Thursday, July 16, 2026

Karnataka Tv

ಪಶ್ಚಿಮ ದಿಕ್ಕಿನಲ್ಲಿ ಮನೆಯ ಬಾಗಿಲಿದ್ದರೆ ಏನಾಗುತ್ತದೆ..?

ಬಾಡಿಗೆ ಮನೆಯಾಗಲಿ, ಸ್ವಂತ ಮನೆಯಾಗಲಿ, ಮನೆಯ ಬಾಗಿಲು ಯಾವ ದಿಕ್ಕಿಗಿದೆ ಎಂದು ನೋಡಿ ಹೋಗುವುದು ಉತ್ತಮವೆಂದು ಹೇಳ್ತಾರೆ. ರಾಶಿಗೆ ತಕ್ಕಂತೆ ಬಾಗಿಲ ದಿಕ್ಕಿದ್ದರೆ ಇನ್ನೂ ಉತ್ತಮ. ಆದ್ರೆ ಪಶ್ಚಿಮ ದಿಕ್ಕಿನಲ್ಲಿ ಬಾಗಿಲಿದ್ದರೆ ಉತ್ತಮಾನಾ ಅಲ್ಲವಾನಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/UiscuYQN--Y ಪಶ್ಚಿಮ...

ಕನಸ್ಸಿನಲ್ಲಿ ಆನೆ ಬಂದರೆ ಏನರ್ಥ..?

ನಾವು ನಿಮಗೆ ಕನಸಿನ ಬಗ್ಗೆ ಹಲವಾರು ಬಾರಿ ಹೇಳಿದ್ದೇವೆ. ಇಂದು ನಾವು ಕನಸ್ಸಿನಲ್ಲಿ ಆನೆ ಬಂದ್ರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/SkdqnZvO7w8 ಆನೆ ಎಂದರೆ ಮಹಾಗಣಪತಿಯ ಸ್ವರೂಪ. ಇಂಥ ದೈವಿಕ ಶಕ್ತಿಯುಳ್ಳ ಪ್ರಾಣಿ ಕನಸ್ಸಿನಲ್ಲಿ ಬಂದರೆ ಏನರ್ಥ ಅನ್ನೋ ಬಗ್ಗೆ...

ಪಾರ್ವತಿ ಯಾರು..? ಈಕೆಯ ವಾಹನ ಯಾವುದು..? ಪಾರ್ವತಿಯ ಅವತಾರದ ಬಗ್ಗೆ ಚಿಕ್ಕ ಮಾಹಿತಿ..

ಪಾರ್ವತಿ ದೇವಿ ಹಲವು ರೂಪಗಳನ್ನ ತಾಳಿ ಹಲವು ರಾಕ್ಷಸರ ಸಂಹಾರ ಮಾಡಿದ್ದಾಳೆ. ನವರಾತ್ರಿಯಂದು ನಾವು ಪೂಜಿಸುವ ನವದುರ್ಗೆಯರು ಕೂಡ ಪಾರ್ವತಿಯ ರೂಪಗಳೇ ಆಗಿದೆ. ಜಗನ್ಮಾತೆಯಾಗಿರುವ ಪಾರ್ವತಿಗೆ 100ಕ್ಕೂ ಹೆಚ್ಚು ಹೆಸರುಗಳಿದೆ. ಪಾರ್ವತಿಯ ಕೆಲ ರೂಪಗಳ ಬಗ್ಗೆ ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548...

ಸಮುದ್ರ ಮಂಥನ ನಡೆದಿದ್ದು ಯಾಕೆ ಗೊತ್ತಾ..?

ಸಮುದ್ರ ಮಂಥನ ಆದಾಗ ಹಲವು ಘಟನೆಗಳು ನಡೆಯಿತು. ಪಾರಿಜಾತ ಹೂವಿನ ಉದ್ಭವವಾಯಿತು. ಲಕ್ಷ್ಮೀ ಗಜಗಳೊಂದಿಗೆ ದರ್ಶನ ನೀಡಿ, ಗಜಲಕ್ಷ್ಮೀ ರೂಪ ತಾಳಿದಳು. ಸಮುದ್ರ ಮಂಥನದಿಂದ ಬಂದ ಅಮೃತವನ್ನು ದೇವತೆಗಳಿಗೆ ಮಾತ್ರ ನೀಡಲು ವಿಷ್ಣು ಮೋಹಿತಿ ರೂಪ ತಾಳಿದ. ತಾವು ಅಮೃತವನ್ನು ಕುಡಿಯಲೇಬೇಕೆಂದು, ರಾಹು ಕೇತು ದೇವತೆಗಳ ರೂಪ ಧರಿಸಿ ಬಂದು, ನಂತರ ವಿಷ್ಣು ಅವರ...

