Friday, July 11, 2025

sleep

Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಥಾಯ್ ಪಪಾಯಾ ಸ್ಯಾಲೆಡ್

Summer Special: ಬೇಸಿಗೆಯಲ್ಲಿ ನಾವು ಎಂಥ ಸಲಾಡ್ ತಿನ್ನಬೇಕು ಅಂತಾ ಕೇಳಿದರೆ, ಹಲವರು ಸೌತೇಕಾಯಿ, ಈರುಳ್ಳಿ, ಟೊಮೆಟೋ ಸಲಾಡ್ ಅಂತಲೇ ಹೇಳುತ್ತಾರೆ. ಆದರೆ ಇದರೊಂದಿಗೆ ನೀವು ಬೇರೆ ಬೇರೆ ಸಲಾಡ್ ಮಾಡಿ ಸೇವಿಸಬಹುದು. ಹಾಗಾಗಿ ಇಂದು ನಾವು ಥಾಯ್ ಪಪಾಯಾ ಸ್ಯಾಲೆಡ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಥಾಯ್ ಪಪಾಯಾ ಸ್ಯಾಲೆಡ್: ಇದನ್ನು ಪಪ್ಪಾಯಿ ಕಾಯಿಯಿಂದ...

ವಿಟಾಮಿನ್ ಡಿ ಮಾತ್ರೆ ಸೇವನೆ ಪ್ರಮಾಣ ಹೆಚ್ಚಾಗಿ ವ್ಯಕ್ತಿ ಸಾವು..

International News: ವಿಟಾಮಿನ್ ಡಿ ಮಾತ್ರೆ ಸೇವನೆ ಪ್ರಮಾಣ ಹೆಚ್ಚಾಗಿ, ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಯುಕೆಯಲ್ಲಿ ನಡೆದಿದೆ. ಡೇವಿಡ್ ಎಂಬ ವ್ಯಕ್ತಿ ವಿಟಾಮಿನ್ ಡಿ ಮಾತ್ರೆಯನ್ನು ಹೆಚ್ಚಿನ ಪ್ರಾಮಣದಲ್ಲಿ ತೆಗೆದುಕೊಂಡು ಸಾವನ್ನಪ್ಪಿದ್ದಾರೆ. ಡೇವಿಡ್ 9 ತಿಂಗಳಿನಿಂದಲೂ ಈ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ. ಆದರೆ ನಿನ್ನೆ 1ಕ್ಕಿಂತ ಹೆಚ್ಚು ಮಾತ್ರೆ ಸೇವಿಸಿದ್ದಾರೆ. ಹೀಗಾಗಿ ಅವರ ಸಾವು ಸಂಭವಿಸಿದೆ...

ಧೂಮಪಾನ ಮಾಡುವ ಮುನ್ನ ಈ ವಿಚಾರ ತಿಳಿದುಕೊಳ್ಳಿ..

Health Tips: ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದರೂ ಹಲವರು ಇದರ ದಾಸರಾಗಿರುತ್ತಾರೆ. ಕೊನೆಗೆ ಆರೋಗ್ಯ ಕೈ ಕೊಟ್ಟಾಗ, ನಾನು ಕೆಟ್ಟ ಚಟಗಳ ದಾಸನಾಗಬಾರದಿತ್ತು ಅನ್ನೋದು ಅವರ ಗಮನಕ್ಕೆ ಬರುತ್ತದೆ. ಧೂಮಪಾನ ಮಾಡುವ ಮುನ್ನ ಯಾವ ವಿಚಾರಗಳನ್ನು ತಿಳಿದುತೊಳ್ಳಬೇಕು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=Drjl45KWAmo&t=5s ಧೂಮಪಾನ ಮಾಡುವುದರಿಂದ ಬರೀ ಕ್ಯಾನ್ಸರ್‌ನಂಥ...

ರಕ್ತ ನಿಂತಲ್ಲೇ ನಿಂತರೆ ಏನಾಗತ್ತೆ..? ಉಗುರಿನ ಬದಿಗಳನ್ನು ಕತ್ತರಿಸುತ್ತಿದ್ದೀರಾ..?

Health Tips: ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆದರೆ, ನಾವು ಆರೋಗ್ಯವಾಗಿರುತ್ತೇವೆ. ಅದೇ ದೇಹದಲ್ಲಿ ರಕ್‌ತ ಸಂಚಾರವಾಗುವ ವೇಳೆ ತೊಂದರೆಯಾದ್ರೆ, ಅದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾದ್ರೆ ರಕ್ತ ಸಂಚಾರವಾಗದೇ, ನಿಂತಲ್ಲೇ ನಿಂತರೆ ಏನಾಗತ್ತೆ ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=QnG_DSunt90&t=2s ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಇದ್ದರೆ, ನಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಹಾಗಾದ್ರೆ ನಮ್ಮ ದೇಹದಲ್ಲಿ ರಕ್ತ...

