Thursday, May 7, 2026

beauty tips

ಗರ್ಭಿಣಿಯರು ವಾಕಿಂಗ್ ಮಾಡುವುದನ್ನು ಯಾಕೆ ಕಡೆಗಣಿಸಬಾರದು ಗೊತ್ತಾ..?

Health Tips: ಗರ್ಭಿಣಿಯಾಗಿದ್ದಾಗ ಮೂರು ತಿಂಗಳು ವಾಕಿಂಗ್, ಜಾಗಿಂಗ್ ಏನು ಮಾಡದಿದ್ದರೂ, ಮೂರು ತಿಂಗಳು ತುಂಬಿದ ಬಳಿಕ, ವಾಕಿಂಗ್ ಮಾಡುವುದು, ಉತ್ತಮ ಆಹಾರ ಸೇವನೆ ಬಗ್ಗೆ, ಯೋಗ, ವ್ಯಾಯಾಮದ ಬಗ್ಗೆ ಖಂಡಿಯವಾಗಿಯೂ ಗಮನ ಕೊಡಬೇಕು. ನಾವಿಂದು ಗರ್ಭಿಣಿಯರು ಯಾಕೆ ವಾಕಿಂಗ್ ಮಾಡಬೇಕು ಎಂದು ಹೇಳಲಿದ್ದೇವೆ. ನೀವು ಮದುವೆಗೂ ಮುನ್ನ ಹೇಗೆ ಕಡಿಮೆ ತೂಕ ಹೊಂದಿದ್ದು, ಸುಂದರವಾಗಿದ್ದರೋ,...

ಈ ರೀತಿಯಾಗಿ ಟೊಮೆಟೋ ಚಾಟ್ ಮಾಡಬಹುದು..

Recipe: ಟೊಮೆಟೋ ಸಾಸ್, ಸೂಪ್, ಸಾರು, ಪಲ್ಯ, ಚಟ್ನಿ ಎಲ್ಲವನ್ನೂ ಮಾಡ್ತೀವಿ. ಆದರೆ ಟೊಮೆಟೋ ಬಳಸಿ ಎಂದಾದರೂ ಚಾಟ್ ತಯಾರಿಸಿದ್ದೀರಾ..? ಇಲ್ಲಾ ಅಂದ್ರೆ ಇಂದು ನಾವು ಟೊಮೆಟೋ ಚಾಟ್ ರೆಸಿಪಿ ಹೇಳಲಿದ್ದೇವೆ. ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ 5 ಸ್ಪೂನ್ ಸಕ್ಕರೆ, 2 ಸ್ಪೂನ್ ಜೀರಿಗೆ ಪುಡಿ, ಅರ್ಧ ಸ್ಪೂನ್ ಧನಿಯಾ ಪುಡಿ, ಅರ್ಧ...

ವೆರೈಟಿ ವೇಫಲ್ಸ್ ತಿನ್ನಬೇಕಾ..? ಹಾಗಾದ್ರೆ ಬೆಂಗಳೂರಿನ ಈ ಶಾಪ್ಗೆ ಬನ್ನಿ..

Food Adda: ವೇಫಲ್ಸ್ ಅನ್ನೋ ಮಾಡರ್ನ್ ತಿಂಡಿ ಇತ್ತೀಚೆಗೆ ಭಾರತಕ್ಕೆ ಲಗ್ಗೆ ಇಟ್ಟಿದ್ದರೂ ಕೂಡ, ಹಲವರು ಮನಸ್ಸು ಗೆಲ್ಲುವುದರಲ್ಲಿ ಸಕ್ಸಸ್ ಆಗಿದೆ. ಹಾಗಾಗಿಯೇ ವೇಫಲ್ಸ್ ಸೇಲ್ ಕೂಡ ಚೆನ್ನಾಗಿ ಆಗುತ್ತಿದೆ. ವಿದೇಶದ ತಿಂಡಿಯಾದ ವೇಫಲ್ಸ್‌ನಲ್ಲಿ ಹಲವು ವೆರೈಟಿ ಇದೆ. ಇಂದು ನಾವು ಬೆಂಗಳೂರಿನಲ್ಲಿ ಯಾವ ಅಂಗಡಿಯಲ್ಲಿ ಟೇಸ್ಟಿ ವೇಫಲ್ಸ್ ಸಿಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಬೆಂಗಳೂರಿನ...

ಪಲಾವ್, ಅನ್ನಕ್ಕೆ ಮ್ಯಾಚ್ ಆಗುವಂಥ ಬೀಟ್ರೂಟ್ ಪಚಡಿ ರೆಸಿಪಿ

Recipe: ಸೌತೇಕಾಯಿ, ಈರುಳ್ಳಿ ಬಳಸಿ ಪಚಡಿ ತಯಾರಿಸಿರುತ್ತೀರಿ. ಆದರೆ ಬೀಟ್ರೂಟ್ ಪಚಡಿ ತಯಾರಿಸುವದು ಬಹು ಅಪರೂಪ. ಹಾಗಾಗಿ ನಾವಿಂದು ಬೀಟ್‌ರೂಟ್ ಪಚಡಿ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲು ಒಂದು ಕಪ್ ಕಾಯಿ ತುರಿ, ಅರ್ಧ ಸ್ಪೂನ್ ಸಾಸಿವೆ, ಜೀರಿಗೆ, ಚಿಕ್ಕ ತುಂಡು ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಇವಿಷ್ಟನ್ನನು ಹಾಕಿ ರುಬ್ಬಿಕೊಳ್ಳಿ. ಈಗ ಒಂದು ಬೌಲ್‌ಗೆ...

ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳು ಇವರೇ ನೋಡಿ..

BigBoss News: ಈ ಬಾರಿ ಬಿಗ್‌ಬಾಸ್ ಸೀಸನ್‌10ನ್ನು ಜನ ಹಬ್ಬವಾಗಿಯೇ ನೋಡುತ್ತಿದ್ದಾರೆ. ನೂರು ದಿನ ನಡೆಯುವ ಈ ಹಬ್ಬಕ್ಕೆ, ಜನ ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಕಲರ್ಸ್ ಕನ್ನಡ ಬಿಗ್‌ಬಾಸ್‌ ಪ್ರೋಮೋ ರಿಲೀಸ್ ಮಾಡಿದ್ದು, ಹ್ಯಾಪಿ ಬಿಗ್‌ಬಾಸ್ ಅಂದುಕೊಂಡೇ ಹಬ್ಬದ ಸಂಭ್ರಮ ಶುರು ಮಾಡಿದ್ದಾರೆ. ಇನ್ನು ಈ ಸೀಸನ್‌ಗೆ ಬರುವ ಸ್ಪರ್ಧಿಗಳ ಬಗ್ಗೆ ಕೆಲವು ಮಾಹಿತಿ...

ಲೋ ಬಿಪಿ ದೂರವಾಗಬೇಕು ಅಂದ್ರೆ ಏನು ಮಾಡಬೇಕು..? ಇಲ್ಲಿದೆ ನೋಡಿ ವೈದ್ಯರ ಸಲಹೆ..

Health Tips: ಇಂದಿನ ಕಾಲದಲ್ಲಿ ವಯಸ್ಸಾದವರಿಗೆ ಇರುವ ಸಮಸ್ಯೆ ಅಂದ್ರೆ ಲೋ ಬಿಪಿ. 40 ದಾಟುತ್ತಿದ್ದಂತೆ, ಬಿಪಿ ಸಮಸ್ಯೆ ಕಾಣಿಸಿಕೊಂಡು, ಜೀವನವೇ ಸಾಕು ಅನ್ನುವಷ್ಟು ಸಮಸ್ಯೆ ತಂದೊಡ್ಡುತ್ತದೆ. ಹಾಗಾಗಿ ಇಂದು ವೈದ್ಯರಾದ ಕಿಶೋರ್ ಅವರು, ಲೋ ಬಿಪಿ ಬಂದಾಗ, ಯಾವ ಮನೆಮದ್ದು ಮಾಡಬೇಕು ಎಂಬ ಬಗ್ಗೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ...

Ganesh Festival Special: ಗಣೇಶನ ಬುದ್ಧಿವಂತಿಕೆಯ ಕಥೆ

Spiritual: ಗಣೇಶ ಮತ್ತು ಕಾರ್ತೀಕೆಯ ಇಬ್ಬರೂ ವಾಯುವಿಹಾರಕ್ಕೆಂದು ಹೋಗುತ್ತಾರೆ. ಹಾಗೆ ಹೋದಾಗ ಇಬ್ಬರಿಗೂ ಒಂದು ಮರದಲ್ಲಿರುವ ಒಂದೇ ಒಂದು ಹಣ್ಣು ಕಣ್ಣಿಗೆ ಬೀಳುತ್ತದೆ. ಇಬ್ಬರೂ ಒಂದೇ ಸಲ ಆ ಫಲವನ್ನು ಹಿಡಿಯುತ್ತಾರೆ. ಅವರಿಬ್ಬರು ಮೊದಲು ತಾನು ಆ ಹಣ್ಣನ್ನು ನೋಡಿದ್ದು ಮತ್ತು ಕಿತ್ತಿದ್ದು ಎಂದು ವಾದ ಮಾಡುತ್ತಾರೆ. ಆಗ ಇಬ್ಬರೂ ಸೇರಿ, ತಂದೆ ತಾಯಿಯ...