ಪತಿ-ಪತ್ನಿ ಉತ್ತಮ ಜೀವನ ನಡೆಸಬೇಕಂದ್ರೆ ಚಾಣಕ್ಯನ ಈ ನೀತಿಯನ್ನ ಅನುಸರಿಸಿ..

ಪತಿ ಪತ್ನಿ ಸಂಬಂಧದ ಬಗ್ಗೆ ಚಾಣಕ್ಯರು ಹಲವಾರು ವಿಷಯಗಳನ್ನು ಹೇಳಿದ್ದಾರೆ. ಇಂದು ನಾವು ಪತಿ-ಪತ್ನಿ ಉತ್ತಮ ಜೀವನ ನಡೆಸಬೇಕಂದ್ರೆ ಚಾಣಕ್ಯರು ಹೇಳಿದ ಮಾತುಗಳಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/-XExVVCjgys ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/UiscuYQN--Y ಓರ್ವ ವ್ಯಕ್ತಿ ಜೀವನದಲ್ಲಿ ಅಭಿವೃದ್ಧಿ ಕಾಣಬೇಕು, ಶ್ರೀಮಂತನಾಗಬೇಕು...

ದಡ್ಡರ ಬಳಿ ದುಡ್ಡಿದ್ದೂ ಪ್ರಯೋಜನವಿಲ್ಲವೆಂದು ಚಾಣಕ್ಯ ಹೇಳಿದ್ದೇಕೆ..?

ಚಾಣಕ್ಯ ನೀತಿಯ ಬಗ್ಗೆ ನಾವು ಹಲವಾರು ಬಾರಿ ಹೇಳಿದ್ದೇವೆ. ಜೀವನ ಉತ್ತಮವಾಗಿರಬೇಕು, ನಾವು ಅಭಿವೃದ್ಧಿಯಾಗಬೇಕು ಅಂದ್ರೆ ಏನು ಮಾಡಬೇಕೆಂದು ಚಾಣಕ್ಯರು ಹೇಳಿದ್ದಾರೆ. ದಡ್ಡರ ಬಳಿ ದುಡ್ಡಿದ್ದು ಪ್ರಯೋಜನವಿಲ್ಲವೆಂದು ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. https://youtu.be/EHwEFsjwq_U https://youtu.be/WJLq_BMn0Tc ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...

ದತ್ತಾತ್ರೇಯರು ಯಾರ ರೂಪ..? ಇವರಿಗೆ ತಾಯಿಯಾದ ಪತಿವೃತೆ ಯಾರು ಗೊತ್ತಾ..?

ಅತ್ರಿ ಮಹರ್ಷಿಯ ಪತ್ನಿಯಾಗಿರುವ ಅನುಸೂಯಾದೇವಿ ಮಹಾಪತಿವೃತೆಯಾಗಿದ್ದಳು. ಆದ್ರೆ ತ್ರಿಮೂರ್ತಿಗಳ ಪತ್ನಿಯರಿಗೆ ತಮ್ಮ ಪತಿಯ ಬಗ್ಗೆ ಗರ್ವವಿದ್ದು, ತಮಗಿಂತ ದೊಡ್ಡ ಪತಿವೃತೆಯರು ಯಾರಿಲ್ಲವೆಂದು ಬೀಗುತ್ತಿದ್ದರು. ಇವರ ಅಹಂಕಾರಕ್ಕೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ನಾರದರು ನಿರ್ಧರಿಸಿದರು. https://youtu.be/Zc7wuLrIWfg ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/WJLq_BMn0Tc ಅವರು ಲಕ್ಷ್ಮೀ, ಸರಸ್ವತಿ...

