Wednesday, March 18, 2026

kranthi movie

ಸಕ್ಕರೆ ನಾಡು ಮಂಡ್ಯದಲ್ಲಿ ‘ಕ್ರಾಂತಿ’ ಸಿಹಿ..?!

Film News: ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾದ  ಪ್ರಚಾರ  ಸ ಕ್ಕರೆ  ನಾಡಿನಲ್ಲಿ   ಬಹಳ  ಅದ್ದೂರಿಯಾಗಿ  ನಡೆಯಲಿದೆಯಂತೆ. ಡಿ   ಬಾಸ್ ಅಭಿಮಾನಿಗಳಿಗೆ   ಹೀಗೊಂದು ಕರೆಯೋಲೆ  ಬಂದಿದೆ. ಚಾಲೆಂಜಿಂಗ್  ಸ್ಟಾರ್ ದರ್ಶನ್  ಅಭಿನಯದ  ಮೋಸ್ಟ್ ಅ,ವೈಟೆಡ್ ಸಿನಿಮಾ  ಕ್ರಾಂತಿ  ಇದೀಗ  ಅಭಿಮಾನಿಗಳಿಂದಲೇ ಪ್ರಚಾರ ಗೈಯುತ್ತಿದೆ.   ಸಕ್ಕರೆ ನಾಡು  ಮಂಡ್ಯದಲ್ಲಿಯೂ...

ದೇಶದಿಂದಾಚೆಗೂ ಡಿ ಬಾಸ್ ಕ್ರಾಂತಿ ಹವಾ..?!

Film News: ಡಿ ಬಾಸ್  ಅಭಿಮಾನದ  ಕೂಗು  ಇದೀಗ ದೇಶದಿಂದಾಚೆಗೂ  ಜೋರಾಗಿಯೇ  ಕೇಳಿ ಬರುತ್ತಿದೆ. ಚಾಲೆಂಜಿಂಗ್  ಸ್ಟಾರ್  ದರ್ಶನ್ ಮೋಸ್ಟ್  ಅವೈಟೆಡ್ ಸಿನಿಮಾ  ಪ್ರಚಾರ ವಿದೇಶದಲ್ಲಿ ನಡೆದಿದೆ. ಬಾಕ್ಸ್  ಆಫೀಸ್  ಸುಲ್ತಾನ್  ಚಾಲೆಂಜಿಂಗ್  ಸ್ಟಾರ್  ಮೋಸ್ಟ್ ಅ ವೈಟೆಡ್  ಸಿನಿಮಾ ಕ್ರಾಂತಿ  ಚಿತ್ರದ  ಪ್ರಚಾರ   ಭರದಿಂದ  ಸಾಗುತ್ತಿದೆ. ಇದೀ ಗ   ದೇಶದಾಚೆಗೂ  ಕ್ರಾಂತಿ ಹವಾ ಹಾರಾಡಿದೆ. ಆಸ್ಟ್ರೇಲಿಯಾದಲ್ಲಿ...

ಹೆಸರೇ ನಿಗದಿಯಾಗದ ಡಿ ಬಾಸ್ ಸಿನಿಮಾಕ್ಕೆ ಭರ್ಜರಿ ಪ್ರಚಾರ…!

Film News: ಚಾಲೆಂಜಿಂಗ್  ಸ್ಟಾರ್  ದರ್ಶನ್  ಸಿನಿಮಾ ಅಂದ್ರೆ ಅಭಿಮಾನಿಗಳಿಗೆ ಅದೇನೋ  ಸಂಭ್ರಮ ಸಡಗರ. ತನ್ನ ಬಾಸ್ ಸಿನಿಮಾವನ್ನು ಪ್ರಚಾರ ಮಾಡುವಲ್ಲಿ ಫ್ಯಾನ್ಸ್  ಬ್ಯುಸಿಯಾಗ್ತಾರೆ. ಆದ್ರೆ ಇಲ್ಲಿ  ಇನ್ನೂ ಹೆಸರೇ ನಿಗದಿಯಾಗದ  ಸಿನಿಮಾಕ್ಕೆ ಅಭಿಮಾನಿಗಳು ಪ್ರಚಾರ ನೀಡ್ತಿದ್ದಾರೆ. ಅದು  ಹೇಗೆ ಅಂತೀರಾ ಈ ಸ್ಟೋರಿ  ನೋಡಿ…. ಡಿ ಬಾಸ್  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ರಿಲೀಸ್ ಆದ್ರೆ...

ಕ್ರಾಂತಿ ಚಿತ್ರದಲ್ಲಿ ಡಿ.ಬಾಸ್ ತಾಯಿಯಾಗಿ ಸುಮಾಲತಾ ಹಾಗೂ ತಂದೆಯಾಗಿ ಕ್ರೇಜಿಸ್ಟಾರ್ ರವಿಚಂದ್ರನ್..!

www.karnatakatv.net:ಚಾಲೆoಜಿoಗ್ ಸ್ಟಾರ್ ದರ್ಶನ್ ಮುಂದಿನ ಚಿತ್ರ ಕ್ರಾಂತಿ, ವಿಜಯದಶಮಿ ಹಬ್ಬದಂದು ಸಿಂಪಲ್ಲಾಗಿ ಮುಹೂರ್ತವಾಗಿತ್ತು. ಮೊದಲ ಹಂತದ ಚಿತ್ರೀಕರಣ ಇತ್ತಿಚೆಗಷ್ಟೆ ಶುರುವಾಗುಗಿತ್ತು, ಆದರೆ ಪವರ್ ಸ್ಟಾರ್ ಪುನೀತ್ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿ ಕೆಲ ದಿನಗಳಕಾಲ ಗ್ಯಾಪ್ ತೆಗೆದುಕೊಳ್ಳಲಾಗಿತ್ತು. ಈಗ ಮತ್ತೆ ಶೂಟಿಂಗ್‌ನತ್ತ ಮರಳುತ್ತಿದೆ ಕ್ರಾಂತಿ ಚಿತ್ರತಂಡ. ಇನ್ನೂ ಈ ಚಿತ್ರದಲ್ಲಿ ಕ್ಲೀನ್ ಶೇವ್ ನಲ್ಲಿರೊ...
- Advertisement -spot_img

Latest News

Kolar News: ಕಾಲು ಮುರಿದರೂ ಸ್ಟ್ರೆಚರ್ ಮೇಲೆ ಮಲಗಿ ಪರೀಕ್ಷೆ ಬರೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ..

Kolar News: ಕೈ ಕಾಾಲು ಸರಿಯಾಗಿದ್ರೂ, ಜೀವನದಲ್ಲಿ ಸಾಧನೆ ಮಾಡೋ ಮನಸ್ಸು ಮಾಡೋರು ತೀರಾ ಕಡಿಮೆ ಇರುವ ಈ ಯುಗದಲ್ಲಿ ಓರ್ವ ಬಾಲಕಿ, ಕಾಲು ಮುರಿದರೂ...
- Advertisement -spot_img