Recipe: ಸಾಬಕ್ಕಿ ವಡೆ ಮಾಡಲು ಒಂದು ಕಪ್ ಸಾಬಕ್ಕಿ, ಎರಡು ಬೇಯಿಸಿ, ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ಕೊಂಚ ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ಕಾಲು ಕಪ್ ಹುರಿದು ತರಿ ತರಿಯಾಗಿ ಪುಡಿ ಮಾಡಿದ ಶೇಂಗಾ, ಎರಡು ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಉಪ್ಪು, ಕೊಂಚ ಗರಂ ಮಸಾಲೆ, ಕರಿಯಲು ಎಣ್ಣೆ, ಇವಿಷ್ಟು ಬೇಕು.
ಮೊದಲು ಸಾಬಕ್ಕಿಯನ್ನು...
Health Tips: ವಿಜ್ಞಾನ ಮುಂದುವರೆದಷ್ಟು ಹೊಸ ಹೊಸ ರೋಗಗಳು ಕೂಡಡ ಉತ್ಪತ್ತಿಯಾಗುತ್ತಿದೆ. ಹೊಸ ಹೊಸ ವೈರಸ್ಗಳು ಕೂಡ ಕಾಣಿಸಿಕೊಳ್ಳುತ್ತಿದೆ. ಅದೇ ರೀತಿ ಇಂದು ವೈದ್ಯರು, ಕೆಎಫ್ಡಿ ಎಂಬ ವೈರಸ್ ಬಗ್ಗೆ ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
https://youtu.be/fwp0LiveBUA
Kyasanur Forest Disease ಎಂಬುದು ಕೆಎಫ್ಡಿ ವಿಸ್ತ್ರತ ರೂಪ. ಇದು ಜೇಡ ಹುಳುವಿನಿಂದ ಬರುವ...
Health tips: ನಾವು ನೀವು ಸಾಮಾನ್ಯವಾಗಿ ಬಾವಿ, ನಳದಲ್ಲಿ ಬರುವ ನೀರನ್ನು ಕುಡಿತಿವಿ. ಇನ್ನು ಕೆಲವರು ದುಡ್ಡು ಕೊಟ್ಟು ಬಾಟಲಿ ನೀರು ತಂದು ಕುಡಿಯುತ್ತಾರೆ. ಆದರೆ ಸೆಲೆಬ್ರಿಟಿಗಳು ಕುಡಿಯುವ ನೀರೇ ಹೆವಿ ಎಕ್ಸ್ಪೆನ್ಸಿವ್ ಆಗಿರುತ್ತದೆ. ವಿರಾಟ್ ಕೊಹ್ಲಿ, ನೀತಾ ಅಂಬಾನಿ ಇವರೆಲ್ಲ ಕುಡಿಯುವ ನೀರೇ ಹೆಚ್ಚು ಬೆಲೆ ಬಾಳುವಂಥದ್ದು ಆಗಿರುತ್ತದೆ. ಹಾಗಾದ್ರೆ ಸೆಲೆಬ್ರಿಟಿಸ್ ಕುಡಿಯೋ...
Health Tips: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಸ್ಪೀಡ್ ಆದಬಳಿಕ, ಅದರಲ್ಲಿ ಆರೋಗ್ಯ, ಸೌಂದರ್ಯಕ್ಕೆ ಸಂಬಂಧಿಸಿದ ಹಲವು ಟಿಪ್ಸ್ಗಳು ಬರುತ್ತಿದೆ. ಅವುಗಳಲ್ಲಿ ರೈಸ್ ವಾಟರ್ ಬಳಸುವುದೂ ಒಂದು, ಅಕ್ಕಿ ತೊಳೆದ ನೀರನ್ನು ಸೇವಿಸಬೇಕು, ಅದನ್ನು ಮುಖಕ್ಕೆ ಕೂದಲಿಗೆ ಬಳಸಿದರೆ ಒಳ್ಳೆಯದು ಅಂತೆಲ್ಲ ಹೇಳಲಾಗುತ್ತದೆ. ಹಾಗಾದ್ರೆ ಅಕ್ಕಿ ತೊಳೆದ ನೀರನ್ನು ಕುಡಿಯಬಹುದಾ..? ಕುಡಿದರೆ ಆರೋಗ್ಯಕ್ಕೆ ನಷ್ಟವೋ,...