ಶ್ರೀಕೃಷ್ಣನ ಅಷ್ಟಪತ್ನಿಯರ ಬಗ್ಗೆ ನಿಮಗೆಷ್ಟು ಗೊತ್ತು..?

ರಾಧಾ ಕೃಷ್ಣರ ಪ್ರೀತಿಯ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಕೃಷ್ಣ ರಾಧೆಯನ್ನ ಎಷ್ಟೇ ಇಷ್ಟಪಟ್ಟರೂ ಆಕೆಯನ್ನ ವಿವಾಹವಾಗಲಾಗಲಿಲ್ಲ. ಆದ್ರೆ ಶ್ರೀಕೃಷ್ಣನಿಗೆ 16, 108 ಹೆಂಡತಿಯರಿದ್ದರು. ಆದ್ರೆ ಕೃಷ್ಣನಿಗೆ 8 ಪತ್ನಿಯರ ಬಗ್ಗೆ ತುಂಬಾ ಪ್ರೀತಿ ಇತ್ತು. ಆ ಎಂಟು ಪತ್ನಿಯರ್ಯಾರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಷೋಡಶ ಶೃಂಗಾರ ಅಂದರೇನು..? ಮಧುಮಗಳಿಗೆ ಮಾಡುವ 16 ಶೃಂಗಾರಗಳ ಬಗ್ಗೆ ಮಾಹಿತಿ..

ಭಾರತದಲ್ಲಿ ಹಲವಾರು ಜಾತಿ ಧರ್ಮದವರಿದ್ದಾರೆ. ಹಲವು ಪದ್ಧತಿಗಳನ್ನು ಅನುಸರಿಸುತ್ತಾರೆ. ಮದುವೆ ಕೂಡ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತದೆ. ಅಂಥ ಪದ್ಧತಿಯಲ್ಲಿ ಉತ್ತರಭಾರತೀಯರ ವಿವಾಹ ಪದ್ಧತಿ ಕೂಡ ಒಂದು. ಇಲ್ಲಿ ಮಧುಮಗಳಿಗೆ ಷೋಡಶ ಶೃಂಗಾರ ಮಾಡಲಾಗುತ್ತದೆ. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್...

2020ರ ಸೌತ್ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪ್ರಕಟ-ಶಿವರಾಜ್ ಕುಮಾರ್, ರಕ್ಷಿತ್ ಶೆಟ್ಟಿ ಪ್ರಶಸ್ತಿಗೆ ಭಾಜನ…

2020ರ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪ್ರಕಟವಾಗಿದ್ದು, ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅತ್ಯುತ್ತಮ ಬಹುಮುಖ ಪ್ರಶಸ್ತಿ ಶಿವರಾಜ್ ಕುಮಾರ್ ಪಾಲಾಗಿದ್ದು, ಅವನೇ ಶ್ರೀಮನ್ನಾರಾಯಣ ಸಿನಿಮಾ ನಟನೆಗೆ ರಕ್ಷಿತ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಯಜಮಾನ ಸಿನಿಮಾದ ನಟನೆಗೆ ತಾನ್ಯಾ ಹೋಪ್ ಗೆ ಅತ್ಯುತ್ತಮ...

About Me

32621 POSTS
0 COMMENTS
- Advertisement -spot_img

Latest News

1 ಪ್ಲೇಟ್ ಪಾನೀಪುರಿ ಬೆಲೆ 830 ರೂಪಾಯಿ: 1 ಪ್ಲೇಟ್ ಪಾವ್ ಭಾಜಿ ಬೆಲೆ 1,270 ರೂಪಾಯಿ..

London News: ಯಾರಾದ್ರೂ ಹೀಗೆ ಹೇಳೋದನ್ನಾ ಕೇಳಿದಿರಾ..? ಏನಂದ್ರೆ, ಪಾನೀಪುರೀನಾ..? ನನಗೆ ಅದರ ಸ್ಮೆಲ್ ಕಂಡ್ರೆ ಆಗಲ್ಲಾ, ನನಗೆ ಪಾನೀಪುರಿ ಅಂದ್ರೆ ಆಗಲ್ಲಾ ಅಂತಾ ಯಾರಾದ್ರೂ...
- Advertisement -spot_img