Wednesday, July 2, 2025

ಕ್ರೀಡೆ

ಟ್ವಿಟರ್ ನಲ್ಲೂ ಕೊಹ್ಲಿಯದ್ದೇ ಹವಾ, ಇಲ್ಲೂ ಉಳಿಯಲಿಲ್ಲ ಸಚಿನ್ ದಾಖಲೆ..!

ಕ್ರೀಡೆ : ಹೊಸ ಹೊಸ ದಾಖಲೆಗಳನ್ನ ನಿರ್ಮಿಸುವುದು ವಿರಾಟ್ ಕೊಹ್ಲಿಗೆ ಹೊಸತೇನಲ್ಲ. ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದ್ರೆ ಸಾಕು, ಯಾವುದಾದ್ರು ಒಂದು ದಾಖಲೆ ಉಡೀಸ್ ಆಗೋದು ಗ್ಯಾರಂಟಿ. ಮೊನ್ನೆ ಮೊನ್ನೆ ತಾನೆ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ, ಅರ್ಧ ಶತಕ ಸಿಡಿಸಿದ್ದ ಕಿಂಗ್ ಕೊಹ್ಲಿ, ಅತಿ ವೇಗವಾಗಿ ಹನ್ನೊಂದು ಸಾವಿರ ರನ್ ಕಲೆ ಹಾಕಿದ...

ಟ್ವಿಟರ್ ನಲ್ಲಿ ಭಾವುಕರಾದ ಗಬ್ಬರ್..!

ವಿಶ್ವ ಕಪ್ ಟೂರ್ನಿ : ಅಭಿಮಾನಿಗಳ ಬಾಯಲ್ಲಿ ಪ್ರೀತಿಯಿಂದ ಗಬ್ಬರ್ ಅಂತಾನೇ ಕರೆಸಿಕೊಳ್ಳುತ್ತಿದ್ದ ಶಿಖರ್ ಧವನ್, ವಿಶ್ವಕಪ್ ಟೂರ್ನಿಯಿಂದ ಹೊರ ಬಿದೇದಿದ್ದಾರೆ. ಈ ಹಿಂದೆ ಐಸಿಸಿ ಟೂರ್ನಿಗಳಲ್ಲಿ ರನ್ ಹೊಳೆಯನ್ನೇ ಹರಿಸಿದ್ದ ಧವನ್ ಅನುಪಸ್ಥಿತಿ ಟೂರ್ನಿಯುದ್ದಕ್ಕೂ ತಂಡವನ್ನ ಕಾಡದೆ ಇರುವುದಿಲ್ಲ. ಗಾಯದಿಂದಾಗಿ ಟೂರ್ನಿಯ ಆರಂಭದಲ್ಲೇ ತವರಿಗೆ ಮರಳುತ್ತಿರುವ ಶಿಖರ್ ಧವನ್, ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ...

ಈ ನಾಲ್ವರಲ್ಲಿ ಯಾರ ಹೇರ್ ಸ್ಟೈಲ್ ಬೆಸ್ಟ್..?

ಕ್ರೀಡೆ : ವಿಶ್ವದಾದ್ಯಂತ ಈಗ ವಿಶ್ವಕಪ್ ಕಲರವ. ಕ್ರಿಕೆಟ್ ಅಭಿಮಾನಿಗಳಿಗಂತೂ ಹಬ್ಬವೋ ಹಬ್ಬ. ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಹತ್ತು ತಂಡಗಳು ಸೆಣಸುತ್ತಿದ್ದು, ದಿನಕಳೆದಂತೆ ಟೂರ್ನಿ ರೋಚಕ ಘಟ್ಟ ತಲುಪುತ್ತಿದೆ. ಸದ್ಯ ವಿಶ್ವಕಪ್ ಗೆಲ್ಲೋದ್ಯಾರು ಅನ್ನೋ ಚರ್ಚೆಯ ಜೊತೆಗೆ ಆಟಗಾರರ ಲುಕ್ ಮತ್ತು ಸ್ಟೈಲ್ ಗಳ ಬಗ್ಗೆಯೂ ಚರ್ಚೆ ಶುರುವಾಗಿದೆ. ಅದರಲ್ಲೂ ಭಾರತೀಯ ಕ್ರಿಕೆಟಿಗರಿಗಂತೂ...

