Thursday, May 7, 2026

horoscope

ನಿಮ್ಮ ಮಕ್ಕಳಿಗೆ ಈ ಹೆಸರುಗಳನ್ನ ಇಟ್ಟರೆ, ಅವರ ಜೀವನವೂ ಕಷ್ಟಕರವಾಗಿರುತ್ತದೆ ಎಚ್ಚರ…!

ಇಂದಿನ ಕಾಲದಲ್ಲಿ ಮಕ್ಕಳಿಗೆ ಒಂದು ಚೆಂದದ, ಡಿಫ್ರೆಂಟ್ ಆದ ಹೆಸರನ್ನ ಇಡಲು ಪೋಷಕರು ಬಯಸುತ್ತಾರೆ. ತಮಗೆ ಯಾವ ಹೆಸರು ಇಷ್ಟವಾಗಿಬಿಡುತ್ತದೆಯೋ ಆ ಹೆಸರು ಇಡುತ್ತಾರೆ. ಆದ್ರೆ ಆ ಹೆಸರಿನ ಅರ್ಥ ತಿಳಿದುಕೊಳ್ಳಲು ಯತ್ನಿಸುವವರು ತುಂಬಾ ಕಡಿಮೆ. ಆದ್ರೆ ಕೆಲವು ಹೆಸರುಗಳನ್ನ ಮಕ್ಕಳಿಗೆ ಇಡಬಾರದು. ಹಾಗಾದ್ರೆ ಬನ್ನಿ, ಮಕ್ಕಳಿಗೆ ಯಾವ ಹೆಸರುಗಳನ್ನು ಇಡಬಾರದೆಂದು ನೋಡೋಣ.. ಓಂ ಶ್ರೀ...

ವಿಷ್ಣುವಿಗೆ ಹಾಸಿಗೆಯಾಗಿರುವ ಶೇಷನಾಗ ಯಾರು..?

ಇಂದಿನ ಕಾಲದಲ್ಲಿ ಮಕ್ಕಳಿಗೆ ಒಂದು ಚೆಂದದ, ಡಿಫ್ರೆಂಟ್ ಆದ ಹೆಸರನ್ನ ಇಡಲು ಪೋಷಕರು ಬಯಸುತ್ತಾರೆ. ತಮಗೆ ಯಾವ ಹೆಸರು ಇಷ್ಟವಾಗಿಬಿಡುತ್ತದೆಯೋ ಆ ಹೆಸರು ಇಡುತ್ತಾರೆ. ಆದ್ರೆ ಆ ಹೆಸರಿನ ಅರ್ಥ ತಿಳಿದುಕೊಳ್ಳಲು ಯತ್ನಿಸುವವರು ತುಂಬಾ ಕಡಿಮೆ. ಆದ್ರೆ ಕೆಲವು ಹೆಸರುಗಳನ್ನ ಮಕ್ಕಳಿಗೆ ಇಡಬಾರದು. ಹಾಗಾದ್ರೆ ಬನ್ನಿ, ಮಕ್ಕಳಿಗೆ ಯಾವ ಹೆಸರುಗಳನ್ನು ಇಡಬಾರದೆಂದು ನೋಡೋಣ.. ಓಂ ಶ್ರೀ...

ಭಾರತದ ಈ ದೇವಸ್ಥಾನಗಳಲ್ಲಿ ಸ್ತ್ರೀಯರಿಗೆ ಪ್ರವೇಶವಿಲ್ಲ..

ಕೆಲ ದಿನಗಳ ಹಿಂದಷ್ಟೇ ನಾವು ನಿಮಗೆ ಪುರುಷರಿಗೆ ಪ್ರವೇಶವಿಲ್ಲದ ದೇವಸ್ಥಾನಗಳ ಬಗ್ಗೆ ಹೇಳಿದ್ವಿ. ಇಂದು ನಾವು ಮಹಿಳೆಯರಿಗೆ ಪ್ರವೇಶವಿಲ್ಲದ ಕೆಲ ದೇವಸ್ಥಾನಗಳ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/on3gOIVn510 ಭಾರತದಲ್ಲಿ ಹೆಣ್ಣು- ಗಂಡು ಸರಿಸಮರು ಎಂಬ ನೀತಿ ಇದ್ದರೂ, ಧಾರ್ಮಿಕತೆಯ ವಿಷಯ ಬಂದರೆ, ಕೆಲ ದೇವಸ್ಥಾನಗಳಲ್ಲಿ ಹೆಣ್ಣು...

ಪುಷ್ಯ ಮಾಸದಲ್ಲಿ ಯಾವ ದೇವರನ್ನು ಪೂಜಿಸಲಾಗುತ್ತದೆ..?

