Monday, May 4, 2026

zodiac signs

ಸೆಪ್ಟೆಂಬರ್ 13, 2020 ರಾಶಿ ಭವಿಷ್ಯ

ಮೇಷ: ಸಾಂಸಾರಿಕವಾಗಿ ಗೌರವ ಘನತೆ ವೃದ್ಧಿಯಾಗಲಿದೆ. ಲೇವಾದೇವಿಯ ವಿಚಾರದಲ್ಲಿ ಅಸಮಾಧಾನದ ವಾತಾವರಣವಿರುತ್ತದೆ. ವೃತ್ತಿರಂಗದಲ್ಲಿ ಮನಸ್ತಾಪಗಳು ಕಂಡುಬಂದಾವು. ದೂರ ಸಂಚಾರದಲ್ಲಿ ಜಾಗೃತೆ ವಹಿಸಿರಿ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್ , ಮೊಬೈಲ್ ನಂಬರ್:-9663502278 ವೃಷಭ: ಧರ್ಮಕಾರ್ಯಗಳಲ್ಲಿ ವಿಘ್ನಬಾಧೆ ಕಂಡುಬರಲಿದೆ. ಆದಾಯವಿದ್ದರೂ ತಡೆಗೊಳಗಾಗಿ ನೆಮ್ಮದಿಯು ಕೆಡಲಿದೆ. ಶುಭಮಂಗಲ ಕಾರ್ಯಗಳ...

ಹೊಸ ವಾಹನ ಖರೀದಿಸಿದಾಗ, ಯಾವ ಯಾವ ದೇವಸ್ಥಾನದಲ್ಲಿ ಅದರ ಪೂಜೆ ಮಾಡಬೇಕು ಗೊತ್ತಾ.?

ನಾವು ಸಾಮಾನ್ಯವಾಗಿ ಹೊಸ ವಾಹನ ಖರೀದಿಸಿದಾಗ. ಮೊದಲು ಗಣಪತಿ ಪೂಜೆ ಮಾಡಿಸುತ್ತೇವೆ. ಅಥವಾ, ಇಷ್ಟ ದೇವರ ಪೂಜೆ ಮಾಡಿಸುತ್ತೇವೆ. ಆದ್ರೆ ವಾಹನ ಖರೀದಿಸಿದ ಮೇಲೆ ಗಣಪತಿಯ ಜೊತೆ ಇನನೆರಡು ದೇವಸ್ಥಾನದಲ್ಲಿ ವಾಹನ ಪೂಜೆಯನ್ನ ಖಂಡಿತವಾಗಿ ಮಾಡಿಸಬೇಕು. ಹೀಗೆ ಮಾಡುವುದರಿಂದ, ವಾಹನ ಸಮಸ್ಯೆ, ಅಪಘಾತ ಸಮಸ್ಯೆ, ಇತ್ಯಾದಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಶ್ರೀ ಸಾಯಿ ಭಗವತಿ...

ಎಲ್ಲ ಸಮಸ್ಯೆಗೆ ಪರಿಹಾರ ರಾಯರ ಮಂತ್ರಾಕ್ಷತೆ: ಆದರೆ ಬಳಸುವುದು ಹೇಗೆ..?

ಎಲ್ಲರ ಕಷ್ಟಗಳನ್ನ ನೀಗಿಸಿ, ಮನಸ್ಸಿಗೆ ನೆಮ್ಮದಿ ನೀಡುವ ಗುರು ರಾಯರು, ಹಲವರ ಇಷ್ಟ ದೈವ. ರಾಯರ ನೆನೆದರೆ, ಮೋಸವಿಲ್ಲ ಎಂಬ ಮಾತಿನಂತೆ, ರಾಯರನ್ನ ನಂಬಿದ ಭಕ್ತರನ್ನ ರಾಯರು ಎಂದಿಗೂ ಕಾಪಾಡುತ್ತಾರೆ ಅನ್ನೋ ನಂಬಿಕೆ ಇದೆ. ಹಣ ಕಾಸಿನ ಸಮಸ್ಯೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಕೊರತೆ, ಮನೆಯಲ್ಲಿ ಕಲಹ ಇತ್ಯಾದಿ ಸಮಸ್ಯೆಗಳಿಗೆ, ರಾಯರ ಮಂತ್ರಾಕ್ಷತೆಯ ಮೂಲಕ ಹೇಗೆ...

ವಿವಾಹಿತ ಮಹಿಳೆಯರು ಈ ವಸ್ತುಗಳನ್ನ ಧರಿಸಬಾರದು..!

