Saturday, May 9, 2026

ಆಧ್ಯಾತ್ಮ

ಅತ್ಯದ್ಭುತ ಕೈರುಚಿ ಹೊಂದಿರುವ ರಾಶಿಯವರು ಇವರು

Horoscope: ಅಡುಗೆ ಮಾಡೋದು ಅಂದ್ರೆ, ಇನ್‌ಸ್ಟಾ, ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ನೋಡಿದಷ್ಟು ಈಸಿ ಅಲ್ಲಾ. ಆ ಅಡುಗೆಗೆ ತಕ್ಕ ಹಾಗೆ ಉಪ್ಪು, ಖಾರ, ಹುಳಿ, ಸಿಹಿ ಎಲ್ಲವನ್ನೂ ಸೇರಿಸಬೇಕು. ಅದಕ್ಕೆ ಅಡುಗೆಯನ್ನು ಒಂದು ಕಲೆ ಅಂತ ಹೇಳೋದು. ಈ ರೀತಿ ಕಲೆಯನ್ನು ಕರಗತ ಮಾಡಿಕೊಂಡು ಅತ್ಯದ್ಭುತ ಕೈ ರುಚಿ ಹೊಂದಿರುವ ರಾಶಿಯವರ ಬಗ್ಗೆ ತಿಳಿಯೋಣ ಬನ್ನಿ.. https://youtu.be/9uas25N6R48 ವೃಷಭ...

Horoscope: ಬೇಗ ಮೋಸ ಹೋಗುವ ಜನರು ಈ ರಾಶಿಯವರು

Horoscope: ಈ ಪ್ರಪಂಚದಲ್ಲಿ ಮೋಸ ಹೋಗುವವರು ಇರುವ ತನಕ, ಮೋಸ ಮಾಡುವವರು ಇರುತ್ತಾರೆ ಅಂತಾ ಹೇಳಲಾಗುತ್ತದೆ. ಯಾಕಂದ್ರೆ ಮನುಷ್ಯ ಎಷ್ಟೇ ಬುದ್ಧಿವಂತನಾಗಿದ್ರೂ, ಅವನ ಹಣೆಬರಹ ಸರಿ ಇಲ್ಲದಿದ್ದಾಗ, ಮೋಸ ಹೋಗುತ್ತಾನೆ. ಆದರೆ ಈ ರಾಶಿಯವರಿಗೆ ಎಷ್ಟೇ ಎಚ್ಚರಿಸಿದರೂ, ಈ ರಾಶಿಯವರು ಹೆಚ್ಚಾಗಿ ಮೋಸ ಹೋಗುತ್ತಾರೆ. ಹಾಗಾದ್ರೆ ಯಾವ ರಾಶಿಯವರು ಇವರು ಅಂತಾ ತಿಳಿಯೋಣ ಬನ್ನಿ.. https://youtu.be/9uas25N6R48 ಮಿಥುನ:...

ಸಾಲ ಕೊಡುವ ಮುನ್ನ ಈ ರಾಶಿಯವರು ನೂರು ಬಾರಿ ಯೋಚಿಸಲೇಬೇಕು.

Horoscope: ಸಾಲ ಅಂದ್ರೆ ಜೀವನದಲ್ಲಿ ನಾವು ತಂದುಕೊಳ್ಳುವ ದೊಡ್ಡ ಸಮಸ್ಯೆ. ಆರೋಗ್ಯ ಹಾಳಾಗಿ, ನಸೀಬು ಕೆಟ್ಟು, ಆಸ್ಪತ್ರೆಗೆ ದಾಖಲಾಗಲೇಬೇಕು, ಜೀವ ಉಳಿಸಿಕೊಳ್ಳಲೇಬೇಕು ಎಂದಾಗ ಮಾತ್ರ ಸಾಲ ಮಾಡಬಹುದು. ಯಾಕಂದ್ರೆ ಅದು ಶೋಕಿಗೆ ಮಾಡುವ ಸಾಲವಲ್ಲ. ಆದರೆ ನೀವು ಸಂಬಂಧಿಕರ ಎದುರು ಮನೆ ಕಟ್ಟಿ ಮೆರೆಯಲೇಬೇಕು. ಗ್ರ್ಯಾಂಡ್ ಆಗಿ ಮದುವೆ ಮಾಡಲೇಬೇಕು. ಕಾರ್ ಪರ್ಚೇಸ್ ಮಾಡಲೇಬೇಕು...

