Wednesday, May 6, 2026

zodiac signs

ಮುರುಡೇಶ್ವರ ದೇವಸ್ಥಾನದ ಪ್ರಮುಖ ವಿಷಯಗಳು..

ಮುರುಡೇಶ್ವರ ದೇವಸ್ಥಾನದ ಹಿಂದಿನ ಕಥೆಯೇನು..? ಈ ಊರಿಗೆ ಮುರುಡೇಶ್ವರ ಎಂಬ ಹೆಸರು ಬರಲು ಕಾರಣವೇನು ಎಂಬ ಕಥೆಯ ಬಗ್ಗೆ ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಇಂದು ಮುರುಡೇಶ್ವರದಲ್ಲಿರುವ ಕೆಲವು ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ.. https://youtu.be/p8rYKd6XLXQ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Gz2JLUVOcFg ಪಂಚಲಿಂಗ ದೇವಸ್ಥಾನಗಳಲ್ಲಿ...

ಈ ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶ ನಿಷೇಧ..

ಭಾರತದಲ್ಲಿ ಹಲವಾರು ರೀತಿಯ ಪದ್ಧತಿಗಳಿದೆ. ಅಂಥ ಪದ್ಧತಿಗಳಲ್ಲಿ ದೇವಸ್ಥಾನಕ್ಕೆ ಹೋಗುವುದು, ಪೂಜೆ ಸಲ್ಲಿಸುವುದು ಕೂಡ ಒಂದು ಪದ್ಧತಿ. ಭಾರತದಲ್ಲಿರುವ ಕೆಲವು ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಆದ್ರೆ ನಾವಿಂದು ಹೇಳುತ್ತಿರುವ ದೇವಸ್ಥಾನದಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಹಾಗಾದ್ರೆ ಯಾವುದು ಆ ದೇವಸ್ಥಾನ ಅಂತಾ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್...

ಇಂಥ ಸುಂದರ ಸೂರ್ಯ ದೇವಸ್ಥಾನದಲ್ಲಿ ಪೂಜೆಯೇ ನಡೆಯುವುದಿಲ್ಲ.. ಯಾಕೆ ಗೊತ್ತಾ..?

ಗುಜರಾತ್‌ನಲ್ಲಿ ಹಲವು ಪುರಾತನ ದೇವಸ್ಥಾನಗಳಿದೆ. ವಾಸ್ತುಶಿಲ್ಪಕ್ಕೆ ಹೆಸರಾದ ಸುಂದರ ದೇವಸ್ಥಾನಗಳಲ್ಲಿ ಇಲ್ಲಿನ ಸೂರ್ಯ ದೇವಸ್ಥಾನ ಕೂಡ ಒಂದು. ಹಾಗಾದ್ರೆ ಬನ್ನಿ ಗುಜರಾತ್‌ನ ಸೂರ್ಯ ದೇವಸ್ಥಾನದ ಬಗ್ಗೆ ತಿಳಿಯೋಣ. https://youtu.be/6ZS--47Du-Y ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/KI6j4mGfhIo ಗುಜರಾತ್‌ನ ಮೆಹಸಾಣದ ಮೊಧೇರಾದಲ್ಲಿ ಈ ಸೂರ್ಯದೇವಸ್ಥಾನವಿದೆ. ನಮ್ಮ ಪೂರ್ವಜರು...

ಪಶ್ಚಿಮ ದಿಕ್ಕಿನಲ್ಲಿ ಮನೆಯ ಬಾಗಿಲಿದ್ದರೆ ಏನಾಗುತ್ತದೆ..?

ಬಾಡಿಗೆ ಮನೆಯಾಗಲಿ, ಸ್ವಂತ ಮನೆಯಾಗಲಿ, ಮನೆಯ ಬಾಗಿಲು ಯಾವ ದಿಕ್ಕಿಗಿದೆ ಎಂದು ನೋಡಿ ಹೋಗುವುದು ಉತ್ತಮವೆಂದು ಹೇಳ್ತಾರೆ. ರಾಶಿಗೆ ತಕ್ಕಂತೆ ಬಾಗಿಲ ದಿಕ್ಕಿದ್ದರೆ ಇನ್ನೂ ಉತ್ತಮ. ಆದ್ರೆ ಪಶ್ಚಿಮ ದಿಕ್ಕಿನಲ್ಲಿ ಬಾಗಿಲಿದ್ದರೆ ಉತ್ತಮಾನಾ ಅಲ್ಲವಾನಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/UiscuYQN--Y ಪಶ್ಚಿಮ...

