Monday, May 4, 2026

zodiac signs

ದೇವರ ಸೀರೆ ಉಡುವಾಗ ಈ ನಿಯಮಗಳನ್ನು ಅನುಸರಿಸಲೇಬೇಕು..!

ದೇವರಿಗೆ ಉಡಿಸಿದ ಸೀರೆಯನ್ನ ನಾವು ಉಡುವಾಗ ಕೆಲವು ನಿಯಮಗಳನ್ನ ಅನುಸರಿಸಬೇಕಾಗುತ್ತದೆ. ಯಾವುದು ಆ ನಿಯಮ..? ಆ ನಿಯಮ ಅನುಸರಿಸದಿದ್ದರೆ ಏನಾಗತ್ತೆ..? ಇತ್ಯಾದಿ ವಿಷಯಗಳ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ. ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648 ಪಂಡಿತ್ ರಾಘವೇಂದ್ರ ಶಾಸ್ತ್ರಿ https://youtu.be/6HGYwhDQ0RU ಹಬ್ಬ ಹರಿದಿನ, ಜಾತ್ರೆ ಇತ್ಯಾದಿ ಸಂದರ್ಭದಲ್ಲಿ ದೇವಿಗೆ ಹಾಕಿದ ಸೀರೆ, ಒಡವೆ...

ಮಾಟ ಮಂತ್ರ, ದುಷ್ಟ ಶಕ್ತಿಗಳ ಪರಿಣಾಮ ತಡೆಯಲು ಮನೆಯಲ್ಲಿ ಈ ವಸ್ತು ತಂದಿಡಿ..!

ಯಾರ ಮನೆಯಲ್ಲಿ ಮಾಟಮಂತ್ರ ಪ್ರಯೋಗವಾಗುತ್ತಿದೆಯೋ. ದುಷ್ಟ ಶಕ್ತಿಗಳ ಪರಿಣಾಮ ಮನೆಯಲ್ಲಿ ಹೆಚ್ಚಿದೆಯೋ ಅಂಥವರು ನಾವಿವತ್ತು ಹೇಳುವ ವಸ್ತುವನ್ನ ಮನೆಯಲ್ಲಿ ತಂದಿಟ್ಟುಕೊಳ್ಳಬೇಕು. ಆ ಬಗ್ಗೆ ಹೇಚ್ಚಿನ ಮಾಹಿತಿಯನ್ನ ನೀಡಲಿದ್ದೇವೆ. ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು ದೂರವಾಣಿ ಸಂಖ್ಯೆ :...

ಮದುವೆ ಬೇಗ ನಿಶ್ಚಯವಾಗಬೇಕಾದ್ರೆ ಈ ತಂತ್ರ ಪ್ರಯೋಗಿಸಿ..!

ನಾವು ಈ ಮೊದಲೇ ನಿಮಗೆ ಮದುವೆ ನಿಶ್ಚಯವಾಗದಿದ್ದರೆ, ಯಾವ ಮಂತ್ರವನ್ನ ಹೇಳಬೇಕು ಅನ್ನೋ ಬಗ್ಗೆ ಮಾಹಿತಿ ನೀಡಿದ್ದೆವು. ಆದ್ರೆ ಇಂದು 35 ವರ್ಷ ವಯಸ್ಸು ದಾಡಿದರೂ ಮದುವೆಯಾಗುತ್ತಿಲ್ಲವೆಂದರೆ, ಒಂದು ತಂತ್ರವನ್ನ ಮಾಡಬೇಕು. ಯಾವುದು ಆ ತಂತ್ರವೆಂದು ಹೇಳಲಿದ್ದೇವೆ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278 https://youtu.be/OBSvaE3AaYI ಮದುವೆ ಸೆಟ್ ಆಗದಿದ್ದರೆ,...

