Sunday, September 8, 2024

horoscope

ಅತ್ಯದ್ಭುತ ಕೈರುಚಿ ಹೊಂದಿರುವ ರಾಶಿಯವರು ಇವರು

Horoscope: ಅಡುಗೆ ಮಾಡೋದು ಅಂದ್ರೆ, ಇನ್‌ಸ್ಟಾ, ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ನೋಡಿದಷ್ಟು ಈಸಿ ಅಲ್ಲಾ. ಆ ಅಡುಗೆಗೆ ತಕ್ಕ ಹಾಗೆ ಉಪ್ಪು, ಖಾರ, ಹುಳಿ, ಸಿಹಿ ಎಲ್ಲವನ್ನೂ ಸೇರಿಸಬೇಕು. ಅದಕ್ಕೆ ಅಡುಗೆಯನ್ನು ಒಂದು ಕಲೆ ಅಂತ ಹೇಳೋದು. ಈ ರೀತಿ ಕಲೆಯನ್ನು ಕರಗತ ಮಾಡಿಕೊಂಡು ಅತ್ಯದ್ಭುತ ಕೈ ರುಚಿ ಹೊಂದಿರುವ ರಾಶಿಯವರ ಬಗ್ಗೆ ತಿಳಿಯೋಣ ಬನ್ನಿ.. https://youtu.be/9uas25N6R48 ವೃಷಭ...

Horoscope: ಬೇಗ ಮೋಸ ಹೋಗುವ ಜನರು ಈ ರಾಶಿಯವರು

Horoscope: ಈ ಪ್ರಪಂಚದಲ್ಲಿ ಮೋಸ ಹೋಗುವವರು ಇರುವ ತನಕ, ಮೋಸ ಮಾಡುವವರು ಇರುತ್ತಾರೆ ಅಂತಾ ಹೇಳಲಾಗುತ್ತದೆ. ಯಾಕಂದ್ರೆ ಮನುಷ್ಯ ಎಷ್ಟೇ ಬುದ್ಧಿವಂತನಾಗಿದ್ರೂ, ಅವನ ಹಣೆಬರಹ ಸರಿ ಇಲ್ಲದಿದ್ದಾಗ, ಮೋಸ ಹೋಗುತ್ತಾನೆ. ಆದರೆ ಈ ರಾಶಿಯವರಿಗೆ ಎಷ್ಟೇ ಎಚ್ಚರಿಸಿದರೂ, ಈ ರಾಶಿಯವರು ಹೆಚ್ಚಾಗಿ ಮೋಸ ಹೋಗುತ್ತಾರೆ. ಹಾಗಾದ್ರೆ ಯಾವ ರಾಶಿಯವರು ಇವರು ಅಂತಾ ತಿಳಿಯೋಣ ಬನ್ನಿ.. https://youtu.be/9uas25N6R48 ಮಿಥುನ:...

ಸಾಲ ಕೊಡುವ ಮುನ್ನ ಈ ರಾಶಿಯವರು ನೂರು ಬಾರಿ ಯೋಚಿಸಲೇಬೇಕು.

Horoscope: ಸಾಲ ಅಂದ್ರೆ ಜೀವನದಲ್ಲಿ ನಾವು ತಂದುಕೊಳ್ಳುವ ದೊಡ್ಡ ಸಮಸ್ಯೆ. ಆರೋಗ್ಯ ಹಾಳಾಗಿ, ನಸೀಬು ಕೆಟ್ಟು, ಆಸ್ಪತ್ರೆಗೆ ದಾಖಲಾಗಲೇಬೇಕು, ಜೀವ ಉಳಿಸಿಕೊಳ್ಳಲೇಬೇಕು ಎಂದಾಗ ಮಾತ್ರ ಸಾಲ ಮಾಡಬಹುದು. ಯಾಕಂದ್ರೆ ಅದು ಶೋಕಿಗೆ ಮಾಡುವ ಸಾಲವಲ್ಲ. ಆದರೆ ನೀವು ಸಂಬಂಧಿಕರ ಎದುರು ಮನೆ ಕಟ್ಟಿ ಮೆರೆಯಲೇಬೇಕು. ಗ್ರ್ಯಾಂಡ್ ಆಗಿ ಮದುವೆ ಮಾಡಲೇಬೇಕು. ಕಾರ್ ಪರ್ಚೇಸ್ ಮಾಡಲೇಬೇಕು...