ಪಾರ್ವತಿ ಯಾರು..? ಈಕೆಯ ವಾಹನ ಯಾವುದು..? ಪಾರ್ವತಿಯ ಅವತಾರದ ಬಗ್ಗೆ ಚಿಕ್ಕ ಮಾಹಿತಿ..

ಪಾರ್ವತಿ ದೇವಿ ಹಲವು ರೂಪಗಳನ್ನ ತಾಳಿ ಹಲವು ರಾಕ್ಷಸರ ಸಂಹಾರ ಮಾಡಿದ್ದಾಳೆ. ನವರಾತ್ರಿಯಂದು ನಾವು ಪೂಜಿಸುವ ನವದುರ್ಗೆಯರು ಕೂಡ ಪಾರ್ವತಿಯ ರೂಪಗಳೇ ಆಗಿದೆ. ಜಗನ್ಮಾತೆಯಾಗಿರುವ ಪಾರ್ವತಿಗೆ 100ಕ್ಕೂ ಹೆಚ್ಚು ಹೆಸರುಗಳಿದೆ. ಪಾರ್ವತಿಯ ಕೆಲ ರೂಪಗಳ ಬಗ್ಗೆ ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548...

ಸಮುದ್ರ ಮಂಥನ ನಡೆದಿದ್ದು ಯಾಕೆ ಗೊತ್ತಾ..?

ಸಮುದ್ರ ಮಂಥನ ಆದಾಗ ಹಲವು ಘಟನೆಗಳು ನಡೆಯಿತು. ಪಾರಿಜಾತ ಹೂವಿನ ಉದ್ಭವವಾಯಿತು. ಲಕ್ಷ್ಮೀ ಗಜಗಳೊಂದಿಗೆ ದರ್ಶನ ನೀಡಿ, ಗಜಲಕ್ಷ್ಮೀ ರೂಪ ತಾಳಿದಳು. ಸಮುದ್ರ ಮಂಥನದಿಂದ ಬಂದ ಅಮೃತವನ್ನು ದೇವತೆಗಳಿಗೆ ಮಾತ್ರ ನೀಡಲು ವಿಷ್ಣು ಮೋಹಿತಿ ರೂಪ ತಾಳಿದ. ತಾವು ಅಮೃತವನ್ನು ಕುಡಿಯಲೇಬೇಕೆಂದು, ರಾಹು ಕೇತು ದೇವತೆಗಳ ರೂಪ ಧರಿಸಿ ಬಂದು, ನಂತರ ವಿಷ್ಣು ಅವರ...

ಪತಿ-ಪತ್ನಿ ಉತ್ತಮ ಜೀವನ ನಡೆಸಬೇಕಂದ್ರೆ ಚಾಣಕ್ಯನ ಈ ನೀತಿಯನ್ನ ಅನುಸರಿಸಿ..

ಪತಿ ಪತ್ನಿ ಸಂಬಂಧದ ಬಗ್ಗೆ ಚಾಣಕ್ಯರು ಹಲವಾರು ವಿಷಯಗಳನ್ನು ಹೇಳಿದ್ದಾರೆ. ಇಂದು ನಾವು ಪತಿ-ಪತ್ನಿ ಉತ್ತಮ ಜೀವನ ನಡೆಸಬೇಕಂದ್ರೆ ಚಾಣಕ್ಯರು ಹೇಳಿದ ಮಾತುಗಳಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/-XExVVCjgys ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/UiscuYQN--Y ಓರ್ವ ವ್ಯಕ್ತಿ ಜೀವನದಲ್ಲಿ ಅಭಿವೃದ್ಧಿ ಕಾಣಬೇಕು, ಶ್ರೀಮಂತನಾಗಬೇಕು...

