Friday, May 8, 2026

beauty tips

ಉಗುರುಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು..? ವೈದ್ಯರೇ ಮಾಹಿತಿ ನೀಡಿದ್ದಾರೆ ನೋಡಿ..

Health Tips: ಹೆಣ್ಣು ಮಕ್ಕಳು ಬರೀ ಮುಖದ ಆರೋಗ್ಯ, ಸೌಂದರ್ಯ ಕಾಪಾಡಿಕೊಂಡರೆ ಸಾಲದು. ಬದಲಾಗಿ ಉಗುರು, ಕೂದಲಿನ ಬಗ್ಗೆಯೂ ಗಮನ ಕೊಡಬೇಕು. ಏಕೆಂದರೆ, ಕೂದಲು ಸೊಂಪಾಗಿದ್ದಾಗ, ಉಗುರು ಚೆಂದವಿದ್ದಾಗ, ನೀವು ಇನ್ನೂ ಆಕರ್ಷಕವಾಗಿ ಕಾಣುತ್ತೀರಿ. ಹಾಗಾಗಿ ವೈದ್ಯೆಯಾದ ಡಾ.ದೀಪಿಕಾ ಇಂದು ಉಗುರಿನ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಉಗುರಿನ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನೀವು...

ಗರ್ಭಕೋಶ ದಪ್ಪವಾದ್ರೆ ಏನಾಗತ್ತೆ..?

Health Tips: ಹೆಣ್ಣಿಗೆ ಗರ್ಭಕೋಶ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಇದರ ಮೂಲಕವೇ ಆಕೆ ತಾಯಿಯಾಗಲು ಸಾಧ್ಯ. ಗರ್ಭಕೋಶಕ್ಕೆ ತೊಂದರೆಯಾದರೆ, ಹೆಣ್ಣಿನ ಅರ್ಧ ಆರೋಗ್ಯ ಹಾಳಾದಂತೆ. ಹಾಗಾಗಿ ಗರ್ಭಕೋಶಕ್ಕೆ ಯಾವುದೇ ತೊಂದರೆ ಬರದಂತೆ ನೋಡಿಕೊಳ್ಳಬೇಕು. ಗರ್ಭಕೋಶ ದಪ್ಪವಾದರೆ ಏನಾಗತ್ತೆ ಅನ್ನೋ ಬಗ್ಗೆ ವೈದ್ಯೆಯಾದ ಡಾ.ವಿದ್ಯಾ ಭಟ್ ವಿವರಿಸಿದ್ದಾರೆ. ಗರ್ಭಕೋಶ ದಪ್ಪ ಆಗುವುದನ್ನು ಎಡಿನೋಮಯಾಸಿಸ್ ಎಂದು...

ರಿಸ್ಕ್ ಪ್ರೆಗ್ನೆನ್ಸಿ ಅಂದ್ರೇನು..? ಗರ್ಭ ಧರಿಸಲು ಸರಿಯಾದ ವಯಸ್ಸೆಷ್ಟು..?

Health Tips: ಪ್ರತೀ ಹೆಣ್ಣಿಗೂ ತಾಯಿಯಾಗುವ ಕನಸ್ಸಿರುತ್ತದೆ. ಆದರೆ ಸರಿಯಾದ ಆರೈಕೆ ಇಲ್ಲದೇ, ಅಥವಾ ವಯಸ್ಸಿಗೂ ಮೊದಲೇ, ಅಥವಾ ವಯಸ್ಸು ಮೀರಿ ತಾಯಿಯಾದರೆ, ಅದು ತಾಯಿ ಮತ್ತು ಮಗು ಇಬ್ಬರ ಆರೋಗ್ಯಕ್ಕೂ ಹಾನಿಕಾರಕ.ಇದನ್ನೇ ರಿಸ್ಕ್ ಪ್ರೆಗ್ನೆನ್ಸಿ ಎನ್ನುತ್ತಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ.. ಗರ್ಭ ಧರಿಸುವ ಬಗ್ಗೆ ವೈದ್ಯೆಯಾದ ಡಾ. ಸವಿತಾ ಸಿ...

ಸ್ತನ ಕ್ಯಾನ್ಸರ್ ಯಾವಾಗ ಬರತ್ತೆ..? ಇದಕ್ಕೆ ಕಾರಣವೇನು..?

Health Tips: ನಾವು ಕ್ಯಾನ್ಸರ್ ಬಗ್ಗೆ ನಿಮಗೆ ಈಗಾಗಲೇ ಹಲವು ಮಾಹಿತಿಗಳನ್ನು ಕೊಟ್ಟಿದ್ದೇವೆ. ಸ್ತನ ಕ್ಯಾನ್ಸರ್ ಲಕ್ಷಣಗಳು, ಕ್ಯಾನ್ಸರ್‌ನಲ್ಲಿರುವ ವಿಧಗಳು, ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದು ಸ್ತನ ಕ್ಯಾನ್ಸರ್ ಯಾವ ವಯಸ್ಸಿಗೆ ಬರುತ್ತದೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ ಅವರು ಸ್ತನ ಕ್ಯಾನ್ಸರ್ ಯಾವ ವಯಸ್ಸಿನಲ್ಲಿ ಬರುತ್ತದೆ ಎಂಬ...

