Saturday, April 25, 2026

fruits

ಸೋರಿಯಾಸಿಸ್ ಖಾಯಿಲೆಗೆ ಕಾರಣವೇನು ಗೊತ್ತಾ..?

Health Tips: ಸೋರಿಯಾಸಿಸ್ ಖಾಯಿಲೆ ಅಂದ್ರೆ, ಭಾರೀ ಅಪರೂಪದ ಖಾಯಿಲೆಯಾಗಿತ್ತು. ಎಲ್ಲೋ ಒಬ್ಬರಿಗೋ, ಇಬ್ಬರಿಗೋ ಬರುವಂಥ ಖಾಯಿಲೆಯಾಗಿತ್ತು. ಆದರೆ ಇಂದಿನ ಕಾಲದಲ್ಲಿ ಹಲವರಿಗೆ ಸೋರಿಯಾಸಿಸ್ ಖಾಯಿಲೆ ಬರುತ್ತಿದೆ. ಹಾಗಾದ್ರೆ ಈ ಸೋರಿಯಾಸಿಸ್‌ ಖಾಯಿಲೆ ಬರಲು ಕಾರಣವೇನು ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ.. https://www.youtube.com/watch?v=J4VMc7nCxHI ವೇದಂ ಆಸ್ಪತ್ರೆ ವೈದ್ಯರು, ಖ್ಯಾತ ಆಯುರ್ವೇದ ತಜ್ಞರು ಆದ ಡಾ.ರವಿರಾಜ್ ಅವರು...

ಆಗಾಗ ಹೊಟ್ಟೆನೋವು ಬರುತ್ತಿದೆಯಾ..? ಇದು ಅಪೆಂಡಿಕ್ಸ್ ಸೂಚನೆ ಇರಬಹುದು..

Health Tips: ಹೊಟ್ಟೆಗೆ ಸಂಬಂಧಿಸಿದ ಖಾಯಿಲೆ ಬಗ್ಗೆ ವೈದ್ಯರು ನಿಮಗೆ ಹಲವಾರು ಮಾಹಿತಿ ನೀಡಿದ್ದಾರೆ. ಪೈಲ್ಸ್ ಹೇಗೆ ಬರುತ್ತದೆ. ಅದಕ್ಕೆ ಹೇಗೆ ಚಿಕಿತ್ಸೆ ಪಡೆಯಬೇಕು. ಹರ್ನಿಯಾ ಅಂದರೇನು..? ಅದರ ಲಕ್ಷಣಗಳೇನು ಅಂತಾ ವೈದ್ಯರು ವಿವರಿಸಿದ್ದಾರೆ. ಇಂದು ಆಗಾಗ ಹೊಟ್ಟೆ ನೋವಾಗುತ್ತಿದ್ದರೆ, ಇದು ಯಾವುದರ ಲಕ್ಷಣ..? ಅಪೆಂಡಿಕ್ಸ್ ಸೂಚನೆ ಹೇಗಿರತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=GDPzVvAgtQ4 ಅಪೆಂಡಿಕ್ಸ್ ಅಂದ್ರೆ...

ಚರ್ಮ ಕೆಂಪಗಾಗಲು ಕಾರಣವೇನು..?

Health Tips: ನಿಮ್ಮ ಮುಖ ನಾರ್ಮಲ್ ಆಗಿದ್ದು, ಸಡನ್ನಾಗಿ ಚರ್ಮ ಕೆಂಪಗಾದರೆ, ಒಂದು ದಿನದ ಮಟ್ಟಿಗೆ ನೀವು ಮನೆ ಮದ್ದು ಮಾಡಿ ನೋಡಬಹುದು. ಕೆಲವೊಮ್ಮೆ ದೇಹದಲ್ಲಿ ಪಿತ್ತ ಹೆಚ್ಚಾಗಿ, ಇಡೀ ಮುಖದಲ್ಲಿ ಗುಳ್ಳೆಯಾಗುತ್ತದೆ. ತುರಿಕೆಯಾಗುತ್ತದೆ. ಆಗ ಹೆಚ್ಚು ತುರಿಸಿಕೊಳ್ಳದೇ, ಮನೆ ಮದ್ದು ಮಾಡುವುದರಿಂದ ಒಂದೇ ದಿನದಲ್ಲಿ ಆ ತುರಿಕೆ ಮತ್ತು ಗುಳ್ಳೆ ಮಾಯವಾಗುತ್ತದೆ. ಆದರೆ...