ವಿಶ್ವಕಪ್ ನಿಂದಲೇ ಶಿಖರ್ ಧವನ್ ಹೊರಕ್ಕೆ- ರಿಷಬ್ ಪಂತ್ ಗೆ ಚಾನ್ಸ್..!

ಇಂಗ್ಲೆಂಡ್: ಐಸಿಸಿ ವಿಶ್ವಕಪ್ ನಿಂದ ಶಿಖರ್ ಧವನ್ ಹೊರನಡೆದಿದ್ದಾರೆ. ಆಸಿಸ್ ವಿರುದ್ಧದ ಪಂದ್ಯದಲ್ಲಿ ಎಡಗೈ ಬೆರಳಿಗೆ ಗಾಯವಾಗಿದ್ದರಿಂದ ಧವನ್ ಗೆ ಕೊಕ್ ಕೊಟ್ಟು ರಿಷಬ್ ಪಂತ್ ಗೆ ಅವಕಾಶ ನೀಡಲಾಗಿದೆ. ಜೂ 9ರಂದು ಆಸ್ಟ್ರೇಲಿಯಾ ವಿರುದ್ಧ ಸೆಣಸಾಟದಲ್ಲಿ ಎಡಗೈ ಬೆರಳಿಗೆ ಗಾಯ ಮಾಡಿಕೊಂಡಿದ್ದ ಶಿಖರ್ ಧವನ್ ಇದೀಗ ವಿಶ್ವಕಪ್ ಸರಣಿಯಿಂದ ಹೊರನಡೆದಿದ್ದಾರೆ. ಬೆರಳ ಗಾಯದಿಂದಾಗಿ...

ಪಾಕ್ ಕ್ಯಾಪ್ಟನ್ ಎಚ್ಚರಿಕೆ..! ನಾನೊಬ್ಬನೆ ಮನೆಗೆ ಹೋಗಲ್ಲ..!

ಭಾರತ ವಿರುದ್ಧ ಹೀನಾಯವಾಗಿ ಸೋಲು ಕಂಡಿರುವ ಪಾಕ್ ಕ್ರಿಕೆಟ್ ತಂಡ ವ್ಯಾಪಕ ಟೀಕೆಗೆ ಗುರಿಯಾಗಿದೆ.. ಪಾಕಿಸ್ತಾನ ಆಟಗಾರರನ್ನ ಭಾರತೀಯ ಕ್ರಿಕೆಟ್ ಪ್ರೇಮಿಗಳು ಟ್ರೋಲ್ ಮಾಡ್ತಿದ್ರೆ, ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಅಕ್ಷರಶಃ ರೊಚ್ಚಿಗೆದ್ದಿದ್ದಾರೆ.. ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ದುಕೊಂಡ ಸರ್ಫರಾಜ್ ನಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ.. ತಂಡದ ಆಟಗಾರರು ಸಹ ಸರ್ಫರಾಜ್ ಆಯ್ಕೆಯನ್ನ ಟೀಕಿಸಿದ್ದಾರೆ.. ಈ ನಡುವೆ...

ಪಾಂಡ್ಯ ಕತ್ತಿನಲ್ಲಿ ಕೋಟಿ ಕೋಟಿ ಬೆಲೆಯ ವಜ್ರದ ಬ್ಯಾಟ್ ಮತ್ತು ಬಾಲ್..!

