Saturday, May 9, 2026

ಆಧ್ಯಾತ್ಮ

Horoscope: ಹಣ ಉಳಿಸುವುದರಲ್ಲಿ ಈ ರಾಶಿಯವರು ತುಂಬಾ ಜಾಣರು

Horoscope: ಇಂದಿನ ಕಾಲದಲ್ಲಿ ಹಣವಿಲ್ಲವೆಂದಲ್ಲಿ ಏನೂ ಇಲ್ಲ. ಖುಷಿಯಾಗಿರಬೇಕು. ಬೇಕಾದ್ದನ್ನು ಖರೀದಿಸಬೇಕು. ಸಂಬಂಧ ಉತ್ತಮವಾಗಿರಬೇಕು. ಬಂಧು ಮಿತ್ರರು ಜೊತೆಗಿರಬೇಕು. ಹೀಗೆ ಎಲ್ಲದಕ್ಕೂ ಬೇಕಾಗಿರುವುದು ಕಾಸು. ಹಾಗಂತಲೇ ಹಿರಿಯರು ದುಡ್ಡಿಲ್ಲದವನನ್ನು ನಾಯಿನೂ ಮೂಸಲ್ಲ ಅನ್ನೋ ಮಾತು ಹೇಳಿರೋದು. ಈ ಮಾತನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ರಾಶಿಯ ಬಗ್ಗೆ ನಾವಿಂದು ವಿವರಣೆ ನೀಡಲಿದ್ದೇವೆ. ವೃಷಭ ರಾಶಿ: ವೃಷಭ ರಾಶಿಯವರು...

ಇರುವ ವಿಷಯವನ್ನು ಒಪ್ಪಿಕೊಳ್ಳಲು ನಿರಾಕರಿಸುವ ಸ್ವಭಾವದವರು ಇವರು

Horoscope: ಒಂದೊಂದು ರಾಶಿಯ ಜನರಿಗೆ ಒಂದೊಂದು ರೀತಿಯ ಸ್ವಭಾವವಿರುತ್ತದೆ. ಅದೇ ರೀತಿ ನಾವಿಂದು ಇರುವ ವಿಷಯವನ್ನು ಒಪ್ಪಿಕೊಳ್ಳಲು ನಿರಾಕರಿಸುವ ಸ್ವಭಾವದವರ ಬಗ್ಗೆ ಹೇಳಲಿದ್ದೇವೆ. ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ಭಾವನಾತ್ಮಕ ಜೀವಿಯಾಗಿರುವ ಕಾರಣ, ಇವರು ತಮ್ಮವರನ್ನು ಹೆಚ್ಚು ಪ್ರೀತಿಸುತ್ತಾರೆ. ಅದು ವಸ್ತುವೇ ಆಗಲಿ, ಜನರೇ ಆಗಲಿ. ತಮ್ಮಿಷ್ಟದ ವಸ್ತುಗಳು ಕಳೆದು ಹೋದರೆ, ಅಥವಾ ಸಂಬಂಧಗಳು ದೂರವಾದರೆ,...

ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಮುನ್ನ ಈ ಗುಣಗಳ ಬಗ್ಗೆ ತಿಳಿಯಿರಿ

Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ನಾವು ವಿದ್ಯೆ ಕಲಿಯುವ ವಿಷಯದಿಂದ ಹಿಡಿದು ವೃದ್ದಾಪ್ಯದವರೆಗೆ ನೆಮ್ಮದಿಯಿಂದ ಜೀವಿಸಲು ಏನೇನು ಮಾಡಬೇಕು..? ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಯಾವ ರೀತಿ ಇರಿಸಿಕೊಳ್ಳಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅದರಲ್ಲಿ ಜೀವನ ಸಂಗಾತಿ ಆಯ್ಕೆ ಮಾಡುವ ಬಗ್ಗೆಯೂ ಚಾಣಕ್ಯರು ಕೆಲವು ವಿಷಯಗಳನ್ನು ಹೇಳಿದ್ದಾರೆ. ಆ...

ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಅಂತಾ ಹೇಳುವುದೇಕೆ ಗೊತ್ತಾ..?

