Thursday, July 23, 2026

Organizational restructuring

ಸಂಕ್ರಾಂತಿ ಬಳಿಕ JDSಗೆ ಹೊಸ ಪದಾಧಿಕಾರಿಗಳು

ರಾಜ್ಯ ರಾಜಕೀಯದಲ್ಲಿ ಜನತಾ ದಳ ಪಕ್ಷ ಮಹತ್ವದ ಸಂಘಟನಾತ್ಮಕ ಬದಲಾವಣೆಗೆ ಮುಂದಾಗಿದೆ. ರಾಜ್ಯಾದ್ಯಂತ ತನ್ನ ಎಲ್ಲಾ ಘಟಕಗಳ ಮರುರಚನೆಗೆ ಮುಂದಾಗಿರುವ ಜನತಾ ದಳ ಪಕ್ಷವು, ಸಂಕ್ರಾಂತಿ ಬಳಿಕ ಹೊಸ ಪದಾಧಿಕಾರಿಗಳ ನೇಮಕಕ್ಕೆ ಸಿದ್ಧವಾಗುತ್ತಿದೆ. ಇದರಿಂದಾಗಿ ಪಕ್ಷದ ಒಳರಾಜಕೀಯದಲ್ಲಿ ಚಟುವಟಿಕೆ ಗರಿಗೆದರಿದೆ. ಮಹಿಳಾ ಘಟಕ, ಯುವ ಜೆಡಿಎಸ್, ರೈತ ಘಟಕ, SC-ST, ವಿಭಾಗ, ಕಾನೂನು ವಿಭಾಗ, ಹಿಂದುಳಿದ...
- Advertisement -spot_img

Latest News

Bantwala News: ಶಾಲಾ ಬಸ್ ಮೇಲೆ ಉರುಳಿ ಬಿದ್ದ ಮರ: 6 ವರ್ಷದ ಬಾಲಕಿ ಚಿರನ್ವಿ ಸಾ*

Mangaluru News: ಮಂಗಳೂರಿನ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಅಪಘಾತ ಸಂಭವಿಸಿದ್ದು, 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ...
- Advertisement -spot_img