ಇಂಥ ಚಟಗಳಿದ್ದರೆ ಜೀವನದಲ್ಲೆಂದೂ ಉದ್ಧಾರವಾಗುವುದಿಲ್ಲ

Spiritual: ಗರುಡ ಪುರಾಣದಲ್ಲಿ ಬರುವ ಎಲ್ಲ ವಿಷಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ, ನಮ್ಮ ಜೀವನ ಉತ್ತಮವಾಗುವುದರಲ್ಲಿ ಸಂಶಯವಿಲ್ಲ. ಯಾಕಂದ್ರೆ ಮನುಷ್ಯ ಯಾವ ಕಾರಣಕ್ಕೆ ಉದ್ದಾರವಾಗುತ್ತಾನೆ ಮತ್ತು ಯಾವ ಕಾರಣಕ್ಕೆ ಚಟ್ಟ ಸೇರುತ್ತಾನೆ ಎನ್ನುವ ವಿಷಯವನ್ನು ಇದರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹಾಗಾಗಿ ನಾವಿಂದು ಮನುಷ್ಯನಿಗೆ ಯಾವ ಚಟವಿದ್ದರೆ, ಆತ ಜೀವನದಲ್ಲಿ ಎಂದಿಗೂ ಉದ್ಧಾರವಾಗುವುದಿಲ್ಲವೆಂದು ತಿಳಿಯೋಣ...

Spiritual: ಹಿಂದೂಗಳಿಗೆ ಈ ಧಾರ್ಮಿಕ ದಿನಗಳಲ್ಲಿ ಈರುಳ್ಳಿ- ಬೆಳ್ಳುಳ್ಳಿ ಸೇವನೆ ನಿಷಿದ್ಧ

Spiritual: ಎಲ್ಲ ಹಿಂದೂಗಳು ಕೂಡ, ಕೆಲ ನಿಯಮಗಳನ್ನು ಅನುಸರಿಲೇಬೇಕು ಅಂತಾ ಹೇಳಲಾಗಿದೆ. ಆದರೆ ಕೆಲವು ಪದ್ಧತಿಗಳನ್ನು ಎಲ್ಲರೂ ಆಚರಿಸುತ್ತಿಲ್ಲ. ಕೆಲವರು ಆ ಪದ್ಧತಿಗಳನ್ನು ನಂಬುವುದಿಲ್ಲ. ಇನ್ನು ಕೆಲವರಿಗೆ ಅಸಡ್ಡೆ. ಆ ರೀತಿ ಅನುಸರಿಸಲೇಬೇಕಾದ ಪದ್ಧತಿ ಅಂದ್ರೆ, ಧಾರ್ಮಿಕ ದಿನಗಳಲ್ಲಿ ಈರುಳ್ಳಿ- ಬೆಳ್ಳುಳ್ಳಿ ಸೇವನೆ ಮಾಡದಿರುವುದು. ಮತ್ತು ದೇವರಿಗೆ ಈರುಳ್ಳಿ ಹಾಕಿದ ಪದಾರ್ಥವನ್ನು ನೈವೇದ್ಯ ಮಾಡದಿರುವುದು....

ಸಾವಿನ ಮನೆಯಲ್ಲಿ ಒಲೆಯನ್ನೇಕೆ ಉರಿಸುವುದಿಲ್ಲ..? ಇದಕ್ಕೆ ಕಾರಣವೇನು..?

Spiritual: ಹುಟ್ಟಿದ ಪ್ರತೀ ಜೀವಿಗೂ ಸಾವಿದೆ. ಅದೇ ರೀತಿ ಹಿಂದೂಗಳಲ್ಲಿ ಸಾವಿನ ಮನೆಯಲ್ಲಿ ಹಲವು ಪದ್ಧತಿಗಳನ್ನು ಆಚರಿಸಲಾಗುತ್ತದೆ. ನಿಯಮಗಳನ್ನು ಅನುಸರಿಸಲಾಗುತ್ತದೆ. ಅದರಲ್ಲಿ ಒಂದು ನಿಯಮ ಅಂದ್ರೆ, ಸಾವಿನ ಮನೆಯಲ್ಲಿ ಅಡುಗೆ ಮಾಡಲಾಗುವುದಿಲ್ಲ. ಒಲೆ ಉರಿಸಲಾಗುವುದಿಲ್ಲ. ಮೃತದೇಹವನ್ನು ಉರಿಸಿ, ಎಲ್ಲರೂ ಸ್ನಾನ ಮಾಡಿ, ಶುದ್ಧರಾಗಿ, ಬಳಿಕ ಒಲೆ ಹೊತ್ತಿಸಿ, ಅಡುಗೆ ಮಾಡಿ, ಬಡಿಸಲಾಗುತ್ತದೆ. ಕೆಲವು ಕಡೆ...