ವಿವಾಹಿತ ಮಹಿಳೆಯರು ಕೆಲವು ವಸ್ತುಗಳನ್ನ ಧರಿಸಬಾರದು. ಅದನ್ನು ಧರಿಸುವುದರಿಂದ ಸತಿ ಪತಿ ನಡುವೆ ಕಲಹ, ಕುಟುಂಬದಲ್ಲಿ ಅಶಾಂತಿ ಇತ್ಯಾದಿ ಸಮಸ್ಯೆಗಳು ಕಂಡುಬರುತ್ತದೆ. ಹಾಗಾದ್ರೆ ಮದುವೆಯಾದ ಹೆಣ್ಣು ಮಕ್ಕಳು ಯಾವ ವಸ್ತುಗಳನ್ನ ಧರಿಸಬಾರದು ಅನ್ನೋ ಬಗ್ಗೆ ತಿಳಿಯೋಣ. ಫೋನಿನ ಮೂಲಕವೇ ಪರಿಹಾರ ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155 https://youtu.be/6bNePEhvbXA ಮೊದಲನೇಯದಾಗಿ ಬಿಳಿ ಸೀರೆ ....

ಈ ವಸ್ತುವನ್ನ ಮನೆಯಲ್ಲಿಟ್ಟು ಪೂಜಿಸಿದ್ರೆ ಲಕ್ಷ್ಮೀ ಕೃಪೆ ನಿಮ್ಮ ಮೇಲಿರುತ್ತದೆ..!

ಶ್ರೀಮಂತರಾಗಬೇಕು ಅನ್ನೋ ಆಸೆ ಯಾರಿಗಿರುವುದಿಲ್ಲಾ ಹೇಳಿ.. ಉತ್ತಮ ರೀತಿಯಿಂದಲೇ ಶ್ರಮಪಟ್ಟು ದುಡಿದರೆ, ನಾವು ಅಭಿವೃದ್ಧಿ ಹೊಂದುತ್ತೇವೆ. ಆದ್ರೆ ಎಷ್ಟೇ ಶ್ರಮಪಟ್ಟರೂ ಶ್ರೀಮಂತರಾಗದಿದ್ದಲ್ಲಿ, ಅವನ ಅದೃಷ್ಟ ಖುಲಾಯಿಸಿಯಾದರೂ ಶ್ರೀಮಂತನಾಗಬೇಕು. ಹೀಗಾಗಬೇಕು ಅಂದ್ರೆ, ನಾವು ಮನೆಗೆ ಒಂದು ವಸ್ತುವನ್ನು ತಂದು, ಪ್ರತಿ ದಿನ ಅದಕ್ಕೆ ಪೂಜೆ ಮಾಡಬೇಕು. ಯಾವುದು ಆ ವಸ್ತು ಅನ್ನೋ ಬಗ್ಗೆ ನಾವಿವತ್ತು ಮಾಹಿತಿ...

ಸೆಪ್ಟೆಂಬರ್ 12, 2020 ರಾಶಿ ಭವಿಷ್ಯ

ಮೇಷ: ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಹಿರಿಯರ ಆರೋಗ್ಯ ಭಾಗ್ಯ ಸುಧಾರಿಸುತ್ತಾ ಹೋಗಲಿದೆ. ಕಾರ್ಮಿಕ ವರ್ಗದವರಿಗೆ ವೇತನ ಹೆಚ್ಚಲಿದೆ. ಶ್ರೀ ದೇವರ ಪುಣ್ಯ ಕಾರ್ಯಗಳಲ್ಲಿ ಭಾಗವಹಿಸುವಿರಿ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466 ವೃಷಭ: ಮನೆಯಲ್ಲಿ ದೇವತಾ ಕಾರ್ಯಗಳಿಂದ ಮನಸ್ಸಿಗೆ ಸಮಾಧಾನ ತಂದೀತು. ಆರ್ಥಿಕ ಸ್ಥಿತಿಯು...

ಸೆಪ್ಟೆಂಬರ್ 11, 2020 ರಾಶಿ ಭವಿಷ್ಯ

ಮೇಷ: ವೃತ್ತಿರಂಗದಲ್ಲಿ ಮೇಲಾಧಿಕಾರಿಗಳ ಮೆಚ್ಟುಗೆ ದೊರೆಯಲಿದೆ. ಲೇವಾದೇವಿಯಲ್ಲಿ ಅಸಮಾಧಾನ ಕಂಡು ಬರಲಿದೆ. ಹಿತ ಬಂಧುಗಳು ನಿಮ್ಮಿಂದ ಸಹಾಯ ಅಪೇಕ್ಷಿಸಿ ಬಂದಾರು. ವಿದ್ಯಾರ್ಥಿಗಳಿಗೆ ಅಭ್ಯಾಸದ ಬಗ್ಗೆ ಚಿಂತೆಯಾಗಲಿದೆ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ : 9448001466 ವೃಷಭ: ಬಂಧು ಸಮಾಗಮದಿಂದ ಹರುಷ ತರಲಿದೆ. ಧನ ವಿನಿಯೋಗದಲ್ಲಿ...

ವರ್ಷಕ್ಕೊಮ್ಮೆಯಾದರೂ ಕುಲದೇವತೆಯ ದರ್ಶನ ಮಾಡಬೇಕು: ಯಾಕೆ ಗೊತ್ತಾ..?

