Sunday, September 8, 2024

horoscope

ನಿಮಗೆ ಗೊತ್ತಿರದ ಜಗದೋದ್ಧಾರನ ಜೀವನದ 5 ಅದ್ಭುತ ಘಟನೆಗಳು

Spiritual: ಇಂದು ಶ್ರೀಕೃಷ್ಣ ಜನ್ಮಾಷ್ಠಮಿ. ಪ್ರಪಂಚದೆಲ್ಲೆಡೆ ಹಿಂದೂಗಳು ಭಕ್ತಿಯಿಂದ ಶ್ರೀಕೃಷ್ಣನನ್ನು ಪೂಜಿಸುವ ದಿನ. ಈ ದಿನದಂದು ನಾವು ನಿಮಗೆ ಗೊತ್ತಿರದ ಶ್ರೀಕೃಷ್ಣನ ಜೀವನದ 5 ಅದ್ಭುತ ಘಟನೆಗಳ ಬಗ್ಗೆ ಹೇಳಲಿದ್ದೇವೆ. ಮೊದಲ ಘಟನೆ: ಶ್ರೀಕೃಷ್ಣನನ್ನು ಬೆಣ್ಣೆ ಕಳ್ಳನೆಂದು ಪ್ರೀತಿಯಿಂದ ಕರೆಯಲಾಗುತ್ತದೆ. ಆದರೆ ಕೃಷ್ಣ ಈ ರೀತಿಯಾಗಿ ಕದ್ದ ಬೆಣ್ಣೆಯನ್ನು ಹಂಚಿ ತಿನ್ನುತ್ತಿದ್ದ. ಗೆಳೆಯರೊಂದಿಗೆ ಸೇರಿ, ಬೆಣ್ಣೆ...

ಇಂಥ ಸ್ಥಳದಿಂದ ಎಷ್ಟು ದೂರವಿರುತ್ತೀರೋ ಅಷ್ಟು ಉತ್ತಮ ಅಂತಾರೆ ಚಾಣಕ್ಯರು

Spiritual: ನಾವು ಜೀವಿಸುವ ಸ್ಥಳ, ನಮ್ಮ ಸುತ್ತಮುತ್ತಲಿನ ಜನ, ಸಂಬಂಧಿಕರು ಒಳ್ಳೆಯ ಗುಣ ಹೊಂದಿದವರಾಗಿದ್ದರೆ, ಅವರೊಂದಿಗೆ ನೆಮ್ಮದಿಯಾಗಿ ಜೀವಿಸಬಹುದು. ನಾವು ಇರುವ ಜಾಗ ಸ್ವಚ್ಛವಾಗಿ, ಸೇಫ್ ಆಗಿರುವ ಜಾಗವಾಗಿದ್ದರೆ, ಆ ಜಾಗದಲ್ಲೂ ನಾವು ನೆಮ್ಮದಿಯಾಗಿ ಇರಬಹುದು. ಅಲ್ಲದೇ, ನಾವಿರುವ ಪ್ರದೇಶದಲ್ಲಿ ಕೆಲಸ ಕಾರ್ಯಗಳಿಗೆ ಏನೂ ಕೊರತೆ ಇಲ್ಲವೆಂದಲ್ಲಿ ಕೂಡ ನಾವು ಖುಷಿಯಿಂದ ಜೀವಿಸಬಹುದು. ಆದರೆ...

ಪತಿ-ಪತ್ನಿಯ ಈ ಗುಣಗಳಿಂದ ಮನೆಯಲ್ಲಿ ಸದಾ ಜಗಳವಾಗುತ್ತದೆ ಅಂತಾರೆ ಚಾಣಕ್ಯರು

Spiritual: ಕೆಲವು ಅವಿವಾಹಿತರನ್ನು ನೀವು ಯಾಕೋ ಇನ್ನೂ ಮದುವೆಯಾಗಿಲ್ಲವೆಂದು ಕೇಳಿದಾಗ, ನೆಮ್ಮದಿಯಾಗಿದ್ದೀನಿ. ಯಾಕೆ ಇಂಥ ಪ್ರಶ್ನೆ ಕೇಳಿ ನೆಮ್ಮದಿ ಹಾಳು ಮಾಡ್ತೀರಾ ಎಂದು ಹೇಳುತ್ತಾರೆ. ಅವರ್ಯಾಕೆ ಹಾಗೆ ಹೇಳುತ್ತಾರೆ ಎಂದರೆ, ವಿವಾಹಿತರ ಗೋಳನ್ನ ಅವರು ನೋಡಿರುತ್ತಾರೆ. ಯಾಕಂದ್ರೆ ಮದುವೆಯಾದ ಜೋಡಿ ಒಂದಲ್ಲ ಒಂದು ವಿಷಯಕ್ಕೆ ಜಗಳವಾಡುತ್ತಲೇ ಇರುತ್ತಾರೆ. ಚಾಣಕ್ಯರು ಹೇಳುವ ಪ್ರಕಾರ, ಪತಿ-ಪತ್ನಿಯ ಕೆಲ...