Ganesh Festival Special: ಕಡ್ಲೆ ಪಂಚಕಜ್ಜಾಯ ರೆಸಿಪಿ

Festival Recipe: ಇನ್ನೆರಡು ದಿನಗಳಲ್ಲಿ ಗಣೇಶ ಚತುರ್ಥಿ ಬರಲಿದೆ. ಈ ದಿನ ಹಿಂದೂಗಳು ತರಹೇವಾರಿ ತಿಂಡಿಗಳನ್ನನು ಮಾಡಿ, ಗಣೇಶನಿಗೆ ನೈವೇದ್ಯ ಮಾಡುತ್ತಾರೆ. ಅದರಲ್ಲಿ ಮುಖ್ಯವಾದ ನೈವೇದ್ಯ ಅಂದರೆ, ಕಡ್ಲೆ ಪಂಚಕಜ್ಜಾಯ. ಹಾಗಾಗಿ ಇಂದು ನಾವು ಕಡ್ಲೆ ಪಂಚಕಜ್ಜಾಯ ರೆಸಿಪಿಯನ್ನು ಹೇಳಲಿದ್ದೇವೆ. ಒಂದು ಕಪ್ ಕಪ್ಪು ಕಡಲೆಯನ್ನು ಚೆನ್ನಾಗಿ ತೊಳೆದು, ಘಮ ಬರುವವರೆಗೂ ಹುರಿಯಿರಿ. ಕಡ್ಲೆ ತಣ್ಣಗಾದ...

Ganesh Festival Special: ಗಣೇಶ ಚತುರ್ಥಿಗೆ ಮಾಡಬಹುದಾದ ಕೊಬ್ಬರಿ ಮೋದಕ

Festival Recipe: ಇನ್ನೆರಡು ದಿನಗಳಲ್ಲಿ ಗೌರಿ ಗಣೇಶ ಹಬ್ಬ ಬರುತ್ತಿದೆ. ಈ ದಿನ ಹಿಂದೂಗಳು ಗಣೇಶನಿಗಾಗಿ ರುಚಿ ರುಚಿ ನೈವೇದ್ಯ ತಯಾರಿಸುತ್ತಾರೆ. ಹಾಗಾಗಿ ನಾವಿಂದು ಗಣೇಶನ ನೈವೇದ್ಯಕ್ಕಾಗಿ ತಯಾರಿಸಲಾಗುವ ಪ್ರಸಿದ್ಧ ಸಿಹಿ ತಿಂಡಿಯಾದ ಕೊಬ್ಬರಿ ಮೋದಕ ತಯಾರಿಸುವುದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲಿಗೆ ಮೋದಕಕ್ಕೆ ಹಿಟ್ಟು ತಯಾರಿಸಿಕೊಳ್ಳಿ. ಒಂದು ಬೌಲ್ ಚಿರೋಟಿ ರವೆ, ಮೈದಾ ಹಿಟ್ಟು,...

Ganesh Festival Special: ಗಣೇಶನಿಗೆ ಪ್ರಿಯವಾದ ಕಡಲೆ ಉಸುಳಿ ರೆಸಿಪಿ

Recipe: ಕೆಲ ದಿನಗಳಲ್ಲೇ ಗಣೇಶ ಚತುರ್ಥಿ ಹಬ್ಬ ಬರಲಿದೆ. ಗಣೇಶನಿಗಾಗಿ ಭಕ್ತರು ತರಹೇವಾರಿ ಭೋಜನಗಳನ್ನು ತಯಾರಿಸಿ, ನೈವೇದ್ಯ ಮಾಡುತ್ತಾರೆ. ಅದರಲ್ಲಿ ಗಣೇಶನಿಗೆ ಪ್ರಿಯವಾದ ಪದಾರ್ಥ ಅಂದರೆ, ಕಡಲೆ ಉಸುಳಿ. ಇಂದು ನಾವು ಕಡಲೆ ಉಸುಳಿ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲು ಒಂದು ಕಪ್ ಕಡಲೆ ಕಾಳನ್ನು ನೀರಿನಲ್ಲಿ ನೆನೆಸಿಡಿ. ಮರುದಿನ ಅದನ್ನು ಬೇಯಿಸಿ. ಕಡಲೆಕಾಳು...
- Advertisement -spot_img

Latest News

ʼಅಮನ್‌ ಪ್ರೀತ್‌ ಸಿಂಗ್‌ ಗಿಲ್ʼ ಸಾವಿನ ಕಾರಣ ಏನು ಗೊತ್ತಾ? ಮೌನಕ್ಕೆ ಶರಣಾದ ಕ್ರಿಕೆಟ್ ಲೋಕ..!

ಭಾರತದ ಮಾಜಿ U-19 ಕ್ರಿಕೆಟರ್ ಹಾಗೂ ಪಂಜಾಬ್‌ನ ಪ್ರತಿಭಾವಂತ ವೇಗದ ಬೌಲರ್ ಅಮನ್‌ಪ್ರೀತ್ ಸಿಂಗ್ ಗಿಲ್ (36) ನಿಧನರಾಗಿದ್ದಾರೆ. ಅವರ ಅಕಾಲಿಕ ಸಾವಿನಿಂದ ಕ್ರಿಕೆಟ್ ವಲಯದಲ್ಲಿ...
- Advertisement -spot_img