Wednesday, July 2, 2025

horoscope

2025ನೇ ವರ್ಷ ವೃಷಭ ರಾಶಿಯವರಿಗೆ ಹೇಗಿರಲಿದೆ..? ಶ್ರೀನಿವಾಸ್ ಗುರೂಜಿ ಭವಿಷ್ಯ

Horoscope: ಖ್ಯಾಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ 2025 ವರ್ಷದ ಭವಿಷ್ಯವನ್ನು ಹೇಳಿದ್ದು, ವೃಷಭ ರಾಶಿಯವರಿಗೆ ಈ ವರ್ಷ ಹೇಗಿರಲಿದೆ ಎಂದು ವಿವರಿಸಿದ್ದಾರೆ. ವೃಷಭ ರಾಶಿಯವರಗೆ 2024ನೇ ವರ್ಷ ಕಷ್ಟದ ವರ್ಷವಾಗಿತ್ತು. ಯಾವ ಕೆಲಸಕ್ಕೆ ಕೈ ಹಾಕಿದರೂ, ನಷ್ಟ ಅನುಭವಿಸಬೇಕಾಗಿತ್ತು. ಆದರೆ, 2025ನೇ ವರ್ಷ ಅನುಕೂಲಕರವಾದ ವರ್ಷವಾಗಿದೆ. ಉತ್ತಮ ಯೋಗ ನಿಮ್ಮದಾಗುವ ವರ್ಷ. ಈ ವರ್ಷದಲ್ಲಿ ನಿಮಗೆ...

ಶ್ರೀನಿವಾಸ ಗುರೂಜಿಯವರಿಂದ ಮೇಷ ರಾಶಿಯವರ 2025ರ ವರ್ಷ ಭವಿಷ್ಯ

Horoscope: 2025 ಶುರುವಾಗಿದೆ. ಹೊಸ ವರ್ಷವನ್ನು ಸುಮ್ಮನೆ ವೇಸ್ಟ್ ಮಾಡದೇ, ಏನಾದರೂ ಸಾಧಿಸಬೇಕು ಎಂದು ಹಲವರು ಅಂದುಕೊಂಡಿದ್ದಾರೆ. ಜೊತೆಗೆ ನಾವು ಈ ವರ್ಷ ಎಷ್ಟು ಲಕ್ಕಿ ಎಂದು ತಿಳಿಯಲು ಕಾತುರರಾಗಿದ್ದಾರೆ. ಹಾಾಗಾಗಿ ಖ್ಯಾತ ಜ್ಯೋತಿಷಿ ಶ್ರೀನಿವಾಸ್ ಗುರೂಜಿ ಯಾವ ರಾಶಿಯವರಿಗೆ ಏನು ಲಾಭ ನಷ್ಟ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮೊದಲ ರಾಶಿಯಾದ ಮೇಷ...

Horoscope: ಕೈ ಮೇಲೆ ಈ ನಂಬರ್ ಬರೆದುಕೊಂಡು ಹೋದರೆ, ನೀವಂದುಕೊಂಡದ್ದು ಆಗುತ್ತದೆ

Horoscope: ಖ್ಯಾತ ಜ್ಯೋತಿಷಿಗಳಾದ ನಾಗರಾಜ್ ಶರ್ಮಾ ಗುರೂಜಿ ದ್ವಾದಶ ರಾಶಿಗಳ ಫಲಾಫಲ ಹೇಳಿದ್ದಾರೆ. ಜೊತೆಗೆ ಆಯಾ ರಾಶಿಯವರು ಯಾವ ಸಂಖ್ಯೆಯನ್ನು ತಮ್ಮ ಕೈ ಮೇಲೆ ಬರೆದುಕೊಂಡು ಹೋದರೆ, ಉತ್ತಮ ಅಂತಾ ಹೇಳಿದ್ದಾರೆ. ಮೇಷ: ಮೇಷ ರಾಶಿಯ 12ನೇಯ ಮನೆಯಲ್ಲಿ ರಾಹು ಇರುವ ಕಾರಣ, ನಿಮ್ಮ ಯಾರೋ ಹೆದರಿಸುವ ಪ್ರಯತ್ನ ಮಾಡುತ್ತಾರೆ. ನಿಮಗೆ ಯಾವುದೇ ತೊಂದರೆ ಆಗಬಾರದು....

2025ರಲ್ಲಿ ಯಾವುದು ಲಕ್ಕಿ ನಂಬರ್..? ದೇಶದಲ್ಲೇ ಡೇಂಜರ್ ನಂಬರ್ ಯಾವುದು ಗೊತ್ತಾ..?

