Tuesday, April 7, 2026

jeeni millet health mix

ನಾವಿಬ್ಬರೂ ಸೇರಿ ಲಾಭದಾಯಕ ಸಹಕಾರವನ್ನು ಹೊಂದೋಣ, ಬೇರೆ ಆಯ್ಕೆಗಳಿಲ್ಲ : ಭಾರತಕ್ಕೆ ಚೀನಾ ಮನವಿ

International Political News: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇತೀಚಿಗೆ ಅಮೆರಿಕದ ಪಾಡ್‌ಕಾಸ್ಟರ್‌ ಲೆಕ್‌ ಫ್ರಿಡ್ಮನ್‌ ಅವರೊಂದಿಗೆ ನಡೆಸಿದ್ದ ಪಾಡ್‌ಕಾಸ್ಟ್‌ನಲ್ಲಿ ಚೀನಾ ಹಾಗೂ ಭಾರತದ ನಡುವಿನ ಸಂಬಂಧದ ಕುರಿತು ಮಾತನಾಡಿದ್ದರು. ಅಲ್ಲದೆ ಈ ವೇಳೆ ಅವರು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಭಾರತ ಹಾಗೂ ಚೀನಾ...

ಬಿಡದಿ ಟೌನ್‌ ಶಿಪ್‌ ನಿರ್ಮಾಣಕ್ಕೆ ಕೈ ಹಾಕಿದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ

Bengaluru News: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಉಪನಗರ ಯೋಜನೆಯ ಜಾರಿಗಾಗಿ ಇದೀಗ ರಾಜ್ಯ ಸರ್ಕಾರ ಮುಂದಾಗಿದ್ದು, ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮೂಲಕ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. https://youtu.be/THPk-QvGYcs ಇನ್ನೂ ಈ ಸಂಬಂಧ ಕಳೆದ ಮಾರ್ಚ್‌ 13ರಂದು ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು, ಈ ಯೋಜನೆಗೆ ಬೇಕಾಗುವ ಒಟ್ಟು 8,940 ಎಕರೆ...

ತೆಲಂಗಾಣದಲ್ಲಿ ಒಬಿಸಿಗೆ ಶೇ.42 ರಷ್ಟು ಮೀಸಲು : ಸಿಎಂ ರೇವಂತ್‌ ರೆಡ್ಡಿಗೆ ಭೇಷ್‌! ಎಂದ ರಾಹುಲ್

Telangana News: ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯದಲ್ಲಿ ತೆಲಂಗಾಣದ ಹಿಂದುಳಿದ ವರ್ಗದ ಒಬಿಸಿ ಜನರಿಗೆ ಶೇ. 42ರಷ್ಟು ಮೀಸಲಾತಿಯನ್ನು ನೀಡುವುದಾಗಿ ಅಲ್ಲಿನ ಸಿಎಂ ರೇವಂತ್‌ ರೆಡ್ಡಿ ಘೋಷಿಸಿದ್ದಾರೆ. ಇನ್ನೂ ಇತ್ತೀಚಿಗೆ ನಡೆದಿದ್ದ ಜಾತಿ ಗಣತಿಯ ವರದಿಯ ಪ್ರಕಾರ ರಾಜ್ಯದಲ್ಲಿ ಶೇ.56.36ರಷ್ಟು ಹಿಂದುಳಿದ ವರ್ಗದ ಜನಸಂಖ್ಯೆ ಇದೆ. ಇನ್ನೂ ಈ ವರದಿಯನ್ನು ಆಧರಿಸಿ ಮೀಸಲಾತಿ ನೀಡಬೇಕೆಂಬ...

ನನಗೆ ಜೀವ ಬೆದರಿಕೆ ಇದೆ, 24 ಗಂಟೆ ಗನ್ ಮ್ಯಾನ್ ಕೊಡಿ : ‌ಭದ್ರತೆಗಾಗಿ ಕೋರ್ಟ್‌ ಮೆಟ್ಟಿಲೇರಿದ ಮಹೇಶ್‌ ಜೋಶಿ

Bengaluru News: ನಿರಂತರ ಜೀವ ಬೆದರಿಕೆಯ ಫೋನ್‌ ಕರೆಗಳು ಹಾಗೂ ಮೆಸೇಜ್‌ಗಳು ಬರುತ್ತಿವೆ. ಹೀಗಾಗಿ ನನಗೆ ಪೊಲೀಸ್‌ ಭದ್ರತೆ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್‌ ಜೋಶಿ ಆಗ್ರಹಿಸಿದ್ದಾರೆ. ಈ ಕುರಿತು ಹೈಕೋರ್ಟ್‌ ಮೆಟ್ಟಿಲೇರಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ...