ಕ್ರೀಡೆ : ಸಾವಿರಾರು ವರ್ಷಗಳಷ್ಟು ಹಿಂದಿನಿಂದಲೂ ವಜ್ರ ವೈಡೂರ್ಯ ಗಳು ಅಂದ್ರೆ ಭಾರತೀಯರಿಗೆ ಅಚ್ಚುಮೆಚ್ಚು. ಅದರಲ್ಲೂ ಮಹಿಳೆಯರ ಬಗ್ಗೆಯಂತೂ ಹೇಳೊದೇ ಬೇಡ. ಇನ್ನು ಆಭರಣ ವ್ಯಾಮೋಹ ಪುರುಷರನ್ನು ಬಿಟ್ಟಿಲ್ಲ . ಕೆಲ ಪುರುಷರು ಕೂಡ ನಾವೇನು ಕಮ್ಮಿ ಎನ್ನುವಂತೆ ಆಭರಣ ವ್ಯಮೋಹಿಗಳಾಗಿದ್ದಾರೆ. ಈ ವಿಷಯದಲ್ಲಿ ಟೀಮ್ ಇಂಡಿಯಾ ಆಟಗಾರರು ಹಿಂದೆ ಬಿದ್ದಿಲ್ಲ ಹಲವು...

ಕೊಹ್ಲಿಯನ್ನ ಮುದ್ದಾಡಿದ ಉರ್ವಶಿ..!

ಕ್ರೀಡೆ : ಮದುವೆ ಆಗಿ ಸುಮಾರು ಒಂದೂವರೆ ವರ್ಷ ಕಳೆದರೂ ಕೊಹ್ಲಿಗೆ ಹುಡುಗಿಯರ ಕಾಟ ತಪ್ಪಲಿಲ್ಲ. ಅದೆಷ್ಟೋ ಚೆಲುವೆಯರು ಇಂದಿಗೂ ಕೊಹ್ಲಿ ಕನಸಲ್ಲೇ ದಿನಕಳೆಯುತ್ತಿದ್ದಾರೆ. ಈ ಸಾಲಿನಲ್ಲಿ ಬಾಲಿವುಡ್ ಬೆಡಗಿಯರೇನು ಹಿಂದೆ ಬಿದ್ದಿಲ್ಲ. ಇತ್ತೀಚಿಗಷ್ಟೆ ನಟಿ ಉರ್ವಶಿ ರೌತೆಲ್ ಕೊಹ್ಲಿ ಯನ್ನ ಬಿಗಿದಪ್ಪಿ ಮುದ್ದಾಡಿದ್ದಾರೆ. ಅರೇ ಇದನ್ನೆಲ್ಲಾ ನೋಡಿ ಅನುಷ್ಕಾ ಸುಮ್ಮನಿದ್ದಾರ..!? ಹೌದು ಅನುಷ್ಕಾ ಸುಮ್ಮನಿದ್ದಾರೆ....

ನಾಚಿಕೆಗೆಟ್ಟ ಪಾಕಿಗಳಿಂದ ಸಾನಿಯಾ ಮಿರ್ಜಾ ಟ್ರಾಲ್..!

ಇಂಗ್ಲೆಂಡ್: ವರ್ಲ್ಡ್ ಕಪ್ ಮ್ಯಾಚ್ ನಲ್ಲಿ ಪಾಕಿಸ್ತಾನವನ್ನು ಭಾರತ ಬಗ್ಗುಬಡಿದಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪಾಕ್ ಟ್ರಾಲಿಗರಿಗೆ ಆಹಾರವಾಗಿದ್ದಾರೆ. ಪಾಕ್ ಆಟಗಾರ ಶೋಯೆಬ್ ಮಲ್ಲಿಕ್ ಪತ್ನಿಯಾಗಿರೋ ಸಾನಿಯಾ ಮಿರ್ಜಾರನ್ನ ಮ್ಯಾಚ್ ಗೂ ಮೊದಲೇ ಫುಲ್ ಟ್ರೋಲ್ ಮಾಡಿದ್ರು. ಪಾಕಿಸ್ತಾನಿಯರು ಜಾಹೀರಾತಿನ ಮೂಲಕ ಭಾರತದ ಯೋಧ ಅಭಿನಂದನ್ ಅಣಕಿಸಿ...

