Monday, May 4, 2026

Karnataka media

ಮೊದಲ ಬಾರಿ ನವರಾತ್ರಿ ವೃತ ಮಾಡಿದವರು ಯಾರು ಗೊತ್ತಾ..?- ಭಾಗ 2

ಮೊದಲ ಭಾಗದಲ್ಲಿ ನಾವು ನವರಾತ್ರಿ ವೃತವನ್ನು ಮೊದಲು ಮಾಡಿದ್ದು ಯಾರು ಅನ್ನೋ ಬಗ್ಗೆ ಹೇಳಿದ್ದೆವು. ಜೊತೆಗೆ ಪೀಠಕ ಎಂಬ ಬ್ರಾಹ್ಮಣನ ಕಥೆಯೂ ಹೇಳಿದ್ದೆವು. ಈ ಅದರ ಮುಂದುವರಿದ ಭಾಗವನ್ನ ನೋಡೋಣ.. ಕುಷ್ಟರೋಗಿಯೊಂದಿಗೆ ವಿವಾಹವಾದ ಸುಮತಿ ಪತಿಯೊಂದಿಗೆ ವನಕ್ಕೆ ಹೋಗುತ್ತಾಳೆ. ಅಷ್ಟು ದಿನ ಆರಾಧಿಸಿದ್ದ ತಾಯಿಯ ಪೂಜೆಯನ್ನು ಸುಮತಿ ಮುಂದುವರಿಸುತ್ತಾಳೆ. ಸುಮತಿಯ ಕಷ್ಟ ಕಾಣಲಾಗದೇ, ದೇವಿ ಪ್ರತ್ಯಕ್ಷಳಾಗಿ,...

ಮೊದಲ ಬಾರಿ ನವರಾತ್ರಿ ವೃತ ಮಾಡಿದವರು ಯಾರು ಗೊತ್ತಾ..?- ಭಾಗ 1

ಸದ್ಯ ನವರಾತ್ರಿ ಶುರುವಾಗಿದೆ. ಎಲ್ಲೆಲ್ಲೂ ದೇವಿಯ ಆರಾಧನೆ ವಿಜೃಂಭಣೆಯಿಂದ ಮಾಡಲಾಗುತ್ತಿದೆ. ಆದ್ರೆ ನಿಮಗೆ ಮೊಟ್ಟ ಮೊದಲು ಯಾರು ನವರಾತ್ರಿ ಆಚರಣೆ ಮಾಡಿದ್ದು..? ಈ ನವರಾತ್ರಿ ಆಚರಣೆ ಶುರುವಾಗಿದ್ದು ಹೇಗೆ ಅನ್ನೋ ಬಗ್ಗೆ ಗೊತ್ತಿದೆಯಾ..? ಇಂದು ನಾವು ಇದೇ ವಿಚಾರವಾಗಿ, ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಇಂಥ ಸಮಯದಲ್ಲಿ ಊಟ ಮಾಡುವವರು ಎಂದಿಗೂ ರೋಗಗ್ರಸ್ತರಾಗಿರುತ್ತಾರೆ..? ನವರಾತ್ರಿಯನ್ನು ಪವಿತ್ರವಾದ ಹಬ್ಬವೆಂದು ಭಾರತದಲ್ಲಿ...

ನಾರ್ತ್ ಶೈಲಿಯ ಬೈಂಗನ್ ಭರ್ತಾ ರೆಸಿಪಿ..

ನಾವೆಲ್ಲಾ ಬದನೆಕಾಯಿಯ ಗೊಜ್ಜು ಮಾಡುವ ರೀತಿ, ಉತ್ತರ ಭಾರತೀಯರು ಬೈಂಗನ್ ಭರ್ತಾ ಮಾಡ್ತಾರೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಇದನ್ನು ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. ಮನೆಯಲ್ಲೇ ಟೇಸ್ಟಿಯಾಗಿ ನೀವೂ ತಯಾರಿಸಬಹುದು ತವಾ ಪುಲಾವ್.. ಬೇಕಾಗುವ ಸಾಮಗ್ರಿ: ಎರಡು ದೊಡ್ಡ ಬದನೇಕಾಯಿ, ಮೂರು ಹಸಿ ಮೆಣಸು, ಒಂದು ಬೆಳ್ಳುಳ್ಳಿ, 5 ಸ್ಪೂನ್ ಎಣ್ಣೆ,...

ಮನೆಯಲ್ಲೇ ಟೇಸ್ಟಿಯಾಗಿ ನೀವೂ ತಯಾರಿಸಬಹುದು ತವಾ ಪುಲಾವ್..

