Wednesday, April 22, 2026

food

ಮಗುವಿನ ಬೆಳವಣಿಗೆ ಬಗ್ಗೆ ಚಿಂತೆಯಾಗಿದೆಯಾ..? ಹಾಗಾದ್ರೆ ಇದನ್ನು ಓದಿ..

Health Tips: ಹೆಣ್ಣು ತಾಯಿಯಾದಾಗಿನಿಂದ, ಮಗು ಹುಟ್ಟುವವರೆಗೂ ಅದರ ಬಗ್ಗೆ ಸಾಕಷ್ಟು ಕಾಳಜಿ ವಹಿಸಿರುತ್ತಾಳೆ. ಆದರೂ ಕೆಲವು ಮಕ್ಕಳ ಬೆಳವಣಿಗೆ ಅಷ್ಟು ಉತ್ತಮವಾಗಿರುವುದಿಲ್ಲ. ಮಕ್ಕಳು ದಷ್ಟಪುಷ್ಟವಾಗಿರುವುದಿಲ್ಲ, ಸಣ್ಣಗಿರುತ್ತಾರೆಂಬ ಚಿಂತೆ ತಾಯಂದಿರಿಗಿರುತ್ತದೆ. ಆದರೆ, ಈ ಬಗ್ಗೆ ವೈದ್ಯರು ಮಗುವಿನ ಬೆಳವಣಿಗೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಅಂತಲೇ ಹೇಳುತ್ತಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. https://www.youtube.com/watch?v=CHfSIcINA1s&t=1s ವೈದ್ಯರು...

ಹೆರಿಗೆಯ ಅವಧಿ ತಡವಾದಾಗ ಯಾವ ತೊಂದರೆಗಳು ಉಂಟಾಗುತ್ತದೆ..?

Health Tips: ಹೆಣ್ಣಿನ ಜೀವನದದ ಮುಖ್ಯವಾದ ಕ್ಷಣ ಅಂದ್ರೆ, ಆಕೆ ತಾಯಿಯಾಗುವ ಕ್ಷಣ. ಈ ಕ್ಷಣದಿಂದ ಮಗು ಹುಟ್ಟುವವರೆಗೂ, ತಾಯಿಯಾದವಳು ಎಷ್ಟು ಕಾಳಜಿ ಮಾಡಿದರೂ ಕಡಿಮೆಯೇ. ಆಹಾರ ಸೇವನೆ, ಚೆಕಪ್ ಮಾಡಿಸಿಕೊಳ್ಳುವುದು, ಗುಳಿಗೆ ಸೇವನೆ ಸೇರಿ ಡಿಲೆವರಿ ಡೇಟ್ ತನಕ ಎಲ್ಲದರ ಬಗ್ಗೆಯೂ ಕಾಳಜಿ ಮಾಡಬೇಕಾಗುತ್ತದೆ. ಆದರೆ ಡಿಲೆವರಿ ಡೇಟ್ ದಾಟಿದ ಮೇಲೂ ಮಗುವಾಗಲಿಲ್ಲ...

ಉಗುರಿಗೂ ಕ್ಯಾನ್ಸರ್‌ಗೂ ಏನು ಸಂಬಂಧ..?

Health tips: ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ, ನಿಮಗೆ ಕ್ಯಾನ್ಸರ್ ಬಗ್ಗೆ ಈಗಾಗಲೇ ಹಲವು ವಿವರಣೆ ಕೊಟ್ಟಿದ್ದಾರೆ. ಕ್ಯಾನ್ಸರ್‌ನಲ್ಲಿ ಎಷ್ಟು ವಿಧ..? ಕ್ಯಾನ್ಸರ್ ಬಂದಾಗ, ಯಾವ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಇಂದು ವೈದ್ಯರು ಕ್ಯಾನ್ಸರ್‌ಗೂ ಉಗುರಿಗೂ ಏನು ಸಂಬಂಧ ಅಂತಾ ಹೇಳಿದ್ದಾರೆ. https://youtu.be/MfXhjk2L4kE ಉಗುರಿಗೂ ಕ್ಯಾನ್ಸರ್‌ಗೂ ಇರುವ ಸಂಬಂಧ ಅಂದ್ರೆ, ನಮಗೆ...

ಬೇಸಿಗೆಯಲ್ಲಿ ಚರ್ಮದ ಆರೈಕೆ ಹೇಗೆ ಮಾಡಬೇಕು..?

