ನಕ್ಷತ್ರಗಳಲ್ಲಿ ಕೆಲ ನಕ್ಷತ್ರಗಳು ತುಂಬಾ ಪ್ರಸಿದ್ಧವಾದ ನಕ್ಷತ್ರಗಳಾಗಿದೆ. ಯಾಕಂದ್ರೆ ಆ ನಕ್ಷತ್ರಗಳ ಹಿಂದೆ ಅಂಥದ್ದೊಂದು ಕಥೆ ಇದೆ. ಉದಾಹರಣೆಗೆ ಮದುವೆಯಾದಾಗ, ಪತಿ ಪತ್ನಿಗೆ ಅರುಂಧತಿ ನಕ್ಷತ್ರವನ್ನ ತೋರಿಸುತ್ತಾನೆ. ಯಾಕಂದ್ರೆ ಪತಿವೃತೆಯಾದ ಅರುಂಧತಿ, ನಕ್ಷತ್ರವಾಗಿರುತ್ತಾಳೆ. ಆಕೆಯ ನಕ್ಷತ್ರವನ್ನ ನೋಡಿದ್ರೆ, ತಮ್ಮ ದಾಂಪತ್ಯ ಜೀವನ ಕೂಡ ಸುಖಕರವಾಗಿರುತ್ತದೆ ಅನ್ನೋ ನಂಬಿಕೆ ಇದೆ. ಅದೇ ರೀತಿ ಧ್ರುವ ನಕ್ಷತ್ರದ...
ಮಹಾಭಾರತದಲ್ಲಿ ಬರುವ ಕಥೆಗಳಲ್ಲಿ ಭೀಮ ಬಲಶಾಲಿಯಾಗಿದ್ದ. ಪಾಂಡವರಲ್ಲಿ ನಾಲ್ವರು ತಿನ್ನುವ ಆಹಾರವನ್ನ ಇವನೊಬ್ಬನೇ ತಿನ್ನುತ್ತಿದ್ದ. ಹಾಗಾಗಿ ಅವನಲ್ಲಿ ಹತ್ತು ಸಾವಿರ ಆನೆಗಳ ಶಕ್ತಿ ಇತ್ತು. ಆದರೆ ಭೀಮನಿಗೆ ಅಷ್ಟೊಂದು ಬಲ ಬಂದಿದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಪಾಂಡುರಾಜನ ಮರಣವಾದ ಮೇಲೆ, ಕುಂತಿ ಮತ್ತು ಪಾಂಡವರು ಕಾಡಿನಲ್ಲೇ ವಾಸಿಸುತ್ತಿದ್ದರು. ಈ ವಿಷಯ ತಿಳಿದ ಭೀಷ್ಮ,...
ಒಂದು ಕುಟುಂಬವನ್ನು ಸಾಕಲು ಗಂಡು ಎಷ್ಟು ಕಷ್ಟಪಡುತ್ತಾನೋ, ಅಷ್ಟೇ ಆ ಮನೆಯನ್ನು ನಿಭಾಯಿಸಿಕೊಂಡು ಹೋಗಲು ಹೆಣ್ಣು ಕೂಡ ಕಷ್ಟಪಡುತ್ತಾಳೆ. ಈ ವೇಳೆ ಆಕೆಯಲ್ಲಿ ಕೆಲ ಸಾತ್ವಿಕ ಗುಣಗಳಿರಬೇಕು. ಹಾಗಾದ್ರೆ ಹೆಣ್ಣಿನಲ್ಲಿ ಯಾವ 4 ಗುಣವಿದ್ದರೆ ಆಕೆಯ ಜೀವನ ಉತ್ತಮವಾಗಿರುತ್ತದೆ ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಗುಣ ತಾಳ್ಮೆ. ಯಾವ ಹೆಣ್ಣು ತಾಳ್ಮೆಗೆಡದೇ, ಜೀವನ ನಿಭಾಯಿಸುತ್ತಾಳೋ, ಅವಳು...