Horoscope: ಸಂಖ್ಯಾಶಾಸ್ತ್ರಜ್ಞೆ ಶ್ರೀಮತಿ ಮೀತಾ ಅವರು ದೇಶಕ್ಕೆ ಯಾವ ನಂಬರ್ ಅನ್‌ಲಕ್ಕಿ, ಮತ್ತು ನಮಗೆ ಯಾವ ನಂಬರ್ ಲಕ್ಕಿ ಅನ್ನೋ ಬಗ್ಗೆ ವಿವರಿಸಿದ್ದಾರೆ. ಮೀತಾ ಅವರು ಹೇಳುವ ಪ್ರಕಾಾರ, 2 ಮತ್ತು 9 ನಂಬರ್ ನಮ್ಮ ದೇಶಕ್ಕೆ ಡೇಂಜರ್ ಆಗಿರುವಂಥ ನಂಬರ. ನಮ್ಮ ದೇಶದಲ್ಲಿ ಏನೇ ಕೆಟ್ಟದ್ದು ಸಂಭವಿಸುವುದಿದ್ದರೂ, ಅದು 2ನೇ ತಾರೀಕು ಮತ್ತು 9ನೇ...

2025ರಲ್ಲಿ ಯಾವ ರಾಶಿಗೆ ಶನಿ ಆಗಮಿಸಲಿದ್ದಾನೆ..? ವೇಣುಗೋಪಾಲ್ ಶರ್ಮಾರಿಂದ ಜ್ಯೋತಿಷ್ಯ ವಿವರಣೆ

Horoscope: 2025ನೇ ಇಸವಿ ಬರಲು ಇನ್ನೆರಡೇ ದಿನಗಳು ಬಾಕಿ ಇದೆ. ಈ ವರ್ಷ ನಮ್ಮ ಜೀವನ ಯಾವ ರೀತಿ ಇರಲಿದೆ. ಯಾವ ರಾಶಿಯವರಿಗೆ ಲಕ್ ಯಾಾವ ರಾಶಿಯವರಿಗೆ ಕಷ್ಟ ಅನ್ನೋ ಬಗ್ಗೆ ಜ್ಯೋತಿಷಿಗಳು ವಿವರಿಸಿದ್ದಾರೆ. ಅದರಲ್ಲೂ ಯಾವ ರಾಶಿಗೆ ಈ ವರ್ಷ ಶನಿ ಆಗಮಿಸಲಿದ್ದಾನೆ ಅಂತಲೂ ಜ್ಯೋತಿಷಿಗಳು ಹೇಳಿದ್ದಾರೆ. ಸಂಸ್ಕೃತ ವಿದ್ವಾಂಸರು, ಜ್ಯೋತಿಷಿಗಳೂ ಆದಂಥ ಶ್ರೀ...

ವರ್ಷ ಭವಿಷ್ಯ – 2025 | ಚಂದಾ ಪಾಂಡೆ ಅಮ್ಮಾಜಿ, ಕಾಳಿ ಮಾತೆ ಉಪಾಸಕಿ, ಆಧ್ಯಾತ್ಮಿಕ ಚಿಂತಕಿ

Horoscope: ಇನ್ನು ಕೆಲ ದಿನಗಳಲ್ಲೇ 2025 ಶುರುವಾಗುತ್ತದೆ. ಮುಂದಿನ ವರ್ಷ ಯಾವ ಯಾವ ರಾಶಿಯವರಿಗೆ ಯಾವ ಯಾವ ಫಲವಿರುತ್ತದೆ ಅನ್ನೋ ಕುತೂಹಲವೂ ಇರುತ್ತದೆ. ಅಂಥವರಿಗಾಗಿಯೇ ಜ್ಯೋತಿಷಿ ಚಂದಾ ಪಾಂಡೆ ಅಮ್ಮಾಜಿಯವರು ನಮ್ಮ ಪ್ರಯತ್ನಗಳೂ ಮುಖ್ಯ ಅನ್ನೋ ಬಗ್ಗೆ ವಿವರಿಸಿದ್ದಾರೆ. ಚಂದಾ ಪಾಂಡೆ ಅಮ್ಮಾಜಿ ಹೇಳುವ ಪ್ರಕಾರ, ಜ್ಯೋತಿಷ್ಯ ಕೇಳಿ ನಾವು ಕುಗ್ಗಬಾರದು ಅಥವಾ ಹಿಗ್ಗಬಾರದು. ಏಕೆಂದರೆ,...

ಈ 3 ಗುಣಗಳು ಯಾವ ಮಹಿಳೆಯರಲ್ಲಿ ಇರುತ್ತದೆಯೋ, ಅವರೇ ಶ್ರೇಷ್ಠರು ಎನ್ನುತ್ತಾರೆ ಚಾಣಕ್ಯರು

Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಜೀವನ ನಡೆಸುವ ಬಗ್ಗೆ, ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಬಗ್ಗೆ, ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುವ ಬಗ್ಗೆ ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಯಾವ ಮಹಿಳೆಯರಲ್ಲಿ 3 ಗುಣಗಳಿರುತ್ತದೆಯೋ, ಅಂಥ ಮಹಿಳೆಯರು ಶ್ರೇಷ್ಠರು...