ತಾಯಿಯಿಂದಲೇ ಮಗುವಿನ ಕಣ್ಣಿನಲ್ಲಿ ಖಾಯಿಲೆ ಬರಬಹುದು ಗೊತ್ತಾ..?

Health Tips: ಕಣ್ಣಿನ ಸಮಸ್ಯೆ ಹೇಗೆ ಬರುತ್ತದೆ. ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ನಾವು ಏನು ತಿನ್ನಬೇಕು. ಆರೋಗ್ಯಕರವಾಗಿ ಕಣ್ಣನ್ನು ಕಾಪಾಡಿಕೊಳ್ಳುವುದು ಹೇಗೆ..? ಕನ್ನಡಕ ಆರಿಸುವಾಗ ಯಾವ ಎಚ್ಚರಿಕೆ ತೆಗೆದುಕೊಳ್ಳಬೇಕು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ನಾವು ತಾಯಿಯಿಂದಲೂ ಮಗುವಿಗೆ ಕಣ್ಣಿನ ಸಮಸ್ಯೆ ಬರಬಹುದು ಎಂಬ ಬಗ್ಗೆ ವಿವರಿಸಲಿದ್ದೇವೆ. https://www.youtube.com/watch?v=haFXcbY_NH4 ಕಣ್ಣಿನ...

ಚರ್ಮದಾನ ಮಾಡುವುದಾದರೆ ಹೇಗೆ ಮಾಡಬಹುದು..?

Health Tips: ಹಲವರು ಬದುಕಿದ್ದಾಗ ರಕ್ತದಾನ ಮಾಡುತ್ತಾರೆ. ಕೆಲವರು ಸತ್ತ ಮೇಲೆ ಕಣ್ಣು ದಾನ, ಹೃದಯ ದಾನ, ಕಿಡ್ನಿ ದಾನ ಅಥವಾ ಇಡೀ ದೇಹವನ್ನೇ ದಾನ ಮಾಡಬಹುದು. ಆದರೆ ಚರ್ಮ ದಾನ ಕೂಡ ಮಾಡಬಹುದು ಎಂಬ ಸತ್ಯ ಹಲವರಿಗೆ ಗೊತ್ತಿಲ್ಲ. ಹಾಗಾದ್ರೆ ಚರ್ಮದಾನ ಮಾಡಲು ಏನೇನು ಅರ್ಹತೆ ಇರಬೇಕು. ಚರ್ಮದಾನ ಮಾಡುವುದು ಹೇಗೆ ಅನ್ನೋ...

ಗ್ಯಾಸ್ ಸಿಲಿಂಡರ್ ಬಗ್ಗೆ ನಿರ್ಲಕ್ಷದಿಂದ ಇರೋದು ಒಳ್ಳೇದಲ್ಲ!ಎಚ್ಚರ!

Health Tips: ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ನಾವು ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಹೇಳಿದ್ದೇವೆ. ಅಂತೆಯೇ, ಇಂದು ಸಿಲಿಂಡರ್ ಸ್ಪೋಟವಾಗುವ ಬಗ್ಗೆ ಜನ ನಿರ್ಲಕ್ಷ ವಹಿಸಬಾರದು ಅನ್ನೋ ಬಗ್ಗೆ ವೈದ್ಯರಾದ ರಮೇಶ್ ಅವರು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=mAysCwcexyU ಇತ್ತೀಚಿನ ದಿನಗಳಲ್ಲಿ ಸಿಲಿಂಡರ್ ಬ್ಲಾಸ್ಟ್ ಹೆಚ್ಚಾಗುತ್ತಿದೆ.  ಈ ಕಾರಣಕ್ಕಾಗಿ ರಾತ್ರಿ ಮಲಗುವ ಮುನ್ನ,...

ಮನೆಯಲ್ಲೇ ಈಸಿಯಾಗಿ ತಯಾರಿಸಿ ಶಾಹಿ ಪನೀರ್ ಪಲಾವ್

Recipe: ಇಂದು ನಾವು ಮನೆಯಲ್ಲೇ ಈಸಿಯಾಗಿ ಶಾಹಿ ಪನೀರ್ ಪಲಾವ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದನ್ನು ತಯಾರಿಸೋದು ಹೇಗೆ..? ಇದನ್ನು ತಯಾರಿಸಲು ಏನೇನು ಸಾಮಗ್ರಿ ಬೇಕು ಎಂದು ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಬಾಸ್ಮತಿ ಅಕ್ಕಿ, 3 ಸ್ಪೂನ್ ತುಪ್ಪ, ಚಕ್ಕೆ, ಲವಂಗ, ಏಲಕ್ಕಿ, ಪೆಪ್ಪರ್, ಪಲಾವ್ ಎಲೆ,  ಈರುಳ್ಳಿ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ...

