Saturday, April 25, 2026

fruits

ಪ್ರೆಗ್ನೆನ್ಸಿ ಟೆಸ್ಟ್ ಮಾಡೋದು ಹೇಗೆ..?

Health Tips: ಸಾಮಾನ್ಯವಾಗಿ ಪ್ರತೀ ತಿಂಗಳು ಸರಿಯಾಗಿ ಮುಟ್ಟಾಗದಿದ್ದಲ್ಲಿ, ಹೆಣ್ಣು ಮಕ್ಕಳು ಪ್ರೆಗ್ನೆನ್ಸಿ ಕಿಟ್ ತಂದು, ತಾವೇ ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಕೊಳ್ಳುತ್ತಾರೆ. ರಿಸಲ್ಟ್ ಪಾಸಿಟಿವ್ ಇದ್ದರೂ, ನೆಗೆಟಿವ್ ಇದ್ದರೂ ಕೆಲವರು ಅದನ್ನು ನೆಗ್ಲೆಕ್ಟ್ ಮಾಡುತ್ತಾರೆ. ಆದರೆ ವೈದ್ಯರು ಹೇಳುವ ಪ್ರಕಾರ, ನೀವು ಎಷ್ಟೇ ಬಾರಿ ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಮಾಡಿದರೂ ಕೂಡ, ಆಸ್ಪತ್ರೆಗೆ...

ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು..?

Health Tips: ಇಂದಿನ ಹೆಚ್ಚಿನ ಮಕ್ಕಳು ನೋಡಲು ಗುಂಡುಗುಂಡಾಗಿರುತ್ತಾರೆ. ಆದರೆ ಆರೋಗ್ಯವಂತರಾಗಿರುವುದಿಲ್ಲ. ದೇಹದ ತೂಕವೂ ಅಷ್ಟಕ್ಕಷ್ಟೇ ಇರುತ್ತದೆ. ಅಂಥವರ ಚರ್ಮದ ಭಾರ ಹೆಚ್ಚಿರುತ್ತದೆ. ಆದರೆ ಮೂಳೆ ಗಟ್ಟಿಯಾಗಿರುವುದಿಲ್ಲ. ಅದನ್ನು ಬೊಜ್ಜು ಎಂದು ಕರೆಯುತ್ತಾರೆ. ಹಾಗಾದ್ರೆ ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=PGsIHytxbqU ಮಕ್ಕಳ ಬೊಜ್ಜಿಗೆ ಅತೀಯಾದ ಕಾರಣವೇನಂದ್ರೆ, ಅವರ ಜೀವನಶೈಲಿ. ಇಂದು ಮಕ್ಕಳು...

ಗ್ರೀನ್ ಟೀ, ಲೆಮನ್ ಟೀ ಸೇವನೆ ಆರೋಗ್ಯಕ್ಕೆ ಕೆಟ್ಟದ್ದೋ, ಒಳ್ಳೆಯದೋ..?

Health Tips: ಇತ್ತೀಚಿನ ದಿನಗಳಲ್ಲಿ ಡಯಟ್ ಮಾಡುವವರು ಗ್ರೀನ್ ಟೀ ಮತ್ತು ಲೆಮನ್ ಟೀ ಸೇವನೆ ಮಾಡುತ್ತಾರೆ. ಆದರೆ ಇವೆರಡು ಟೀ ಆರೋಗ್ಯಕ್ಕೆ ಒಳ್ಳೆಯದ್ದೋ, ಕೆಟ್ಟದ್ದೋ ಅಂತಾ ಗೊತ್ತಿರುವುದಿಲ್ಲ. ಹಾಗಾದ್ರೆ ಇದರ ಸೇವನೆ ಹೇಗೆ ಮಾಡಿದರೆ ಒಳ್ಳೆಯದು..? ಹೇಗೆ ಮಾಡಿದರೆ ಕೆಟ್ಟದ್ದು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=Yyxf2ol3J-o ಗ್ರೀನ್ ಟೀ , ಲೆಮನ್ ಟೀ ಮಿತವಾಗಿ ಬಳಸಿದರೆ,...

