ಅನ್ನವನ್ನ ಪೂರ್ಣಬ್ರಹ್ಮ ಎನ್ನಲಾಗುತ್ತದೆ. ಮನುಷ್ಯ ಕಾರು ಬಂಗಲೆ, ಐಷಾರಾಮಿ ಜೀವನವಿಲ್ಲದೆಯೂ ಬದುಕಬಲ್ಲ. ಆದರೆ ಊಟವಿಲ್ಲದೇ ಬದುಕಲು ಸಾಧ್ಯವೇ ಇಲ್ಲ. ಹಾಗಾಗಿ ನಾವು ಅನ್ನ ಊಟ ಮಾಡುವ ರೀತಿಯನ್ನ ಸರಿಯಾಗಿ ಅರಿತುಕೊಳ್ಳಬೇಕಾಗಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816
https://youtu.be/BkL6F-7TVmY
ಅನ್ನವನ್ನು ಸರಿಯಾದ ರೀತಿಯಲ್ಲಿ...
ಮುರುಗನ್ ಅಂದ್ರೆ ಸುಬ್ರಹ್ಮಣ್ಯ ಸ್ವಾಮಿ. ಇದು ಹೆಚ್ಚಿನ ಕೇರಳಿಗರ, ತಮಿಳಿಗರ ಇಷ್ಟದೈವ. ಆದ್ರೆ ಕೇರಳದಲ್ಲಿರುವ ಮಂಚ್ ಮುರುಗನ್ ದೇವಸ್ಥಾನಕ್ಕೆ ತನ್ನದೇ ಆದ ಭಕ್ತಗಣವಿದೆ. ಯಾಕೆ ಇಲ್ಲಿರುವ ಮುರುಗನ್ ಸ್ವಾಮಿಗೆ ಈ ಹೆಸರು ಬಂತು..? ಏನು ಈ ದೇವಸ್ಥಾನದ ವಿಶೇಷತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ (...
ನಾವು ನಿಮಗೆ ತುಳಸಿ ಯಾರು..? ಈಕೆಯ ಇನ್ನೊಂದು ಹೆಸರೇನು..? ವಿಷ್ಣುವಿನ ಭಕ್ತಳಾಗಿದ್ದ ಈಕೆ, ವಿಷ್ಣುವಿಗೇ ಶಾಪ ಕೊಡಲು ಕಾರಣವೇನು ಅನ್ನೋ ಬಗ್ಗೆ ಹೇಳಿದ್ದೆವು. ಇಂದು ತುಳಸಿ ದೇವಿಯ ಶಾಪದಿಂದ ಸಾಲಿಗ್ರಾಮವಾದ ವಿಷ್ಣು ನೆಲೆನಿಂತ ದೇವಸ್ಥಾನದ ಬಗ್ಗೆ ವಿವರಣೆ ನೀಡಲಿದ್ದೇವೆ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816
https://youtu.be/BkL6F-7TVmY
https://youtu.be/cC5qZGXHRRM
ವಿಷ್ಣು ಸಾವಿಗ್ರಾಮ ರೂಪತಾಳಿ...
ಸಾಮಾನ್ಯವಾಗಿ ನಾವು ದೇವಸ್ಥಾನಕ್ಕೆ ಹೋದಾಗ, ಪ್ರಸಾದವಾಗಿ, ಕೊಬ್ಬರಿ-ಸಕ್ಕರೆ, ಪಂಚಕಜ್ಜಾಯ, ಪೊಂಗಲ್, ಪುಳಿಯೋಗರೆ, ಅಥವಾ ಪಾಯಸ, ಲಡ್ಡು ಪ್ರಸಾದವನ್ನ ಕೊಡ್ತಾರೆ. ಆದ್ರೆ ಕೊಲ್ಕತ್ತಾದಲ್ಲಿರುವ ದೇವಸ್ಥಾನೊಂದರಲ್ಲಿ ನೂಡಲ್ಸ್ನ್ನು ಪ್ರಸಾದವಾಗಿ ಕೊಡ್ತಾರೆ. ಯಾಕೆ ಈ ಪ್ರಸಾದವನ್ನು ಕೊಡಲಾಗುತ್ತದೆ..? ಇಲ್ಲಿ ಯಾವ ದೇವರನ್ನು ಪೂಜಿಸಲಾಗುತ್ತದೆ..? ಇಲ್ಲಿನ ವಿಶೇಷತೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್...
ಭಾರತ ಅಂದ್ರೆ ಎಲ್ಲ ಧರ್ಮದವರೂ ನೆಲೆಸಿದ, ಧರ್ಮ, ಜಾತಿ , ಭೇದದ ಅಂತರವಿಲ್ಲದ, ಭಾವೈಕ್ಯತೆಯ ದೇಶ. ವೈವಿಧ್ಯತೆಯಲ್ಲಿ ಏಕತೆ ಸಾರುವ ದೇಶ. ಇಂಥ ದೇಶದಲ್ಲಿ ಹಿಂದೂ ಮುಸ್ಲೀಂಮರೂ ಕ್ರಿಸ್ಮಸ್ ಆಚರಿಸುತ್ತಾರೆ. ದೀಪಾವಳಿ ಆಚರಿಸುವಾಗ ಮುಸ್ಲಿಂಮರೂ- ಕ್ರಿಶ್ಚಿಯನ್ನರೂ ಸೇರುತ್ತಾರೆ. ರಂಜಾನ್ ಹಬ್ಬದ ಸಿಹಿಯನ್ನ ಎಲ್ಲರೂ ಹಂಚಿಕೊಂಡು ತಿಂತಾರೆ. ಆದ್ರೆ ಕೋಮುವಾದದ ಬೀಜ ಬಿತ್ತುವ ಹುಳುಗಳಿರುವ ಈ...