ಈ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಬೇಕು ಅಂತಾರೆ ಚಾಣಕ್ಯರು

Spiritual: ಚಾಣಕ್ಯರು ಮನುಷ್ಯ ತನ್ನ ಜೀವನವನ್ನು ಅತ್ಯುತ್ತಮವಾಗಿ ಜೀವಿಸಲು ಏನೇನು ಮಾಡಬೇಕು ಎಂಬ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಸಮಯಕ್ಕೆ ಸರಿಯಾಗಿ ಮಾಡಬೇಕಾದ ಕೆಲಸವನ್ನು ಮಾಡಬೇಕು ಅಂತಲೂ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಕೆಲಸ: ಕೈ, ಕಾಲು ಗಟ್ಟಿ ಇದ್ದಾಗಲೇ, ನಾವು ನಮ್ಮಿಂದ ಸಾಧ್ಯವಾದಷ್ಟು ದುಡಿದು ಬಿಡಬೇಕು ಅಂತಾರೆ ಚಾಣಕ್ಯರು....

Chanakya Neeti: ಬೇಗ ಉದ್ಧಾರವಾಗಬೇಕು ಅಂದ್ರೆ, ಚಾಣಕ್ಯರ ಈ ಮಾತನ್ನು ಕೇಳಿ

Chanakya Neeti: ಚಾಣಕ್ಯರು ಜೀವನದ ಬಗ್ಗೆ ಹಲವು ನೀತಿಗಳನ್ನು ಹೇಳಿದ್ದಾರೆ. ಬದುಕುವ ರೀತಿಯಿಂದ ಹಿಡಿದು, ಶ್ರೀಮಂತರಾಗಲು ಏನು ಮಾಡಬೇಕು. ಉದ್ಧಾರವಾಗಲು ಏನು ಮಾಡಬೇಕು. ಸಂಬಂಧ ಬೆಳೆಸುವಾಗ ಯಾವ ಗುಣಗಳನ್ನು ನೋಡಬೇಕು, ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದಾರೆ. ಅದರಲ್ಲಿ ನಾವಿಂದು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಏನು ಮಾಡಬೇಕು ಅನ್ನೋ ವಿಷಯದ ಬಗ್ಗೆ ಹೇಳಲಿದ್ದೇವೆ. ಚೆನ್ನಾಗಿ ಪರಿಶ್ರಮ ಪಡಬೇಕು....

ರಾತ್ರಿ ಹೊತ್ತು ದೇಹಕ್ಕೆ ಸುಗಂಧ ದ್ರವ್ಯ ಹಾಕಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

Spiritual: ದೇಹ ಸದಾ ಘಮ ಘಮ ಎನ್ನುತ್ತಿರಲಿ ಎಂಬ ಕಾರಣಕ್ಕೆ ಇಂದಿನ ಕಾಲದಲ್ಲಿ ಮಾರುಕಟ್ಟೆಯಲ್ಲಿ ತರಹೇವಾರಿ ಸುಗಂಧ ದ್ರವ್ಯಗಳು ಲಗ್ಗೆ ಇಟ್ಟಿದೆ. ಆದರೆ ಹಿಂದೂ ಧರ್ಮದಲ್ಲಿ ಸುಗಂಧ ದ್ರವ್ಯವನ್ನು ನಾವು ಯಾವಾಗ ಬೇಕೋ, ಆವಾಗ ಹಾಕಿಕೊಳ್ಳುವಂತಿಲ್ಲ. ಅದರಲ್ಲೂ ರಾತ್ರಿ ಹೊತ್ತು ದೇಹಕ್ಕೆ ಸುಗಂಧ ದ್ರವ್ಯ ಹಾಕಲೇಬಾರದು. ಈ ರೀತಿ ಹೇಳಲು ಕಾರಣವೇನು ಅಂತಾ ತಿಳಿಯೋಣ...
- Advertisement -spot_img

Latest News

Spiritual: ಈ ದೃಶ್ಯ ನೋಡಿದ ಜನರು ಮೂಕರು, ಅಂಧರಾಗೋದು ಖಚಿತವಂತೆ..

Spiritual: ವೃಂದಾವನ ಯಮುನಾ ನದಿ ದಡದಲ್ಲಿ ಇರುವ ಕಾಡಿನ ಹೆಸರು ನಿಧಿವನ. ಈ ಕಾಡಿನಲ್ಲಿ ರಾಾತ್ರಿ ವೇಳೆ ರಾಧಾ ಮತ್ತು ಕೃಷ್ಣ ರಾಸಲೀಲೆಯಾಡಲು ಬರುತ್ತಾರೆ ಅಂತಾ...
- Advertisement -spot_img