ಇಚ್ಛಾ ಮರಣಿಯಾಗಿದ್ದ ಭೀಷ್ಮ, ಹಲವು ಜೀವನ ಪಾಠಗಳನ್ನು ಕಲಿತಿದ್ದರು. ಹಾಗಾಗಿಯೇ ಅವರು ಕೌರವರು ಮತ್ತು ಪಾಂಡವರಿಗೆ ತಮ್ಮ ಜೀವನಾನುಭವಗಳನ್ನು ಹೇಳುತ್ತಿದ್ದರು. ಅಲ್ಲದೇ ಮಹಾಭಾರತ ಯುದ್ಧ ಕಾಲದಲ್ಲಿ ಶರಶಯ್ಯದ ಮೇಲೆ ಮಲಗಿದ್ದಾಗಲೂ, ಭೀಷ್ಮರು ಕರ್ಣನಿಗೂ ಕೆಲ ವಿಷಯಗಳನ್ನು ಹೇಳಿದ್ದರು. ಹಾಗಾದ್ರೆ ಭೀಷ್ಮ ಪಿತಾಮಹ, ಕರ್ಣನಿಗೆ ಹೇಳಿದ ಸತ್ಯ ಎಂಥದ್ದು ಅಂತಾ ತಿಳಿಯೋಣ ಬನ್ನಿ..
ಲಂಕಾಪತಿ ರಾವಣನ ಪೂರ್ಣವಾಗದ...
ಗೋವನ್ನ ಹಿಂದೂಗಳು ತಾಯಿಯ ರೂಪದಲ್ಲಿ ನೋಡುತ್ತಾರೆ. ಗೋವು ಎಂಥ ಶಕ್ತಿಶಾಲಿ ಪ್ರಾಣಿ ಅಂದರೆ, ವಿಜ್ಞಾನಿಗಳ ಸಂಶೋಧನೆಯ ಪ್ರಕಾರ, ಭೂಮಿ ಬಲವಾಗಿರುವುದೇ ಗೋವುಗಳಿಂದ. ಗೋವುಗಳ ದೇಹದಿಂದ ಬರುವ ವೈಬ್ರೇಷನ್ಗಳೇ ಭೂಮಿ ಬಲವಾಗಿರುವುದಕ್ಕೆ ಕಾರಣ ಎಂದಿದ್ದಾರೆ ವಿಜ್ಞಾನಿಗಳು. ಆದ್ರೆ ಗೋವು ತಾನು ಮಾಡಿದ ತಪ್ಪಿಗೆ ಸೀತೆಯಿಂದ ಶಾಪವೊಂದನ್ನ ಪಡೆದಿತ್ತು. ಹಾಗಾದ್ರೆ ಗೋವು ಏನು ತಪ್ಪು ಮಾಡಿತ್ತು..? ಸೀತೆ...
ಇದರ ಮೊದಲ ಭಾಗದಲ್ಲಿ ನಾವು ಲಂಕಾಪತಿ ರಾವಣನಿಗೆ ಇದ್ದ ಆಸೆಗಳು ಯಾವುದು ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ 3 ಆಸೆಗಳ ಬಗ್ಗೆ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 4 ಆಸೆಗಳ ಬಗ್ಗೆ ಹೇಳಲಿದ್ದೇವೆ.
ಭೀಷ್ಮ ಪಿತಾಮಹರ ಈ 5 ತಪ್ಪಿನಿಂದಾಗಿಯೇ ಮಹಾಭಾರತ ಯುದ್ಧವಾಗಿತ್ತು..
ನಾಲ್ಕನೇಯ ಆಸೆ, ರಕ್ತದ ಬಣ್ಣವನ್ನು ಬದಲಿಸಬೇಕು ಅನ್ನೋದು. ಯಾಕಂದ್ರೆ ರಾವಣ ಯುದ್ಧ...
ಲಂಕಾಪತಿ ರಾವಣ ರಾಕ್ಷಸನಾದರೂ, ಬ್ರಾಹ್ಮಣನಾಗಿದ್ದ. ಜ್ಞಾನ ಭಂಡಾರಗಳನ್ನೇ ಹೊತ್ತಿದ್ದ ರಾವಣ, ಸಕಲ ಕಲಾ ವಲ್ಲಭನಾಗಿದ್ದ. ಅವನು ಕಲಿಯದ ವಿದ್ಯೆಗಳಿರಲಿಲ್ಲ. ಶಸ್ತ್ರಾಭ್ಯಾಸದಿಂದ ಶಾಸ್ತ್ರಾಭ್ಯಾಸದವರೆಗೂ ಅವನು ಪಾರಂಗತನಾಗಿದ್ದ. ಆಯುರ್ವೇದ ವಿದ್ಯೆಗಳಲ್ಲಿ ಪಂಡಿತನಾಗಿದ್ದ. ಇಂಥ ರಾವಣ, ಮಾಡಿದ್ದು ಒಂದೇ ಒಂದು ತಪ್ಪು. ಸೀತೆಯನ್ನ ಅಪಹರಿಸಿದ್ದು. ಇದರಿಂದಲೇ ಅವನ ಮೃತ್ಯು ಸಂಭವಿಸಿದ್ದು. ಆದ್ರೆ ಲಂಕಾಪತಿ ರಾವಣನಿಗೆ ಕೆಲವು ಆಸೆಗಳಿದ್ದವು. ಆದ್ರೆ...