Health Tips: 5 ತಿಂಗಳಿದ್ದಾಗ ಜೀನಿ ಕೊಡೋಕೆ ಆರಂಭ! ಮಗು ACTIVE ಹಾಗೂ ಜಾಣನಾಗಿದ್ದಾನೆ!

Health Tips: ಮೊದಲೆಲ್ಲ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಬರೀ ಹಿರಿಯರಿಗೆ, ಆರೋಗ್ಯ ಸಮಸ್ಯೆ ಇರುವವರಷ್ಟೇ ಸೇವಿಸುತ್ತಿದ್ದರು. ಆದರೆ ಇದೀಗ ಜೀನಿ ಸರಿಹಿಟ್ಟು ಬಂದಿದ್ದು, ಪುಟ್ಟ ಮಕ್ಕಳು ಕೂಡ ಜೀನಿ ಸರಿಹಿಟ್ಟನ್ನು ಸೇವಿಸಬಹುದು. ಹಲವು ಗ್ರಾಹಕರು ತಮ್ಮ ಮಕ್ಕಳಿಗಾಗಿ ಜೀನಿ ಸರಿಹಿಟ್ಟು ಖರೀದಿಸುತ್ತಿದ್ದು, ಇದರ ಸೇವನೆಯಿಂದ ನಮ್ಮ ಮಕ್ಕಳು ದಪ್ಪವಾಗಿ, ಆರೋಗ್ಯವಾಗಿ, ಆ್ಯಕ್ಟೀವ್ ಆಗಿ...

Jeeni ಬಳಸಿದವರ ಮನದ ಮಾತು: ಇದನ್ನು ನೀವು ಸೇವಿಸಿದ್ರೆ ಬಿಪಿ ಶುಗರ್ ನಿಮ್ಮ ಹತ್ರಾನೂ ಬರಲ್ಲ!

Health Tips: ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಬಳಸಿದವರು, ಇದರ ಆರೋಗ್ಯ ಲಾಭದ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದಾರೆ. ಅದೇ ರೀತಿ ನಾಗಪ್ಪ ಎಂಬುವವರು ಕರ್ನಾಟಕ ಟಿವಿ ಹೆಲ್ತ್‌ಗೆ ತಾವು ಜೀನಿ ಸೇವಿಸಿದ ಬಳಿಕ ಯಾವ ರೀತಿ ಆರೋಗ್ಯ ಲಾಭ ಪಡೆದಿದ್ದಾರೆಂದು ಹೇಳಿದ್ದಾರೆ. ಮೂರು ವರ್ಷದಿಂದ ನಾಗಪ್‌ಪ ಅವರು ಜೀೀನಿ ಮಿಲೆಟ್ ಹೆಲ್ತ್ ಮಿಕ್ಸ್ ಸೇವಿಸುತ್ತಿದ್ದಾರೆ....

Jeeni ಬಳಸಿದವರ ಮನದ ಮಾತು: ಸೊಂಟ ಮತ್ತು ಮಂಡಿ ನೋವಿಗೆ ಜೀನಿ ರಾಮಬಾಣ

Health Tips: ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಸೇವಿಸಿ ಹಲವರು ಅದರ ಆರೋಗ್ಯ ಲಾಭ ಪಡೆದಿದ್ದಾರೆ. ಅಲ್ಲದೇ, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಜೀನಿ ಸೇವನೆಯಿಂದ ಯಾವ ರೀತಿ ಆರೋಗ್ಯ ಲಾಭವಾಗಿದೆ ಎಂದು ವಿವರಿಸಿದ್ದಾರೆ. ರುದ್ರೇಶ್ ಎಂಬ ವ್ಯಕ್ತಿ ಕರ್ನಾಟಕ ಟಿವಿ ಹೆಲ್ತ್ ಜೊತೆ ಮಾತನಾಡಿದ್ದು, ಜೀನಿ ಸೇವನೆ ಮಾಡಿ, ಅವರು ಯಾವ ರೀತಿ ಸ್ಟ್ರಾಂಗ್...

