Friday, May 8, 2026

beauty tips

ಗರ್ಭಿಣಿಯರು ಅಗತ್ಯಕ್ಕಿಂತ ಹೆಚ್ಚು ಸಿಹಿ ತಿಂಡಿ ತಿನ್ನಬಾರದು ಅಂತಾ ಹೇಳುವುದು ಯಾಕೆ..?

Health Tips: ಗರ್ಭಿಣಿ ಎಂದಾಗ, ಆಕೆಗೆ ಬಯಕೆಗಳಿರುತ್ತದೆ. ಮನಸ್ಸಿಗೆ ಇಷ್ಟವಾಗಿದ್ದು ತಿನ್ನಬೇಕು ಎನ್ನಿಸುತ್ತದೆ. ಆದರೆ ಬಸರಿ ಬಯಕೆ ಎಂದು ಸಿಕ್ಕ ಸಿಕ್ಕ ತಿಂಡಿಗಳನ್ನ ತಿಂದ್ರೆ, ಅದರಿಂದ ತಾಯಿ ಮಗು ಇಬ್ಬರ ಆರೋಗ್ಯಕ್ಕೂ ಕುತ್ತು ಬರುತ್ತದೆ. ಹಾಗಾಗಿ ಹೆಚ್ಚು ಜಂಕ್ ಫುಡ್, ಎಣ್ಣೆ ಪದಾರ್ಥ, ಉಪ್ಪು, ಹುಳಿ, ಮಸಾಲೆ, ಸಿಹಿ ತಿಂಡಿಗಳನ್ನ ಅಗತ್ಯಕ್ಕಿಂತ ಹೆಚ್ಚು ತಿನ್ನಬಾರದು...

ಮಕ್ಕಳಿಗೆ ಜ್ವರ ಬಂದಾಗ, ಇಂಥ ಆಹಾರಗಳನ್ನು ಸೇವಿಸಲು ಕೊಡಿ..

Health Tips: ಮಕ್ಕಳಿಗೆ ಜ್ವರ ಬಂದರೆ, ಅಪ್ಪ ಅಮ್ಮನ ಕೈ ಕಾಲೇ ಆಡುವುದಿಲ್ಲ. ಅಂದ್ರೆ ಅಪ್ಪ ಅಮ್ಮ ಪೂರ್ತಿಯಾಗಿ ನರ್ವಸ್ ಆಗುತ್ತಾರೆ. ಏಕೆಂದರೆ, ಇಂದಿನ ಕಾಲದಲ್ಲಿ ವಿವಿಧ ರೀತಿಯ ರೋಗಗಳ ಬಗ್ಗೆ ನಾವು ಕೇಳುತ್ತಿದ್ದೇವೆ. ಸಣ್ಣ ಜ್ವರವೂ ಮಕ್ಕಳ ಜೀವಕ್ಕೇ ಕುತ್ತು ತರುತ್ತಿದೆ. ಹಾಗಾಗಿ ಮಕ್ಕಳಿಗೆ ಜ್ವರ ಬಂದಾಗ, ಬೇಗ ವೈದ್ಯರ ಬಳಿ ಕರೆದೊಯ್ದು...

ಪಲಾವ್ ಪ್ರಿ ಮಿಕ್ಸ್ ತಯಾರಿಸುವುದು ಹೇಗೆ..?

Recipe: ರಾತ್ರಿ ಸಿಂಪಲ್ ಆಗಿ ಏನಾದರೂ ರೆಡಿ ಮಾಡಿ, ಊಟ ಮಾಡಬೇಕು ಅಂತಾ ಇದ್ದಾಗ, ಆ ಆಹಾರ ತಯಾರಿಸಲು ಅರ್ಧ ಗಂಟೆಯಾದರೂ ತೆಗೆದುಕೊಳ್ಳುತ್ತದೆ. ಹಾಗಾಗಿ ನಾವಿಂದು ಪಲಾವ್ ಮಿಕ್ಸ್ ತಯಾರಿುವುದು ಹೇಗೆ ಅಂತಾ ಹೇಳಲಿದ್ದೇವೆ. ಈ ಮಿಕ್ಸ್ ತಯಾರಿಸಿ, ನೀವು ಪ್ರಿಜ್‌ನಲ್ಲಿರಿಸಿ, 4 ದಿನವಾದ್ರೂ ಬಳಸಬಹುದು. ನಿಮಗೆ ಪಲಾವ್ ತಿನ್ನಬೇಕು ಎನ್ನಿಸಿದಾಗ, ಬಿಸಿ ಬಿಸಿ...

ಗರ್ಭಿಣಿಯರು ಧೂಮಪಾನ ಮಾಡುವವರ ಹತ್ತಿರವೇ ಇದ್ದರೆ ಏನಾಗುತ್ತದೆ ಗೊತ್ತಾ..?

