Thursday, July 9, 2026

political news

Haveri News: ಕರ್ನಾಟಕ ರಾಜ್ಯವನ್ನು ಬರ ಪೀಡಿತ ರಾಜ್ಯವೆಂದು ಘೋಷಣೆ ಮಾಡಿ: ರಾಮನ ಗೌಡ ಪಾಟೀಲ್

Haveri News: ಹಾವೇರಿ: ಕೂಡಲೇ ಕರ್ನಾಟಕ ರಾಜ್ಯವನ್ನು ಬರ ಪೀಡಿತ ರಾಜ್ಯವೆಂದು ಘೋಷಣೆ ಮಾಡಿ ಎಂದು ಹಾನಗಲ್ ತಾಲೂಕಾ j d s ಅಧ್ಯಕ್ಷ ರಾಮನ ಗೌಡ ಪಾಟೀಲ ಹೇಳಿದ್ದಾರೆ. ಹಾವೇರಿಯಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಅವರು, ರೈತರು ಸಂಕಷ್ಟ್ ದಲ್ಲಿ ಇದಾಗ ರೈತರ ಪರ ಮೊದಲು ನಿಲುವ ಪಕ್ಷ ಜೆ ಡಿ ಎಸ್ ಪಕ್ಷ. ನಮ್ಮ ರೈತರು...

Sandalwood: ಮನೆಯಲ್ಲೇ ನಡೆದ ಯಕ್ಷಗಾನದಲ್ಲಿ ಬಣ್ಣ ಹಚ್ಚಿದ ರಿಷಬ್ ಶೆಟ್ಟಿ ಮಗ ರಣ್ವಿತ್

Sandalwood: ಕರಾವಳಿಯ ವೈಭವ, ಭೂತಾರಾಧನೆಯ ಬಗ್ಗೆ ಇಡೀ ಪ್ರಪಂಚಕ್ಕೆ ತಿಳಿಸಿರುವ ನಟ ರಿಷಬ್ ಶೆಟ್ಟಿ ಸದಾ ದೇವರಲ್ಲಿ ಭಕ್ತಿ, ದೈವಾರಾಧನೆ ಮಾಡುವವರು. ಅವರ ಸಿನಿಮಾ ರಿಲೀಸ್ ಆಗುವ ಮುನ್ನ ಮತ್ತು ರಿಲೀಸ್ ಆದ ಬಳಿಕ ಅವರು ದೇವಸ್ಥಾನಕ್ಕೆ ಹೋಗುವುದು, ಪೂಜೆ, ಹೋಮ-ಹವನ, ಕೋಲ ಮಾಡಿಸುವುದನ್ನೆಲ್ಲ ನಾವು ನೀವು ನೋಡಿದ್ದೇವೆ. ಇದೀಗ ರಿಷಬ್ ತಮ್ಮ ಮನೆಯಲ್ಲಿಯೇ ವಿಶೇಷ...

Uttara Pradesh: ರೋಮ್ಯಾನ್ಸ್ ಮಾಡಿದ್ದು ಲೇಡಿ ಪೊಲೀಸ್: ಆದರೆ ಸಸ್ಪೆಂಡ್ ಆಗಿದ್ದು ಪೇದೆ ಅರವಿಂದ್

Uttara Pradesh News: ಪೋಲೀಸ್ ಸ್ಟೇಷನ್‌ನಲ್ಲಿ ಲೇಡಿ ಪೋಲೀಸ್ ಮತ್ತು ಪೋಲೀಸ್ ಪೇದೆ ಇಬ್ಬರೂ ಸೇರಿ ರೋಮ್ಯಾನ್ಸ್ ಮಾಡಿದ್ದು, ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಆದರೆ ಲೇಡಿ ಪೋಲೀಸ್ ತಾವಾಗೇ ಬಂದು ರೋಮ್ಯಾನ್ಸ್ ಶುರು ಮಾಡಿದ್ದರೂ, ಸಸ್ಪೆಂಡ್ ಆಗಿದ್ದು ಮಾತ್ರ ಪೇದೆ ಅರವಿಂದ್. ಯಾರೂ ಇಲ್ಲದ ವೇಳೆ ಲೇಡಿ ಪೋಲೀಸ್ ಈ...

