ಇಂಗ್ಲೆಂಡ್: ವಿಶ್ವಕಪ್ ಮಹಾ ಸಮರದಲ್ಲಿ ಇಂದು ಭಾರತ ಅಫ್ಘಾನ್ ತಂಡದ ವಿರುದ್ಧ ಸೆಣಸಲಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರೋ ಕೊಹ್ಲಿ ಪಡೆ ಎದುರಾಳಿಯ ಮಟ್ಟ ಹಾಕಲು ರೆಡಿಯಾಗಿದೆ.
ಆಡಿದ ಐದೂ ಪಂದ್ಯಗಳಲ್ಲೂ ಸೋತು ಸುಣ್ಣವಾಗಿರುವ ಅಫ್ಘಾನಿಸ್ತಾನ ತಂಡದ ವಿರುದ್ಧ ಇಂದು ಭಾರತ ಸೆಣಸಾಟ ನಡೆಸಲಿದೆ. ಸೌತಾಂಪ್ಟನ್ ನಲ್ಲಿ ನಡೆಯುತ್ತಿರೋ ಪಂದ್ಯದಲ್ಲಿ ಮೊದಲಿಗೆ ಟಾಸ್...
ಕ್ರೀಡೆ : ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಕೊಹ್ಲಿ ಪಡೆ, ಮುಂದಿನ ಹಣಾಹಣಿಗೆ ಸಜ್ಜಾಗುತ್ತಿದೆ. ಕಳೆದ ಬಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಬ್ಲೂ ಬಾಯ್ಸ್, ಬಿಡುವಿನ ಅವಧಿಯಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ರು. ಮೈದಾನದಲ್ಲಿ ಸದಾ ಎದುರಾಳಿ ವಿರುದ್ಧ ಗೆಲುವು ದಾಖಲಿಸುವ ಒತ್ತಡದಲ್ಲೇ ಕಣಕ್ಕಿಳಿಯುವ ಟೀಮ್ ಇಂಡಿಯಾ ಪ್ಲೇಯರ್ಸ್,...
ಕ್ರೀಡೆ : ವಿಶ್ವಕಪ್ ಮಹಾ ಸಮರದಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಇಂದು ದುರ್ಬಲ ಅಫ್ಘಾನಿಸ್ಥಾನ ತಂಡವನ್ನ ಎದುರಿಸುತ್ತಿದೆ. ಈಗಾಗಲೇ ನಾಲ್ಕು ಪಂದ್ಯಗಳಿಂದ 7 ಪಾಯಿಂಟ್ ಕಲೆ ಹಾಕಿರುವ ವಿರಾಟ್ ಪಡೆ, ಇಂದು ಗೆಲುವು ದಾಖಲಿಸಿದ್ರೆ, ಸೆಮಿಫೈನಲ್ ನಲ್ಲಿ ತಂಡದ ಸ್ಥಾನ ಬಹುತೇಕ ಖಚಿತವಾಗಲಿದೆ.
ಇನ್ನೂ ಟೂರ್ನಿಯಲ್ಲಿ ಇದುವರೆಗೂ ಅಫ್ಘಾನಿಸ್ತಾನದ ಸಾಧನೆ...
ಮತ್ತೆ ಬ್ಯಾಟ್ ಹಿಡಿದ ಯುವರಾಜ್ ಸಿಂಗ್..! ಇದೇಗೆ ಅಂತೀರಾ..? ಇಲ್ಲಿ ಕ್ಲಿಕ್ ಮಾಡಿ ಗೊತ್ತಾಗುತ್ತೆ
ಕ್ರೀಡೆ : ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಲೆಕ್ಕವಿಲ್ಲದಷ್ಟು ಕ್ರಿಕೆಟಿಗರು ಭಾಗವಹಿಸಿದ್ದಾರೆ. ಮೇಲ್ನೋಟಕ್ಕೆ ನೋಡುವುದಾದರೆ, ನಮ್ಮ ಕಣ್ಣಿಗೆ ಬೀಳೊದು ವರ್ಲ್ಡ್ ಕಪ್ ನಲ್ಲಿ ಭಾಗವಹಿಸಿರುವ ಹತ್ತು ತಂಡಗಳ ಆಟಗಾರರು ಮತ್ತು ತಂಡದ ಸಿಬ್ಬಂದಿಗಳು ಮಾತ್ರ. ಆದ್ರೆ ಹಾಲಿ- ಮಾಜಿ...