Health Tips: ಧೂಮಪಾನ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಹಾನಿಕಾರಕ ಅನ್ನೋದು ಎಲ್ಲರಿಗೂ ಗೊತ್ತು. ಅದನ್ನು ಸೇದುವವರಿಗೂ ಗೊತ್ತು. ಏಕೆಂದರೆ, ಸಿಗರೇಟ್ ಪ್ಯಾಕೇಟ್ ಮೇಲೆಯೇ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದಿರುತ್ತಾರೆ. ಆದರೂ ಸೇದುತ್ತಾರೆ. ಆದರೆ ಇದು ಬರೀ ಧೂಮಪಾನ ಮಾಡುವವರ ಮೇಲಷ್ಟೇ ಅಲ್ಲ, ಬದಲಾಗಿ ಅವರ ಸುತ್ತಮುತ್ತಲಿರುವವರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಅದರಲ್ಲೂ ಗರ್ಭಿಣಿಯರು...

ಎದೆಹಾಲು ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ..

Health Tips: ಇಂದಿನ ಕಾಲದಲ್ಲಿ ನಾರ್ಮಲ್ ಡಿಲೆವರಿಯಾಗಿದೆ ಎಂದರೆ, ಅದೇ ಮಹಾ ಸಾಧನೆಯಂತಾಗಿದೆ. ಏಕೆಂದರೆ, ಹಲವು ಕಾರಣಗಳಿಂದ ಸಿಸೇರಿನ್ ಮಾಡಿಯೇ, ಡಿಲೆವರಿ ಮಾಡಲಾಗುತ್ತಿದೆ. ಅದಕ್ಕೆ ನಮ್ಮ ಜೀವನ ಶೈಲಿಯೂ ಕಾರಣವಾಗಿರಬಹುದು. ಹೀಗೆ ಸಿಸರೇನ್ ಆದಾಗ, ಎದೆಹಾಲು ಬರುವುದು ಕಷ್ಟವಾಗುತ್ತದೆ. ಹಾಗಾಗಿ ಹಲವರು ಅದಕ್ಕಾಗಿ ಮೆಡಿಸಿನ್ ತೆಗೆದುಕೊಳ್ಳುತ್ತಾರೆ. ಆದರೆ ಎದೆ ಹಾಲು ಹೆಚ್ಚಿಸಲು ನೀವು ಮಾತ್ರೆಯ...

ಇಂದು ಹಲವರಿಗೆ ಮಕ್ಕಳಾಗದಿರಲು ಇದೇ ಪ್ರಮುಖ ಕಾರಣ..

Health Tips: ಮೊದಲೆಲ್ಲ ನೂರರಲ್ಲಿ ಒಬ್ಬರು ಸಂತಾನಹೀನ ಸಮಸ್ಯೆಯಿದ ಬಳಲುವುದು ಕಾಮನ್ ಆಗಿತ್ತು. ಆದರೆ ಇಂದಿನ ಕಾಲದಲ್ಲಿ ಹಲವರು ಬಂಜೆತನದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂದು ನೂರರಲ್ಲಿ ಹತ್ತು ಜನ ಗರ್ಭ ಧರಿಸಿದರೆ, ಆಶ್ಚರ್ಯ ಪಡಬೇಕಾಗಿರುವ ಪರಿಸ್ಥಿತಿ ಇದೆ. ಇದಕ್ಕೆಲ್ಲ ನಾವು ಜೀವಿಸುವ ಜೀವನ ಶೈಲಿಯೇ ಮುಖ್ಯ ಕಾರಣ. ಹಾಗಾದರೆ ಇಂದಿನವರು ಸಂತಾನಹೀನ ಸಮಸ್ಯೆಯಿಂದ ಬಳಲಲು...

ನಾಯಿ ಕಡಿತ ಇದ್ದಲ್ಲಿ, ಅದನ್ನೆಂದಿಗೂ ನಿರ್ಲಕ್ಷಿಸಬೇಡಿ..

Health Tips: ನಾಯಿ ಕಚ್ಚಿದರೆ 14 ಇಂಜೆಕ್ಷನ್ ತೆಗೆದುಕೊಳ್ಳಬೇಕು ಅನ್ನೋ ಮಾತಿದೆ. ಇದು ನಿಜ ಕೂಡ. ಆದರೆ ಕೆಲವರು ನಾಯಿ ಕಚ್ಚಿದರೆ, ಮತ್ತೆ ಸರಿ ಹೋಗುತ್ತದೆ ಎಂದು ಅದನ್ನು ನಿರ್ಲಕ್ಷಿಸಿಬಿಡುತ್ತಾರೆ.  ಅಂಥ ತಪ್ಪನ್ನು ಎಂದಿಗೂ ಮಾಡಬೇಡಿ. ಹಾಗಾದ್ರೆ ಯಾಕೆ ನಾವು ನಾಯಿ ಕಡಿತವನ್ನು ನಿರ್ಲಕ್ಷಿಸಬಾರದು ಅಂತಾ ತಿಳಿಯೋಣ ಬನ್ನಿ.. ಸಾಕು ಪ್ರಾಣಿಗಳಲ್ಲಿ ಅತ್ಯಂತ ಪ್ರೀತಿಯ, ನಂಬಿಕೆಯ...