ಬಿಕ್ಕಳಿಕೆ ಇದ್ದಲ್ಲಿ ಎಚ್ಚರ.. ಕಿಡ್ನಿ ಫೇಲ್ ಆಗತ್ತಾ..?

Health Tips: ಬಿಕ್ಕಳಿಕೆ ಬರುವುದು ಸಾಮಾನ್ಯ. ದೇಹದಲ್ಲಿ ನೀರಿನ ಕೊರತೆ ಇದ್ದಾಗ, ಬಿಕ್ಕಳಿಗೆ ಬರತ್ತೆ ಅಂತಾ ಹೇಳಲಾಗುತ್ತದೆ. ಆದರೆ ನೀವು ಬಿಕ್ಕಳಿಕೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಹಾಗೆ ಮಾಡಿದರೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇನ್ನು ಹೆಚ್ಚು ಬಿಕ್ಕಳಿಕೆ ಬಂದ್ರೆ, ಕಿಡ್ನಿ ಫೇಲ್ ಆಗತ್ತೆ ಅಂತಾ ಹೇಳುತ್ತಾರೆ. ಹಾಗಾದ್ರೆ ಇದು ಸತ್ಯಾನಾ..? ಮಿಥ್ಯಾನಾ ಅಂತಾ...

ಧೂಮಪಾನ- ಗುಟ್ಕಾ ಸೇವಿಸುತ್ತಿದ್ದೀರಾ..? ಕ್ಯಾನ್ಸರ್ ಬರಬಹುದು ಎಚ್ಚರ..

Health Tips: ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದರೂ ಹಲವರು ಇದರ ದಾಸರಾಗಿರುತ್ತಾರೆ. ಕೊನೆಗೆ ಆರೋಗ್ಯ ಕೈ ಕೊಟ್ಟಾಗ, ನಾನು ಕೆಟ್ಟ ಚಟಗಳ ದಾಸನಾಗಬಾರದಿತ್ತು ಅನ್ನೋದು ಅವರ ಗಮನಕ್ಕೆ ಬರುತ್ತದೆ. ಅದೇ ರೀತಿ ಗುಟ್ಕಾ ಸೇವನೆ ಕೂಡ ಅತೀ ಕೆಟ್ಟ ಚಟವಾಗಿದೆ. ಇದು ಕ್ಯಾನ್ಸರ್‌ ತರಿಸಿ, ಜೀವನವನ್ನೇ ಕೊನೆಗೊಳಿಸುತ್ತದೆ....

ಹೀಲ್ಸ್ ಚಪ್ಪಲಿಗಳನ್ನು ಬಳಸುವುದರಿಂದ ಹಿಮ್ಮಡಿ ನೋವಾಗತ್ತಾ..?

Health Tips: ಇಂದಿನ ಕಾಲದಲ್ಲಿ ಸ್ಟೈಲ್ ಅನ್ನೋದು ಹಲವರಿಗೆ ಎಲ್ಲಕ್ಕಿಂತ ಮುಖ್ಯವಾಗಿದ್ದು. ಬ್ರ್ಯಾಂಡೆಡ್ ವಸ್ತುಗಳನ್ನು ಬಳಸಿದರೆ ಮಾತ್ರ ಬೆಲೆ. ಇರುವ ಅಂದ ಹಳಸಿದರೂ ಪರ್ವಾಗಿಲ್ಲ. ಆರ್ಟಿಫಿಶಿಯಲ್ ವಸ್ತುಗಳನ್ನು ಬಳಸಿ, ಚೆಂದಗಾಣಿಸಬೇಕು ಅನ್ನೋದು ಹಲವರ ವಾದ. ಅದೇ ರೀತಿ ಫ್ಲ್ಯಾಟ್ ಚಪ್ಪಲಿ ಧರಿಸಿದವರಿಗೆ ನಾನಾ ರೀತಿಯ ಹೆಸರು. ಹೈ ಹೀಲ್ಸ್ ಹಾಕಿದವರು, ಸುಂದರಿಯರು ಅನ್ನೋ ಕಾಲ...

ಮಕ್ಕಳು ಚೆನ್ನಾಗಿ ಮಾತನಾಡದಿರಲು ಹೆತ್ತವರೇ ಕಾರಣರಾಗುತ್ತಾರಾ..?