ಸೆಪ್ಟೆಂಬರ್ 15, 2020 ರಾಶಿ ಭವಿಷ್ಯ

ಮೇಷ: ಆರ್ಥಿಕ ಪರಿಸ್ಥಿತಿಯು ಆಗಾಗ ಆತಂಕಕ್ಕೆ ಕಾರಣವಾದರೂ ಅನಿರೀಕ್ಷಿತ ಯಶಸ್ಸು ನಿಮ್ಮದಾಗಲಿದೆ. ದೇಹಾರೋಗ್ಯದಲ್ಲಿ ಆಗಾಗ ಏರುಪೇರು ಕಂಡುಬಂದೀತು. ವೃತ್ತಿರಂಗದಲ್ಲಿ ಅನವಶ್ಯಕವಾಗಿ ಕಲಹಕ್ಕೆ ಕಾರಣರಾಗದಿರಿ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್ : 9663502278 ವೃಷಭ: ಆಗಾಗ ದೇಹಾರೋಗ್ಯದಲ್ಲಿ ಏರುಪೇರಾದಿತು. ಸರಕಾರಿ ಅಧಿಕಾರಿಗಳಿಗೆ ಉತ್ತಮ ಅಭಿವೃದ್ಧಿಯು ಕಂಡುಬರಲಿದೆ. ಬಂಧುಬಳಗದವರ ಸಹಕಾರದಿಂದ...

ಮುತ್ತೈದೆಯರು ಯಾವ ಬಣ್ಣದ ಬಳೆಗಳನ್ನ ಹಾಕಬಾರದು..?

ನಾವು ಈಗಾಗಲೇ ನಿಮಗೆ ವಿವಾಹಿತ ಹೆಣ್ಣುಮಕ್ಕಳು ಏನೇನನ್ನ ಧರಿಸಬಾರದು..? ಧರಿಸಿದರೆ ಏನಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದೇವೆ. ಆದ್ರೆ ಇವತ್ತು ಬಳೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮುತ್ತೈದೆಯರು ಯಾವ ಬಣ್ಣದ ಬಳೆ ತೊಡಬಾರದು ಅನ್ನೋ ಬಗ್ಗೆ ತಿಳಿಸಲಿದ್ದೇವೆ. ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರ ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ...

ನಾವು ಗಳಿಸಿದ ಹಣ ಕೈನಲ್ಲಿ ಉಳಿಯದಿರಲು ಕಾರಣವೇನು ಗೊತ್ತಾ..?

ಮನುಷ್ಯ ತನ್ನ ಜೀವನ ನಡೆಸಲು, ಕಷ್ಟಪಟ್ಟು ದುಡಿಯುತ್ತಾನೆ. ಭವಿಷ್ಯಕ್ಕಾಗಿ ತನ್ನ ಕೈಲಾದಷ್ಟು ದುಡ್ಡು ಉಳಿಸಲು ಪ್ರಯತ್ನಿಸುತ್ತಾನೆ. ಆದ್ರೆ, ಕೆಲವರು ಎಷ್ಟೇ ಕಷ್ಟ ಪಟ್ಟು ದುಡಿದರೂ, ಹಣ ಕೂಡಿಡಲು ಪ್ರಯತ್ನಿಸಿದರೂ ಉಳಿತಾಯ ಮಾಡಲು ಸಾಧ್ಯವಾಗೋದೇ ಇಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕಷ್ಟ ಅನುಭವಿಸಿಯೇ ಅನುಭವಿಸುತ್ತಾನೆ. ಹಾಗಾದ್ರೆ ಈ ವಿಷಯದಲ್ಲಿ ನಾವು ಮಾಡುವ ತಪ್ಪಾದರೂ ಏನು..? ಯಾವ...

30-35 ವರ್ಷ ವಯಸ್ಸು ದಾಟಿದರೂ ಮದುವೆಯಾಗುತ್ತಿಲ್ಲವೇ..? ಇಲ್ಲಿದೆ ಪರಿಹಾರ..!

ಇಂದಿನ ಕಾಲದ ಹಲವು ಯುವಕರ ಸಮಸ್ಯೆ ಅಂದ್ರೆ ವಿವಾಹ. ವಯಸ್ಸು 30-40 ದಾಟಿದರೂ ಕಂಕಣ ಕೂಡಿ ಬಂದಿರುವುದಿಲ್ಲ. ಸಾಕಷ್ಟು ವಧುಗಳ ಜಾತಕ ಬಂದೂ ಮ್ಯಾಚ್ ಆಗೋದಿಲ್ಲಾ. ಮ್ಯಾಚ್ ಆದರೂ ಮದುವೆಯಾಗಲು ಹಲವು ಅಡೆ ತಡೆಗಳು ಕಂಡು ಬರುತ್ತದೆ. ಯಾಕೆ ಹೀಗೆ..? ಇದಕ್ಕೆ ಪರಿಹಾರವೇನು ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ :...