ದ್ರೌಪದಿಯ ಸಿಟ್ಟಿನಿಂದಲೇ ಮಹಾಭಾರತ ಯುದ್ಧ ನಡೆದಿದ್ದು ನಿಜವಾದರೂ ಕೂಡ, ಆ ಸಿಟ್ಟಿಗೆ ಭೀಷ್ಮ ಪಿತಾಮಹರ ತಪ್ಪು ಕೂಡ ಕಾರಣವಾಗಿತ್ತು. ಹಾಗಾದ್ರೆ ಭೀಷ್ಮ ಮಾಡಿದ ತಪ್ಪಾದರೂ ಏನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು, ಧೃತರಾಷ್ಟ್ರ ಮಾಡುತ್ತಿರುವುದು ತಪ್ಪು ಎಂದು ತಿಳಿದ ಮೇಲೂ ಕೂಡ, ಭೀಷ್ಮ ಪಿತಾಮಹ ಸುಮ್ಮನಿದ್ದಿದ್ದು ಮೊದಲ ತಪ್ಪು. ಪುತ್ರ ವ್ಯಾಮೋಹದಿಂದ ಧೃತರಾಷ್ಟ್ರ ಪಾಂಡವರಿಗೆ...
ನಾವು ಮೊದಲ ಭಾಗದಲ್ಲಿ ಉತ್ತಮ ಸಂತಾನ ಬೇಕಾದಲ್ಲಿ ಅಪ್ಪ ಅಮ್ಮ ಹೇಗಿರಬೇಕು..? ಹೇಗೆ ಮಾತನಾಡಬೇಕು..? ಆ ಮಗುವಿನಿಂದ ಎಂಥ ಕೆಲಸ ಮಾಡಿಸಬಾರದು ಅಂತಾ ಹೇಳಿದ್ದೆವು. ಇಂದು ನಾವು ಉತ್ತಮ ಸಂತಾನಕ್ಕಾಗಿ ಹೇಗೆ ತಯಾರಾಗಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ..
ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 1
ಪತ್ನಿ ಋತುಸ್ನಾನ ಮಾಡಿ ಏಳು ದಿನದವರೆಗೂ...
ಯಾರಿಗೆ ತಾನೇ ತಮ್ಮ ಮಕ್ಕಳು ಬುದ್ಧಿವಂತರಾಗಲಿ, ಸಂಸ್ಕಾರಿಯಾಗಲಿ, ಶಕ್ತಿವಂತರು, ಆರೋಗ್ಯವಂತರಾಗಲಿ ಅಂತಾ ಆಸೆ ಇರೋದಿಲ್ಲಾ ಹೇಳಿ. ಆದ್ರೆ ಎಲ್ಲರಿಗೂ ಹೀಗೆ ಉತ್ತಮ ಮಮಗು ಸಿಗುವುದಿಲ್ಲ. ಕೆಲ ಮಕ್ಕಳು ಶಕ್ತಿ ವಂತರಾಗಿರುತ್ತಾರೆ. ಆದ್ರೆ ಚುರುಕಾಗಿರುವುದಿಲ್ಲ. ಇನ್ನು ಕೆಲವರು ಸಂಸ್ಕಾರಿಯಾಗಿರುತ್ತಾರೆ. ಆದ್ರೆ ಕಲಿಯುವುದರಲ್ಲಿ ಜಾಣರಿರುವುದಿಲ್ಲ. ಹಾಗಾಗಿ ನಿಮಗೆ ಎಲ್ಲ ಅತ್ಯುತ್ತಮ ಗುಣವಿರುವ ಮಗು ಬೇಕಂದ್ರೆ ಏನು ಮಾಡಬೇಕು...
ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...