ಮತ್ತೆ ಬ್ಯಾಟ್ ಹಿಡಿದ ಯುವರಾಜ್ ಸಿಂಗ್..! ಇದೇಗೆ ಅಂತೀರಾ..? ಇಲ್ಲಿ ಕ್ಲಿಕ್ ಮಾಡಿ ಗೊತ್ತಾಗುತ್ತೆ
ಕ್ರೀಡೆ : ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಲೆಕ್ಕವಿಲ್ಲದಷ್ಟು ಕ್ರಿಕೆಟಿಗರು ಭಾಗವಹಿಸಿದ್ದಾರೆ. ಮೇಲ್ನೋಟಕ್ಕೆ ನೋಡುವುದಾದರೆ, ನಮ್ಮ ಕಣ್ಣಿಗೆ ಬೀಳೊದು ವರ್ಲ್ಡ್ ಕಪ್ ನಲ್ಲಿ ಭಾಗವಹಿಸಿರುವ ಹತ್ತು ತಂಡಗಳ ಆಟಗಾರರು ಮತ್ತು ತಂಡದ ಸಿಬ್ಬಂದಿಗಳು ಮಾತ್ರ. ಆದ್ರೆ ಹಾಲಿ- ಮಾಜಿ...
ಕ್ರೀಡೆ : ವಿಶ್ವಕ್ಕೆ ವಿಶ್ವವೇ ಇಂದು ಅಂತರಾಷ್ಟ್ರೀಯ ಯೋಗ ದಿನವನ್ನ ಆಚರಿಸುತ್ತಿದೆ. ಹಲವಾರು ಸಂಘ ಸಂಸ್ಥೆಗಳು ಸೇರಿದಂತೆ, ನೂರಾರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಯೋಗ ದಿನಾಚರಣೆಯಲ್ಲಿ ಭಾಗಿಯಾಗಿಯಾಗಿದ್ದಾರೆ. ಈ ನಡುವೆ ಚೆನ್ನೈನ ಶಾಲೆಯೊಂದರ ಮಕ್ಕಳು, ಯೋಗ ಮಾಡುತ್ತಾಲೇ ಟೀಮ್ ಇಂಡಿಯಾಕ್ಕೆ ಶುಭ ಕೋರಿದ್ದಾರೆ. ಹೌದು ಚೆನ್ನೈ ನ ಶಾಲಾ ಮಕ್ಕಳು ವಿಶ್ವಕಪ್ ಪ್ರತಿಕೃತಿಯ ರೀತಿಯಲ್ಲಿ...
ಕ್ರೀಡೆ : 2011ರ ವರ್ಲ್ಡ್ ಕಪ್ ಹೀರೋ ಯುವರಾಜ್ ಸಿಂಗ್ ಮತ್ತೆ ಕ್ರಿಕೆಟ್ ಅಂಗಳದಲ್ಲಿ ಅಬ್ಬರಿಸುವುದಕ್ಕೆ ಸಜ್ಜಾಗುತ್ತಿದ್ದಾರೆ. ಕೈಗೆ ಗ್ಲೌಸ್ ತೊಟ್ಟು, ಕಾಲಿಗೆ ಪ್ಯಾಡ್ ಕಟ್ಟಿಕೊಂಡು ಬ್ಯಾಟಿಂಗ್ ಝಲಕ್ ತೊರೋದಕ್ಕೆ ರೆಡಿಯಾಗ್ತಿದ್ದಾರೆ. ಅರೇ ಮೊನ್ನೆ ಮೊನ್ನೆ ತಾನೇ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ರಲ್ಲಾ... ಕನ್ಫ್ಯೂಸ್ ಆಗಬೇಡಿ. ಈ ಬಾರಿ ಯುವಿ ಕಣಕ್ಕಿಳಿಯುತ್ತಿರೋದು ಭಾರತದಲ್ಲಲ್ಲ...