ತುಂಬಾ ಈಸಿಯಾಗಿ ತಯಾರಿಸಬಹುದಾದ ಪುದೀನಾ ರೈಸ್ ರೆಸಿಪಿ

Recipe: ಇಂದು ನಾವು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಪುದೀನಾ ರೈಸ್ ರೆಸಿಪಿಯನ್ನು ಹೇಳಲಿದ್ದೇವೆ. ಪುದೀನಾ ರೈಸ್ ಮಾಡಲು ಏನೇನು ಸಾಮಗ್ರಿ ಬೇಕು..? ಅದನ್ನು ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಅರ್ಧ ಕಪ್ ಪುದೀನಾ, ಕೊತ್ತೊಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಕೊಂಚ ಶುಂಠಿ, 5ರಿಂದ 6 ಎಸಳು ಬೆಳ್ಳುಳ್ಳಿ, 4 ಸ್ಪೂನ್ ಎಣ್ಣೆ, ಜೀರಿಗೆ,...

ಸಾಸ್ ಬಳಸದೇ ಫ್ರೈಡ್ ರೈಸ್ ಮಾಡುವುದು ಹೇಗೆ..?

Recipe: ಇಂದು ನಾವು ಸಾಸ್ ಬಳಸದೇ, ಯಾವ ರೀತಿ ಸಿಂಪಲ್ ಆಗಿ ಫ್ರೈಡ್ ರೈಸ್ ಮಾಡಬಹುದು ಅಂತಾ ಹೇಳಲಿದ್ದೇವೆ. ಫ್ರೈಡ್ ರೈಸ್ ಮಾಡಲು ಏನೇನು ಸಾಮಗ್ರಿ ಬೇಕು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ. ಬೇಕಾಗುವ ಸಾಮಗ್ರಿ: ಕ್ಯಾಪ್ಸಿಕಂ, ಈರುಳ್ಳಿ, ಕ್ಯಾರೇಟ್, ಬೀನ್ಸ್, ಕ್ಯಾಬೇಜ್, ಹಸಿಮೆಣಸು, ಹಸಿಬಟಾಣಿ, 5 ಸ್ಪೂನ್ ಎಣ್ಣೆ, ಉಪ್ಪು, ಪ್ಪೆಪ್ಪರ್...

ಕಣ್ಣು ಕೆಂಪಾದ್ರೆ ವೈದ್ಯರನ್ನು ಭೇಟಿ ಮಾಡಲೇಬೇಕು ಯಾಕೆ..?

Health Tips: ಕಣ್ಣಿನ ಆರೋಗ್ಯದ ಬಗ್ಗೆ ನಾವು ನಿಮಗೆ ಹಲವು ಹೆಲ್ತ್ ಟಿಪ್ಸ್ ಕೊಟ್ಟಿದ್ದೇವೆ. ಅಲ್ಲದೇ, ಕಣ್ಣಿನ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಯಾವ ಯಾವ ಆಹಾರವನ್ನು ಸೇವಿಸಬೇಕು ಅಂತಲೂ ಹೇಳಿದ್ದೇವೆ. ಇಂದು ವೈದ್ಯರು ಕಣ್ಣು ಕೆಂಪಾದಾಗ, ಏಕೆ ನಾವು ವೈದ್ಯರ ಬಳಿ ಹೋಗಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=-GlFyH2UK4A ಕಣ್ಣಲ್ಲಿ ಅಲರ್ಜಿಯಾಗಿ,...
- Advertisement -spot_img

Latest News

Bihar News: ಮಹಿಂದ್ರಾ ಥಾರ್ ಕಾರಣದಿಂದ ಮದುವೆ ಮಂಟಪದಲ್ಲೇ ಮದುವೆ ಕ್ಯಾನ್ಸಲ್

Bihar News: ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಮದುವೆ ಮಂಟಪದ ತನಕ ಬಂದು ಮದುವೆ ನಿಂತ ಘಟನೆ ನಡೆದಿದೆ. ಉತ್ತರಭಾರತದಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಮದುವೆ ನಿಲ್ಲುವುದು ಸರ್ವೇ...
- Advertisement -spot_img