Spiritual: ಶ್ರೀಕೃಷ್ಣ ಅದೆಷ್ಟು ಕಷ್ಟ ಅನುಭವಿಸಿದ್ದನೆಂದರೆ, ಸಾಮಾನ್ಯ ಮನುಷ್ಯನೇನಾದರೂ ಅಷ್ಟು ಕಷ್ಟ ಅನುಭವಿಸಿದ್ದರೆ, ಅವನು ಸಾವಿಗೇ ಶರಣಾಗುತ್ತಿದ್ದನೇನೋ, ಅಷ್ಟು ಕಷ್ಟ ಅನುಭವಿಸಿದ್ದ. ಆದರೆ ಅವನು ಎಲ್ಲವನ್ನೂ ಮುಗುಳ್ನಗೆಯಿಂದ ಸ್ವೀಕರಿಸಿದ ಕಾರಣ, ಆತ ದೇವರು ಎನ್ನಿಸಿಕೊಂಡ. ಶಾಪ, ಕೋಪ,ತಾಪ ಎಲ್ಲವನ್ನೂ ಶಾಂತಿಯಿಂದ ಸ್ವೀಕರಿಸಿದ. ಪ್ರೀತಿ ಕಳೆದು ಹೋದರೂ, ನಗುತ್ತಲೇ ಇದ್ದ. ಇಂಥ ಶ್ರೀಕೃಷ್ಣ ಹೇಳಿರುವ ಜೀವನ...
Spiritual: ಮನುಷ್ಯ ಎಂದ ಮೇಲೆ ಅವನಿಗೆ ಸಂಬಂಧಿಕರು, ಗೆಳೆಯರು, ಮನೆಮಂದಿ ಎಲ್ಲರೂ ಇರಲೇಬೇಕು. ಸುಖ ದುಃಖ, ಪ್ರೀತಿ- ಕಾಳಜಿ ಎಲ್ಲವೂ ಇರಬೇಕು. ಜೊತೆಗೆ ಮನಸ್ಸಿಗೆ ನೋವಾಗುವ ಕೆಲವು ವಿಷಯಗಳನ್ನು ಕೆಲವೊಮ್ಮೆ ಎದುರಿಸಲೇಬೇಕಾಗುತ್ತದೆ. ಆಗ ನಮ್ಮ ಮನಸ್ಸಿಗೆ ಬೇಸರವಾದವರಿಗೆ ಶಾಪ ನೀಡಬೇಕು ಎಂಬ ಮನಸ್ಸೂ ಬರುತ್ತದೆ. ಕೆಲವರು ಶಾಪ ನೀಡಿ, ಆ ಶಾಪ ನಿಜವಾಗಿ, ಅದು...
Spiritual: ಕಾರ್ತಿಕ ಮಾಸದಲ್ಲಿ ದ್ವಾದಶಿಯ ದಿನದಂದು ತುಳಸಿ ಪೂಜೆ ಮಾಡಲಾಗುತ್ತದೆ. ಇದನ್ನು ತುಳಸಿ ಪೂಜೆ, ತುಳಸಿ ವಿವಾಹವೆಂದು ಕರೆಯುತ್ತಾರೆ. ಸಾಲಿಗ್ರಾಮದೊಂದಿಗೆ ತುಳಸಿಯ ವಿವಾಹ ಮಾಡಲಾಗುತ್ತದೆ. ಹತ್ತಿಯ ಹೂವನ್ನು ಮಾಡಿ, ದೀಪ ಹಚ್ಚಿ, ನೈವೇದ್ಯವನ್ನು ತಯಾರಿಸಿ, ತುಳಸಿ ಗಿಡಕ್ಕೆ ಶೃಂಗಾರ ಮಾಡಿ, ಪೂಜೆ ಮಾಡುವುದು ಪದ್ಧತಿ. ಹಾಗಾದ್ರೆ ಯಾಕೆ ತುಳಸಿ ವಿವಾಹ ಮಾಡಲಾಗುತ್ತದೆ ಅಂತಾ ತಿಳಿಯೋಣ...