ಪುಷ್ಯ ಮಾಸದಲ್ಲಿ ಯಾವ ದೇವರನ್ನು ಪೂಜಿಸಲಾಗುತ್ತದೆ..? ಈ ಮಾಸದ ಮಹತ್ವವೇನು..? ಪುಷ್ಯ ಮಾಸದಲ್ಲಿ ಏನು ಮಾಡಬೇಕು..? ಏನು ಮಾಡಬಾರದು..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/CybCdww2cDY https://youtu.be/on3gOIVn510 ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/ze9EqobCU2c ಜನವರಿ 14ರಿಂದ ಪುಷ್ಯ ಮಾಸ ಆರಂಭವಾಗಿದೆ. ಈ ದಿನ ದಕ್ಷಿಣಾಯಣ ಮುಗಿದು ಉತ್ತರಾಯಣ ಶುರುವಾಗಿದೆ. ಪುಷ್ಯ ಮಾಸದಲ್ಲಿ...

ತಿರುಪತಿ ತಿಮ್ಮಪ್ಪನಿಗೆ ಮುಡಿ ಏಕೆ ಕೊಡುತ್ತಾರೆ ಗೊತ್ತೇ..?

ತಿರುಪತಿ ತಿಮ್ಮಪ್ಪ ಅಂದಮೇಲೆ ನಮಗೆ ನೆನಪಿಗೆ ಬರುವುದು, ತಿರುಪತಿ ಲಾಡು, 7 ಬೆಟ್ಟಗಳು, ಅಲ್ಲಿ ಸಿಗುವ ಪುಳಿಯೋಗರೆ, ಮೊಸರನ್ನ, ಪೊಂಗಲ್ ಪ್ರಸಾದಗಳು. ಇದರ ಜೊತೆಗೆ ಅಲ್ಲಿನ ಇನ್ನೊಂದು ವಿಶೇಷ ಅಂದ್ರೆ ಮುಡಿಕೊಡುವುದು. ಹಾಗಾದ್ರೆ ಯಾಕೆ ತಿಮ್ಮಪ್ಪನಿಗೆ ಮುಡಿ ಕೊಡುತ್ತಾರೆ ಎಂಬ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ (...

ಶುಕ್ರವಾರ ಈ 5 ವಸ್ತುಗಳನ್ನು ನೀರಿಗೆ ಹಾಕಿ ಸ್ನಾನ ಮಾಡಿದರೆ ಅದೃಷ್ಟ ನಿಮ್ಮ ಪಾಲು..

ಕೆಲವರು ಅದೆಷ್ಟೇ ದುಡಿದರೂ, ಹಣವನ್ನ ಕೂಡಿಡಲು ಸಾಧ್ಯವಾಗೋದಿಲ್ಲಾ. ಮತ್ತೆ ಕೆಲವರಿಗೆ ಅದೃಷ್ಟ ಯಾವ ರೀತಿ ಖುಲಾಯಿಸುತ್ತೆ ಅಂದ್ರೆ ದುಡಿಯೋ ಕಡಿಮೆ ಸಂಬಳದಲ್ಲೂ ಉತ್ತಮ ಉಳಿತಾಯ ಮಾಡುತ್ತಾರೆ. ಹಾಗಾದ್ರೆ ನಿಮ್ಮ ಅದೃಷ್ಟ ಖುಲಾಯಿಸಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/5h0hCTYvTvA ಲಕ್ಷ್ಮೀ...

ಊಟ ಮಾಡುವಾಗ ಈ ತಪ್ಪು ಮಾಡಿದರೆ, ಅನಾರೋಗ್ಯ ಕಟ್ಟಿಟ್ಟ ಬುತ್ತಿ..

ನಾವು ಆರೋಗ್ಯವಾಗಿರಬೇಕು, ಯಾವಾಗಲೂ ಲವಲವಿಕೆಯಿಂದ ಇರಬೇಕು ಅಂದ್ರೆ ಉತ್ತಮ ಆಹಾರವನ್ನು ಸೇವಿಸಬೇಕು. ಆದ್ರೆ ನಾವು ಆಹಾರ ಸೇವಿಸುವಾಗ ಮಾಡುವ ಕೆಲ ತಪ್ಪುಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಯಾವುದು ಆ ತಪ್ಪು ಅನ್ನೋದನ್ನ ನೋಡೋಣ ಬನ್ನಿ.. https://youtu.be/5h0hCTYvTvA ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 ಎಂಜಿಲು ಆಹಾರವನ್ನು ಎಂದಿಗೂ ಸೇವಿಸಬಾರದು. ಅಂದರೆ ಯಾರಾದರೂ ತಿಂದ...

