Monday, June 16, 2025

Latest Posts

ಪೆಂಡಾಲ್ ಕುಸಿದು 14 ಜನರ ದುರ್ಮರಣ- ಹಲವರ ಸ್ಥಿತಿ ಗಂಭೀರ..!

- Advertisement -

ರಾಜಸ್ಥಾನ: ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಪೆಂಡಾಲ್ ಕುಸಿದು 14 ಮಂದಿ ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ.

ಬಾರ್ಮರ್ ಜಿಲ್ಲೆಯಲ್ಲಿ ರಾಮಕಥಾ ಪಾರಾಯಣ ಕಾರ್ಯಕ್ರಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಇಂದು ಸಂಜೆ 4.30ರ ವೇಳೆ ಏಕಾಏಕಿ ಸುರಿದ ಭಾರೀ ಗಾಳಿ ಸಹಿತ ಮಳೆಯಿಂದಾಗಿ ಹಾಕಲಾಗಿದ್ದ ಬೃಹತ್ ಪೆಂಡಾಲ್ ಕುಸಿದು ಬಿದ್ದಿದೆ. ಇನ್ನು ಪೆಂಡಾಲ್ ಹಾಕುವಾಗ ಅಳವಡಿಸಲಾಗಿದ್ದ ಭಾರೀ ಗಾತ್ರದ ಕಬ್ಬಿಣದ ಗ್ರಿಡ್ ಗಳು ತಲೆ ಮೇಲೆ ಬಿದ್ದ ಪರಿಣಾಮ 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ 24ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೊಬೈಲ್ ಜಾಸ್ತಿ ಬಳಸಿದ್ರೆ ಬೆಳೆಯುತ್ತಂತೆ ಕೊಂಬು..!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=dLKs2vsS9pg
- Advertisement -

Latest Posts

Don't Miss