Spiritual: ಅಕ್ಷತ್ ಗುಪ್ತಾ.ಸನಾತನದ ಬಗ್ಗೆ ಅಧ್ಯಯನ ಮಾಡಿ, ಪುಸ್ತಕವನ್ನೂ ಬರೆದಿರುವ ಲೇಖಕ. ಜ್ಯೋತಿಷ್ಯದಲ್ಲೂ ಉನ್ನತಿ ಪಡೆದವರು. ನಾಗಾಸಾಧುಗಳೊಂದಿಗೆ ಇದ್ದು, ಅವರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು, ಪುಸ್ತಕವನ್ನೂ ಬರೆದಿದ್ದಾರೆ. ಅವರು ಸಂದರ್ಶನವೊಂದರಲ್ಲಿ ಹರಕೆ ತೀರಿಸದಿದ್ದಲ್ಲಿ ಏನಾಗತ್ತೆ ಅನ್ನೋ ಬಗ್ಗೆ ನಿಜ ಜೀವನದ ಘಟನೆಯೊಂದನ್ನು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಹಿಂದೂ ಸಮುದಾಯದವರಲ್ಲದ ಓರ್ವ ವ್ಯಕ್ತಿ...
Spiritual: ನೀವು ಯಾವುದೇ ಮಹಿಳೆಯ ಬಳಿ, ಯಾವುದೇ ಒಂದು ಸಿಕ್ರೇಟ್ ಹೇಳಿ, ಅದನ್ನು ಯಾರ ಬಳಿಯೂ ಹೇಳಬೇಡ ಎಂದರೆ, ಅದು ಯಾರಾದರೂ ಒಬ್ಬರ ಕಿವಿಗಾದರೂ ಬಿದ್ದೇ ಬೀಳುತ್ತದೆ. ಹಾಗಾದ್ರೆ ಹೆಣ್ಣು ಮಕ್ಕಳ ಈ ಸ್ವಭಾವಕ್ಕೆ ಕಾರಣವೇನು ಅಂತಾ ಕೇಳಿದರೆ, ಮಹಾಭಾರತ ಕಾಲದಲ್ಲಿ ಯುಧಿಷ್ಠಿರ ತನ್ನ ತಾಯಿ ಕುಂತಿ ದೇವಿಗೆ ನೀಡಿದ ಶಾಪ. ಈ ಬಗ್ಗೆ...
Canada News: ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಾಗಿ ಒಂದು ವರ್ಷ ಕೂಡ ಆಗಲಿಲ್ಲ. ಆಗಲೇ ಖಲಿಸ್ತಾನಿ ಉಗ್ರ ಪನ್ನು, ತಾನು ರಾಮಮಂದಿರದ ಮೇಲೆ ದಾಳಿ ನಡೆಸಿ, ಅದನ್ನು ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಕೆನಡಾದಲ್ಲಿ ರೆಕಾರ್ಡ್ ಮಾಡಿರುವ ಈ ವೀಡಿಯೋದಲ್ಲಿ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುವುದಾಗಿ ಪನ್ನು ಬೆದರಿಕೆ ಹಾಕಿದ್ದಾನೆ. ಅದರಲ್ಲೂ ರಾಮಮಂದಿರದ ಬುಡ ಅಲ್ಲಾಡಿಸುವುದಾಗಿ, ನೇರವಾಗಿ...
Spiritual: ಪುರಾಣ ಕಥೆಗಳನ್ನು ಕೇಳಿದಾಗ. ಅಲ್ಲಿ ನಮಗೆ ಶಿವ- ಪಾರ್ವತಿ, ರಾಮ ಸೀತೆ, ಕೃಷ್ಣ- ರಾಧೆ ಎಂಬ ಹೆಸರು ಕೇಳಿಬರುತ್ತದೆ. ಶಿವ ಮತ್ತು ಪಾರ್ವತಿ, ರಾಮ ಮತ್ತು ಸೀತೆ ಪತಿ- ಪತ್ನಿಯಾಗಿದ್ದಾರೆ. ಹಾಗಾಗಿ ಅವರನ್ನು ನಾವು ಸಂಗಾತಿ ಎಂದು ಪರಿಗಣಿಸಬಹುದು. ಆದರೆ ಕೃಷ್ಣ ರಾಧೆ ದೂರವಾದ ಪ್ರೇಮಿಗಳು. ಅವರು ವಿವಾಹವೇ ಆಗಿರಲಿಲ್ಲ. ಆದರೂ ಅವರನ್ನು...