ಶನಿದೋಷವಿದ್ದವರು ಯಾವ ದೇವರನ್ನು ಸ್ಮರಿಸಬೇಕು. ಶನಿದೇವನಿಗೆ ಏನನ್ನು ಅರ್ಪಿಸಿದರೆ ಶನಿದೋಷ ನಿವಾರಣೆಯಾಗುತ್ತದೆ. ಶನಿಯ ಕೋಪಕ್ಕೆ ತುತ್ತಾಗಬಾರದು ಅಂದ್ರೆ ಯಾವ ಪಕ್ಷಿಗೆ ತೊಂದರೆ ನೀಡಬಾರದು ಅನ್ನೋ ಬಗ್ಗೆ ನಾವು ನಿಮಗಾಗಲೇ ಹೇಳಿದ್ದೇವೆ. ಇಂದು ನಾವು ಶನಿದೋಷ ನಿವಾರಣೆಯಾಗಬೇಕು ಅಂದ್ರೆ ಯಾವ ಪ್ರಾಣಿಗೆ ಯಾವ ಆಹಾರ ನೀಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್...
ಶಿವನ ಕೃಪೆ ಸಿಗಬೇಕೆಂದರೆ, ಓಂ ನಮಃ ಶಿವಾಯ ಎಂಬ ಜಪವೊಂದೇ ಸಾಕೆನ್ನುತ್ತಾರೆ. ಆಡಂಬರದ ಪೂಜೆಯನ್ನು ಬಯಸದ ಶಿವನಿಗೆ, ಒಂದು ಬಿಲ್ವಪತ್ರೆಯ ದಳವಿಟ್ಟು ಪೂಜಿಸಿದರೆ ಸಾಕು, ನಮ್ಮ ಇಷ್ಟಾರ್ಥಗಳನ್ನ ಈಡೇರಿಸುತ್ತಾನೆ. ಸಾಮಾನ್ಯವಾಗಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡುತ್ತಾರೆ. ಆದ್ರೆ ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡುವುದರಿಂದ ಆಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್...
ನಾವು ಈಗಾಗಲೇ ತುಳಸಿಯ ಮಹತ್ವ. ತುಳಸಿ ದೇವಿಯನ್ನು ಪೂಜಿಸಿದರೆ ಯಾವ ಫಲ ಸಿಗುತ್ತದೆ. ಅವಿವಾಹಿತೆಯರು ತುಳಸಿಗೆ ದೀಪ ಹಚ್ಚಿದರೆ ಅದರಿಂದ ಆಗುವ ಲಾಭವೇನು ಅನ್ನೋ ಬಗ್ಗೆ ಹೇಳಿದ್ದೇವೆ. ಇವರು ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಿರಬೇಕು ಅಂದ್ರೆ, ತುಳಸಿ ದೇವಿಯನ್ನ ಪೂಜಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್...
ಪ್ರತಿ ಧರ್ಮಿಯವರ, ಪ್ರತೀ ಜಾತಿಯವರ ಮನೆಯಲ್ಲಿ ದೇವರ ಕೋಣೆ ಅಂತಾ ಇದ್ದೇ ಇರುತ್ತೆ. ಕೆಲವರ ಮನೆಯಲ್ಲಿ ಸಪರೇಟ್ ಆಗಿ ದೇವರಕೋಣೆ ಇಲ್ಲದಿದ್ದರೂ, ಹಾಲ್ನಲ್ಲಿಯೋ, ಅಡುಗೆ ಕೋಣೆಯಲ್ಲಿಯೋ ಒಂದು ಚಿಕ್ಕದಾದ ಜಾಗದಲ್ಲಿ ದೇವರ ಫೋಟೋ, ಮೂರ್ತಿಯನ್ನಿಟ್ಟು ಪೂಜಿಸುತ್ತಾರೆ. ಇಂಥ ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನ ಇಟ್ಟರೆ ಮನೆಜನರಿಗೆ ಉತ್ತಮ ಅಂತಾ ಹೇಳಲಾಗುತ್ತದೆ. ಯಾವುದು ಆ ವಸ್ತು...
ನೊಡಲು ಚಂದವಾಗಿರುವ, ಚಿನ್ನ- ಬೆಳ್ಳಿಯ ಜೊತೆಗೆ ಚಂದ ಕಾಣುವ ಕಲ್ಲು ಅಂದ್ರೆ ಹವಳ. ಬಳೆ, ಉಂಗುರ, ಸರಗಳಲ್ಲಿ ಈ ಹವಳವನ್ನ ಬಳಸಲಾಗುತ್ತದೆ. ಆದ್ರೆ ಈ ಹವಳದ ಜೊತೆಗೆ ಬೇರೆ ರತ್ನವನ್ನ ಬಳಸುವಂತಿಲ್ಲ. ಅದು ಯಾವ ರತ್ನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
https://youtu.be/6P6EXEJFxR4
ವಜ್ರ, ಮುತ್ತು, ನೀಲಿ ರತ್ನ,...