ಇದು ಎಂಥವರಿಗೂ ಸ್ಪೂರ್ತಿ ತುಂಬಬಲ್ಲ ಕಥೆ. ಎಲ್ಲ ಮುಗಿದು ಹೊಯಿತು ಜೀವನದಲ್ಲಿ ಇನ್ನೇನು ಇಲ್ಲ ಅಂತ ಅರ್ಧ ವಯಸ್ಸಿನಲ್ಲೇ, ಜೀವನದ ಪಯಣಕ್ಕೆ ಫುಲ್ ಸ್ಟಾಪ್ ಇಡಲು ಮುಂದಾಗುವ ಅಸಹಾಯಕ ಹೃದಯಗಳಿಗೆ ಈ ಸ್ಟೋರಿ ಇನ್ಸ್ಪಿರೇಷನ್ಅಂದ್ರು ಸುಳ್ಳಲ್ಲ. ರೈಲು ನಿಲ್ದಾಣ ಒಂದರಲ್ಲಿ ಕುಳಿತು, ಭಿಕ್ಷೆ ಬೇಡುತ್ತಿದ್ದಾಕೆ ಮುಂಬೈನ ರೆಕಾರ್ಡಿಂಗ್ ಸ್ಟುಡಿಯೋ ಒಂದರಲ್ಲಿ ಹಾಡಿಗೆ ಧ್ವನಿಯಾದಾಕೆಯ...
Bengaluru News: ಬೆಂಗಳೂರು: ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿರವರ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 50000 ಮೆಟ್ರಿಕ್ ಟನ್ ಹೆಚ್ಚುವರಿ...