Money Tips: ಈ ರೀತಿಯಾಗಿ ಪರ್ಸ್ ಬಳಸಿ, ಆರ್ಥಿಕ ಸಮಸ್ಯೆಯಿಂದ ಪಾರಾಗಿ

Tips: ಹಣ ಒಂದೇ ಎಲ್ಲ ಅಲ್ಲ. ಹಣಕ್ಕೂ ಮಿಗಿಲಾಗಿ ನಮ್ಮ ಗುಣ ಚೆನ್ನಾಗಿರಬೇಕು ಅಂತಾ ಹಿರಿಯರು ಹೇಳುತ್ತಾರೆ. ಈ ಮಾತು ಎಷ್ಟು ನಿಜವೋ, ಹಣವಿಲ್ಲದವನು ಹೆಣಕ್ಕಿಂತ ಕಡೆ ಅನ್ನೋ ಮಾತು ಕೂಡ ಅಷ್ಟೇ ನಿಜ. ಹಣವಿಲ್ಲದಿದ್ದರೆ, ರಕ್ತ ಸಂಬಂಧಗಳೇ ದೂರವಾಗುವ ಕಾಲ ಇದು. ನೀನಿಲ್ಲದೇ ನಾನಿಲ್ಲ ಎಂಬ ಜೀವನ ಸಂಗಾತಿ, ನಿನ್ನ ಬಳಿ ಶ್ರೀಮಂತಿಕೆ...

ಇರುವ ವಿಷಯವನ್ನು ಒಪ್ಪಿಕೊಳ್ಳಲು ನಿರಾಕರಿಸುವ ಸ್ವಭಾವದವರು ಇವರು

Horoscope: ಒಂದೊಂದು ರಾಶಿಯ ಜನರಿಗೆ ಒಂದೊಂದು ರೀತಿಯ ಸ್ವಭಾವವಿರುತ್ತದೆ. ಅದೇ ರೀತಿ ನಾವಿಂದು ಇರುವ ವಿಷಯವನ್ನು ಒಪ್ಪಿಕೊಳ್ಳಲು ನಿರಾಕರಿಸುವ ಸ್ವಭಾವದವರ ಬಗ್ಗೆ ಹೇಳಲಿದ್ದೇವೆ. ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ಭಾವನಾತ್ಮಕ ಜೀವಿಯಾಗಿರುವ ಕಾರಣ, ಇವರು ತಮ್ಮವರನ್ನು ಹೆಚ್ಚು ಪ್ರೀತಿಸುತ್ತಾರೆ. ಅದು ವಸ್ತುವೇ ಆಗಲಿ, ಜನರೇ ಆಗಲಿ. ತಮ್ಮಿಷ್ಟದ ವಸ್ತುಗಳು ಕಳೆದು ಹೋದರೆ, ಅಥವಾ ಸಂಬಂಧಗಳು ದೂರವಾದರೆ,...

ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಮುನ್ನ ಈ ಗುಣಗಳ ಬಗ್ಗೆ ತಿಳಿಯಿರಿ

Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ನಾವು ವಿದ್ಯೆ ಕಲಿಯುವ ವಿಷಯದಿಂದ ಹಿಡಿದು ವೃದ್ದಾಪ್ಯದವರೆಗೆ ನೆಮ್ಮದಿಯಿಂದ ಜೀವಿಸಲು ಏನೇನು ಮಾಡಬೇಕು..? ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಯಾವ ರೀತಿ ಇರಿಸಿಕೊಳ್ಳಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅದರಲ್ಲಿ ಜೀವನ ಸಂಗಾತಿ ಆಯ್ಕೆ ಮಾಡುವ ಬಗ್ಗೆಯೂ ಚಾಣಕ್ಯರು ಕೆಲವು ವಿಷಯಗಳನ್ನು ಹೇಳಿದ್ದಾರೆ. ಆ...

ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಅಂತಾ ಹೇಳುವುದೇಕೆ ಗೊತ್ತಾ..?

Spiritual: ಕಪ್ಪು ಬಣ್ಣದ ಬಟ್ಟೆ ಖರೀದಿಸುತ್ತೇವೆ ಎಂದಾಗ, ಹಲವು ಪೋಷಕರು ಅದನ್ನು ವಿರೋಧಿಸುತ್ತಾರೆ. ಕಪ್ಪು ಬಣ್ಣದ ಬಟ್ಟೆ ಹಾಕಬೇಡ. ಬೇರೆ ಬಣ್ಣದ ಬಟ್ಟೆ ತೆಗೆದುಕೋ ಎನ್ನುತ್ತಾರೆ. ಶುಭಕಾರ್ಯದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಲು ಅವಕಾಶವಿರುವುದಿಲ್ಲ. ಹಾಗಾದ್ರೆ ಯಾಕೆ ಕಪ್ಪು ಬಣ್ಣದ ಬಟ್ಟೆ ಧರಿಸಲು ಹಿರಿಯರು ಒಪ್ಪಿಗೆ ಸೂಚಿಸುವುದಿಲ್ಲ ಅಂತಾ ತಿಳಿಯೋಣ ಬನ್ನಿ.. https://youtu.be/9uas25N6R48 ಕಪ್ಪು ಬಣ್ಣವನ್ನು ನಕಾರಾತ್ಮಕ...