ನಮ್ಮ ಪೂರ್ವಜರು ಯಾವ ದೇವರನ್ನ ಆರಾಧಿಸುತ್ತಿದ್ದರೋ ಆ ದೇವರೆ ನಮಗೆ ಕುಲದೇವತೆಯಾಗಿರುತ್ತದೆ. ಪ್ರತಿ ವರ್ಷ ಏನು ಕೆಲಸ ಕಾರ್ಯವನ್ನ ತಪ್ಪಿಸಿದರೂ ಕೂಡ, ಕುಲದೇವರ ದರ್ಶನ ಮಾತ್ರ ತಪ್ಪಿಸಬಾರದು ಅಂತಾರೆ. ನಾವಿಂದು ಈ ವಿಷಯ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ. ಪಂಡಿತ್ ವೇದಬ್ರಹ್ಮಶ್ರೀ ಸಂತೋಷ್ ನಾರಾಯಣ ಗುರೂಜಿ: 9886333327 https://youtu.be/ZbUpwevJnGg ಓರ್ವ ಶಿಷ್ಯನಿಗೆ ಓರ್ವ ಅತ್ಯುತ್ತಮ...

ಬೆಳ್ಳಿ ಹಣತೆಯಲ್ಲಿ ದೀಪ ಹಚ್ಚುವುದರ ಲಾಭವೇನು..? ದೀಪದ ಬತ್ತಿ ಹೇಗಿರಬೇಕು ಗೊತ್ತಾ..?

ನಾವು ಈಗಾಗಲೇ ದೀಪಗಳ ಬಗ್ಗೆ ಹಲವು ಮಾಹಿತಿಯನ್ನ ನೀಡಿದ್ದೇವೆ. ತುಪ್ಪದ ದೀಪ ಹಚ್ಚುವುದರ ಲಾಭವೇನು..? ಸ್ಟೀಲ್ ಹಣತೆಯಲ್ಲಿ ದೀಪವೇಕೆ ಹಚ್ಚಬಾರದು..? ಕಾಮಾಕ್ಷಿ ದೀಪದ ಮಹತ್ವವೇನು ಅನ್ನೋದರ ಬಗ್ಗೆ ಮಾಹಿತಿ ನೀಡಿದ್ದೇವೆ. ಅಂತೆಯೇ ಇವತ್ತು ಬೆಳ್ಳಿ ಹಣತೆಯಲ್ಲಿ ದೀಪ ಹಚ್ಚುವುದರ ಲಾಭವೇನು ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648 ಪಂಡಿತ್...

ತಲೆ ಸ್ನಾನ ಮಾಡಿ ಪೂಜೆ ಮಾಡಿದ್ರಷ್ಟೇ ಪೂಜಾ ಫಲ ಸಿಗತ್ತಾ..? ದೇವರಿಗೆ ಪ್ರತಿದಿನ ಯಾವ ನೈವೇದ್ಯ ಇಡಬಹುದು..?

ತಲೆ ಸ್ನಾನ ಮಾಡಿ ಪೂಜೆ ಮಾಡಿದ್ರೆ ಉತ್ತಮ. ಅದರಲ್ಲೂ ಹೆಣ್ಣು ಮಕ್ಕಳು ತಲೆಸ್ನಾನ ಮಾಡಿದಾಗ ಯಾವ ರೀತಿ ಪೂಜೆಗೆ ಕುಳಿತುಕೊಳ್ಳಬೇಕು..? ಯಾವ ನಿಯಮ ಅನುಸರಿಸಬೇಕು ಅನ್ನೋ ಬಗ್ಗೆ ನಾವೀಗಾಗಲೇ ನಿಮಗೆ ಮಾಹಿತಿ ನೀಡಿದ್ದೇವೆ. ಆದ್ರೆ ಪ್ರತಿದಿನ ತಲೆ ಸ್ನಾನ ಮಾಡಿಯೇ ಪೂಜೆ ಮಾಡಬೇಕಾ..? ಇಲ್ಲದಿದ್ರೆ ಪೂಜಾ ಫಲ ದೊರೆಯುವುದಿಲ್ಲವಾ ಎಂಬ ಪ್ರಶ್ನೆಗೆ ನಾವಿವತ್ತು ಉತ್ತರಿಸಲಿದ್ದೇವೆ....
- Advertisement -spot_img

Latest News

ಸತೀಶ್ ಜಾರಕಿಹೊಳಿ ಸ್ಕೆಚ್ ಸಕ್ಸಸ್! ಉಮೇಶ್ ಮೇಟಿ ಗೆ ದಾಖಲೆ ಜಯ!

ಬಾಗಲಕೋಟೆ ರಣಕಣದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ. ಸಾಹುಕಾರ್ ಸತೀಶ್ ಜಾರಕಿಹೊಳಿ ಹಾಕಿದ್ದ ಸ್ಕೆಚ್ ವರ್ಕೌಟ್ ಆಗಿದೆ. ಮತಗಳಲ್ಲಿ ಉಮೇಶ್ ಮೇಟಿ ಅವರು ವೀರಣ್ಣ ಚರಂತಿಮಠ ಅವರನ್ನು...
- Advertisement -spot_img