Health Tips: ನಮ್ಮ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು..? ಚರ್ಮದ ಆರೈಕೆ ಹೇಗಿರಬೇಕು ಎಂಬ ಬಗ್ಗೆ ವೈದ್ಯೆಯಾದ ಡಾ.ದೀಪಿಕಾ ಹಲವು ಮಾಹಿತಿ ನೀಡಿದ್ದಾರೆ. ಅದೇ ರೀತಿ ಇಂದು ಬೇಸಿಗೆ ಕಾಲದಲ್ಲಿ ನಮ್ಮ ಚರ್ಮದ ಆರೈಕೆ ಹೇಗಿರಬೇಕು ಎಂದು ವೈದ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=a4UUwcP2vFI ಬೇಸಿಗೆಗಾಲ, ಚಳಿಗಾಲ, ಮಳೆಗಾಲದಲ್ಲಿ ನಮ್ಮ ಸ್ಕಿನ್ ಕೂಡ ಚೇಂಜ್ ಆಗುತ್ತದೆ....

ಅನ್ನ ತಿನ್ನೋದು ಮನುಷ್ಯನ ಆರೋಗ್ಯಕ್ಕೆ ಎಷ್ಟು ಒಳ್ಳೆಯದು..?

Health Tips: ಹಲವರಿಗೆ ಅನ್ನ ತಿನ್ನುವುದರಿಂದ ನಮಗೆ ಶುಗರ್ ಬರುತ್ತದೆ. ನಮ್ಮ ದೇಹದ ತೂಕ ಅತೀಯಾಗಿ ಹೆಚ್ಚುತ್ತದೆ ಅನ್ನೋ ಭ್ರಮೆ ಇದೆ. ಹಾಗಾದ್ರೆ ಇದು ಭ್ರಮೆನಾ ಅಥವಾ ಇದೇ ಸತ್ಯಾನಾ ಅನ್ನೋ ಬಗ್ಗೆ ಆಹಾರ ತಜ್ಞರಾದ ಡಾ.ಪ್ರೇಮಾ ಅವರು ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. https://www.youtube.com/watch?v=HmTRJj4OZ6Y ವೈದ್ಯರಾದ ಡಾ.ಪ್ರೇಮಾ ಅವರು ಹೇಳುವ ಪ್ರಕಾರ,...

ಮಧುಮೇಹ ಇರುವವರ ಆಹಾರ ಪದ್ಧತಿ ಹೇಗಿರಬೇಕು..?

Health Story: ಇಂದಿನ ಕಾಲದಲ್ಲಿ ಮಧುಮೇಹ ಅನ್ನೋದು ತುಂಬಾ ಕಾಮನ್ ಆರೋಗ್ಯ ಸಮಸ್ಯೆಯಾಗಿದ್ದರೂ ಕೂಡ, ಇದು ನಿರ್ಲಕ್ಷ್ಯ ಮಾಡುವ ಅನಾರೋಗ್ಯ ಸಮಸ್ಯೆ ಅಲ್ಲ. ನಾವು ಮಧುಮೇಹದ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿ, ಡಯಟ್ ಮಾಡುತ್ತೇವೋ, ಅಷ್ಟು ಒಳ್ಳೆಯದು. ಹಾಗಾಗಿ ಆಹಾರ ತಜ್ಞೆ, ವೈದ್ಯೆಯಾದ ಡಾ.ಪ್ರೇಮಾ ಈ ಬಗ್ಗೆ ವಿವರಿಸಿದ್ದಾರೆ ನೋಡಿ.. https://youtu.be/rtCHwI701hQ ಸರಿಯಾಗಿ, ಸುಲಭವಾಗಿ ಜೀರ್ಣವಾಗುವ ಆಹಾರವನ್ನು...

Helmet ಧರಿಸೋದು ಹೇಗೆ? ಶುಚಿಯಾಗಿಟ್ಟುಕೊಳ್ಳದಿದ್ದಲ್ಲಿ ಏನಾಗುತ್ತೆ!?

Health tips: ನಾವು ನಮ್ಮ ಮೈ ಕೈ ದೇಹ ಎಲ್ಲವನ್ನೂ ಸ್ವಚ್ಛವಾಗಿರಿಸಕೊಳ್ಳುತ್ತೇವೆ. ಅಷ್ಟೇ ಏಕೆ ನಾವು ಬಳಸುವ ಬಟ್ಟೆ, ಬೆಡ್‌ಶೀಟ್, ಹೊದಿಕೆ, ಬಳಸುವ ಪಾತ್ರೆ ಎಲ್ಲವನ್ನೂ ಸ್ವಚ್ಛವಾಗಿ ತೊಳೆದು ಇಟ್ಟುಕೊಳ್ಳುತ್ತೇವೆ. ಆದರೆ ನಾವು ಪ್ರತಿದಿನ ಬಳಸುವ ಹೆಲ್ಮೆಟ್ ಕ್ಲೀನಿಂಗ್ ಬಗ್ಗೆ ಎಂದಾದರೂ ಗಮನ ಹರಿಸಿದ್ದೇವಾ..? ಅಪರೂಪಕ್ಕೆ ಕೆಲವರು ಈ ಬಗ್ಗೆ ಯೋಚಿಸಿರಬಹುದು. ಹಾಗಾಗಿ ಇಂದು...

