Tuesday, January 20, 2026

horoscope

Horoscope: ಹಣ ಮಾಡುವುದರಲ್ಲಿ ಈ 3 ರಾಶಿಯವರು ಎತ್ತಿದ ಕೈ

Horoscope: ಕೆಲವು ರಾಶಿಯವರಿಗೆ ಕೆಲವು ಟ್ಯಾಲೆಂಟ್ ಇರುತ್ತದೆ. ಅದೇ ರೀತಿ ನಾವಿಂದು ಯಾವ ರಾಶಿಯವರಿಗೆ ಹಣ ಮಾಡುವ ಟ್ಯಾಲೆಂಟ್ ಇದೆ ಅಂತಾ ಹೇಳಲಿದ್ದೇವೆ. ಮಿಥುನ ರಾಶಿ: ಮಿಥುನ ರಾಶಿಯವರು ಹಣ ಮಾಡುವುದರಲ್ಲಿ ನಿಸ್ಸೀಮರು. ಯಾಕೆ ಇವರು ನಿಸ್ಸೀಮರು ಎಂದರೆ, ಇವರು ಬುದ್ಧಿವಂತರು. ಯಾವ ಕೆಲಸ ಮಾಡಿದರೆ, ಉತ್ತಮ ಹಣ ಸಂಪಾದನೆ ಮಾಡಬಹುದು ಎಂದು ಇವರು ತಿಳಿದಿರುತ್ತಾರೆ....

Horoscope: ಈ 4 ರಾಶಿಯವರಿಗೆ ಯಾವುದೇ ಭಯ ಬೇಡ: ಹಣಕಾಸಿನ ವಿಷಯದಲ್ಲಿ ಎಚ್ಚರ!

Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ್ ಗುರೂಜಿ, ಜುಲೈ ತಿಂಗಳ ಮಾಸ ಭವಿಷ್ಯ ಹೇಳಿದ್ದಾರೆ. ಆಷಾಢ ಮಾಸದಲ್ಲಿ ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ ಅಂತಲೂ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ. ಮೇಷ : ಮೇಷ ರಾಶಿಯವರಿಗೆ ಈ ತಿಂಗಳು ನಷ್ಟದ ವಾತಾವರಣವೇ ಇರುತ್ತದೆ. ಏಕೆಂದರೆ ಮೇಷ ರಾಶಿಯವರಿಗೆ ಸದ್ಯ ಸಾಡೇಸಾಥಿ ನಡೆಯುತ್ತಿದ್ದು, ವ್ಯವಹಾರದಲ್ಲಿ...

ನಿದ್ದೆ ಮಾಡಿದಾಗ ಭಯವಾಗುವುದು, ಕೆಟ್ಟ ಕನಸುಗಳು ಬೀಳುತ್ತಿದ್ದರೆ ಈ ಮಂತ್ರ ಜಪಿಸಿ

Spiritual Story: ಕೆಲವರಿಗೆ ಕತ್ತಲು ಕಂಡರೆ ಭಯವಾಗುತ್ತದೆ. ಮತ್ತೆ ಕೆಲವರಿಗೆ ಒಬ್ಬರೇ ಇದ್ದಾಗ ಹೆದರಿಕೆಯಾಗುತ್ತದೆ. ಇನ್ನು ಕೆಲವರಿಗೆ ನಿದ್ದೆ ಗಣ್ಣಲ್ಲೇ ಭಯವಾಗುತ್ತದೆ. ಕೆಟ್ಟ ಕೆಟ್ಟ ಕನಸು ಬೀಳುತ್ತದೆ. ಸರಿಯಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ. ಅಂಥವರು ಈ ಒಂದು ಮಂತ್ರ ಜಪಿಸಿದರೆ, ನಿಮ್ಮ ಜೀವನದಲ್ಲಿನ ಭಯವೆಲ್ಲ ಹೊರಟು ಹೋಗುತ್ತದೆ. ನೀವು ಧೈರ್ಯವಂತರಾಗುತ್ತೀರಿ. ನಿಮ್ಮ ಜೀವನದ ಗುರಿ ತಲುಪಲು...

