Tuesday, September 16, 2025

rajasthana

New Delhi : ಸಾಲದ ಸುಳಿಯಲ್ಲಿ ದೇಶದ ಟಾಪ್ 10 ರಾಜ್ಯಗಳು: ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚಿನ ಬಂಡವಾಳ ವಿನಿಯೋಗ ಮತ್ತು ಮಧ್ಯಮ ಆದಾಯದ ಬೆಳವಣಿಗೆ ನಡುವೆಯೂ ದೇಶದ ಹಲವು ರಾಜ್ಯಗಳು ಸಾಲದ ಸುಳಿಯಲ್ಲಿ ಸಿಕ್ಕಿ ವಿಲವಿಲ ಒದ್ದಾಡುತ್ತಿವೆ. ರಿಸರ್ವ್ ಬ್ಯಾಂಕ್​ ಆಫ್ ಇಂಡಿಯಾ (RBI) ಪ್ರಕಾರ 2024ರ ಮಾರ್ಚ್​ವರೆಗೆ ಭಾರತದ ಎಲ್ಲಾ ರಾಜ್ಯ ಸರ್ಕಾರಗಳ ಒಟ್ಟು ಸಾಲ ಬರೋಬ್ಬರಿ 75 ಲಕ್ಷ ಕೋಟಿಯಷ್ಟಿದೆ. 2025ರ...

ರಾಜಸ್ತಾನ ಸಿ ಎಂ ಅಶೋಕ್ ಗೆಹ್ಲೋಟ್ ಗೆ ಕೊರೋನಾ ಪಾಸಿಟಿವ್

ದೇಶದಾದ್ಯಂತ ಕೋವಿಡ್-19 ಹಿನ್ನಲೆ ಈಗ ರಾಜಸ್ತಾನದ ಮುಖ್ಯಮಂತ್ರಿಗೂ ಕೋವಿಡ್ ಪಾಸಿಟಿವ್ ಧೃಡಪಟ್ಟಿದೆ. ಏಪ್ರಿಲ್ 2 ನೇ ಅಲೆಯ ಸಮಯದಲ್ಲೂ ಸಹ ಇವರಿಗೆ ಕೋವಿಡ್ 19 ಪಾಸಿಟಿವ್ ಬಂದಿತ್ತoತೆ ,ಈಗ ಎರಡನೇ ಬಾರಿ ಬಂದಿರುವುದು ವಿಶೇಷವಾಗಿದೆ.ಗುರುವಾರ ಅವರು ಪರೀಕ್ಷಿಸಿದ ಸಮಯದಲ್ಲಿ ಕೊರೊನಾ ಪಾಸಿಟಿವ್ ಬಂದಿದೆಯoತೆ ಟ್ವೀಟ್ ಮಾಡಿರುವ ಅವರು ನನಗೆ ಕೋವಿಡ್ ಪಾಸಿಟಿವ್ ಬಂದಿದೆ ಅದಕ್ಕೆ...
- Advertisement -spot_img

Latest News

ಜನಸಾಗರದಲ್ಲಿ ಮುಳುಗಿದ ಧಾರವಾಡ ಕೃಷಿ ಮೇಳ!

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ ನಡೆಯುತ್ತಿದೆ. ಈ ಕೃಷಿ ಮೇಳ ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿ ಭಾರೀ ಉತ್ಸಾಹ ತೋರಿದರು. ಮೇಳದ...
- Advertisement -spot_img