Horoscope: ವಿಶೇಷ ವ್ಯಕ್ತಿತ್ವ ಹೊಂದಿರುವ ರಾಶಿಯವರು ಇವರು

Horoscope: ಕೆಲವು ರಾಶಿಯವರಿಗೆ ಕೋಪ ಮಾಡಿಕೊಳ್ಳುವ ಸ್ವಭಾವ. ಮತ್ತೆ ಕೆಲ ರಾಶಿಯವರಿಗೆ ಸದಾ ಕಾಲ ನಗು ನಗುತ್ತಲಿರುವ ಸ್ವಭಾವ, ಇನ್ನು ಕೆಲವರಿಗೆ ಇನ್ನೊಬ್ಬರ ಬಗ್ಗೆ ಬರೀ ನೆಗೆಟಿವ್ ಆಗಿಯೇ ಮಾತನಾಡುವ ಸ್ವಭಾವ. ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರು ವಿಶೇಷ ವ್ಯಕ್ತಿತ್ವ ಹೊಂದಿರುತ್ತಾರೆ ಎಂದು ಹೇಳಲಿದ್ದೇವೆ. https://youtu.be/o7CTDVscynQ ಸಿಂಹ:...

Horoscope: ಹಣಕ್ಕಿಂತ ಹೆಚ್ಚು ಪ್ರೀತಿಗೆ ಆದ್ಯತೆ ಕೊಡುವ ರಾಶಿಯವರು ಇವರು

Horoscope: ಇಂದಿನ ಕಾಲದಲ್ಲಿ ಹಣ ಅಂದ್ರೆ ಸಂಬಂಧ, ಸ್ನೇಹ, ಪ್ರೀತಿ ಅನ್ನೋ ರೀತಿಯಾಗಿದೆ. ಆದ್ರೆ ಈ ಕಾಲದಲ್ಲೂ, ಹಣಕ್ಕಿಂತ ಸಂಬಂಧಕ್ಕೆ, ಪ್ರೀತಿ, ಕಾಳಜಿಗೆ ಹೆಚ್ಚು ಬೆಲೆ ಕೊಡುವ ಜನ ಅಪರೂಪಕ್ಕಾದ್ರೂ ಸಿಗುತ್ತಾರೆ. ಅಂಥ ರಾಶಿಯವರ ಬಗ್ಗೆ ನಾವಿವತ್ತು ಹೇಳಲಿದ್ದೇವೆ. https://youtu.be/o7CTDVscynQ ಕಟಕ ರಾಶಿ: ಕಟಕ ರಾಶಿಯವರು ಹಣ, ಆಸ್ತಿಗಿಂತ ಹೆಚ್ಚು ಪ್ರೀತಿ, ಕಾಳಜಿಗೆ ಬೆಲೆ ಕೊಡುತ್ತಾರೆ. ಅವರಿಗೋಸ್ಕರ...

Horoscope: ಭಾವನಾತ್ಮಕ ವ್ಯಕ್ತಿತ್ವದವರು ಈ ರಾಶಿಯವರು

Horoscope: ಕೆಲವು ರಾಶಿಯವರಿಗೆ ಕೋಪ ಮಾಡಿಕೊಳ್ಳುವ ಸ್ವಭಾವ. ಮತ್ತೆ ಕೆಲ ರಾಶಿಯವರಿಗೆ ಸದಾ ಕಾಲ ನಗು ನಗುತ್ತಲಿರುವ ಸ್ವಭಾವ, ಇನ್ನು ಕೆಲವರಿಗೆ ಇನ್ನೊಬ್ಬರ ಬಗ್ಗೆ ಬರೀ ನೆಗೆಟಿವ್ ಆಗಿಯೇ ಮಾತನಾಡುವ ಸ್ವಭಾವ. ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರು ಭಾವನಾತ್ಮಕ ವ್ಯಕ್ತಿತ್ವದವರಾಗಿರುತ್ತಾರೆ ಎಂದು ಹೇಳಲಿದ್ದೇವೆ. https://youtu.be/o7CTDVscynQ ಕಟಕ ರಾಶಿ:...

Horoscope: ಈ ರಾಶಿಯವರಿಗೆ ಸದಾಕಾಲ ತಮ್ಮ ಭವಿಷ್ಯದ್ದೇ ಚಿಂತೆ

Horoscope: ಕೆಲವು ರಾಶಿಯವರಿಗೆ ಕೋಪ ಮಾಡಿಕೊಳ್ಳುವ ಸ್ವಭಾವ. ಮತ್ತೆ ಕೆಲ ರಾಶಿಯವರಿಗೆ ಸದಾ ಕಾಲ ನಗು ನಗುತ್ತಲಿರುವ ಸ್ವಭಾವ, ಇನ್ನು ಕೆಲವರಿಗೆ ಇನ್ನೊಬ್ಬರ ಬಗ್ಗೆ ಬರೀ ನೆಗೆಟಿವ್ ಆಗಿಯೇ ಮಾತನಾಡುವ ಸ್ವಭಾವ. ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರಿಗೆ ಸದಾಕಾಲ ತಮ್ಮ ಭವಿಷ್ಯದ್ದೇ ಚಿಂತೆ ಇರುತ್ತದೆ...
- Advertisement -spot_img

Latest News

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವ್ಯತ್ಯಯ, ತುಮಕೂರಲ್ಲಿ ಕರೆಂಟ್ ಇರಲ್ಲ!

ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...
- Advertisement -spot_img