ಗೂಗಲ್ ಪೇ, ಫೋನ್‌ ಪೇ ಬಳಕೆದಾರರೇ ಗಮನಿಸಿ, ಏ.1ರಿಂದ ಹೊಸ ನಿಯಮ ಜಾರಿ

News: ಗೂಗಲ್ ಪೇ, ಫೋನ್‌ ಪೇ ಬಳಕೆದಾರಿಗೆ ಏಪ್ರಿಲ್ 1ರಿಂದ ಹೊಸ ರೂಲ್ಸ್ ಜಾರಿಯಾಗಲಿದೆ. ಭಾರತ ರಾಷ್ಟ್ರೀಯ ಪಾವತಿ ನಿಗಮದಿಂದ ಈ ನಿಯಮಗಳು ಜಾರಿಗೆ ಬರಲಿದ್ದು, 1ಕ್ಕಿಂತ ಹೆಚ್ಚು ಗೂಗಲ್ ಪೇ ನಂಬರ್ ಹೊಂದಿದ್ದರೆ, ಮತ್ತು ಆ ನಂಬರ್ ಬಳಸದೇ ಹಾಗೇ ಉಳಿದಿದ್ದರೆ, ಆ ನಂಬರ್‌ನ್ನು ಗೂಗಲ್‌ ಪೇನಿಂದ ತೆಗೆದುಹಾಕಲಾಗುತ್ತದೆ. ಯಾವ ನಂಬರ್ ಚಾಲ್ತಿಯಲ್ಲಿ ಇಲ್ಲವೋ,...

ಮೆಟ್ರೊದಲ್ಲಿಲ್ಲ ಕರುನಾಡಿಗರಿಗೆ ಕೆಲಸದ ಭಾಗ್ಯ – ಬಿಎಂಆರ್‌ಸಿಎಲ್‌ ವಿರುದ್ಧ ಸಿಡಿದೆದ್ದ ಕನ್ನಡಿಗರು

Bengaluru News: ಟಿಕೆಟ್‌ ದರ ಏರಿಕೆಯಿಂದ ಸುದ್ದಿಯಲ್ಲಿರುವ ಬೆಂಗಳೂರಿನ ನಮ್ಮ ಮೆಟ್ರೊ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದೆ. ಮೆಟ್ರೊದಲ್ಲಿ ಖಾಲಿ ಇರುವ ಲೋಕೊ ಪೈಲಟ್‌ ಹುದ್ದೆಗಳನ್ನು ನೇಮಕ ಮಾಡಲು ಹೊರಟಿರುವ ಬಿಎಂಆರ್‌ಸಿಎಲ್‌ ಈ ಹುದ್ದೆಗಳಿಂದ ಕನ್ನಡಿಗರನ್ನು ದೂರ ಇಡಲು ಮುಂದಾಗಿದೆ ಎನ್ನುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. https://youtu.be/cNDqUagU7mY ಪ್ರಮುಖವಾಗಿ ಮೆಟ್ರೊದಲ್ಲಿ ನಡೆದ ಈ ಹಿಂದಿನ ನೇಮಕಾತಿಗಳಲ್ಲಿ ಇದ್ದ...

ವೃದ್ದೆಯ ಅಕೌಂಟ್‌ಗೆ 5 ಲಕ್ಷ ಪಂಗನಾಮ ಹಾಕಿದ್ದ ಬ್ಯಾಂಕ್‌ ವ್ಯವಸ್ಥಾಪಕಿ ಆಂಡ್‌ ಟೀಂ ಅಂದರ್

Bengaluru News: ವೃದ್ದೆಯ ಖಾತೆಯಲ್ಲಿದ್ದ 50 ಲಕ್ಷ ರೂಪಾಯಿಗಳನ್ನು ಬ್ಯಾಂಕ್‌ನ ಡೆಪ್ಯುಟಿ ಮಾನೇಜರ್‌ ತನ್ನ ಸ್ನೇಹಿತನ ಖಾತೆಗೆ ವರ್ಗಾಯಿಸಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಗಿರಿನಗರ ಇಂಡಸ್‌ ಇಂಡ್‌ ಬ್ಯಾಂಕ್‌ನಲ್ಲಿ ಮೇಘನಾ ಎನ್ನುವ ಮಹಿಳೆ ಡೆಪ್ಯುಟಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದಳು. ಅಲ್ಲದೆ...
- Advertisement -spot_img

Latest News

ವೃಂದಾವನಕ್ಕೆ ಹೋಗಿ ಕೃಷ್ಣ ಭಕ್ತಿಯಲ್ಲಿ ಲೀನವಾಗೋದಕ್ಕೂ ಮುನ್ನ ಇದನ್ನು ಓದಿ.. ಶಾಕ್ ಆಗೋದು ಗ್ಯಾರಂಟಿ

Uttara Pradesh: ಉತ್ತರಪ್ರದೇಶದ ಮಥುರಾದಲ್ಲಿ ವೃಂದಾವನ ದೇವಸ್ಥಾನವಿದೆ. ದೇಶದ ಪ್ರಸಿದ್ಧ ದೇವಸ್ಥಾನಗಳಲ್ಲಿ ವೃಂದಾವನ ಕೂಡ 1. ಇಲ್ಲಿ ಶ್ರೀ ಕೃಷ್ಣನನ್ನು ಪೂಜಿಸಲಾಗುತ್ತದೆ. ಈ ಸ್ಥಳದಲ್ಲೇ ಕೃಷ್ಣ...
- Advertisement -spot_img