Horoscope: ಹಣಕ್ಕಿಂತ ಹೆಚ್ಚು ಪ್ರೀತಿಗೆ ಆದ್ಯತೆ ಕೊಡುವ ರಾಶಿಯವರು ಇವರು

Horoscope: ಇಂದಿನ ಕಾಲದಲ್ಲಿ ಹಣ ಅಂದ್ರೆ ಸಂಬಂಧ, ಸ್ನೇಹ, ಪ್ರೀತಿ ಅನ್ನೋ ರೀತಿಯಾಗಿದೆ. ಆದ್ರೆ ಈ ಕಾಲದಲ್ಲೂ, ಹಣಕ್ಕಿಂತ ಸಂಬಂಧಕ್ಕೆ, ಪ್ರೀತಿ, ಕಾಳಜಿಗೆ ಹೆಚ್ಚು ಬೆಲೆ ಕೊಡುವ ಜನ ಅಪರೂಪಕ್ಕಾದ್ರೂ ಸಿಗುತ್ತಾರೆ. ಅಂಥ ರಾಶಿಯವರ ಬಗ್ಗೆ ನಾವಿವತ್ತು ಹೇಳಲಿದ್ದೇವೆ. https://youtu.be/o7CTDVscynQ ಕಟಕ ರಾಶಿ: ಕಟಕ ರಾಶಿಯವರು ಹಣ, ಆಸ್ತಿಗಿಂತ ಹೆಚ್ಚು ಪ್ರೀತಿ, ಕಾಳಜಿಗೆ ಬೆಲೆ ಕೊಡುತ್ತಾರೆ. ಅವರಿಗೋಸ್ಕರ...

Horoscope: ಈ ರಾಶಿಯವರಿಗೆ ಸದಾಕಾಲ ತಮ್ಮ ಭವಿಷ್ಯದ್ದೇ ಚಿಂತೆ

Horoscope: ಕೆಲವು ರಾಶಿಯವರಿಗೆ ಕೋಪ ಮಾಡಿಕೊಳ್ಳುವ ಸ್ವಭಾವ. ಮತ್ತೆ ಕೆಲ ರಾಶಿಯವರಿಗೆ ಸದಾ ಕಾಲ ನಗು ನಗುತ್ತಲಿರುವ ಸ್ವಭಾವ, ಇನ್ನು ಕೆಲವರಿಗೆ ಇನ್ನೊಬ್ಬರ ಬಗ್ಗೆ ಬರೀ ನೆಗೆಟಿವ್ ಆಗಿಯೇ ಮಾತನಾಡುವ ಸ್ವಭಾವ. ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರಿಗೆ ಸದಾಕಾಲ ತಮ್ಮ ಭವಿಷ್ಯದ್ದೇ ಚಿಂತೆ ಇರುತ್ತದೆ...

Horoscope: ನಿದ್ದೆಯನ್ನು ಹೆಚ್ಚು ಪ್ರೀತಿಸುವ ರಾಶಿಯವರು ಇವರು

Horoscope: ಕೆಲವು ರಾಶಿಯವರಿಗೆ ಕೋಪ ಮಾಡಿಕೊಳ್ಳುವ ಸ್ವಭಾವ. ಮತ್ತೆ ಕೆಲ ರಾಶಿಯವರಿಗೆ ಸದಾ ಕಾಲ ನಗು ನಗುತ್ತಲಿರುವ ಸ್ವಭಾವ, ಇನ್ನು ಕೆಲವರಿಗೆ ಇನ್ನೊಬ್ಬರ ಬಗ್ಗೆ ಬರೀ ನೆಗೆಟಿವ್ ಆಗಿಯೇ ಮಾತನಾಡುವ ಸ್ವಭಾವ. ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರಿಗೆ ನಿದ್ದೆ ಅಂದ್ರೆ ಹೆಚ್ಚು ಪ್ರೀತಿ, ಸೋಂಬೇರಿ...

ಮಂಚದ ಬಳಿ, ದಿಂಬಿನ ಕೆಳಗೆ ಈ ವಸ್ತುಗಳನ್ನು ಎಂದಿಗೂ ಇಡಬೇಡಿ

Spiritual: ನಾವು ಎಷ್ಟೇ ದುಡ್ಡು ಸಂಪಾದಿಸಿದರೂ, ನೆಮ್ಮದಿಯಾದ ನಿದ್ರೆಯನ್ನು ಖರೀದಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಕೆಲಸದ ಒತ್ತಡ, ಕೆಲವೊಮ್ಮೆ ಮನೆಯಲ್ಲಿ ಕಲಹ ಮತ್ತೆ ಕೆಲವೊಮ್ಮೆ ಆರೋಗ್ಯ ಸಮಸ್ಯೆ, ಹೀಗೆ ಹಲವು ವಿಚಾರಗಳಿಂದ ನೆಮ್ಮದಿಯ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಾವಿಂದು ಕೆಲವು ಸಲಹೆಗಳನ್ನು ನೀಡಲಿದ್ದೇವೆ. ಕೆಲವೊಮ್ಮೆ ಹಾಸಿಗೆಯ ಮೇಲೆ, ಮಂಚದ ಬಳಿ, ದಿಂಬಿನ ಕೆಳಗೆ ಕೆಲವು...