Spiritual: ಕಪ್ಪು ಬಣ್ಣದ ಬಟ್ಟೆ ಖರೀದಿಸುತ್ತೇವೆ ಎಂದಾಗ, ಹಲವು ಪೋಷಕರು ಅದನ್ನು ವಿರೋಧಿಸುತ್ತಾರೆ. ಕಪ್ಪು ಬಣ್ಣದ ಬಟ್ಟೆ ಹಾಕಬೇಡ. ಬೇರೆ ಬಣ್ಣದ ಬಟ್ಟೆ ತೆಗೆದುಕೋ ಎನ್ನುತ್ತಾರೆ. ಶುಭಕಾರ್ಯದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಲು ಅವಕಾಶವಿರುವುದಿಲ್ಲ. ಹಾಗಾದ್ರೆ ಯಾಕೆ ಕಪ್ಪು ಬಣ್ಣದ ಬಟ್ಟೆ ಧರಿಸಲು ಹಿರಿಯರು ಒಪ್ಪಿಗೆ ಸೂಚಿಸುವುದಿಲ್ಲ ಅಂತಾ ತಿಳಿಯೋಣ ಬನ್ನಿ.. https://youtu.be/9uas25N6R48 ಕಪ್ಪು ಬಣ್ಣವನ್ನು ನಕಾರಾತ್ಮಕ...

ಈ ರಾಶಿಯ ಜೀವನ ಸಂಗಾತಿ ಸಿಗುವುದು ನಿಮ್ಮ ಪುಣ್ಯ ಅಂದುಕೊಳ್ಳಿ

Horoscope: ಮದುವೆ ಅನ್ನೋದು ಗಂಡು ಹೆಣ್ಣು ಇಬ್ಬರ ಜೀವನವನ್ನೂ ಬದಲಾಯಿಸುವ ಸಮಯ. ಮದುವೆಯ ಬಳಿಕ ಕೆಲವರ ಜೀವನ ಅತ್ಯುತ್ತಮವಾಗಿ ಬದಲಾಗುತ್ತದೆ. ಇನ್ನು ಕೆಲವರ ಸಮಯ ಕೆಟ್ಟದಾಗಿ ಬದಲಾಗುತ್ತದೆ. ಯಾಕಾದ್ರೂ ಮದುವೆಯಾದೆನೋ ಎಂದು ಪ್ರತೀಕ್ಷಣ ಎನ್ನಿಸುವಷ್ಟು ಬದಲಾಗುತ್ತದೆ. ಆದರೆ ಈಗ ನಾವು ಹೇಳುವ ರಾಶಿಯವರು ಜೀವನಸಂಗಾತಿಯಾಗಿ ಸಿಕ್ಕರೆ, ಅಂಥವರ ಜೀವನ ಉತ್ತಮವಾಗಿರುತ್ತದೆ. ಹಾಗಾಗಿ ಯಾವುದು ಈ...

ಈ ಕೆಲಸಗಳನ್ನು ಮಾಡಿದ್ರೆ, ಬ್ಯಾಡ್‌ಲಕ್ ಅನ್ನೋದು ನಿಮ್ಮ ಪಾಲಾಗುತ್ತದೆ.

Spiritual: ಮನುಷ್ಯ ದುಡಿಯುವುದೇ, ಹೊಟ್ಟೆ ತುಂಬ ಉಂಡು, ಮೈ ತುಂಬ ಬಟ್ಟೆ ತೊಟ್ಟು, ಒಂದು ಸೂರಿನಡಿ, ನೆಮ್ಮದಿಯಿಂದ ಬದುಕಿ, ಬಾಳಲು. ಆದರೆ ನೀವೇಷ್ಟೇ ದುಡಿದರೂ, ಒಂದಲ್ಲ ಒಂದು ವಸ್ತುವಿನ ಕೊರತೆ ನಮ್ಮ ಬದುಕಲ್ಲಿ ಇದ್ದೇ ಇರುತ್ತದೆ. ಖರೀದಿಸುವ ಬಟ್ಟೆ ಹೆಚ್ಚು ಬಾಳಿಕೆ ಬರದಿರುವುದು. ಊಟ ರುಚಿಸದಿರುವುದು. ದೊಡ್ಡ ಸೂರಿದ್ದರೂ, ನೆಮ್ಮದಿ ಇಲ್ಲದಿರುವುದು. ಇದಕ್ಕೆಲ್ಲ ಕಾರಣ,...

Horoscope: ಸಂಗಾತಿಯಿಂದ ಹೆಚ್ಚು ಪ್ರೀತಿ ಬಯಸುವ ರಾಶಿಯವರು ಇವರು

Horoscope: ನಾವು ಈಗಾಗಲೇ ನಿಮಗೆ ಸಂಗಾತಿಯನ್ನು ಹೆಚ್ಚು ಪ್ರೀತಿಸುವ ರಾಶಿಯವರ ಬಗ್ಗೆ ಹೇಳಿದ್ದೇವೆ. ಆದರೆ ಇಂದು ನಾವು ಸಂಗಾತಿಯಿಂದ ಹೆಚ್ಚು ಪ್ರೀತಿಯನ್ನು ನಿರೀಕ್ಷಿಸುವ ರಾಶಿಯವರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮೇಷ: ಮೇಷ ರಾಶಿಯವರು ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಆದರೆ ಅವರು ಜೀವನ ಸಂಗಾತಿ ತಮ್ಮ ಬಗ್ಗೆ ಗಮನ ಹರಿಸಬೇಕು. ಪ್ರೀತಿ, ಕಾಳಜಿ ಮಾಡಬೇಕು. ತನ್ನ ಖುಷಿಗಾಗಿ...

