ್ರಿಕಾ ಆನಂದ್ ಹೇಳುವ ಪ್ರಕಾರ, ಪಿಸಿಓಎಸ್‌ ಎಂದರೆ,...

ಗಂಟುಗಳಲ್ಲಿ ಅಸಹಜ ಚಲನೆ ಇದ್ದಾಗ ಏನಾಗುತ್ತದೆ..?

Health Tips: ಗಂಟು ನೋವಿನ ಬಗ್ಗೆ ವೈದ್ಯರಾದ ಡಾ.ಹರೀಶ್ ಪುರಾಣಿಕ್ ನಿಮಗೆ ಹಲವು ವಿವರಣೆಗಳನ್ನು ನೀಡಿದ್ದಾರೆ. ಅದೇ ರೀತಿ ಇಂದು ಕೂಡ, ಗಂಟು ನೋವಿನ ಬಗ್ಗೆ ವೈದ್ಯರು ನಿಮಗೆ ವಿವರಿಸಲಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. https://www.youtube.com/watch?v=3yWQl_VeHgI ಗಂಟುಗಳಲ್ಲಿ ಅಸಹಜ ಚಲನೆಯಾದಾಗ, ಉಳುಕು ಉಂಟಾಗುತ್ತದೆ. ಗಂಟುಗಳ ಮೂಮೆಂಟ್‌ನಲ್ಲಿ ಹೆಚ್ಚು ಕಡಿಮೆಯಾದಾಗಲೇ, ಉಳುಕು ಉಂಟಾಗುತ್ತದೆ. ನಡೆಯುವಾಗ,...

4 ತಿಂಗಳಿಗೊಮ್ಮೆ ಬಿಪಿ ಪರೀಕ್ಷೆ ಮಾಡಿಸಿಕೊಳ್ಳದಿದ್ದಲ್ಲಿ ಏನಾಗುತ್ತದೆ..?

Health Tips: ವೈದ್ಯರಾದ ಸಿದ್ಧಾರ್ಥ ಗೋಸಾವಿ ಆರೋಗ್ಯದ ಬಗ್ಗೆ ಹಲವು ಮಾಹಿತಿಗಳನ್ನು ನಿಮಗೆ ನೀಡಿದ್ದಾರೆ, ವ್ಯಾಯಾಮ ಹೇಗೆ ಮಾಡಬೇಕು..? ಯಾವ ಸಮಯದಲ್ಲಿ ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಇಂದು ಕೂಡ ವೈದ್ಯರು ಬಿಪಿ ಚೆಕಪ್ ಬಗ್ಗೆ ವಿವರಿಸಿದ್ದು, 4 ತಿಂಗಳಿಗೊಮ್ಮೆ ಬಿಪಿ ಚೆಕಪ್ ಮಾಡಿಸಿಕೊಳ್ಳದಿದ್ದಲ್ಲಿ, ಏನಾಗುತ್ತದೆ ಅಂತಾ ವಿವರಿಸಿದ್ದಾರೆ. https://www.youtube.com/watch?v=a6JlBu9UXiY&t=1s ಬಿಪಿ ಇರುವವರು ಯಾಕೆ 4...

ತಲೆಯಿಂದ ಕಾಲಿನವರೆಗೂ ಪ್ಲಾಸ್ಟಿಕ್ ಸರ್ಜರಿ ಮಾಡಬಹುದು ಗೊತ್ತಾ..?

Health Tips: ಪ್ಲಾಸ್ಟಿಕ್ ಸರ್ಜರಿ ಅಂದ ತಕ್ಷಣ ನಮ್ಮ ನೆನಪಿಗೆ ಬರೋದು,ಆ್ಯಸಿಡ್ ದಾಳಿಗೆ ಒಳಗಾದವರು. ಆದರೆ ಪ್ಲಾಸ್ಟಿಕ್ ಸರ್ಜರಿ ಬರೀ ಆ್ಯಸಿಡ್ ದಾಳಿಗೆ ಒಳಗಾದವರಿಗೆ ಅಷ್ಟೇ ಅಲ್ಲ. ಸುಟ್ಟ ಗಾಯವಾದವರಿಗೂ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತದೆ. ಅದರಲ್ಲೂ ಮಹಿಳೆಯರು ಹೆಚ್ಚಾಗಿ ಬೆಂಕಿಯಿಂದ ಮೈ ಕೈ ಸುಟ್ಟುಕೊಳ್ಳುತ್ತಾರೆ. ಅಂಥವರಿಗೆ ತಲೆಯಿಂದ ಕಾಲಿನವರೆಗೂ ಪ್ಲಾಸ್ಟಿಕ್ ಸರ್ಜರಿ ಮಾಡುವ ವ್ಯವಸ್ಥೆ...
- Advertisement -spot_img

Latest News

ನಿಮ್ಮ ನೇತೃತ್ವವನ್ನು ತೃಪ್ತಿಪಡಿಸಲು ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ ಎಂದು ನಿರೀಕ್ಷಿರಲಿಲ್ಲ: ವಿಜಯೇಂದ್ರ

Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು, ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಈ ಬಗ್ಗೆ...
- Advertisement -spot_img