ಸೋಂಬೇರಿಗಳೆಂದು ಶ್ರೀಮಂತರಾಗುವುದಿಲ್ಲ ಎಂದಿದ್ದಾರೆ ಚಾಣಕ್ಯ…

ಚಾಣಕ್ಯ ನೀತಿಯ ಪ್ರಕಾರ ಸೋಮಾರಿತನವಿದ್ದವರು ಶ್ರೀಮಂತರಾಗುವುದಿಲ್ಲವಂತೆ. ಹಾಗಾದ್ರೆ ಶ್ರೀಮಂತರಾಗುವುದಕ್ಕೆ ಯಾವ ಯಾವ ಗುಣಗಳನ್ನು ಅಳವಡಿಸಿಕೊಳ್ಳಬೇಕು ಅನ್ನೋದನ್ನ ತಿಳಿಯೋಣ ಬನ್ನಿ.. https://youtu.be/EvoIV5vwMIo ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/5h0hCTYvTvA ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿಯೇ ಸಾಯುವುದು ತಪ್ಪು ಅನ್ನಲಾಗತ್ತೆ. ಅದೇ ರೀತಿ ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ, ದುಡ್ಡು ಕೂಡಿಡಲಾಗುವುದಿಲ್ಲ. ಶ್ರೀಮಂತರಾಗುವುದಿಲ್ಲ. ಇದಕ್ಕೆ ಕಾರಣ...

ದಿಯೋರಿ ದೇವಸ್ಥಾನದ ಮಹತ್ವವೇನು ಗೊತ್ತೇ..?

ಭಾರತದಲ್ಲಿ ಹಲವಾರು ದುರ್ಗಾ ದೇವಿಯ ದೇವಸ್ಥಾನವಿದೆ. ಅಂಥ ದೇವಸ್ಥಾನಗಳಲ್ಲಿ ರಾಂಚಿಯ ದಿಯೋರಿ ಮಾ ದೇವಸ್ಥಾನ ಕೂಡ ಒಂದು. ಹಾಗಾದ್ರೆ ಈ ದೇವಸ್ಥಾನದ ಮಹತ್ವವೇನು ಅನ್ನೋದನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/on3gOIVn510 ರಾಂಚಿಯ ದಿಯೋರಿ ಮಾ ದೇವಸ್ಥಾನದಲ್ಲಿ ಹದಿನಾರು ಕೈಯುಳ್ಳ ದುರ್ಗಾದೇವಿಯನ್ನ ಪೂಜಿಸಲಾಗುತ್ತದೆ. ಪೂರ್ವ ಮಧ್ಯಕಾಲದ 1300ನೇ ಇಸವಿಯಲ್ಲಿ ಮುಂಡರಾಜ ಕೇರಾ...

ಈ ದೇವಾಲಯಕ್ಕೆ ಬರುವಂತಿಲ್ಲ ರಾಜ ವಂಶಸ್ಥರು..

ಪ್ರಪಂಚದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳಿರುವ ದೇಶ ಯಾವುದು ಎಂದರೆ, ಕೆಲವರು ಭಾರತ ಅನ್ನೋದುಂಟು. ಆದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳನ್ನು ಹೊಂದಿದ ದೇಶ ಅಂದರೆ, ನೇಪಾಳ. ಇದನ್ನ ಹಿಂದೂ ರಾಷ್ಟ್ರ ಅಂತಾನೂ ಕರೆಯುತ್ತಾರೆ. ಇಂಥ ದೇಶದಲ್ಲಿ ಹಲವಾರು ಹಿಂದೂ ದೇವಸ್ಥಾನಗಳಿದೆ. ಒಂದೊಂದು ದೇವಸ್ಥಾನಕ್ಕೂ ಒಂದೊಂದು ವಿಶೇಷವಿದೆ. ಅಂಥ ವಿಶೇಷತೆ ಹೊಂದಿರುವ ವಿಭಿನ್ನ ದೇವಸ್ಥಾನ ಅಂದ್ರೆ, ಬುದ್ಧ...
- Advertisement -spot_img

Latest News

Sandalwood: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸು ಫ್ರಮ್ ಸೋ ಖ್ಯಾತಿಯ ನಿರ್ದೇಶಕ ಜೆ.ಪಿ.ತುಮಿನಾಡ್

Sandalwood News: ಕಳೆದ ವರ್ಷ ಸು ಫ್ರಮ್ ಸೋ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಟ, ನಿರ್ದೇಶಕ ಜೆ.ಪಿ.ತುಮಿನಾಡ್ ಈ ವರ್ಷ ದಾಂಪತ್ಯ ಜೀವನಕ್ಕೆ...
- Advertisement -spot_img