Tuesday, April 14, 2026

ಆಧ್ಯಾತ್ಮ

ರಾತ್ರಿ ಈ ಕೆಲಸಗಳನ್ನು ಮಾಡಬೇಡಿ, ಮಾಡಿದ್ರೆ ತೊಂದರೆ ತಪ್ಪಿದ್ದಲ್ಲ..

ನಾವು ಈಗಾಗಲೇ ಸಂಜೆ ಹೊತ್ತಲ್ಲಿ ಮತ್ತು ಸಂಜೆ ಬಳಿಕ ಯಾವ ಕೆಲಸಗಳನ್ನು ಮಾಡಬಾರದು ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ರಾತ್ರಿ ವೇಳೆ ಯಾವ ಕೆಲಸಗಳನ್ನು ಮಾಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/pltMTusT_bs ರಾತ್ರಿ ಹೊತ್ತು ಕೃಷ್ಣ ಜನ್ಮಾಷ್ಠಮಿ ಹಬ್ಬದ ಪೂಜೆಯನ್ನಷ್ಟೇ ಮಾಡಲಾಗುತ್ತದೆ....

ಈ ವಿಶೇಷ ವಸ್ತು ಮನೆಯಲ್ಲಿದ್ದರೆ ಧನ ಹಾನಿಯಾವುದಿಲ್ಲ..

ಕೆಲವು ವಿಶೇಷ ವಸ್ತುಗಳು ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಅವುಗಳು ಮನೆಯಲ್ಲಿದ್ದರೆ, ಕಲಹ ಕಡಿಮೆಯಾಗುತ್ತದೆ. ನೆಮ್ಮದಿ ಶಾಂತಿ ನೆಲೆಸಿರುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅಂಥ ವಸ್ತುಗಳಲ್ಲಿ ಒಂದು ವಸ್ತುವಿನ ಬಗ್ಗೆ ನಾವಿಂದು ಹೇಳಲಿದ್ದೇವೆ. ಯಾವುದು ಆ ವಸ್ತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್...

ಕಾಲಿಗೆ ಚಿನ್ನದ ಗೆಜ್ಜೆಯನ್ನೇಕೆ ಧರಿಸಬಾರದು ಗೊತ್ತಾ..?

ಚಿನ್ನವನ್ನ ಲಕ್ಷ್ಮೀಯ ಸ್ವರೂಪ ಅಂತಾ ಹೇಳಲಾಗುತ್ತದೆ. ದೇವಿ ಪೂಜೆ ಮಾಡುವ ವೇಳೆ ಚಿನ್ನವನ್ನು ಇಟ್ಟು ಪೂಜೆ ಮಾಡಿದರೆ, ಐಶ್ವರ್ಯ, ಸಂಪತ್ತು ಹೆಚ್ಚಾಗುತ್ತದೆ, ಅಭಿವೃದ್ಧಿ ಹೊಂದುತ್ತೇವೆ ಎಂಬ ನಂಬಿಕೆ ಇದೆ. ಅಂಥ ಚಿನ್ನವನ್ನ ಕಾಲಿಗೆ ಧರಿಸಿದರೆ ತಪ್ಪು ಅಂತಾ ಹೇಳಲಾಗುತ್ತದೆ. ಯಾಕೆ ಹೀಗೆ ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...

ದೇವರ ಪೂಜೆಗೆ ದೇವಸ್ಥಾನಕ್ಕೇ ಹೋಗಲು ಕಾರಣವೇನು..?

ಹಿಂದೂ ಧರ್ಮದಲ್ಲಿರುವ ಹಲವಾರು ಪದ್ಧತಿಗಳಿದೆ. ದೇವರಿಗೆ, ಧರ್ಮಕ್ಕೆ, ಶ್ಲೋಕ, ಪೂಜೆ ಪುನಸ್ಕಾರ ಇತ್ಯಾದಿಗಳಿಗೆ ಭಾರತದಲ್ಲಿ ಹೆಚಚಿನ ಮಹತವವನ್ನೂ ನೀಡಲಾಗಿದೆ. ಅಂತೆಯೇ ಹಲವಾರು ದೇವಸ್ಥಾನಗಳನ್ನ ಹೊಂದಿದ ಏಕೈಕ ಹಿಂದೂ ದೇಶ ಅಂದ್ರೆ ಭಾರತ. ಆದ್ರೆ ಕೆಲವರು ದೇವರನ್ನು ಪೂಜಿಸಲು ದೇವಸ್ಥಾನಕ್ಕೇ ಯಾಕೆ ಹೋಗಬೇಕು..? ಮನೆಯಲ್ಲಿ ಪೂಜಿಸಬಹುದಲ್ಲ ಅಂತಾ ಕೇಳ್ತಾರೆ.. ಈ ಪ್ರಶ್ನೆಗೆ ನಾವಿಂದು ಉತ್ತರ ನೀಡಲಿದ್ದೇವೆ.. ...