ಹುಚ್ಚು ನಾಯಿ ಕಚ್ಚಿದ್ರೆ ಏನು ಮಾಡಬೇಕು..?

Health Tips: ಹಣೆಬರಹ ಕೆಟ್ಟಾಗ ಏನು ಬೇಕಾದ್ರೂ ಆಗಬಹುದು ಅಂದ ಹಾಗೆ, ದಾರಿಯಲ್ಲಿ ಸುಮ್ಮನೆ ನಡೆದುಕೊಂಡು ಹೋಗುವಾಗ, ಸಡೆನ್ ಆಗಿ ಬಂದು ಹುಚ್ಚು ನಾಯಿ ಕಚ್ಚಬಹುದು. ಇಂಥ ಹಲವಾರು ಘಟನೆಗಳು ನಡೆದಿದೆ. ಹಾಗಾದ್ರೆ ಹೀಗೆ ಹುಚ್ಚು ನಾಯಿ ಕಚ್ಚಿದಾಗ ನಾವು ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಹುಚ್ಚು ನಾಯಿ ಕಚ್ಚಿ ಬದುಕಿರುವವರ ಸಂಖ್ಯೆ...

ಎದೆಹಾಲು ಉಣಿಸುವುದರಿಂದ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದಾ..?

Health Tips: ನಾವು ಈಗಾಗಲೇ ಸ್ತನಪಾನ ಮಾಡಿಸುವುದರಿಂದ ತಾಯಿಯ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ಹೇಳಿದ್ದೇವೆ. ಅಲ್ಲದೇ, ಶಿಶುವಿಗೆ ಸ್ತನಪಾನ ಎಷ್ಟು ಮುಖ್ಯ ಎಂಬ ಬಗ್ಗೆಯೂ ಹೇಳಿದ್ದೇವೆ. ಅದೇ ರೀತಿ ಎದೆಹಾಲು ಉಣಿಸುವುದರಿಂದ ನಾವು ಕ್ಯಾನ್ಸರ್‌ ಬರುವುದನ್ನು ಕೂಡ ತಡೆಗಟ್ಟಬಹುದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ.. ಈ ವಿಷಯದ ಬಗ್ಗೆ ಡಾ.ಶಿವಕುಮಾರ್ ಉಪ್ಪಳ ಮಾತನಾಡಿದ್ದು, ಎದೆಹಾಲುಣಿಸುವ...

ಲೋ ಶುಗರ್ ತುಂಬಾ ಡೇಂಜರ್.. ನಿರ್ಲಕ್ಷ್ಯ ಬೇಡ..

Health Tips: ಶುಗರ್ ಅನ್ನೋದು ಇಂದಿನ ಪೀಳಿಗೆಯ ಸಹಜ ಆರೋಗ್ಯ ಸಮಸ್ಯೆಯಾಗಿದ್ದರೂ, ನಿರ್ಲಕ್ಷಿಸಿದರೆ ನಮ್ಮ ಪ್ರಾಣವನ್ನೇ ಕಿತ್ತುಕೊಳ್ಳುವಷ್ಟು ಡೇಂಜರ್ ರೋಗವಾಗಿದೆ. ಹಾಗಾಗಿಯೇ ಪಥ್ಯ ಮಾಡಬೇಕು. ಸಕ್‌ಕರೆ ತಿನ್ನಬಾರದು. ಸಿಹಿ ಪದಾರ್ಥ ಮುಟ್ಟಬಾರದು. ಸಮಯಕ್ಕೆ ಸರಿಯಾಗಿ ಶುಗರ್ ಚೆಕ್ ಮಾಡಿಸಬೇಕು ಎಂದು ಸಲಹೆ ನೀಡುವುದು. ಅದರಲ್ಲೂ ಲೋ ಶುಗರ್ ಬಂದರೆ, ಇನ್ನೂ ಡೇಂಜರ್‌. ಹಾಗಾದ್ರೆ ಯಾಕರೆ...
- Advertisement -spot_img

Latest News

ಗ್ರಾಮ ಪಂಚಾಯಿತಿ ಆಫೀಸ್ ಇದ್ಯಾ? ಇಲ್ಲಾ ಇದು ಖಾಲಿ ಬಿಲ್ಡಿಂಗಾ?

ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜನರ ಸಹನೆ ಮಿತಿ ಮೀರುತ್ತಿದೆ. ಕುಡಿಯುವ ನೀರು ಇಲ್ಲ, ರಸ್ತೆಗಳ ಪರಿಸ್ಥಿತಿ ಹಾಳು, ಚರಂಡಿ ಸಮಸ್ಯೆ ತೀವ್ರ, ಆದರೆ ಗ್ರಾಮ...
- Advertisement -spot_img