Wednesday, July 15, 2026

karnataka tv updates

ಒಕ್ಕಲಿಗ ನವೋದ್ಯಮಿಗಳಿಗೆ ‘ಎಫ್‌ಸಿ’ಯಿಂದ ಏಂಜಲ್‌ ಫಂಡಿಂಗ್‌

Political News: ಸಮುದಾಯದ ಉದ್ಯಮಿಗಳ ಆರ್ಥಿಕ ನೆರವಿಗಾಗಿ ವಿನೂತನ ಪ್ರಯತ್ನವೊಂದು ಕೈಗೊಂಡಿದ್ದು, ಫಸ್ಟ್‌ ಸರ್ಕಲ್‌ ಸೊಸೈಟಿಯು ಒಕ್ಕಲಿಗರಿಗಾಗಿ ಎಫ್‌ಸಿ ಏಜಂಲ್ಸ್‌ ಫಂಡಿಂಗ್‌ ವೇದಿಕೆಯನ್ನು ಪ್ರಾರಂಭಿಸಿದೆ. ಫಸ್ಟ್‌ ಸರ್ಕಲ್‌ ಉದ್ಯಮಿ ಒಕ್ಕಲಿಗ ಎಕ್ಸ್‌ಪೋ 2025ರ ವೇದಿಕೆಯಲ್ಲಿ ಈ ಉಪಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಯಶಸ್ವಿ ಉದ್ಯಮಕ್ಕೆ ಅಗತ್ಯವಾದ ಆರ್ಥಿಕವಾದ ಬೆಂಬಲ ನೀಡುವ ಕಾರ್ಯ ಈ ಮೂಲಕ ಆಗಲಿದೆ. ಒಕ್ಕಲಿಗ...

Health Tips: ಮಕ್ಕಳು ತಿನ್ನಲು ಜಂಕ್ ಫುಡ್ ಕೇಳಿದರೆ, ಪೋಷಕರು ಈ ಟಿಪ್ಸ್ ಫಾಲೋ ಮಾಡಿ

Health Tips: ಇಂದಿನ ಕಾಲದ ಮಕ್ಕಳಿಗಾಗಿ ಮಾರುಕಟ್ಟೆಯಲ್ಲಿ ತರಹೇವಾರಿ ಜಂಕ್ ಫುಡ್ ಬಂದಿದೆ. ಒಮ್ಮೆ ಅದರ ರುಚಿ ಕಂಡರೆ, ಅವುಗಳೇ ಬೇಕು ಅನ್ನುವ ರೀತಿ ಚಟ ಹಿಡಿಯುತ್ತದೆ. ನಿಮ್ಮ ಮಕ್ಕಳೂ ಕೂಡ ಇದೇ ರೀತಿ ಪಿಜ್ಜಾ, ಬರ್ಗರ್, ಚಿಪ್ಸ್ ಬೇಕು ಅಂತಾ ಹಠ ಹಿಡಿಯುತ್ತಿದ್ದರೆ, ನೀವು ನಾವು ಹೇಳುವ ಟಿಪ್ಸ್ ಅನುಸರಿಸಿ. ಮೊದಲನೇಯದಾಗಿ ಮಕ್ಕಳಿಗೆ ಹೆಚ್ಚು...

Recipe: ಚಪಾತಿ, ಪೂರಿಗೆ ಬೆಸ್ಟ್ ಕಾಂಬಿನೇಷನ್ ಪಾಲಕ್ ಮಟರ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಟ್ಟು ಪಾಲಕ್, ಒಂದು ಬೌಲ್ ನೆನೆಸಿದ ಅಥವಾ ಹಸಿ ಬಟಾಣಿ, 1 ಕ್ಯಾಪ್ಸಿಕಂ, 1 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, 3 ಹಸಿಮೆಣಸು, 2 ಸ್ಪೂನ್ ಎಣ್ಣೆ, 1 ಕ್ಯೂಬ್ ಬೆಣ್ಣೆ, 1 ಸ್ಪೂನ್ ಜೀರಿಗೆ, 1 ಸಣ್ಣಗೆ ಹೆಚ್ಚಿದ ಈರುಳ್ಳಿ, ಚಿಟಿಕೆ ಅರಿಶಿನ, 1 ಸ್ಪೂನ್ ಖಾರದ...