ಚಿಂದಂಬರ ದೇವಸ್ಥಾನದಲ್ಲಿರುವ ಚಿದಂಬರ ರಹಸ್ಯವೇನು ಗೊತ್ತಾ..?

ಪಂಚಭೂತ ಪ್ರತಿನಿಧಿಸುವ ದೇವಸ್ಥಾನಗಳಲ್ಲಿ ಚಿದಂಬರ ನಟರಾಜ ದೇವಸ್ಥಾನ ಕೂಡ ಒಂದು. ಇದು ಆಕಾಶವನ್ನು ಪ್ರತಿನಿಧಿಸುತ್ತದೆ. ನಾವು ಯಾವುದಾದರೂ ಅರ್ಥವಾಗದ, ತಿಳಿದುಕೊಳ್ಳಲಾಗದ ವಿಷಯವನ್ನ ಚಿದಂಬರ ರಹಸ್ಯ ಅಂತಾ ಹೇಳುತ್ತೇವೆ. ಇದೇ ರೀತಿ ಚಿದಂಬರ ದೇವಸ್ಥಾನದಲ್ಲೂ ಕೂಡ ಚಿದಂಬರ ರಹಸ್ಯವಿದೆ. ಅದೇನು ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಶ್ರೀರಾಮನಿಗೆ ಪ್ರಿಯವಾದ ಹಣ್ಣಿದು: ಈ ಹಣ್ಣು ಭಾರತಕ್ಕೆ ಬಂದಿದ್ದು ಹನುಮನಿಂದ..

ಈ ಭೂಮಿಯ ಮೇಲೆ ಹಲವಾರು ಥರದ ಹಣ್ಣುಗಳನ್ನ ಬೆಳೆದರೂ ಕೂಡ, ಎಲ್ಲರ ಫೇವರಿಟ್ ಹಣ್ಣು ಅಂದ್ರೆ ಮಾವಿನ ಹಣ್ಣು. ಬೇಸಿಗಾಗಿ ಕಾದು ಕುಳಿತು, ಸಿಹಿ ಸಿಹಿಯಾದ ಮಾವನ್ನು ಸವಿಯುವುದೇ ಒಂದು ಮಜಾ. ಹಣ್ಣುಗಳ ರಾಜನೆನ್ನಿಸಿಕೊಂಡಿರುವ ಮಾವಿನ ಹಣ್ಣು ರಾಮ- ಹನುಮನಿಗೆ ಬಲು ಪ್ರಿಯವಾಗಿದೆ. ಈ ಹಣ್ಣನ್ನ ಭಾರತಕ್ಕೆ ತಂದಿದ್ದು ಹನುಮ ಎಂದು ರಾಮಾಯಣದಲ್ಲಿ ಹೇಳಲಾಗಿದೆ....

ಉತ್ತಮ ಕೆಲಸಕ್ಕೆ ಹೋಗುವಾಗ ಈ ಆಹಾರವನ್ನು ಸೇವಿಸಿಕೊಂಡು ಹೋಗಿ..

ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ದೇವರಿಗೆ ಕೈ ಮುಗಿದು, ಹಿರಿಯರ ಆಶೀರ್ವಾದ ಪಡೆದು ಹೋಗುವುದು ವಾಡಿಕೆ. ಆದ್ರೆ ಇದರ ಜೊತೆ ಕೆಲ ಆಹಾರಗಳನ್ನ ತಿಂದು ಹೋದ್ರೆ ನಾವು ಅಂದುಕೊಂಡು ಹೊರಟ ಕೆಲಸ ನೆರವೇರುತ್ತದೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/jf9I0IhG4yM ಉತ್ತಮ ಕೆಲಸಕ್ಕೆ ಹೋಗುವಾಗ ಮೊಸರು...

ಈ ದರ್ಗಾದಲ್ಲಿ ಕೃಷ್ಣ ಜನ್ಮಾಷ್ಠಮಿ ಆಚರಿಸುತ್ತಾರೆ ಗೊತ್ತಾ..?

