Thursday, July 16, 2026

ಆಧ್ಯಾತ್ಮ

ದ್ರೋಣಾಚಾರ್ಯರನ್ನ ಮತ್ತು ಭೀಷ್ಮರನ್ನ ಪಾಂಡವರು ಕೊಲ್ಲಲು ಕಾರಣವೇನು..?

ಮಹಾಭಾರತ ಯುದ್ಧದಲ್ಲಿ ಅತೀ ಬಲಿಷ್ಠರಾದ ಕೌರವ ಮತ್ತು ಪಾಂಡವರ ಗುರುವರ್ಯರಾದ ದ್ರೋಣಾಚಾರ್ಯರನ್ನು ಮತ್ತು ಭೀಷ್ಮರನ್ನು ಪಾಂಡವರು ನೇರವಾಗಿ ಕೊಲ್ಲದಿದ್ದರೂ, ಪರೋಕ್ಷವಾಗಿ ಕೊಂದಿದ್ದಾರೆನ್ನಬಹುದು. ಯಾಕೆ ದ್ರೋಣರನ್ನು ಮತ್ತು ಭೀಷ್ಮರನ್ನು ಕೊಂದರು ಎಂಬ ಬಗ್ಗೆ ತಿಳಿಯೋಣ ಬನ್ನಿ… ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/hEJAQqzC_24 ಮಹಾಭಾರತ ಕಾಲದಲ್ಲಿ ವಿಶ್ವದ ಅತೀ...

ಮದುವೆ ವೇಳೆ ಸಪ್ತಪದಿಯನ್ನೇಕೆ ತುಳಿಯುತ್ತಾರೆ..? ಇದರ ಮಹತ್ವವೇನು..?

ಮದುವೆ ಅಂದ್ರೆ ಬರೀ ಎರಡು ದೇಹಗಳ ಸಂಬಂಧವಲ್ಲ. ಎರಡು ಕುಟುಂಬ ಒಂದುಗೂಡೋ ಸಮಯ. ದಂಪತಿಗಳು ದಾಂಪತ್ಯ ಜೀವನವನ್ನ ಉತ್ತಮವಾಗಿ ನಡೆಸಿದರೆ, ಎರಡು ಕುಟುಂಬಗಳು ನೆಮ್ಮದಿಯಾಗಿರುತ್ತದೆ. ಹೀಗೆ ದಾಂಪತ್ಯ ಜೀವನ ಉತ್ತಮವಾಗಿರಬೇಕು ಅಂದ್ರೆ ಪದ್ಧತಿ ಪ್ರಕಾರವಾಗಿ ಮದುವೆ ಮಾಡಬೇಕು. ಅಂಥ ಪದ್ಧತಿಯಲ್ಲಿ ಸಪ್ತಪದಿ ಕೂಡ ಒಂದು. ಆ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ… ಓಂ ಶ್ರೀ ಅನ್ನಪೂರ್ಣೇಶ್ವರಿ...

ರುದ್ರಾಕ್ಷಿ ಅಸಲಿಯೋ, ನಕಲಿಯೋ ಅನ್ನೋದನ್ನ ತಿಳಿಯೋದು ಹೇಗೆ..?

ರುದ್ರಾಕ್ಷಿಯನ್ನು ಧರಿಸುವುದರಿಂದ ಅಥವಾ ಅದನ್ನು ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ನಕಲಿ ರುದ್ರಾಕ್ಷಿ ಮಾರುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ರುದ್ರಾಕ್ಷಿ ಅಸಲಿಯೋ, ನಕಲಿಯೋ ಎಂದು ತಿಳಿಯಲು ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/hEJAQqzC_24 https://youtu.be/EHwEFsjwq_U ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ (...

ದೇವರಿಗೆ ನೈವೇದ್ಯವಿಡುವಾಗ ಯಾವ ತಪ್ಪು ಮಾಡಬಾರದು..?