ಎಲ್ಲೋರ ಸೀಡ್ಸ್! ಬೀಜದಿಂದ ಬಜಾರದವರೆಗೆ ನಿಮ್ಮ ಜೊತೆ

Krishi News: ಎಲ್ಲೋರಾ ನ್ಯಾಚುರಲ್ ಸೀಡ್ಸ್ ಅನ್ನುವುದು ಔರಂಗಾಬಾದ್ ಬೇಸ್ಡ್ ಕಂಪನಿ. 2009ರಲ್ಲಿ ಶುರುವಾಗಿದ್ದ ಈ ಕಂಪನಿ ಮೊದಲು ಆನ್‌ಲೈನ್‌ನಲ್ಲಿ ಗಿಡಗಳ ಬೀಜವನ್ನು ಮಾರಾಟ ಮಾಡುತ್ತಿತ್ತು. ಇದೀಗ ಉತ್ತಮ ಬ್ರ್ಯಾಂಡ್ ಆಗಿ ರೂಪುಗೊಂಡಿದೆ. ಎಲ್ಲೋರಾ ಸೀಡ್ಸ್ ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಭಾಗವಹಿಸಿದ್ದು, ಇದರ ಸಿಬ್ಬಂದಿ ಈ ಕಂಪನಿ ಬಗ್ಗೆ, ಇಲ್ಲಿ ಮಾರಾಟ ಮಾಡುವಂಥ...

ಸಮುದ್ರ ನೀರಿನಿಂದಲೂ ತಯಾರಿಸಬಹುದು ಗೊಬ್ಬರ! ಆರೋಗ್ಯವಂತ ಇಳುವರಿ

Krishi News: ಬೆಂಗಳೂರಿನಲ್‌ಲಿ ನಡೆದದ ಕೃಷಿ ಸಮ್ಮೇಳನದಲ್ಲಿ ಹಲವು ಭಾಗಗಳಿಂದ ಜನ ತಮ್ಮ ಪ್ರಾಡಕ್ಟ್‌ ಮಾರಲು ಬಂದಿದ್ದರು. ಅದರಲ್ಲಿ ಸಮುದ್ರದ ನೀರನ್ನು ಬಳಸಿ, ತಯಾರಿಸಿದ ಗೊಬ್ಬರ ಕೂಡ ಗಮನ ಸೆಳೆದಿತ್ತು. ಹಾಗಾದ್ರೆ ಯಾವ ರೀತಿ ಸಮುದ್ರದ ನೀರು ಬಳಸಿ, ಫರ್ಟಿಲೈಜರ್‌ ತಯಾರಿಸುತ್ತಾರೆ ಅಂತಾ ತಿಳಿಯೋಣ ಬನ್ನಿ.. ಇದು ಗುಜರಾತ್ ಮೂಲದ ಕಂಪನಿಯಾಗಿದ್ದು, ಗುಜರಾತ್‌ನ ಕಛ್‌ನಲ್ಲಿ ಸಿಗುವ...

ನೀವೂ ಈ ಹಣ್ಣುಗಳ ಮರಗಳನ್ನು ಬೆಳೆಸಬೇಕೇ..? ಹಾಗಿದ್ದಲ್ಲಿ ಈ ವೀಡಿಯೋ ನೋಡಿ..

Krishi News: ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ರಾಜ್ಯದ ಹಲವು ಭಾಗಗಳಿಂದ ಬೆಳೆಗಾರರು ಬಂದಿದ್ದು, ಅಕ್ಕಿ, ತರಕಾರಿ, ಹಣ್ಣು, ಗಿಡ, ಹಸು, ಮೇಕೆ ಹೀಗೆ ಎಲ್ಲವನ್ನೂ ಪ್ರದರ್ಶನಕ್ಕೆ ತಂದಿದ್ದರು. ಅದರಲ್ಲಿ ಹಲವಾರು ಬಗೆಯ ಹಣ್ಣುಗಳನ್ನು, ತರಕಾರಿಯನ್ನು ತಂದವರೊಬ್ಬರು, ಆ ಹಣ್ಣುಗಳ ಟೇಸ್ಟ್ ಹೇಗಿರತ್ತೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ, ಸಹ...

ಎರೆಹುಳ ಗೊಬ್ಬರ ತಯಾರಿ ಮಾಡೋದು ಹೇಗೆ..?