ದಡ್ಡರ ಬಳಿ ದುಡ್ಡಿದ್ದೂ ಪ್ರಯೋಜನವಿಲ್ಲವೆಂದು ಚಾಣಕ್ಯ ಹೇಳಿದ್ದೇಕೆ..?

ಚಾಣಕ್ಯ ನೀತಿಯ ಬಗ್ಗೆ ನಾವು ಹಲವಾರು ಬಾರಿ ಹೇಳಿದ್ದೇವೆ. ಜೀವನ ಉತ್ತಮವಾಗಿರಬೇಕು, ನಾವು ಅಭಿವೃದ್ಧಿಯಾಗಬೇಕು ಅಂದ್ರೆ ಏನು ಮಾಡಬೇಕೆಂದು ಚಾಣಕ್ಯರು ಹೇಳಿದ್ದಾರೆ. ದಡ್ಡರ ಬಳಿ ದುಡ್ಡಿದ್ದು ಪ್ರಯೋಜನವಿಲ್ಲವೆಂದು ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. https://youtu.be/EHwEFsjwq_U https://youtu.be/WJLq_BMn0Tc ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...

ದತ್ತಾತ್ರೇಯರು ಯಾರ ರೂಪ..? ಇವರಿಗೆ ತಾಯಿಯಾದ ಪತಿವೃತೆ ಯಾರು ಗೊತ್ತಾ..?

ಅತ್ರಿ ಮಹರ್ಷಿಯ ಪತ್ನಿಯಾಗಿರುವ ಅನುಸೂಯಾದೇವಿ ಮಹಾಪತಿವೃತೆಯಾಗಿದ್ದಳು. ಆದ್ರೆ ತ್ರಿಮೂರ್ತಿಗಳ ಪತ್ನಿಯರಿಗೆ ತಮ್ಮ ಪತಿಯ ಬಗ್ಗೆ ಗರ್ವವಿದ್ದು, ತಮಗಿಂತ ದೊಡ್ಡ ಪತಿವೃತೆಯರು ಯಾರಿಲ್ಲವೆಂದು ಬೀಗುತ್ತಿದ್ದರು. ಇವರ ಅಹಂಕಾರಕ್ಕೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ನಾರದರು ನಿರ್ಧರಿಸಿದರು. https://youtu.be/Zc7wuLrIWfg ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/WJLq_BMn0Tc ಅವರು ಲಕ್ಷ್ಮೀ, ಸರಸ್ವತಿ...

ಶ್ರೀಕೃಷ್ಣನ ಅಷ್ಟಪತ್ನಿಯರ ಬಗ್ಗೆ ನಿಮಗೆಷ್ಟು ಗೊತ್ತು..?

ರಾಧಾ ಕೃಷ್ಣರ ಪ್ರೀತಿಯ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಕೃಷ್ಣ ರಾಧೆಯನ್ನ ಎಷ್ಟೇ ಇಷ್ಟಪಟ್ಟರೂ ಆಕೆಯನ್ನ ವಿವಾಹವಾಗಲಾಗಲಿಲ್ಲ. ಆದ್ರೆ ಶ್ರೀಕೃಷ್ಣನಿಗೆ 16, 108 ಹೆಂಡತಿಯರಿದ್ದರು. ಆದ್ರೆ ಕೃಷ್ಣನಿಗೆ 8 ಪತ್ನಿಯರ ಬಗ್ಗೆ ತುಂಬಾ ಪ್ರೀತಿ ಇತ್ತು. ಆ ಎಂಟು ಪತ್ನಿಯರ್ಯಾರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...
- Advertisement -spot_img

Latest News

Sandalwood: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸು ಫ್ರಮ್ ಸೋ ಖ್ಯಾತಿಯ ನಿರ್ದೇಶಕ ಜೆ.ಪಿ.ತುಮಿನಾಡ್

Sandalwood News: ಕಳೆದ ವರ್ಷ ಸು ಫ್ರಮ್ ಸೋ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಟ, ನಿರ್ದೇಶಕ ಜೆ.ಪಿ.ತುಮಿನಾಡ್ ಈ ವರ್ಷ ದಾಂಪತ್ಯ ಜೀವನಕ್ಕೆ...
- Advertisement -spot_img