ಹಿಂದೂ ಧರ್ಮದಲ್ಲಿ ಇರುವಷ್ಟು ಪದ್ಧತಿ ಬೇರೆ ಯಾವ ಧರ್ಮದಲ್ಲೂ ಇಲ್ಲವೆನ್ನಬಹುದು. ಭಾರತದಲ್ಲಿ ಎಷ್ಟು ರಾಜ್ಯಗಳಿದೆಯೋ, ಅಷ್ಟು ಪದ್ಧತಿಗಳಿದೆ. ಪೂಜೆಯ ಪದ್ಧತಿ, ನೈವೇದ್ಯದ ಪದ್ಧತಿ ಎಲ್ಲವೂ ಬೇರೆ ಬೇರೆಯಾಗಿದೆ. ಹಾಗಾದ್ರೆ ಯಾವ ನೈವೇದ್ಯವನ್ನಿಟ್ಟರೆ ಉತ್ತಮ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/0Cu4YrTYNbY ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...

ಅಹಂಕಾರ ಮತ್ತು ಆಸೆಗಳ ಬಗ್ಗೆ ಭಗವದ್ಗೀತೆಯಲ್ಲಿ ಹೇಳಿದ್ದೇನು..?

ಕುರುಕ್ಷೇತ್ರ ಯುದ್ಧದ ವೇಳೆ ಶ್ರೀಕೃಷ್ಣ ಅರ್ಜುನನಿಗೆ ಭಗವದ್ಗೀತೆ ಭೋದಿಸಿದನೆಂದು ಹೇಳಲಾಗುತ್ತದೆ. ಈ ಭಗವದ್ಗೀತೆಯಲ್ಲಿ ಜೀವನದಸಾರವನ್ನೇ ಹೇಳಲಾಗಿದೆ. ಭಗವದ್ಗೀತೆಯನ್ನು ಅರ್ಥೈಸಿಕೊಂಡು ಓದಿದವನು, ಜೀವನದಲ್ಲಿ ಉದ್ಧಾರವಾಗುತ್ತಾರೆ, ಆಧ್ಯಾತ್ಮದತ್ತ ವಾಲುತ್ತಾರೆಂಬ ನಂಬಿಕೆ ಇದೆ. https://youtu.be/gavCnPPV5rY ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/0Cu4YrTYNbY ಇನ್ನು ಭಗವದ್ಗೀತೆ ಮೂಲಕ ಕೃಷ್ಣ ಹೇಳಿದ್ದೇನೆಂದರೆ,...

ಪುತ್ತೂರಿನಲ್ಲಿ ಮಹಾಲಿಂಗೇಶ್ವರ ನೆಲೆನಿಂತಿದ್ದು ಹೇಗೆ ಗೊತ್ತಾ..?

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಲವು ಮಹಾಲಿಂಗೇಶ್ವರನ ದೇವಸ್ಥಾನಗಳಿದೆ. ಅವುಗಳಲ್ಲಿ ಅತೀ ಪ್ರಸಿದ್ಧವಾದ ಮಹಾಲಿಂಗೇಶ್ವರ ದೇವಸ್ಥಾನ ಅಂದ್ರೆ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ. ಈ ದೇವರನ್ನ ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರ ಅಂತಾನೇ ಕರಿಯಲಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. https://youtu.be/-XExVVCjgys https://youtu.be/Zc7wuLrIWfg ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...

ಕಾರಿಂಜ ದೇವಸ್ಥಾನದ ವಿಶೇಷತೆಗಳೇನು.?

ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನದಲ್ಲಿ ಶಿವ ಪಾರ್ವತಿಯರು ಪೂಜಿಸಲ್ಪಡುತ್ತಿದ್ದಾರೆ. ಆದರೆ ಒಂದೇ ಕಡೆಯಲ್ಲ. ಬೇರೆ ಬೇರೆ ದೇವಸ್ಥಾನಗಳಲ್ಲಿ ಶಿವ ಪಾರ್ವತಿಯನ್ನು ಪೂಜಿಸಲಾಗುತ್ತಿದೆ. ಯಾವುದು ಆ ದೇವಸ್ಥಾನ..? ಆ ದೇವಸ್ಥಾನದ ಮಹಿಮೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/Zc7wuLrIWfg ದಕ್ಷಿಣ ಕನ್ನಡ ಜಿಲ್ಲೆಯ...

ರಾಮ-ಸೀತೆಯ ದಾಂಪತ್ಯ ಜೀವನ ಉತ್ತಮವಿಲ್ಲದಿರಲು ಕಾರಣವೇನು..?