ಪಾಕ್ ಮಾಜಿ ಕ್ರಿಕೇಟಿಗ ಶೋಯೇಬ್ ಅಕ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಉಗ್ರರು ಭಾಗಿ

Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್‌ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ ಉಗ್ರರ ತವರು ಅನ್ನೋದು ಜಾಗತಿಕ ಮಟ್ಟದಲ್ಲಿ ಸಾಬೀತಾಗಿದೆ. ಶೋಯೇಬ್ ಅಕ್ತರ್ ಸಹೋದರ ಶಾಹೀದ್ ಅಕ್ತರ್ ಜೂನ್ 24ರಂದು ನಿಧನವಾಗಿದ್ದು, ಅವರ ಅಂತ್ಯಕ್ರಿಯೆಯಲ್ಲಿ ಪಹಲ್ಗಾಂ ದಾಳಿಯ ಭಯೋತ್ಪಾದಕರು, ಮುಂಬೈ ದಾಳಿಯ...

Rain Alert: ಮುಂದಿನ 2 ದಿನ ರಾಜ್ಯಾದ್ಯಂತ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ!

Rain Alert: ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಬಿರುಸುಗೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಕರ್ನಾಟಕದ ವಿವಿಧ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯೆಲ್ಲೋ...

Gold Rate: ಚಿನ್ನ, ಬೆಳ್ಳಿ ದರ ಭಾರೀ ಕುಸಿತ: ಖರೀದಿದಾರರಿಗೆ ಸುವರ್ಣಾವಕಾಶ!

Gold Rate: ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದವರಿಗೆ ಜೂನ್ ತಿಂಗಳ ಅಂತ್ಯದಲ್ಲಿ ಸುವರ್ಣಾವಕಾಶ ಸಿಕ್ಕಿದ್ದು, ಕಳೆದ ಕೆಲ ವಾರಗಳಲ್ಲಿ ಎರಡೂ ಅಮೂಲ್ಯ ಲೋಹಗಳ ಬೆಲೆಯಲ್ಲಿ ಭಾರೀ ಕುಸಿತ ದಾಖಲಾಗಿದೆ. ಈ ಬೆಳವಣಿಗೆ ಆಭರಣ ಖರೀದಿದಾರರು ಹಾಗೂ ಹೂಡಿಕೆದಾರರ ಗಮನ ಸೆಳೆದಿದೆ. ಜೂನ್ ಆರಂಭದಿಂದ ಇಲ್ಲಿವರೆಗೆ ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ...

ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನಿಸಿದವರು, ರಾಮ‌ಮಂದಿರ ಅವ್ಯವಹಾರದ ಬಗ್ಗೆ ಮಾತನಾಡೋದು ಹಾಸ್ಯಸ್ಪದ- ಜೋಶಿ…!

Hubli News: ಹುಬ್ಬಳ್ಳಿ: ರಾಮನ ಅಸ್ತಿತ್ವ ಬಗ್ಗೆ ಪ್ರಶ್ನೆ ಮಾಡಿದವರು, ರಾಮ‌ ಕಾಲ್ಪನಿಕ ವ್ಯಕ್ತಿ ಎಂದವರು, ನೂರಾರು ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದರವರು ಈಗ ರಾಮ ಮಂದಿರದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ' ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು. ನಗರದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, 'ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಅವರಿಗೆ ಸಾಮಾನ್ಯ ಜ್ಞಾನವಿಲ್ಲ....