ನಿಮಗೆ ಪ್ರತಿದಿನ ಮಾಡಿದ್ದೇ ಅಡುಗೆ ಮಾಡಿ ಮಾಡಿ ಬೋರ್ ಆಗಿದ್ರೆ, ನೀವಿವತ್ತು ತವಾ ಪುಲಾವ್ ಮಾಡಿ. ಹಾಗಾದ್ರೆ ಬನ್ನಿ, ತವ್ವಾ ಪುಲಾವನ್ನ ತಯಾರಿಸೋದು ಹೇಗೆ..? ಇದನ್ನ ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ.. ಸಾಫ್ಟ್, ಪಿಂಕ್ ಲಿಪ್ಸ್ ನಿಮ್ಮದಾಗಬೇಕು ಅಂದ್ರೆ, ಈ ಟಿಪ್ಸ್ ಫಾಲೋ ಮಾಡಿ.. ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ಅಕ್ಕಿ, ಅರ್ಧ ಸ್ಪೂನ್...

ಇಂಥ ಸಮಯದಲ್ಲಿ ಊಟ ಮಾಡುವವರು ಎಂದಿಗೂ ರೋಗಗ್ರಸ್ತರಾಗಿರುತ್ತಾರೆ..?

ನಾವು ಆರೋಗ್ಯವಾಗಿರಲು ನಾನಾ ಕಸರತ್ತು ಮಾಡುತ್ತೇವೆ. ಉತ್ತಮ ಆಹಾರ, ವ್ಯಾಯಾಮ ಇತ್ಯಾದಿ ಮಾಡುತ್ತೇವೆ. ಆದ್ರೆ ನೀವು ಎಷ್ಟೇ ಉತ್ತಮ ಆಹಾರ ಸೇವಿಸಿದ್ರೂ, ಅದನ್ನು ಸೇವಿಸುವ ಸಮಯ ಸರಿ ಇಲ್ಲದಿದ್ದಲ್ಲಿ, ಅಂಥ ಆಹಾರ ಸೇವಿಸಿ, ಉಪಯೋಗವಿರುವುದಿಲ್ಲ. ಹಾಗಾಗಿ ನಾವಿಂದು ಎಂಥ ಸಮಯದಲ್ಲಿ ಆಹಾರ ಸೇವಿಸಬೇಕು. ಮತ್ತು ಎಂಥ ಸಮಯದಲ್ಲಿ ಆಹಾರ ಸೇವಿಸಬಾರದು ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ಅಕ್ಟೋಬರ್...

ಅಪ್ಪಿ ತಪ್ಪಿಯೂ ನಿಮ್ಮ ದೇವರ ಕೋಣೆಯಲ್ಲಿ ಈ 7 ವಸ್ತುಗಳನ್ನು ಇಡಲೇಬೇಡಿ..

ಹಿಂದೂಗಳ ಮನೆಯಲ್ಲಿ ಪವಿತ್ರವಾದ ಕೋಣೆ, ಪವಿತ್ರವಾದ ಜಾಗ ಅಂತಿದ್ದರೆ ಅದು ದೇವರ ಕೋಣೆ. ದೇವರ ಕೋಣೆ ಎಷ್ಟು ಸ್ವಚ್ಛವಾಗಿರುತ್ತದೆಯೋ, ಅಷ್ಟು ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪರಿಣಾಮ ಕಡಿಮೆಯಾಗಿರುತ್ತದೆ. ಇನ್ನು ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನು ಇಡಬಾರದು. ಹಾಗಾದ್ರೆ ಯಾವುದು ಆ ವಸ್ತುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೇಯ ವಸ್ತು ದೇವರ ಮೂರ್ತಿ. ದೇವರ ಕೋಣೆಯಲ್ಲಿ...

ಅನ್ನಾಹಾರವಿಲ್ಲದೆ ಸೀತೆ ಅಶೋಕ ವನದಲ್ಲಿ ಹೇಗೆ ಬದುಕಿದ್ದಳು..?

ಲಂಕಾಪತಿ ರಾವಣ, ರಾಮನ ಮೇಲಿನ ಸೇಡಿಗಾಗಿ, ಸೀತೆಯನ್ನು ಅಪಹರಿಸಿ, ಅಶೋಕವನದಲ್ಲಿಟ್ಟಿದ್ದ. ಸೀತೆಯ ಮೇಲೆ ರಾವಣನಿಗೆ ಆಸೆ ಇದ್ದರೂ ಕೂಡ, ಅವನು ಆಕೆಯನ್ನು ಸ್ಪರ್ಶಿಸಿರಲಿಲ್ಲ. ಯಾಕಂದ್ರೆ ಅವಳು ಪರಿವೃತಾ ಶಿರೋಮಣಿಯಾಗಿದ್ದಳು. ಆಕೆಯನ್ನು ಮುಟ್ಟಿದರೆ, ಆ ಕ್ಷಣವೇ ಅವನು ಭಸ್ಮವಾಗುತ್ತಿದ್ದನೆಂದು ಅವನಿಗೆ ಗೊತ್ತಿತ್ತು. ಅಂಥ ಸ್ಥಾನದಲ್ಲಿ ಸೀತೆ ಅನ್ನಾಹಾರವನ್ನೂ ಮುಟ್ಟಿರಲಿಲ್ಲ. ಹಾಗಾದ್ರೆ ಸೀತೆ ಅಶೋಕವನದಲ್ಲಿ ಆಹಾರ ಸೇವಿಸದೇ,...