ಮತ್ತೆ ಬೇಬಿ ಸಿಟ್ಟರ್ ಆದ ರಿಷಬ್ ಪಂತ್..!!

ಇಂಗ್ಲೆಂಡ್: ಟೀಮ್ ಇಂಡಿಯಾ ಓಪನರ್ ಶಿಖರ್ ಧವನ್ ಗಾಯಕ್ಕೆ ತುತ್ತಾದ ಕಾರಣ ಬದಲಿ ಆಟಗಾರನಾಗಿ ತಂಡವನ್ನು ಸೇರಿರುವ ರಿಷಬ್ ಪಂತ್ ಈಗ ಮತ್ತೆ ಬೇಬಿ ಸಿಟ್ಟರ್ ಆಗಿದ್ದಾರೆ. ಪಾಕ್ ವಿರುದ್ಧದ ನಿನ್ನೆಯ ಹೈ ವೋಲ್ಟೇಜ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಪಂತ್, ಬೇಬಿ ಸಿಟ್ಟರ್ ಆಗಿದ್ರು. ಪ್ಲೇಯಿಂಗ್ 11ರಿಂದ ಹೊರಗುಳಿದಿದ್ದ ಯಂಗ್ ವಿಕೆಟ್ ಕೀಪರ್,  ಧೋನಿಯ ಮುದ್ದಿನ...

ಪ್ರಧಾನಿ ಮೋದಿ ಹೊಗಳಿದ ಕ್ರಿಕೆಟ್ ದೇವರು..!

ಟೀಂ ಇಂಡಿಯಾ ಆಟಗಾರರ ಸಹಿಯುಳ್ಳ ಕ್ರಿಕೆಟ್ ಬ್ಯಾಟನ್ನು ಮಾಲ್ಡೀವ್ಸ್ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಉಡುಗೊರೆಯಾಗಿ ನೀಡಿದ್ದನ್ನು ಕ್ರಿಕೆಟ್ ದೇವರು ಸಚಿನ್ ಶ್ಲಾಘಿಸಿದ್ದಾರೆ. 'ವಿಶ್ವಕಪ್ ಕ್ರಿಕೆಟ್ ನಡೆಯುತ್ತಿರೋ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಈ ನಡೆ ಕ್ರಿಕೆಟ್ ರಾಜತಂತ್ರಕ್ಕೆ ಸಾಕ್ಷಿಯಾಗಿದೆ. ಕ್ರಿಕೆಟ್ ಆಟಕ್ಕೆ ಉತ್ತೇಜನ ನೀಡುತ್ತಿರೋದಕ್ಕೆ ಧನ್ಯವಾದಗಳು' ಅಂತ ಸಚಿನ್ ತೆಂಡೂಲ್ಕರ್ ಪ್ರಧಾನಿಯವರನ್ನು ಅಭಿನಂದಿಸಿದ್ದಾರೆ. https://twitter.com/sachin_rt/status/1138483310466916352 ಜೂನ್ 8ರಂದು ಪ್ರಧಾನಿ...
- Advertisement -spot_img

Latest News

Spiritual: ಈ ದೃಶ್ಯ ನೋಡಿದ ಜನರು ಮೂಕರು, ಅಂಧರಾಗೋದು ಖಚಿತವಂತೆ..

Spiritual: ವೃಂದಾವನ ಯಮುನಾ ನದಿ ದಡದಲ್ಲಿ ಇರುವ ಕಾಡಿನ ಹೆಸರು ನಿಧಿವನ. ಈ ಕಾಡಿನಲ್ಲಿ ರಾಾತ್ರಿ ವೇಳೆ ರಾಧಾ ಮತ್ತು ಕೃಷ್ಣ ರಾಸಲೀಲೆಯಾಡಲು ಬರುತ್ತಾರೆ ಅಂತಾ...
- Advertisement -spot_img