ಈ ರಾಶಿಯ ಜೀವನ ಸಂಗಾತಿ ಸಿಗುವುದು ನಿಮ್ಮ ಪುಣ್ಯ ಅಂದುಕೊಳ್ಳಿ

Horoscope: ಮದುವೆ ಅನ್ನೋದು ಗಂಡು ಹೆಣ್ಣು ಇಬ್ಬರ ಜೀವನವನ್ನೂ ಬದಲಾಯಿಸುವ ಸಮಯ. ಮದುವೆಯ ಬಳಿಕ ಕೆಲವರ ಜೀವನ ಅತ್ಯುತ್ತಮವಾಗಿ ಬದಲಾಗುತ್ತದೆ. ಇನ್ನು ಕೆಲವರ ಸಮಯ ಕೆಟ್ಟದಾಗಿ ಬದಲಾಗುತ್ತದೆ. ಯಾಕಾದ್ರೂ ಮದುವೆಯಾದೆನೋ ಎಂದು ಪ್ರತೀಕ್ಷಣ ಎನ್ನಿಸುವಷ್ಟು ಬದಲಾಗುತ್ತದೆ. ಆದರೆ ಈಗ ನಾವು ಹೇಳುವ ರಾಶಿಯವರು ಜೀವನಸಂಗಾತಿಯಾಗಿ ಸಿಕ್ಕರೆ, ಅಂಥವರ ಜೀವನ ಉತ್ತಮವಾಗಿರುತ್ತದೆ. ಹಾಗಾಗಿ ಯಾವುದು ಈ...

ಈ ಕೆಲಸಗಳನ್ನು ಮಾಡಿದ್ರೆ, ಬ್ಯಾಡ್‌ಲಕ್ ಅನ್ನೋದು ನಿಮ್ಮ ಪಾಲಾಗುತ್ತದೆ.

Spiritual: ಮನುಷ್ಯ ದುಡಿಯುವುದೇ, ಹೊಟ್ಟೆ ತುಂಬ ಉಂಡು, ಮೈ ತುಂಬ ಬಟ್ಟೆ ತೊಟ್ಟು, ಒಂದು ಸೂರಿನಡಿ, ನೆಮ್ಮದಿಯಿಂದ ಬದುಕಿ, ಬಾಳಲು. ಆದರೆ ನೀವೇಷ್ಟೇ ದುಡಿದರೂ, ಒಂದಲ್ಲ ಒಂದು ವಸ್ತುವಿನ ಕೊರತೆ ನಮ್ಮ ಬದುಕಲ್ಲಿ ಇದ್ದೇ ಇರುತ್ತದೆ. ಖರೀದಿಸುವ ಬಟ್ಟೆ ಹೆಚ್ಚು ಬಾಳಿಕೆ ಬರದಿರುವುದು. ಊಟ ರುಚಿಸದಿರುವುದು. ದೊಡ್ಡ ಸೂರಿದ್ದರೂ, ನೆಮ್ಮದಿ ಇಲ್ಲದಿರುವುದು. ಇದಕ್ಕೆಲ್ಲ ಕಾರಣ,...

Health Tips: ವೃದ್ಧಾಪ್ಯದಲ್ಲಿ ಖುಷಿಯಾಗಿರಲು ಈ ಟಿಪ್ಸ್ ಅನುಸರಿಸಿ

Health Tips: ಮೊದಲಿನ ಕಾಲದಲ್ಲಿ ವೃದ್ಧಾಪ್ಯವೆಂದರೆ, ರಿಟೈರ್‌ಮೆಂಟ್ ತೆಗೆದುಕೊಂಡು, ಮಕ್ಕಳು- ಸೊಸೆಯಂದಿರು, ಮೊಮ್ಮಕ್ಕಳೊಂದಿಗೆ ಹಾಯಾಗಿ ಜೀವನ ಕಳೆಯುವುದು ಅಂತಾಗಿತ್ತು. ಆದರೆ ಇಂದಿನ ಕಾಲದಲ್ಲಿ ಮಕ್ಕಳಿಗೆ ಮದುವೆಯಾದರೂ, ಅವರಿಗೆ ಮಕ್ಕಳಾಗಲು, ಒಂದಿಷ್ಟು ವರ್ಷ ಕಾಯಬೇಕು. ಕೆಲವರಿಗಂತೂ ಮಕ್ಕಳೇ ಬೇಡ. ಇಂಥ ಸಮಯದಲ್ಲಿ ಮೊಮ್ಮಕ್ಕಳ ಆಸೆಯನ್ನೇ ಬಿಡಬೇಕಾಗುತ್ತದೆ. ಅಲ್ಲದೇ, ಮಕ್ಕಳು ಮೊಮ್ಮಕ್ಕಳು ಇದ್ದರೂ ಕೂಡ, ಅಂಥವರು ಕೆಲಸದ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img