ರಾಮ ಮತ್ತು ಸೀತೆ ದೂರವಾಗಲು ಹಲವು ಕಾರಣಗಳಿದೆ. ಶಾಪಗಳಿದೆ ಎಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ. ಅಂಥ ಕಥೆಗಳಲ್ಲಿ ಗಿಣಿ ಶಾಪದಿಂದ ರಾಮ ಸೀತೆ ದೂರವಾದ ಕಥೆಯ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/Zc7wuLrIWfg ಒಮ್ಮೆ ಸೀತೆ ಕಾಡಿನಲ್ಲಿ ಗೆಳತಿಯರೊಂದಿಗೆ ವಾಯುವಿಹಾರಕ್ಕೆ ಹೋಗಿದ್ದು, ಒಂದು ಮರದ ಕೆಳಗೆ ಕುಳಿತು ವಿಶ್ರಮಿಸುತ್ತಿದ್ದಳು....

ಮದುವೆಗೆ ಈ ಗಿಫ್ಟ್ ಯಾವುದೇ ಕಾರಣಕ್ಕೂ ನೀಡಬೇಡಿ, ಮತ್ತು ಈ ದಿನ ವಿವಾಹವಾಗಬೇಡಿ..

ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಂತೆ, ಹಲವಾರು ನಂಬಿಕೆಗಳಿದೆ. ಆಯಾ ದಿನಗಳಲ್ಲಿ ಶುಭಕಾರ್ಯ ಮಾಡುವುದು ತಪ್ಪು ಎಂದು ಹೇಳಲಾಗಿದೆ. ಇನ್ನು ಮದುವೆ ಕಾರ್ಯಕ್ರಮದಲ್ಲಿ ಮಧುಮಕ್ಕಳಿಗೆ ಕೆಲ ಉಡುಗೊರೆಗಳನ್ನ ನೀಡುವುದು ತಪ್ಪು. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Zc7wuLrIWfg ಮದುವೆ ಸಮಯದಲ್ಲಿ...

ದಾಂಪತ್ಯ ಜೀವನ ಉತ್ತಮವಾಗಿರಬೇಕು ಅಂದ್ರೆ ಹೀಗೆ ಮಾಡಬೇಕಂತೆ..

ಮೊದಲೆಲ್ಲ ಕೆಲ ಹೆಣ್ಣು ಮಕ್ಕಳು ಮದುವೆಯಾಗುವ ದಿನ, ತಾಳಿ ಕಟ್ಟುವ ಸಮಯವೇ ಗಂಡನ ಮುಖ ನೋಡುತ್ತಿದ್ದರು. ಅಲ್ಲದೇ, ಜೀವನಪೂರ್ತಿ ಕಷ್ಟ ಸುಖಗಳನ್ನು ಹಂಚಿಕೊಂಡು ಬಾಳುತ್ತಿದ್ದರು. ಆದ್ರೆ ಈಗಿನ ಕಾಲದಲ್ಲಿ ಪ್ರೀತಿ ಪ್ರೇಮ ಅನ್ನೋದು ಕೆಲವರಿಗೆ ಆಟವಾಗಿಬಿಟ್ಟಿದೆ. ಇಂದು ಒಬ್ಬರ ಜೊತೆ ಕಾಲ ಕಳೆದು, ನಾಳೆ ಮತ್ತೊಬ್ಬರ ಜೊತೆ ಮದುವೆಯಾಗುವ ಜನ, ಸಂಗಾತಿ ಜೊತೆ ಸರಿಯಾಗಿ...
- Advertisement -spot_img

Latest News

1 ಪ್ಲೇಟ್ ಪಾನೀಪುರಿ ಬೆಲೆ 830 ರೂಪಾಯಿ: 1 ಪ್ಲೇಟ್ ಪಾವ್ ಭಾಜಿ ಬೆಲೆ 1,270 ರೂಪಾಯಿ..

London News: ಯಾರಾದ್ರೂ ಹೀಗೆ ಹೇಳೋದನ್ನಾ ಕೇಳಿದಿರಾ..? ಏನಂದ್ರೆ, ಪಾನೀಪುರೀನಾ..? ನನಗೆ ಅದರ ಸ್ಮೆಲ್ ಕಂಡ್ರೆ ಆಗಲ್ಲಾ, ನನಗೆ ಪಾನೀಪುರಿ ಅಂದ್ರೆ ಆಗಲ್ಲಾ ಅಂತಾ ಯಾರಾದ್ರೂ...
- Advertisement -spot_img