ಭಾರತವೆಂದರೆ ಏಕತೆ ಸಾರುವ, ಧರ್ಮ ಬೇಧವಿಲ್ಲದೇ ಎಲ್ಲರೂ ಒಟ್ಟಾಗಿ ಜೀವಿಸುವ ದೇಶವಾಗಿದೆ. ಇಂಥ ದೇಶದಲ್ಲಿ ದೀಪಾವಳಿ, ಮೊಹರಂ, ಕ್ರಿಸ್‌ಮಸ್ ಹಬ್ಬವನ್ನ ಹಿಂದೂ, ಕ್ರಿಶ್ಚಿಯನ್, ಮುಸ್ಲಿಮರೆಲ್ಲರೂ ಸೇರಿ ಆಚರಿಸುತ್ತೇವೆ. ಇದೇ ರೀತಿ ದರ್ಗಾದಲ್ಲಿ ಕೃಷ್ಣ ಜನ್ಮಾಷ್ಠಮಿಯನ್ನ ಆಚರಿಸಲಾಗುತ್ತದೆ. ಯಾವ ಯಾವ ದರ್ಗಾದಲ್ಲಿ ಕೃಷ್ಣನ ಪೂಜೆ ಮಾಡಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/jf9I0IhG4yM ಕಟೀಲು ದುರ್ಗಾಪರಮೇಶ್ವರಿ...

ಕಲ್ಲುಪ್ಪಿನ ಮಹತ್ವ ಬಲ್ಲಿರಾ..? ಇದನ್ನು ಮನೆಯ ಈ ಜಾಗದಲ್ಲಿರಿಸದರೆ ಕೆಟ್ಟ ಶಕ್ತಿ ನಾಶವಾಗುತ್ತದೆ..

ತಾನು ಅಭಿವೃದ್ಧಿಯಾಗಬೇಕು. ಚೆನ್ನಾಗಿ ದುಡ್ಡು ಸಂಪಾದಿಸಬೇಕು. ಕುಟುಂಬಸ್ಥರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ಆಸೆ ಯಾರಿಗೆ ಇರುವುದಿಲ್ಲ ಹೇಳಿ.. ಆದ್ರೆ ಕೆಲವರು ಎಷ್ಟೇ ದುಡಿದರೂ ಕೂಡ ಅವರು ಅಭಿವೃದ್ಧಿಯಾಗಲು, ಶ್ರೀಮಂತರಾಗಲು ಸಾಧ್ಯವೇ ಆಗಲ್ಲ. ಯಾಕಂದ್ರೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ. ಹಾಗಾದ್ರೆ ನಕಾರಾತ್ಮಕ ಶಕ್ತಿಯ ಪ್ರಭಾವ ಕಡಿಮೆಯಾಗಬೇಕು ಅಂದ್ರೆ ಏನು ಮಾಡಬೇಕು ಅನ್ನೋ...

ಸೋಮಾರಿತನದ ಬಗ್ಗೆ ಚಾಣಕ್ಯರು ಹೇಳಿದ್ದೇನು ಗೊತ್ತಾ..?

ಭಾರತದ ಅತ್ಯುತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಕೂಡ ಒಬ್ಬರು. ಜೀವನದ ಬಗ್ಗೆ ಹಲವು ವಿಚಾರಗಳನ್ನು ಹೇಳಿರುವ ಚಾಣಕ್ಯರು ಸೋಮಾರಿತನ ಎಷ್ಟು ಕೆಟ್ಟದ್ದು ಅನ್ನೋ ಬಗ್ಗೆ ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/xWCOGT0-weU ಯಶಸ್ಸಿನ ಮೆಟ್ಟಿಲು ಹತ್ತಬೇಕು ಅನ್ನೋ ವ್ಯಕ್ತಿಗೆ ಸೋಮಾರಿತನವೇ...
- Advertisement -spot_img

Latest News

Political News: ಓಲೈಕೆ, ತುಷ್ಟೀಕರಣದ ರಾಜಕಾರಣ ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಿ: ಆರ್.ಅಶೋಕ್

Political News: ಕಾಂಗ್ರೆಸ್ ಪಕ್ಷ ಅಭಿವೃದ್ಧಿಗಿಂತ ಹೆಚ್ಚು ಕೆಲಸ ಓಲೈಕೆಯಲ್ಲೇ ಕಾಲ ಕಳೆಯುತ್ತಿದ್ದಾರೆಂದು ಆರ್.ಅಶೋಕ್ ಆರೋಪಿಸಿದ್ದು, ಇನ್ನಾದರೂ ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕು ಎಂದು...
- Advertisement -spot_img