Hubli News: ಹುಬ್ಬಳ್ಳಿಯಲ್ಲಿ ದಕ್ಷಿಣ ಭಾರತದ ಮೊದಲ ಅತ್ಯಾಧುನಿಕ ಚಾರ್ಕೋಲ್ ಘಟಕ ಆರಂಭ

Hubli News: ದೇಶದ ಮಹಾನಗರಗಳಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹತ್ವದ ಹೆಜ್ಜೆ ಇಟ್ಟಿದೆ. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಸಾರ್ವಜನಿಕ ವಲಯದಲ್ಲಿ ಒಣ ಕಸದಿಂದ ಹಸಿರು ಇದ್ದಿಲು ಉತ್ಪಾದಿಸುವ ಅತ್ಯಾಧುನಿಕ ಘಟಕ ಕಾರ್ಯಾರಂಭಕ್ಕೆ ಸಜ್ಜಾಗಿದ್ದು, ಕಸವೇ ಇನ್ನು ಇಂಧನವಾಗಿ ಪರಿವರ್ತನೆಯಾಗಲಿದೆ. ಪ್ರತಿದಿನ ನೂರಾರು...

Tumakuru: ಪ್ರೇಮಿಗಳಿಬ್ಬರ ನಡುವೆ ಜಗಳ: ಕಾರ್ ಬ್ಲಾಸ್ಟ್ ಮಾಡಿ, ಸಾವನ್ನಪ್ಪಿದ ಯುವಕ: ಯುವತಿ ಬಚಾವ್..!

Tumakuru News: ತುಮಕೂರು: ಪ್ರೇಮಿಗಳ ಮಧ್ಯೆ ಜಗಳವಾಗಿ ಹುಚ್ಚು ಪ್ರೇಮಿಯೋರ್ವ ಕಾರ್ ಬ್ಲಾಸ್ಟ್ ಮಾಡಿಕ``ಂಡು ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆ, ಶಿರಾ ತಾಲೂಕಿನ, ಜೋಗಿಹಳ್ಳಿ ಬಳಿ ಘಟನೆ ನಡೆದಿದ್ದು, ಬೆಂಗಳೂರು ಮೂಲದ ನಾಗೇಂದ್ರ(30) ಸಜೀವ ದಹನವಾಗಿದ್ದಾನೆ. ಆದರೆ ಈತನ ಜತೆಗಿದ್ದ ಈತನ ಪ್ರೇಯಸಿ ರಮ್ಯಾಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇಲರಿಬ್ಬರ ಮಧ್ಯೆ ಆಗಾಗ...

Uttara Pradesh: ಸತ್ತು 13 ದಿನಗಳಾದ ಬಳಿಕ ಬಂದು ಬಾಗಿಲು ತಟ್ಟಿದ ವ್ಯಕ್ತಿ: ಬೆಚ್ಚಿಬಿದ್ದ ಮನೆಮಂದಿ

Uttara Pradesh News: ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಸತ್ತ ವ್ಯಕ್ತಿ 13ನೇ ದಿನಕ್ಕೆ ಮನೆ ಮರಳಿ ಬಂದ ಘಟನೆ ನಡೆದಿದೆ. 40 ವರ್ಷ ವಯಸ್ಸಿನ ಗಿರಿಧರ್ ಸಿಂಗ್ ಎಂಬಾತ ಯಾರದ್ದೋ ಮೇಲೆ ಹಲ್ಲೆ ನಡೆಸಿ, ಜೈಲಿಗೆ ಹೋಗಿದ್ದ. ಬಳಿಕ ಆತ ಬಿಡುಗಡೆಯಾದಾಗ ಗಿರಿಧರ್ ನಾಪತ್ತೆಯಾಗಿದ್ದ. ಗಿರಿಧರ್ ನಾಪತ್ತೆಯಾಗಿದ್ದಾನೆಂದು ಆತನ ಪೋಷಕರು ದೂರು ದಾಖಲಿಸಿದ್ದರು. ಪೋಲೀಸರು ಈ ಬಗ್ಗೆ...
- Advertisement -spot_img

Latest News

Rain Alert: ಕರ್ನಾಟಕದಲ್ಲಿ ಮಳೆಯ ರೌದ್ರನರ್ತನ! ಯಾವ ಜಿಲೆಗಳಿಗೆ ಯೆಲ್ಲೋ ಅಲರ್ಟ್?

Rain Alert: ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಬಲವಾದ...
- Advertisement -spot_img