Krishi News: ಬೆಂಗಳೂರಿನಲ್ಲಿ ನಡೆದ ಕೃಷಿ ಸಮ್ಮೇಳನಕ್ಕೆ ಬಂದ ರೈತರೊಬ್ಬರು ಎರೆಹುಳ ಗೊಬ್ಬರ ಹೇಗೆ ತಯಾರಿಸೋದು ಅನ್ನೋದನ್ನ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ವೀಡಿಯೋದಲ್ಲಿ ತೋರಿಸಿರುವಂತೆ, ಸ್ಥಳವಿರಬೇಕು. ಅದಕ್ಕೆ ಶೆಡ್‌ ಕೂಡ ಇರಬೇಕು. ಖಾಲಿ ತೊಟ್ಟಿಗೆ ಒಂದು ಲೇಯರ್ ಸಗಣಿ, ಹುಲ್ಲು, ಸೊಪ್ಪು ಎಲ್ಲವನ್ನೂ ಲೇಯರ್ ಪ್ರಕಾರ ಹಾಕಬೇಕು. ಎಲ್ಲ ಸೇರಿ 4 ಟನ್...

ವಿವಿಧ ಸಿರಿಧಾನ್ಯಗಳ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

Krishi News: ಸಿರಿಧಾನ್ಯಗಳು ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ಜೀನಿ ಕುಡಿದವರಿಗೆ, ಸಿರಿ ಧಾನ್ಯಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭಗಳುಂಟು ಅನ್ನೋದು ಗೊತ್ತಾಗಿರುತ್ತದೆ. ಅದೇ ರೀತಿ ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಬಂದಿದ್ದ ಡಾ.ಸಂತೋಷ್ ಅವರು, ವಿವಿಧ ಸಿರಿಧಾನ್ಯಗಳ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ...

ವಿದ್ಯಾರ್ಥಿಗಳು ಕೂಡ ಹೇಗೆ ಕೃಷಿ ಮಾಡುತ್ತಾರೆ ನೋಡಿ..

Krishi News: ಬೆಂಗಳೂರಿನಲ್ಲಿ ಅಗ್ರಿಕಲ್ಚರ್ ಓದುತ್ತಿರುವ ವಿದ್ಯಾರ್ಥಿಗಳು ಸಹ, ಹಲವಾರು ಗಿಡಗಳನ್ನು ಹಿಡಿದು ಕೃಷಿ ಮೇಳಕ್ಕೆ ಬಂದಿದ್ದರು. ಅಲ್ಲದೇ, ಅವುಗಳ ಬಗ್ಗೆ ವಿವರಣೆಯನ್ನೂ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ವಿದ್ಯಾರ್ಥಿಗಳ ಕೃಷಿ ಪಾಠ ಹೇಗಿತ್ತು ಅಂತಾ ತಿಳಿಯೋಣ ಬನ್ನಿ.. ಮಲಬೇರಿ, ಪೀಚ್‌, ಪೀನಟ್ ಬಟರ್, ಹೀಗೆ ವಿವಿಧ ರೀತಿಯ ಗಿಡಗಳನ್ನು ಬೆಳೆಸಿದ್ದ ವಿದ್ಯಾರ್ಥಿಗಳು, ಅದನ್ನು...

ಗೀರ್ ಹಸುವಿನ ತುಪ್ಪದ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

Krishi News: ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಗೀರ್ ತಳಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಬೇರೆ ಹಸುಗಳಿಗಿಂತ ಡಿಫ್ರೆಂಟ್ ಆಗಿ ಕಾಣುವ ಗೀರ್ ಹಸು, ನೋಡಲು ಕುಬ್ಜ ಮತ್ತು ಚೆಂದ. ಅಷ್ಟೇ ಅಲ್ಲದೇ, ಇದು ಕೊಡುವ ಹಾಲು ಕೂಡ ಉತ್ತಮ ಕ್ವಾಲಿಟಿಯದ್ದಾಗಿರುತ್ತದೆ. ಹಾಗಾಗಿ ಈ ಹಸುವಿನ ಹಾಲಿನ ತುಪ್ಪಕ್ಕೆ ಸಿಕ್ಕಾಪಟ್ಟೆ ರೇಟಿದೆ. ಗಿರ್ ಹಸುವಿನ ತುಪ್ಪದ...
- Advertisement -spot_img

Latest News

Bihar News: ಮಹಿಂದ್ರಾ ಥಾರ್ ಕಾರಣದಿಂದ ಮದುವೆ ಮಂಟಪದಲ್ಲೇ ಮದುವೆ ಕ್ಯಾನ್ಸಲ್

Bihar News: ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಮದುವೆ ಮಂಟಪದ ತನಕ ಬಂದು ಮದುವೆ ನಿಂತ ಘಟನೆ ನಡೆದಿದೆ. ಉತ್ತರಭಾರತದಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಮದುವೆ ನಿಲ್ಲುವುದು ಸರ್ವೇ...
- Advertisement -spot_img