ಪುತ್ರನಿಗಷ್ಟೇ ಅಪ್ಪ-ಅಮ್ಮನ ಅಂತ್ಯಸಂಸ್ಕಾರ ಮಾಡುವ ಅನುಮತಿ ಇರುವುದೇಕೆ..?

Spiritual: ಹಿಂದೂ ಧರ್ಮದಲ್ಲಿ ಅನೇಕ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಅನಾದಿ ಕಾಲದಿಂದಲೂ, ಹಿರಿಯರು ಅನುಸರಿಸಿಕೊಂಡು ಪದ್ಧತಿಯನ್ನು, ಇಂದಿನವರೆಗೂ ಹಲವು ಹಿಂದೂಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಅದೇ ರೀತಿ ಹಿಂದಿನ ಕಾಲದಿಂದಲೂ ಬಂದಂಥ ಪದ್ಧತಿ ಅಂದ್ರೆ, ಅಪ್ಪ ಅಥವಾ ಅಮ್ಮ ತೀರಿಹೋದಾಗ, ಪುತ್ರನೇ ಅವರ ಅಂತ್ಯಸಂಸ್ಕಾರ ಮಾಡಬೇಕು ಅನ್ನೋದು. ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಕೂಡ, ಅಪ್ಪ-...

ಸಿದ್ಧಾರೂಢರ ತೆಪ್ಪೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ: ಎಲ್ಲೆಡೆಯೂ ಓಂಕಾರ ನಾದ…!

Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಆರಾಧ್ಯದೈವ ಎಂದೇ ನಾಮಾಂಕಿತರಾದ ಸದ್ಗುರು ಸಿದ್ಧಾರೂಢರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಾಗೂ ಸಿದ್ಧಾರೂಢ ಸ್ವಾಮೀಜಿಯವರ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ತೆಪ್ಪೋತ್ಸವ ಅದ್ದೂರಿಯಾಗಿ ಜರುಗಿದೆ. ಎಲ್ಲೆಡೆಯೂ ಓಂಕಾರ ನಾದದಿಂದ ಸಿದ್ಧಾರೂಢರ ಮಠದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. https://youtu.be/aX3fIcbtS3Q ಸದ್ಗುರು ಸಿದ್ಧಾರೂಢರ 95ನೇ ವರ್ಷದ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ತೆಪ್ಪೋತ್ಸವದಲ್ಲಿ ಸಾವಿರಾರು ಭಕ್ತರು...

ಹೆಚ್ಚು ಮಾತನಾಡದಿದ್ದರೂ, ಎಲ್ಲವನ್ನೂ ಗಮನಿಸುವ ರಾಶಿಯವರು ಇವರು

Horoscope: ನಾವು ಈಗಾಗಲೇ ಒಂದೊಂದು ರಾಶಿಯವರ ಒಂದೊಂದು ಗುಣದ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಹೆಚ್ಚು ಮಾತನಾಡದಿದ್ದರೂ ಎಲ್ಲವನ್ನೂ ಗಮನಿಸುವ ರಾಶಿಯವರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಮಿಥುನ: ಮಿಥುನ ರಾಶಿಯವರು ಬಾಲ್ಯದಿಂದಲೇ ಜಾಣರಾಗಿರುತ್ತಾರೆ. ಮಿಥುನ ರಾಶಿಯ ಪುಟ್ಟ ಮಕ್ಕಳನ್ನು ನೀವು ಗಮನಿಸಿ. ಅವರು ಬಾಲ್ಯದಿಂದಲೇ, ಚುರುಕಾಗಿರುತ್ತಾರೆ. ಎಲ್ಲವನ್ನೂ ತೀಕ್ಷ್ಣವಾಗಿ ಗಮನಿಸುತ್ತಾರೆ. ಹಿರಿಯರು ಹೇಳಿದ ಮಾತನ್ನು,...
- Advertisement -spot_img

Latest News

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವ್ಯತ್ಯಯ, ತುಮಕೂರಲ್ಲಿ ಕರೆಂಟ್ ಇರಲ್ಲ!

ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...
- Advertisement -spot_img