ಕೆಟ್ಟ ಯೋಗದಲ್ಲಿ ವರ್ಷಾರಂಭ..? ಈ ವರ್ಷ ಅಗ್ನಿ ಅನಾಹುತ: ಶ್ರೀ ನಾರಾಯಣ ಗುರೂಜಿ ಭವಿಷ್ಯ

Horoscope: ಪ್ರತೀ ವರ್ಷದಂತೆ ಈ ವರ್ಷ ಕೂಡ ರಾಜ್ಯ ಮತ್ತು ರಾಷ್ಟ್ರದಲ್ಲಿ ಏನೇನಾಗಲಿದೆ ಎಂದು ಶ್ರೀ ನಾರಾಯಣ ಗುರೂಜಿ ಭವಿಷ್ಯ ನುಡಿದಿದ್ದಾರೆ. ವ್ಯಾಘ್ರತ ಯೋಗದಲ್ಲಿ 2025 ಆರಂಭವಾಗಿದೆ. ಅಂದರೆ ಕೆಟ್ಟ ಯೋಗದಲ್ಲೇ ವರ್ಷದ ಮೊದಲ ದಿನ ಆಂರಭವಾಗಿದೆ. ಅಗ್ನಿ ತತ್ವದಲ್ಲಿ ದಿನ ಪ್ರಾರಂಭವಾಗಿರುವ ಕಾರಣ, ಈ ವರ್ಷ ದೇಶದಲ್ಲಿ ಹೆಚ್ಚು ಅಗ್ನಿ ಅವಘಡಗಳು ಸಂಭವಿಸಬಹುದು. ಕಳೆದ...

Horoscope: ನವರತ್ನಗಳನ್ನ ಯಾರು ಧರಿಸಬೇಕು?: ಅದೃಷ್ಟದ ರತ್ನ ಗುರುತಿಸುವುದು ಹೇಗೆ?

Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀ ನಾರಾಯಣ ಗುರೂಜಿ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರ, ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ ಭವಿಷ್ಯ ನುಡಿದಿದ್ದಾರೆ. ಅದೇ ರೀತಿ ಇಂದು ಯಾವ ರಾಶಿಯವರು ಯಾವ ಹರಳನ್ನು ಧರಿಸಬೇಕು ಎಂಬ ಬಗ್ಗೆ ಗುರೂಜಿ ವಿವರಿಸಿದ್ದಾರೆ. ಆದರೆ ಯಾವುದೇ ಹರಳು ಹಾಕುವ ಮುನ್ನ ಎಚ್ಚರಿಕೆ ವಹಿಸಬೇಕು. ಹಾಗಾಗಿ ಜಾತಕವನ್ನು ತೋರಿಸಿ,...

ದರ್ಶನ್‌ಗೆ ಮತ್ತೊಂದು ವಿವಾದದ ಭವಿಷ್ಯ: ಖ್ಯಾತ ನಟನ ಮಗನಿಗೆ ಈ ಬಾರಿ ತೊಂದರೆ?

Horoscope: ನಟ ದರ್ಶನ್‌ಗೆ 2024ರ ವರ್ಷ ಅದೆಷ್ಟು ಕೆಟ್ಟದಾಗಿತ್ತು ಅಂತಾ ಎಲ್ಲರಿಗೂ ಗೊತ್ತು. ಆದರೆ 2024ರ ಜನವರಿಯಲ್ಲೇ ಖ್ಯಾತ ಜ್ಯೋತಿಷಿಗಳಾದ ಶ್ರೀ ನಾರಾಯಣ ಅವರು ಈ ಬಗ್ಗೆ ಭವಿಷ್ಯ ನುಡಿದಿದ್ದರು. ಓರ್ವ ನಟ, ಹೆಣ್ಣಿನಿಂದ ತೊಂದರೆ ಅನುಭವಿಸಲಿದ್ದಾನೆ ಅಂತಾ ಭವಿಷ್ಯ ಹೇಳಿದ್ದರು. ಅದೇ ರೀತಿ ದರ್ಶನ್ ಪವಿತ್ರಾಳಿಂದ ತೊಂದರೆ ಅನುಭವಿಸಿದ್ದರು. ಈ ವರ್ಷದಲ್ಲಿ ನಡೆಯುವ...

Horoscope: 4 ಗ್ರಹಗಳ ಬದಲಾವಣೆ: ಗುರು, ಶನಿ, ರಾಹು, ಕೇತು ಫಲವೇನು?

Horoscope: ಆಚಾರ್ಯ ತಾಮ್ರಪರ್ಣಿ ಗುರೂಜಿ 2025ರಲ್ಲಿ 12 ರಾಶಿಗಳ ಫಲಾಫಲ ಹೇಗಿರುತ್ತದೆ ಎಂದು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ. ಮೇಷ: ಮೇಷ ರಾಶಿಗೆ ಮಾರ್ಚ್ ಬಳಿಕ ಶನಿಯ ಪ್ರವೇಶವಾಗಲಿದೆ. ಸಾಡೇಸಾಥಿ ಶುರುವಾಗಲಿದ್ದು, ಜೀವನ ಅನುಭವ ಕೊಡಲು ಶನಿ ಬರಲಿದ್ದಾನೆ. ಹೀಗಾಗಿ ಯಾರ್ಯಾರ ಮದುವೆ ವಿಳಂಬವಾಗುತ್ತಿದೆಯೋ, ಅವರಿಗೆ ಕಂಕಣಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಇನ್ನು...