ಕೆಟ್ಟ ಯೋಗದಲ್ಲಿ ವರ್ಷಾರಂಭ..? ಈ ವರ್ಷ ಅಗ್ನಿ ಅನಾಹುತ: ಶ್ರೀ ನಾರಾಯಣ ಗುರೂಜಿ ಭವಿಷ್ಯ

Horoscope: ಪ್ರತೀ ವರ್ಷದಂತೆ ಈ ವರ್ಷ ಕೂಡ ರಾಜ್ಯ ಮತ್ತು ರಾಷ್ಟ್ರದಲ್ಲಿ ಏನೇನಾಗಲಿದೆ ಎಂದು ಶ್ರೀ ನಾರಾಯಣ ಗುರೂಜಿ ಭವಿಷ್ಯ ನುಡಿದಿದ್ದಾರೆ. ವ್ಯಾಘ್ರತ ಯೋಗದಲ್ಲಿ 2025 ಆರಂಭವಾಗಿದೆ. ಅಂದರೆ ಕೆಟ್ಟ ಯೋಗದಲ್ಲೇ ವರ್ಷದ ಮೊದಲ ದಿನ ಆಂರಭವಾಗಿದೆ. ಅಗ್ನಿ ತತ್ವದಲ್ಲಿ ದಿನ ಪ್ರಾರಂಭವಾಗಿರುವ ಕಾರಣ, ಈ ವರ್ಷ ದೇಶದಲ್ಲಿ ಹೆಚ್ಚು ಅಗ್ನಿ ಅವಘಡಗಳು ಸಂಭವಿಸಬಹುದು. ಕಳೆದ...

ಸೆಪ್ಟೆಂಬರ್ ನಲ್ಲಿ ಮೋದಿಗೆ ಕೆಡುಕು: ಗುರು ಶ್ರೀ ನಾರಾಯಣ, ಖ್ಯಾತ ಜೋತಿಷಿಗಳು

Horoscope: ಪ್ರತೀ ವರ್ಷದಂತೆ ಈ ವರ್ಷ ಕೂಡ ರಾಜ್ಯ ಮತ್ತು ರಾಷ್ಟ್ರದಲ್ಲಿ ಏನೇನಾಗಲಿದೆ ಎಂದು ಶ್ರೀ ನಾರಾಯಣ ಗುರೂಜಿ ಭವಿಷ್ಯ ನುಡಿದಿದ್ದಾರೆ. ಇವರು ನುಡಿದಿರುವ ಹಲವು ಭವಿಷ್ಯ ಸತ್ಯವಾಗಿದೆ. ವರ್ಷದ ಹೊಸತರಲ್ಲೇ ಕೆಡುಕಾಗಲಿದೆ ಎಂದಿದ್ದರು. ಅದೇ ರೀತಿ ನೇಪಾಳದಲ್ಲಿ ಭೂಕಂಪ ಸಂಭವಿಸಿದೆ. ಈ ವರ್ಷ ಆಗಸ್ಟ್ ಬಳಿಕ ಸಮಸ್ಯೆ ಬರಲಿದೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ....

Dharwad: ರಾಜ್ಯದಲ್ಲಿ ಹೆಚ್ಚಾದ ಬಾಣಂತಿಯರ ಸಾವಿನ ಕೇಸ್: ಎಚ್ಚೆತ್ತ ಧಾರವಾಡ ಡಿಸಿಯಿಂದ ಆಸ್ಪತ್ರೆಗೆ ಭೇಟಿ

Dharwad News: ಧಾರವಾಡ: ರಾಜ್ಯದಲ್ಲಿ ಗರ್ಭಿಣಿ ಮಹಿಳೆಯರ ಸಾವು ಹಿನ್ನೆಲೆ, ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ 140 ಗರ್ಭಿಣಿ ಮಹಿಳೆಯರ ಸಾವಾಗಿದ್ದು, ಈ ಬಗ್ಗೆ ಮಾಹಿತಿ ಪಡೆದಿರುವ ಡಿಸಿ, ಹೈಪರ್ ಟೆನ್ಶ್ಯನ್, ರಕ್ತಸ್ರಾವದಿಂದ ಬೇರೆ ಬೇರೆ ಕಾರಣಗಳಿಗೆ ಸಾವಾಗಿದೆ ಎಂದಿದ್ದಾರೆ. 2022_23 ನೇಯ ಸಾಲಿನಲ್ಲಿ...

ಪ್ರತ್ಯೇಕ ಘಟನೆ: ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ: ತರಕಾರಿ ವಾಹನ ಪಲ್ಟಿ, ರಸ್ತೆ ತುಂಬ ವೆಜಿಟೇಬಲ್ಸ್

Bidar News: ಬೀದರ್: ಬೀದರ್‌ನಲ್ಲಿ ಲೋಕಾಯುಕ್ತ ಅಧಿಕಾರಿಗಳು  ಬೆಳ್ಳಂ ಬೆಳಿಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ. ಬಸವಕಲ್ಯಾಣದ ಸಣ್ಣ ನೀರಾವರಿ ಇಲಾಖೆ  ಸಹಾಯ ಅಭಿಯಂತರು ಆಗಿರುವ ರವೀಂದ್ರ ಹಣಮಂತಪ್ಪಾ ಮೇತ್ರೆ ಅವರಿಗೆ ಸಂಬಂಧಿಸಿದ ಮೂರು ಕಡೆ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಸ್ವ ಗ್ರಾಮ ಭಾಲ್ಕಿ ತಾಲುಕಿನ ಡೋಣಗಾಪು ಗ್ರಾಮದ ಮನೆಯ ಮೇಲೆ ಹಾಗು ಸಣ್ಣ ನೀರಾವರಿ...

Horoscope: ನವರತ್ನಗಳನ್ನ ಯಾರು ಧರಿಸಬೇಕು?: ಅದೃಷ್ಟದ ರತ್ನ ಗುರುತಿಸುವುದು ಹೇಗೆ?

Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀ ನಾರಾಯಣ ಗುರೂಜಿ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರ, ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ ಭವಿಷ್ಯ ನುಡಿದಿದ್ದಾರೆ. ಅದೇ ರೀತಿ ಇಂದು ಯಾವ ರಾಶಿಯವರು ಯಾವ ಹರಳನ್ನು ಧರಿಸಬೇಕು ಎಂಬ ಬಗ್ಗೆ ಗುರೂಜಿ ವಿವರಿಸಿದ್ದಾರೆ. ಆದರೆ ಯಾವುದೇ ಹರಳು ಹಾಕುವ ಮುನ್ನ ಎಚ್ಚರಿಕೆ ವಹಿಸಬೇಕು. ಹಾಗಾಗಿ ಜಾತಕವನ್ನು ತೋರಿಸಿ,...

ಡಿಕೆಶಿಗೆ ಈ ಬಾರಿ ಶುಭ ಯೋಗ : ವಿಜಯೇಂದ್ರಗೆ ಈ ವರ್ಷ ಸಂಕಷ್ಟ: ಶ್ರೀ ನಾರಾಯಣ ಗುರೂಜಿ ಭವಿಷ್ಯ

Horoscope: ಈ ವರ್ಷ ಕರ್ನಾಟಕ ರಾಜಕೀಯದಲ್ಲಿ ಏನೇನು ಬದಲಾವಣೆಗಳು ಆಗಲಿದೆ..? ಯಾರಿಗೆ ಪಟ್ಟ ಸಿಗಲಿದೆ..? ಡಿಸಿಎಂ ಡಿಕೆಶಿ ಹಣೆಬರಹ ಹೇಗಿದೆ ಎನ್ನುವ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಶ್ರೀ ನಾರಾಯಣ ಗುರೂಜಿ ಅವರು ಭವಿಷ್ಯ ನುಡಿದಿದ್ದಾರೆ. ಡಿಸಿಎಂ ಡಿಕೆಶಿಗೆ ಈ ವರ್ಷ ಜಾಕ್‌ಪಾಟ್ ಹೊಡೆಯುವ ಸಾಧ್ಯತೆ ಹೆಚ್ಚಾಗಿದ್ದು, 2025 ಡಿಕೆಶಿಗೆ ಅದೃಷ್ಟದ ವರ್ಷವಾಗಿದೆ. ಡಿಕೆಶಿಗೆ ಈ ವರ್ಷ...

ಮಾರ್ಚ್ ಬಳಿಕ ಸಿಎಂ ಬದಲಾವಣೆ ಫಿಕ್ಸ್!: ಕರ್ನಾಟಕವನ್ನು ಆಳುತ್ತಾನಾ ಸೂರ್ಯ?

Horoscope: 2025ರ ವರ್ಷ ಆರಂಭವಾಗಿದೆ. ಈ ವರ್ಷ ಏನೇನು ನಡೆಯಬಹುದು ಎಂಬ ಕುತೂಹಲ ಹಲವರಿಗಿರುತ್ತದೆ. ಅದರಂತೆ ಖ್ಯಾತ ಜ್ಯೋತಿಷಿಗಳಾದ ತಾಮ್ರಪರ್ಣಿ ಗುರೂಜಿ, ಈ ವರ್ಷ ರಾಜ್ಯದಲ್ಲಿ ಏನೇನು ಬದಲಾವಣೆಗಳಾಗುತ್ತದೆ ಅಂತಾ ಭವಿಷ್ಯ ನುಡಿದಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ. 2025ನ್ನು ಕೂಡಿಸಿದಾಗ 9 ಆಗುತ್ತದೆ. 9 ಅಂದ್ರೆ, ಕುಜನನ್ನು ಪ್ರತಿನಿಧಿಸುವ ಸಂಖ್ಯೆ. ರಾಷ್ಟ್ರದಲ್ಲಿ ಪ್ರಧಾನಿಗಳಿಗೆ ಸ್ವಲ್ಪ...
- Advertisement -spot_img

Latest News

Haveri: ಈ ರಾಶಿಯ ತಾಯಿ-ಮಕ್ಕಳ ಸಂಬಂಧ ಅತೀ ಉತ್ತಮವಾಗಿರುತ್ತದೆ.

Spiritual: ತಂದೆ-ತಾಯಿ ಮಕ್ಕಳ ಬಾಂಧವ್ಯ ಅಂದ್ರೆ, ಅದು ಎಲ್ಲಕ್ಕಿಂತ ಮಿಗಿಲಾದ, ಬೆಲೆ ಕಟ್ಟಲಾಗದ ಬಾಂಧವ್ಯ. ಆದರೂ ಕೆಲವರು ಅಪ್ಪ-ಅಮ್ಮನನ್ನು ಪ್ರೀತಿಸುವುದಿಲ್ಲ. ಇದೆಷ್ಟು ಸತ್ಯವೋ, ಕೆಲವು ಅಪ್ಪ-ಅಮ್ಮಂದಿರುವ...
- Advertisement -spot_img