ಗಂಟುನೋವುಗಳಿಗೆ ಮಸಾಜ್ ಮಾಡಿಸುವುದು ಎಷ್ಟು ಸರಿ!?

Health Tips: ಗಂಟು ನೋವು, ಮೈ ಕೈ ನೋವು ಅನ್ನೋದು ಇಂದಿನ ಕಾಲದಲ್ಲಿ ಎಲ್ಲರಿಗೂ ಕಾಮನ್ ಆಗಿದೆ. ವಯಸ್ಸು 20 ದಾಟದವರಿಗೂ ಕೈ ಕಾಲು ಗಂಟು ನೋವು ಶುರುವಾಗಿದೆ. ಈ ಬಗ್ಗೆ ವೈದ್.ರು ವಿವರಿಸಿದ್ದು, ಗಂಟು ನೋವುಗಳಿಗೆ ಮಸಾಜ್ ಮಾಡುವುದು ಸರಿನಾ..? ತಪ್ಪಾ ಅಂತಾ ಹೇಳಿದ್ದಾರೆ ನೋಡಿ.. https://youtu.be/jKsuTrRZgD4 ಕೆಲವರು ಗಂಟು ನಾವು, ಇಳುಕಿದ ನೋವು ಇದ್ದಲ್ಲಿ,...

ಸಜ್ಜಿಗೆ ರೊಟ್ಟಿ ರೆಸಿಪಿ

Recipe: ಸಜ್ಜಿಗೆ ರೊಟ್ಟಿ ಮಾಡಲು, ಒಂದು ಕಪ್ ಸಜ್ಜಿಗೆ(ರವಾ), ಒಂದು ಬೌಲ್ ಸೌತೆ ತುರಿ ಮತ್ತು ಈರುಳ್ಳಿ, ಕೊಂಚ ಕಾಯಿತುರಿ, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಶುಂಠಿ, ಕರಿಬೇವು, ಕೊತ್ತೊಂಬರಿ ಸೊಪ್ಪು, ಉಪ್ಪು, ಕೊಂಚ ಎಣ್ಣೆ. ಇವಿಷ್ಟು ಬೇಕು. ನಿಮಗೆ ಬೇಕಾದಲ್ಲಿ, ಕ್ಯಾರೇಟ್ ಸೇರಿ ಬೇರೆ ಬೇರೆ ತರಕಾರಿ, ಸೊಪ್ಪುಗಳ ಬಳಕೆ ಮಾಡಬಹುದು. ಮೊದಲು ಮಿಕ್ಸಿಂಗ್‌...

ಕ್ಯಾಬೇಜ್ ವಡಾ ರೆಸಿಪಿ

Recipe: ಕ್ಯಾಬೇಜ್ ವಡೆ ಮಾಡಲು, ಒಂದು ಕಪ್ ಕ್ಯಾಬೇಜ್, ಎರಡು ನೀರುಳ್ಳಿ, ಎರಡರಿಂದ ಮೂರು ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕೊಂಚ ಶುಂಠಿ, ಒಂದು ಕಪ್ ಅಕ್ಕಿ ಹಿಟ್ಟು, ಕಾಲು ಕಪ್ ಕಡಲೆ ಹಿಟ್ಟು, ಕೊಂಚ ಕಾರ್ನ್ ಫ್ಲೋರ್, ಕೊಂಚ ಕರಿಬೇವು, ಕೊತ್ತೊಂಬರಿ ಸೊಪ್ಪು, ಅರಶಿನ, ಖಾರದ ಪುಡಿ, ಹಿಂಗು, ಉಪ್ಪು, ಕರಿಯಲು ಎಣ್ಣೆ ಇವಿಷ್ಟು...
- Advertisement -spot_img

Latest News

ನಿಮ್ಮ ನೇತೃತ್ವವನ್ನು ತೃಪ್ತಿಪಡಿಸಲು ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ ಎಂದು ನಿರೀಕ್ಷಿರಲಿಲ್ಲ: ವಿಜಯೇಂದ್ರ

Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು, ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಈ ಬಗ್ಗೆ...
- Advertisement -spot_img