ಜಂಕಾರ್ ಮ್ಯೂಸಿಕ್ ಸಂಸ್ಥೆಗೆ ಭಾರೀ ಮೊತ್ತಕ್ಕೆ ಮಾರಾಟವಾಯಿತು “F0R REGN” ಚಿತ್ರದ ಆಡಿಯೋ ಹಕ್ಕು..

ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ನಾಯಕ - ನಾಯಕಿಯಾಗಿ ನಟಿಸಿರುವ "F0R REGN". (ಫಾರ್ ರಿಜಿಸ್ಟರೇಷನ್) ಚಿತ್ರದ ಆಡಿಯೋ ಹಕ್ಕನ್ನು ಪ್ರತಿಷ್ಟಿತ ಜಂಕಾರ್ ಮ್ಯೂಸಿಕ್ ಸಂಸ್ಥೆ ಭಾರೀ ಮೊತ್ತ‌ ನೀಡಿ ಖರೀದಿಸಿದೆ. ಈ ಚಿತ್ರದಲ್ಲಿ ಆರು ಹಾಡುಗಳಿದ್ದು, ಬಹದ್ದೂರ್ ಚೇತನ್ ಕುಮಾರ್, ಕವಿರಾಜ್ ಹಾಗೂ ನಾಗಾರ್ಜುನ ಶರ್ಮ ಬರೆದಿದ್ದಾರೆ. ವಿಜಯ್ ಪ್ರಕಾಶ್, ಚಂದನ್ ಶೆಟ್ಟಿ...

ಜೀವನದ ಬಗ್ಗೆ ಹೆಚ್ಚು ಯೋಚನೆ ಮಾಡೋದನ್ನ ನಿಲ್ಲಿಸೋದು ಹೇಗೆ..?

ನಮ್ಮಲ್ಲಿ 90% ಜನ ತಮ್ಮ ಭವಿಷ್ಯದ ಬಗ್ಗೆ ಅಥವಾ ಕಳೆದು ಹೋದ ದಿನಗಳ ಬಗ್ಗೆ, ಅಥವಾ ತಮ್ಮಿಂದ ಏನಾದ್ರೂ ಸಣ್ಣ ಪುಟ್ಟ ತಪ್ಪಾದ್ರೂ ಅದರ ಬಗ್ಗೆ ಯೋಚಿಸುತ್ತಾರೆ. ಎಷ್ಟು ಯೋಚಿಸುತ್ತಾರೆಂದರೆ, ಅದರಿಂದ ಮಾಡುವ ಕೆಲಸವನ್ನು ಬದಿಗಿಟ್ಟು, ಸಮಯ ವ್ಯರ್ಥ ಮಾಡುವಷ್ಟು. ಹಾಗಾಗಿ ನಾವಿಂದು ಜೀವನದ ಬಗ್ಗೆ ಹೆಚ್ಚು ಯೋಚಿಸೋದನ್ನ ನಿಲ್ಲಿಸೋದು ಹೇಗೆ ಅನ್ನೋ ಬಗ್ಗೆ...

ಸಧೃಡ ಕೂದಲಿಗಾಗಿ ಈ ಪುಡಿ ಉಪಯೋಗಿಸಿ..

ತಲೆಗೂದಲು ಉದುರುವ ಸಮಸ್ಯೆ ಇತ್ತೀಚಿನ ದಿನದಲ್ಲಿ ಹೆಚ್ಚಾಗಿದೆ. ನಾವು ಜೀವಿಸುವ ರೀತಿ, ನಾವು ಸೇವಿಸುವ ಆಹಾರ, ಧೂಳು, ಹೊಗೆ ಇತ್ಯಾದಿ ಸಮಸ್ಯೆಯಿಂದ ನಮ್ಮ ಕೂದಲ ಆರೋಗ್ಯ ಹಾಳಾಗುತ್ತಿದೆ. ಹಾಗಾಗಿ ಇಂದು ನಾವು ಮನೆಯಲ್ಲೇ ಕೆಲ ರೆಮಿಡಿಗಳನ್ನು ಅನುಸರಿಸಿ, ಹೇಗೆ ಆರೋಗ್ಯಕರ ಕೂದಲನ್ನು ಪಡೆದುಕೊಳ್ಳಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಆ್ಯಲೋವೆರಾವನ್ನು ಹೀಗೆ ಬಳಸಿ ನೋಡಿ, ರಿಸಲ್ಟ್...
- Advertisement -spot_img

Latest News

ಕರಾವಳಿಯ ಶಿಲ್ಪಕಲೆಯ ಅದ್ಭುತ ನಳನಳಿಸುತ್ತಿದೆ ಪಡುಬಿದ್ರಿ ದೇಗುಲ!

ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....
- Advertisement -spot_img