ಮನೆಯಲ್ಲಿ ಈ ಎರಡು ವಸ್ತುಗಳನ್ನು ಇಡಬೇಡಿ, ಇಟ್ಟರೆ ಈ ನಿಯಮ ಪಾಲಿಸಲೇಬೇಕು

Spiritual: ದೇವರ ಮನೆಯಲ್ಲಿ ಇಡುವ ಕೆಲವು ವಸ್ತುಗಳನ್ನು ಹಾಗೆ ಬಿಡುವಂತಿಲ್ಲ. ಅದಕ್ಕೆ ಪ್ರತಿದಿನ ಪೂಜೆ, ನೈವೇದ್ಯ ಆಗಲೇಬೇಕು. ಅಲ್ಲದೇ ಮಡಿಯಿಂದ ಪೂಜೆ ಸಲ್ಲಿಸಬೇಕು. ಹಾಗಿದ್ದರೆ ಮಾತ್ರ, ಅಂಥ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು. ಹಾಗಾದ್ರೆ ಎಂಥ ವಸ್ತುವನ್ನು ನಿಯಮ ಪಾಲಿಸದೇ ಮನೆಯಲ್ಲಿ ಇರಿಸುವಂತಿಲ್ಲ ಅಂತ ತಿಳಿಯೋಣ ಬನ್ನಿ.. https://youtu.be/9uas25N6R48 ಸಾಲಿಗ್ರಾಮ: ಸಾಲಿಗ್ರಾಮದಲ್ಲಿ ಎರಡು ವಿಧ. ಶಿವ ಸಾಲಿಗ್ರಾಮ ಮತ್ತು...

Spiritual: ಮಕ್ಕಳಿಗೆ ಎಂದಿಗೂ ಇಂಥ ಹೆಸರನ್ನು ಇಡಬೇಡಿ

Spiritual: ಪೋಷಕರ ಜೀವನದಲ್ಲಿ ಅತ್ಯಂತ ಮಹತ್ವದ ದಿನ ಅಂದ್ರೆ, ಅವರು ಹೆತ್ತ ಮಕ್ಕಳ ನಾಮಕರಣ ದಿನ. ಗ್ರ್ಯಾಂಡ್ ಆಗಿ, ಪದ್ಧತಿ ಪ್ರಕಾರವಾಗಿ ನಾಮಕರಣ ಮಾಡಬೇಕು. ಮಗುವಿಗೆ ಚೆಂದದ ಹೆಸರನ್ನಿಡಬೇಕು ಅನ್ನೋ ಆಸೆ ಇರುತ್ತದೆ. ಅಲ್ಲದೇ, ಆ ಹೆಸರನ್ನು ನಾಲ್ಕು ಜನ ಹೊಗಳಬೇಕು ಅಂತಲೂ ಆಸೆ ಇರತ್ತೆ. ಆದರೆ, ಪೋಷಕರು ಗೊತ್ತಿಲ್ಲದೇ, ಕೆಲ ಹೆಸರನ್ನು ಮಕ್ಕಳಿಗೆ...

ಇವುಗಳನ್ನು ನಿಯಂತ್ರಿಸಿದರೆ, ನಿಮ್ಮ ಜೀವನದಲ್ಲಿ ನೀವು ಯಶಸ್ವಿಯಾಗೋದು ನಿಶ್ಚಿತ

Spiritual: ಚಾಣಕ್ಯ ನೀತಿ ಬಗ್ಗೆ ನಾವು ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಅದೇ ರೀತಿ ನಾವು ಜೀವನದಲ್ಲಿ ಯಶಸ್ವಿಯಾಗಬೇಕು. ನಮ್ಮ ಗುರಿ ನಾವು ತಲುಪಬೇಕು ಅಂದ್ರೆ, ಕೆಲ ವಿಷಯಗಳನ್ನು ನಿಯಂತ್ರಿಸಬೇಕು. ಅವು ಯಾವುದು ಅಂತಾ ತಿಳಿಯೋಣ ಬನ್ನಿ.. ನಿದ್ದೆ: ನಾವು ಯಶಸ್ವಿಯಾಗಲು ಮೊದಲು ತೊರೆಯಬೇಕಾಗಿದ್ದು, ಆಲಸ್ಯ, ನಿದ್ದೆ. ನಿದ್ದೆ ಅನ್ನೋದು ಮನುಷ್ಯನ ಗುರಿ, ಯಶಸ್ಸನ್ನು ಹಿಂದಿಕ್ಕಿ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img