Spiritual: ನಮಗೆಲ್ಲರಿಗೂ ಶ್ರೀಕೃಷ್ಣ ಲೀಲೆಯಲ್ಲಿ ಬರುವ ಪೂತನಿ ಸಂಹಾರದ ಬಗ್ಗೆ ಗೊತ್ತು. ಪೂತನಿ ಚೆಂದದ ರೂಪ ಧರಿಸಿ, ಶ್ರೀಕೃಷ್ಣ ರೂಪ ಧರಿಸಲು ಬಂದು, ಅವನಿಗೆ ತನ್ನ ವಿಷಪೂರಿತ ಎದೆ ಹಾಲು ಕುಡಿಸಿ, ಕೊಲ್ಲಲು ಪ್ರಯತ್ನಿಸುತ್ತಾಳೆ. ಕೊನೆಗೆ ಶ್ರೀಕೃಷ್ಣನಿಂದಲೇ ಸಂಹಾರಗೊಳ್ಳುತ್ತಾಳೆ. ಆದರೆ ಪೂತನಿ ಪೂರ್ವ ಜನ್ಮದಲ್ಲಿ ಏನಾಗಿದ್ದಳು. ಆಕೆಯ ಯಾವ ತಪ್ಪಿಗೆ ಆಕೆಗೆ ಪೂತನಿಯ ಜನ್ಮ...
Spiritual: ರಾಮಾಯಣದಲ್ಲಿ ರಾಮನ ಪಾತ್ರಕ್ಕೆ ಎಷ್ಟು ಮಹತ್ವವಿದೆಯೋ, ಅದೇ ರೀತಿ ರಾವಣನ ಪಾತ್ರಕ್ಕೂ ಮಹತ್ವವಿದೆ. ರಾವಣ ರಾಕ್ಷಸನಾಗಿದ್ದರೂ ಕೂಡ, ಸಕಲ ವಿದ್ಯಾ ಪಾರಂಗತನಾಗಿದ್ದ. ಶಸ್ತ್ರ ವಿದ್ಯೆಯಿಂದ ಹಿಡಿದು, ಶಾಸ್ತ್ರ ವಿದ್ಯೆಯವರೆಗೂ ಎಲ್ಲವನ್ನೂ ಬಲ್ಲವನಾಗಿದ್ದ. ಆದರೆ ಒಬ್ಬರ ಶಾಪದ ಕಾರಣ, ರಾಕ್ಷಸನಾದ. ಹಾಗಾದರೆ, ರಾವಣ ಬ್ರಾಹ್ಮಣನಾದರೂ ರಾಕ್ಷಸನಾಗಲು ಕಾರಣವೇನು..? ಯಾರ ಶಾಪದಿಂದ ಹೀಗಾದ ಅನ್ನೋ ಬಗ್ಗೆ...
Spiritual: ರಾವಣ ಕುಬೇರನಿಂದ ಲಂಕೆಯನ್ನು ಕಸಿದ ಬಳಿಕ, ಹಲವು ಆಸೆಗಳನ್ನು ಈಡೇರಿಸಿಕೊಳ್ಳಬೇಕು ಎಂದೆಣಿಸಿದ್ದ. ಆದರೆ ಆತನ ಈ ಆಸೆಗಳೆಲ್ಲ ಈಡೇರಿದ್ದಿದ್ದರೆ, ಲೋಕದಲ್ಲಿ ದುಷ್ಟತನವೇ ತಾಂಡವವಾಡುತ್ತಿತ್ತು. ಆದರೆ ಆತನ ಆಸೆ ಈಡೇರುವ ಮುನ್ನವೇ, ಆತ ರಾಮನಿಂದ ಸಂಹರಿಸಲ್ಪಟ್ಟ. ಹಾಗಾದ್ರೆ ರಾವಣನಿಗೆ ಇದ್ದ ವಿಚಿತ್ರ ಆಸೆ ಯಾವುದು ಅಂತಾ ತಿಳಿಯೋಣ ಬನ್ನಿ..
ಸ್ವರ್ಗಕ್ಕೆ ಮೆಟ್ಟಿಲು: ಸ್ವರ್ಗಕ್ಕೆ ಮೆಟ್ಟಿಲು ಮಾಡಬೇಕು...
ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಹಾಗು ನವೆಂಬರ್ ಕ್ರಾಂತಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿತ್ತು. ಅದಕ್ಕೆ ಈಗ ಅಂತಿಮವಾಗಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇನ್ನು 25 ದಿನದಲ್ಲಿ...