ಯಾವ ರೀತಿಯ ಲಕ್ಷ್ಮೀ ಫೋಟೋವನ್ನ ಮನೆಯಲ್ಲಿರಿಸಬೇಕು..? ಲಕ್ಷ್ಮೀ ವೃತ ಮಾಡುವಾಗ ಯಾವ ನಿಯಮ ಅನುಸರಿಸಬೇಕು..?

ಮನೆಯಲ್ಲಿ ಲಕ್ಷ್ಮೀ ಫೋಟೋ ಇಡುವ ಬಗ್ಗೆ ಹಲವಾರು ಗೊಂದಲಗಳಿರುತ್ತದೆ. ಆ ಗೊಂದಲಗಳ ಬಗ್ಗೆ ಮತ್ತು ಯಾವ ರೀತಿಯ ಲಕ್ಷ್ಮೀ ಫೋಟೋವನ್ನ ದೇವರ ಕೋಣೆಯಲ್ಲಿ ಇಡಬೇಕು ಅನ್ನೋದರ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ : 9448001466 ಲಕ್ಷ್ಮೀ ಫೋಟೋವನ್ನ ಮನೆಯಲ್ಲಿ ಇಡುವಾಗ ಕೆಲ...

ಪೂಜೆ ಮಾಡುವಾಗ ಕಣ್ಣೀರು ಬಂದರೆ ಏನರ್ಥ..?

ಪೂಜೆ ಮಾಡುವಾಗ ನಮಗೆ ಕಣ್ಣೀರು ಬರುವುದು, ಪದೇ ಪದೇ ಆಕಳಿಕೆ ಬರುವುದು, ಇತ್ಯಾದಿ ಅನುಭವವಾಗುತ್ತದೆ. ಯಾಕೆ ಹೀಗೆ ಆಗುತ್ತದೆ. ಏನಿದರ ಸೂಚನೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಫೋನಿನ ಮೂಲಕವೇ ಪರಿಹಾರ ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155 ಪೂಜೆ ಮಾಡುವಾಗ ಅದಕ್ಕೆ ತಕ್ಕ ನಿಯಮವನ್ನ ಅನುಸರಿಸಿ, ಭಕ್ತಿಯಿಂದ ಪೂಜೆ ಮಾಡಿದರೆ ಪೂಜಾ...

ಸ್ನಾನದ ನೀರಿಗೆ ಈ ವಸ್ತು ಹಾಕಿ ಸ್ನಾನ ಮಾಡಿದ್ರೆ ಧನಲಾಭ, ಆರೋಗ್ಯಾಭಿವೃದ್ಧಿಯಾಗುತ್ತದೆ..

ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿದ್ದರೆ, ಧನ ಧಾನ್ಯಗಳ ಸಮಸ್ಯೆ ಇದ್ದರೆ, ಸ್ನಾನದ ನೀರಿಗೆ ಈ ವಸ್ತುವನ್ನ ಹಾಕಿ ಸ್ನಾನ ಮಾಡಬೇಕು. ಯಾವುದು ಆ ವಸ್ತು..? ಆ ವಸ್ತುವನ್ನ ಸ್ನಾನದ ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ಆಗುವ ಪ್ರಯೋಜನವೇನು ಅನ್ನೋದನ್ನ ನೋಡೋಣ ಬನ್ನಿ. ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648 ಪಂಡಿತ್ ರಾಘವೇಂದ್ರ ಶಾಸ್ತ್ರಿ https://youtu.be/K749dIJpf0Y ಮನಸ್ಸಿಗೆ...
- Advertisement -spot_img

Latest News

ಸತೀಶ್ ಜಾರಕಿಹೊಳಿ ಸ್ಕೆಚ್ ಸಕ್ಸಸ್! ಉಮೇಶ್ ಮೇಟಿ ಗೆ ದಾಖಲೆ ಜಯ!

ಬಾಗಲಕೋಟೆ ರಣಕಣದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ. ಸಾಹುಕಾರ್ ಸತೀಶ್ ಜಾರಕಿಹೊಳಿ ಹಾಕಿದ್ದ ಸ್ಕೆಚ್ ವರ್ಕೌಟ್ ಆಗಿದೆ. ಮತಗಳಲ್ಲಿ ಉಮೇಶ್ ಮೇಟಿ ಅವರು ವೀರಣ್ಣ ಚರಂತಿಮಠ ಅವರನ್ನು...
- Advertisement -spot_img