ಅಬ್ನಾರ್ಮಲ್ ಪಿರಿಯಡ್ಸ್ ಅಂದ್ರೆ ಏನು..?

Health Tips: ಸಾಮಾನ್ಯವಾಗಿ ಸರಿಯಾದ ಸಮಯಕ್ಕೆ ಮುಟ್ಟಾಗುವುದು. ಮೂರು ದಿನ ಹೆಚ್ಚು ಬ್ಲೀಡಿಂಗ್‌ ಆಗಿ ನಾಲ್ಕನೇ ದಿನದಿಂದ ಬ್ಲೀಡಿಂಗ್ ಕಡಿಮೆಯಾಗುತ್ತ ಬಂದರೆ, ಅದು ನಾರ್ಮಲ್ ಪಿರಿಯಡ್ಸ್ ಆಗುತ್ತದೆ. ಅದೇ ಸರಿಯಾದ ಸಮಯಕ್ಕೆ ಮುಟ್ಟಾಗದೇ, ವಾರಗಟ್ಟಲೇ ಗ್ಯಾಪ್ ಆಗಿ, ಬ್ಲೀಡಿಂಗ್ ಕೂಡ ಅತೀಯಾದರೆ, ಅದು ಅಬ್ನಾರ್ಮಲ್ ಪಿರಿಯಡ್ಸ್ ಆಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಡಾ.ವಿದ್ಯಾ...

ಕಣ್ಣಿನ ನಿಜವಾದ ಕಲರ್ ಯಾವುದು..? ಆರೋಗ್ಯಕರ ಕಣ್ಣಿನ ಬಣ್ಣ ಹೇಗಿರುತ್ತದೆ..?

Health Tips: ಎಲ್ಲರ ಪ್ರಕಾರ, ಕಣ್ಣು ಕಪ್ಪಾಗಿರಬೇಕು. ಅದು ನಾರ್ಮಲ್ ಮನುಷ್ಯರ ಕಣ್ಣಿನ ಬಣ್ಣ. ಇನ್ನು ಕೆಲವರಿಗೆ ಬೆಕ್ಕಿನ ಕಣ್ಣಿರುತ್ತದೆ. ಅದು ಅವರ ಸೌಂದರ್ಯವನ್ನು ಇಮ್ಮಡಿ ಮಾಡುತ್ತದೆ. ಹಾಗಾದ್ರೆ ಆರೋಗ್ಯಕರವಾದ ಕಣ್ಣಿನ ಬಣ್ಣ ಯಾವುದು..? ಕಣ್ಣಿನ ನಿಜವಾದ ಬಣ್ಣ ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಡಾ.ಬಿ.ಎಲ್.ಸುಜಾತಾ. ರಾಥೋಡ್‌ ಅವರು ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ...

ಸುಟ್ಟ ಗಾಯಗಳ ಚಿಕಿತ್ಸೆ ಹೇಗಿರುತ್ತದೆ..?

Health Tips: ಕರ್ನಾಟಕ ಟಿವಿಯಲ್ಲಿ ಆರೋಗ್ಯ ಸಮಸ್ಯೆಗಳ ಪರಿಹಾರದ ಬಗ್ಗೆ ನಾವು ಹಲವಾರು ವಿಷಯಗಳನ್ನು ಹೇಳಿದ್ದೇವೆ. ಅದೇ ರೀತಿ ಇಂದು ಕೂಡ, ಸುಟ್ಟ ಗಾಯಗಳ ಚಿಕಿತ್ಸೆಯ ಬಗ್ಗೆ ನಾವು ಮಾಹಿತಿ ನೀಡಲಿದ್ದೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ಡಾ.ಕೆ.ಟಿ.ರಮೇಶ್ ಮಾಹಿತಿ ನೀಡಿದ್ದು, ಸುಟ್ಟ ಗಾಯವಾದಾಗ ಯಾವ ರೀತಿಯಾಗಿ ಚಿಕಿತ್ಸೆ ಕೊಡಲಾಗುತ್ತದೆ ಎಂದು ವಿವರವಾಗಿ ಹೇಳಿದ್ದಾರೆ.  ಸುಟ್ಟ ಗಾಯಗಳುಳ್ಳ...

ಮಕ್ಕಳು ಬುದ್ಧಿವಂತರಾಗಿರಬೇಕು ಅಂದ್ರೆ ಇಂಥ ಆಹಾರ ಕೊಡುವುದನ್ನು ನಿಲ್ಲಿಸಿ..