Health Tips: ಮಗು ಹೊಟ್ಟೆಯಲ್ಲಿ ಇದೆ ಅಂತಾ ಗೊತ್ತಾದಾಗಿನಿಂದ ಅದಕ್ಕೆ ಶಿಕ್ಷಣ ಕೊಡಿಸಿ, ಕೆಲಸ ಸಿಗುವವರೆಗೂ ಅದು ಅಪ್ಪ ಅಮ್ಮನ ಜವಾಬ್ದಾರಿಯಾಗಿರುತ್ತದೆ. ಅದು ಯಾವುದರಲ್ಲೂ ವೀಕ್ ಇದ್ದರೂ ಅದಕ್ಕೆಲ್ಲ ಅಪ್ಪ ಅಮ್ಮನೇ ಕಾರಣ ಅನ್ನುವ ಕಾಲವಿದು. ಹಾಗಾದ್ರೆ ಮಕ್ಕಳು ಚೆನ್ನಾಗಿ ಮಾತನಾಡದಿರಲು ಹೆತ್ತವರೇ ಕಾರಣರಾಗುತ್ತಾರಾ..? ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=H6vKM96ciJQ&t=2s ಪುಟ್ಟ ಮಗು 6...

ಮಂಗನಬಾವು ಬಂದಲ್ಲಿ ಕಿವುಡರಾಗುವ ಸಾಧ್ಯತೆ ಇದೆಯಾ..?

Health Tips: ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ರೋಗ ಅಂದ್ರೆ ಮಂಗನಬಾವು. ಇದನ್ನು ಕೆಲವು ಕಡೆ ಕೆಪ್ಪಟ್‌ ರಾಯ ಅಂತಾರೆ. ಈ ಖಾಯಿಲೆ ಹರಡುವ ಖಾಯಿಲೆಯಾಗಿದ್ದು, ಶಾಲೆಯಲ್ಲಿ ಒಬ್ಬರಿಗೆ ಈ ರೋಗ ಬಂದರೆ, ಹಲವು ಮಕ್ಕಳಿಗೆ ಇದು ತಗುಲುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ವೈದ್ಯರು ವಿವರಿಸಿದ್ದು, ಮಂಗನಬಾವು ಬಂದರೆ, ಏನೆಲ್ಲ ಸಮಸ್ಯೆಗಳಾಗುತ್ತದೆ ಅಂತಾ...

ಕಿವಿ ಕೇಳದೇ ಇರೋ ಮಕ್ಕಳಿಗೆ ಮಾತನಾಡದೇ ಇರೋಕ್ಕೆ ಆಗಲ್ಲ ಯಾಕೆ..?

Health Tips: ಸಾಮಾನ್ಯವಾಗಿ ಮನುಷ್ಯನಿಗೆ ವಯಸ್ಸಾದಂತೆ ಕಿವಿ ಕೇಳುವುದು ಕಷ್ಟವಾಗುತ್ತದೆ. ಕೆಲವರಿಗೆ 30 ವರ್ಷ ದಾಟುತ್ತಿದ್ದಂತೆ, ಕಿವಿ ಸರಿಯಾಗಿ ಕೇಳಿಸುವುದಿಲ್ಲ. ಇನ್ನು ಕೆಲವರಿಗೆ ಬಾಲ್ಯದಿಂದಲೇ, ಕಿವಿ ಸಂಪೂರ್ಣ ಕಿವುಡಾಗಿರುತ್ತದೆ. ಅಂಥವರಲ್ಲಿ ಕೆಲವರಿಗೆ ಮಾತು ಸಹ ಬರುವುದಿಲ್ಲ. ಹಾಗಾದ್ರೆ ಕಿವಿ ಕೇಳದೇ ಇರುವ ಮಕ್ಕಳಿಗೆ ಮಾತನಾಡೋಕ್ಕೆ ಆಗಲ್ಲ ಯಾಕೆ..? ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=1CuwBaLvan0&t=1s ಮಗು...
- Advertisement -spot_img

Latest News

Spiritual: ಭಾರತದಲ್ಲಿ ಮಹಾಭಾರತದ ರಕ್ಕಸಿ ಹಿಡಿಂಬೆಗೂ ಇದೇ ದೇಗುಲ: ಭಾಗ 2

Spiritual: ಮನಾಲಿಯ ರಾಜರನ್ನು ಪ್ರಜೆಗಳನ್ನು ಕಾಯುವ ದೇವತೆ ಅಂದ್ರೆ ಅದು ಹಿಡಿಂಬೆ ಅಂತಲೇ ಇಲ್ಲಿನ ಜನರ ನಂಬಿಕೆ. ಈ ದೇವಸ್ಥಾನ ನಿರ್ಮಿಸೋಕ್ಕೆ ಕಾರಣವಾದ್ರೂ ಏನು ಅಂತಾ...
- Advertisement -spot_img