ಶ್ರೀನಿವಾಸ ಗುರೂಜಿಯವರಿಂದ ಮೀನ ರಾಶಿಯವರ 2025ರ ವರ್ಷ ಭವಿಷ್ಯ

Horoscope: 2025ನೇ ವರ್ಷ ಮೀನ ರಾಶಿಯವರಿಗೆ ಯಾವ ಫಲಗಳನ್ನು ನೀಡುತ್ತದೆ ಎಂಬ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಭವಿಷ್ಯ ನುಡಿದಿದ್ದಾರೆ. ಹೊಸ ವರ್ಷದಲ್ಲಿ 6 ಗ್ರಹಗಳು ನಿಮ್ಮ ರಾಶಿಯಲ್ಲಿ ಕುಳಿತಿರುತ್ತದೆ. ಹಾಗಾಗಿ ಈ ರಾಶಿಯವರಿಗೆ ಈ ವರ್ಷ ಕೆಟ್ಟದ್ದೂ ಇದೆ, ಒಳ್ಳೆಯದ್ದೂ ಇದೆ. ಅದರಲ್ಲೂ ಆರೋಗ್ಯದಲ್ಲಿ ಬದಲಾವಣೆಯಾಗಲಿದ್ದು, ಆರೋಗ್ಯದ ಕಡೆ ಗಮನ ಕೊಡಲೇಬೇಕು. ಜನ್ಮದಲ್ಲಿರುವ ರಾಹು...

ಕುಂಭ ರಾಶಿಯವರಿಗೆ ಹೇಗಿರಲಿದೆ 2025ನೇ ವರ್ಷ: ಶ್ರೀನಿವಾಸ ಗುರೂಜಿಯಿಂದ ವರ್ಷ ಭವಿಷ್ಯ

Horoscope: ಈ ವರ್ಷ ಕುಂಭ ರಾಶಿಯವರ ಜೀವನ ಹೇಗಿರುತ್ತದೆ ಎಂದು ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿ ಭವಿಷ್ಯ ನುಡಿದಿದ್ದಾರೆ. ಸಾವಿರ ಪಟ್ಟು ಕಷ್ಟ ಅನುಭವಿಸಿರುವ ರಾಶಿ ಅಂದ್ರೆ ಅದು ಕುಂಭ ರಾಶಿಯವರು. ಆದರೆ ಈ ಬಾರಿ ಕುಂಭ ರಾಶಿಯವರ ಬದುಕು ಮಧ್ಯಮವಾಗಿದೆ. ಅತೀ ಉತ್ತಮಯಾದ ಯೋಗವೂ ಇಲ್ಲ, ಅತೀ ಕೆಟ್ಟದಾಗಿರುವ ಕಷ್ಟವೂ ಇಲ್ಲ. ಏಕೆಂದರೆ, ನಿಮಗೆ...

Horoscope: 2025ನೇ ವರ್ಷದ ಮಕರ ರಾಶಿಯ ವರ್ಷ ಭವಿಷ್ಯ

Horoscope: 2025ನೇ ವರ್ಷ ಮಕರ ರಾಶಿಯವರಿಗೆ ಯಾವ ರೀತಿ ಇರಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ವಿವರಿಸಿದ್ದಾರೆ. ಮಕರ ರಾಶಿಯವರಿಗೆ ಈ ವರ್ಷ ಸಪ್ತಮ ಶನಿ ಬಿಟ್ಟು ಹೋಗಲಿದೆ. 2025ರ ಏಪ್ರಿಲ್‌ನಲ್ಲಿ ಏಳೂವರೆ ಶನಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಇಷ್ಟು ದಿನ ಅವಮನಾ ಅನುಭವಿಸಿದ ಮಕರ ರಾಶಿಯವರು ಇನ್ನು ಮುಂದೆ ಸನ್ಮಾನಕ್ಕೊಳಗಾಗುತ್ತಾರೆ. ಜೊತೆಗೆ ಜೀವನದಲ್ಲಿ ಹೆಚ್ಚೆಚ್ಚು...
- Advertisement -spot_img

Latest News

Political News: ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ: ಕಾಂಗ್ರೆಸ್ ವಿರುದ್ಧ ಯತ್ನಾಳ್ ಗುಡುಗು

Political News: 2 ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಪೋಲೀಸ್ ಇಲಾಖೆ ಕಾರ್ಯಕ್ರಮದಲ್ಲಿ ಪೋಲೀಸರಿಂದ ಯಾವುದೇ ಲೋಪ ನಾವು ಸಹಿಸುವುದಿಲ್ಲ. ಕೆಲ ಕೇಸ್‌ಗಳಲ್ಲಿ ಪೋಲೀಸರದ್ದೇ ತಪ್ಪು...
- Advertisement -spot_img