Health Tips: ತಮ್ಮ ಮಕ್ಕಳು ಬುದ್ಧಿವಂತರಾಗಿರಬೇಕು, ಚೆಂದವಾಗಿರಬೇಕು, ಅರಳು ಹುರಿದಂತೆ ಮಾತನಾಡಬೇಕು ಅಂತಾ ಯಾವ ತಂದೆ ತಾಯಿಗೆ ತಾನೇ ಮನಸ್ಸಿರುವುದಿಲ್ಲ ಹೇಳಿ..? ಅದಕ್ಕಾಗಿಯೇ ತಾಯಿಯಾದವಳು ಸಂಪೂರ್ಣ ಕಾಳಜಿ ವಹಿಸಿ, ಉತ್ತಮ ಆಹಾರ ಸೇವನೆ ಮಾಡುತ್ತಾಳೆ. ತಂದೆಯಾದವನು ತನ್ನ ಮಗುವಿನ ಬೆಳವಣಿಗೆಗಾಗಿ ಆರೋಗ್ಯಕರ ಆಹಾರಗಳನ್ನು ಪತ್ನಿಗೆ ತಂದು ಕೊಡುತ್ತಾನೆ. ಆದರೆ ಮಗು ಹುಟ್ಟಿದ ಬಳಿಕ, ಅದಕ್ಕೆ ತಿಂಡಿ...

ಮಕ್ಕಳ ಹೊಟ್ಟೆ ತುಂಬಲು ಹಾಲು ಬಿಸ್ಕೇಟ್ ಕೊಡುತ್ತೀರಾ..? ಅದೆಷ್ಟು ಅಪಾಯಕಾರಿ ಗೊತ್ತಾ..?

Health Tips: ಮೊದಲಿನಿಂದಲೂ ಹಲವು ಪೋಷಕರು ಮಕ್ಕಳು ಹಸಿವು ಅಂತಾ ಬಂದಾಗ, ಹಾಲು ಬಿಸ್ಕೇಟ್ ನೀಡುತ್ತಿದ್ದಾರೆ. ಯಾಕಂದ್ರೆ, ಹಾಲು ಬಿಸ್ಕೇಟ್ ಸೇವಿಸಿದರೆ, ಮಕ್ಕಳಿಗೆ ಹೊಟ್ಟೆ ತುಂಬಿ ಬಿಡುತ್ತದೆ. ಇನ್ನು ಕೆಲ ಗಂಟೆ ಮಕ್ಕಳು ತಮ್ಮಷ್ಟಕ್ಕೆ ತಾವು ಆಡಿಕೊಂಡಿರುತ್ತಾರೆ. ಆದರೆ ಇದು ಮಕ್ಕಳ ಆರೋಗ್ಯವನ್ನು ಹಾಳು ಮಾಡುತ್ತದೆ. ಮಕ್ಕಳ ಬೆಳವಣಿಗೆಗೆ ಕುಂದು ತರುತ್ತದೆ. ಹಾಗಾದ್ರೆ ಮಕ್ಕಳಿಗೆ...

ಪುದೀನಾ- ನಿಂಬು ಶರ್ಬತ್ ರೆಸಿಪಿ..

Recipe: ರುಚಿಯಾದ ಪೇಯವನ್ನು ಕುಡಿಯಬೇಕು ಎನ್ನಿಸುವ ಕಾರಣಕ್ಕಾಗಿ, ಜನ ಮಾರುಕಟ್ಟೆಯಲ್ಲಿ ಸಿಗುವ ಕೂಲ್ ಡ್ರಿಂಕ್ಸ್ ತಂದು ಫ್ರಿಜ್‌ನಲ್ಲಿರಿಸಿಕೊಳ್ಳುತ್ತಾರೆ. ಆದರೆ ಇದರಲ್ಲಿ ಎಷ್ಟು ರುಚಿ ಇದೆಯೋ, ಅಷ್ಟೇ ಕೆಟ್ಟ ಕೆಮಿಕಲ್ಸ್‌ ಇದೆ. ಇವುಗಳ ಸೇವನೆಯಿಂದ ಕಿಡ್ನಿ ಫೇಲ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿಂದು ಮನೆಯಲ್ಲೇ ಪುದೀನಾ- ನಿಂಬು ಶರ್ಬತ್ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ. ಮೊದಲು...
- Advertisement -spot_img

Latest News

ಗ್ರಾಮ ಪಂಚಾಯಿತಿ ಆಫೀಸ್ ಇದ್ಯಾ? ಇಲ್ಲಾ ಇದು ಖಾಲಿ ಬಿಲ್ಡಿಂಗಾ?

ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜನರ ಸಹನೆ ಮಿತಿ ಮೀರುತ್ತಿದೆ. ಕುಡಿಯುವ ನೀರು ಇಲ್ಲ, ರಸ್ತೆಗಳ ಪರಿಸ್ಥಿತಿ ಹಾಳು, ಚರಂಡಿ ಸಮಸ್ಯೆ ತೀವ್ರ, ಆದರೆ ಗ್ರಾಮ...
- Advertisement -spot_img