ಕ್ರೀಡೆ : ಹೊಸ ಹೊಸ ದಾಖಲೆಗಳನ್ನ ನಿರ್ಮಿಸುವುದು ವಿರಾಟ್ ಕೊಹ್ಲಿಗೆ ಹೊಸತೇನಲ್ಲ. ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದ್ರೆ ಸಾಕು, ಯಾವುದಾದ್ರು ಒಂದು ದಾಖಲೆ ಉಡೀಸ್ ಆಗೋದು ಗ್ಯಾರಂಟಿ. ಮೊನ್ನೆ ಮೊನ್ನೆ ತಾನೆ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ, ಅರ್ಧ ಶತಕ ಸಿಡಿಸಿದ್ದ ಕಿಂಗ್ ಕೊಹ್ಲಿ, ಅತಿ ವೇಗವಾಗಿ ಹನ್ನೊಂದು ಸಾವಿರ ರನ್ ಕಲೆ ಹಾಕಿದ...
ವಿಶ್ವ ಕಪ್ ಟೂರ್ನಿ : ಅಭಿಮಾನಿಗಳ ಬಾಯಲ್ಲಿ ಪ್ರೀತಿಯಿಂದ ಗಬ್ಬರ್ ಅಂತಾನೇ ಕರೆಸಿಕೊಳ್ಳುತ್ತಿದ್ದ ಶಿಖರ್ ಧವನ್, ವಿಶ್ವಕಪ್ ಟೂರ್ನಿಯಿಂದ ಹೊರ ಬಿದೇದಿದ್ದಾರೆ. ಈ ಹಿಂದೆ ಐಸಿಸಿ ಟೂರ್ನಿಗಳಲ್ಲಿ ರನ್ ಹೊಳೆಯನ್ನೇ ಹರಿಸಿದ್ದ ಧವನ್ ಅನುಪಸ್ಥಿತಿ ಟೂರ್ನಿಯುದ್ದಕ್ಕೂ ತಂಡವನ್ನ ಕಾಡದೆ ಇರುವುದಿಲ್ಲ. ಗಾಯದಿಂದಾಗಿ ಟೂರ್ನಿಯ ಆರಂಭದಲ್ಲೇ ತವರಿಗೆ ಮರಳುತ್ತಿರುವ ಶಿಖರ್ ಧವನ್, ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ...
ಕ್ರೀಡೆ : ವಿಶ್ವದಾದ್ಯಂತ ಈಗ ವಿಶ್ವಕಪ್ ಕಲರವ. ಕ್ರಿಕೆಟ್ ಅಭಿಮಾನಿಗಳಿಗಂತೂ ಹಬ್ಬವೋ ಹಬ್ಬ. ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಹತ್ತು ತಂಡಗಳು ಸೆಣಸುತ್ತಿದ್ದು, ದಿನಕಳೆದಂತೆ ಟೂರ್ನಿ ರೋಚಕ ಘಟ್ಟ ತಲುಪುತ್ತಿದೆ. ಸದ್ಯ ವಿಶ್ವಕಪ್ ಗೆಲ್ಲೋದ್ಯಾರು ಅನ್ನೋ ಚರ್ಚೆಯ ಜೊತೆಗೆ ಆಟಗಾರರ ಲುಕ್ ಮತ್ತು ಸ್ಟೈಲ್ ಗಳ ಬಗ್ಗೆಯೂ ಚರ್ಚೆ ಶುರುವಾಗಿದೆ. ಅದರಲ್ಲೂ ಭಾರತೀಯ ಕ್ರಿಕೆಟಿಗರಿಗಂತೂ...
ಬಿಜೆಪಿಯಿಂದ ಉಚ್ಚಾಟನೆಗೊಂಡರೂ ರಾಜ್ಯದ ರಾಜಕೀಯದಲ್ಲೇ ಪ್ರಬಲ ಸ್ಥಾನ ಪಡೆದಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೊಂದು ತೀಕ್ಷ್ಣ ಹೇಳಿಕೆಯಿಂದ ಸಂಚಲನ ಉಂಟು ಮಾಡಿದ್ದಾರೆ. ಹೊಸ ರಾಜಕೀಯ...