Health Tips: ಮೊದಲೆಲ್ಲ ಅನ್ನವನ್ನು ಆರೋಗ್ಯಕರವಾಗಿ ಮಾಡುತ್ತಿದ್ದರು. ಈಗಲೂ ಕೆಲ ಮನೆಗಳಲ್ಲಿ ಗಂಜಿ ಬಸಿದು ಅನ್ನ ತಯಾರಿಸುತ್ತಾರೆ. ಇಂಥ ಅನ್ನಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಆದರೆ ಕೆಲಸಕ್ಕೆ ಹೋಗುವ ಹಲವರು, ಅನ್ನ ಬೇಯಿಸಲು ಸಮಯವಾಗುತ್ತದೆ ಎಂದು ಕುಕ್ಕರ್ನಲ್ಲಿ ಅನ್ನ ಬೇಯಿಸುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದೋ..? ಕೆಟ್ಟದ್ದೋ ಅನ್ನೋ ಬಗ್ಗೆ ಆರೋಗ್ಯ ತಜ್ಞೆ ಡಾ.ಪ್ರೇಮಾ ವಿವರಿಸಿದ್ದಾರೆ...
Health Tips: ಮೊದಲೆಲ್ಲ ಪ್ರತಿದಿನ ಬೆಳಿಗ್ಗೆ ಬೇಗ ಎದ್ದು, ದಿನಚರಿ ಮುಗಿಸಿ, ರಾತ್ರಿ 9 ಗಂಟೆಗಂದ್ರೆ ನಿದ್ದೆ ಮಾಡಿ ಬಿಡುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಊಟಕ್ಕೆ, ನಿದ್ರೆಗೆ ಸರಿಯಾದ ಸಮಯವಿಲ್ಲ. ಬೇಕಾದಾಗ ಊಟ ಮಾಡುತ್ತಾರೆ, ಬೇಕಾದಾಗ ಮಲಗುತ್ತಾರೆ. ಇವೆರಡರ ಮಧ್ಯೆ ಮೊಬೈಲ್ಗಾಗಿ ಒಂದೆರಡು ತಾಸು ಕೊಡುತ್ತಾರೆ. ಆದರೆ ರಾತ್ರಿ ಲೇಟಾಗಿ ಊಟ ಮಾಡೋದು ಎಷ್ಟು...
Health Tips: ನಾವು ಪ್ರತಿದಿನ ಆರೋಗ್ಯಕರ ಆಹಾರಗಳನ್ನು ಸೇವಿಸಿದಾಗ, ನಮ್ಮ ಆರೋಗ್ಯ ಮತ್ತು ಸೌಂದರ್ಯ ಎರಡೂ ಉತ್ತಮವಾಗಿರುತ್ತದೆ. ಆಹಾರ ಆರೋಗ್ಯಕರವಾಗಿರಬೇಕು ಅಂದ್ರೆ ನಾವು ಸೇವಿಸುವ ಆಹಾರ ಹಸಿಯಾಗಿರಬೇಕು ಇನ್ನು ಕೆಲವು ಸರಿಯಾಗಿ ಬೇಯಿಸಿರಬೇಕು.
ಹಸಿಯಾದ ಆಹಾರ ಅಂದ್ರೆ, ಹಣ್ಣು, ತರಕಾರಿ, ಮೊಳಕೆ ಕಾಳು, ಮಜ್ಜಿಗೆ, ಮೊಸರು, ತುಪ್ಪ, ಎಳನೀರು ಇತ್ಯಾದಿ. ಬೇಯಿಸಿದ ಆಹಾರವೆಂದರೆ, ದೋಸೆ, ಇಡ್ಲಿ,...
Health Tips: ನಾವು ಹೊಟ್ಟೆ ತುಂಬ ತಿಂದಾಗ ಅಥವಾ ನಮಗೆ ಹೊಟ್ಟೆ ಜೋರಾಗಿ ಹಸಿವಾದಾಗ ತೇಗು ಬರುತ್ತದೆ. ಅಂದ್ರೆ ದೇಹದಲ್ಲಿರುವ ಗ್ಯಾಸ್ ತೇಗು ಬರುವ ಮೂಲಕ ಹೊರಗೆ ಹೋಗುತ್ತದೆ. ಹಾಗಾದ್ರೆ ತೇಗು ಯಾಕೆ ಬರುತ್ತದೆ..? ತೇಗು ಬರದಿದ್ದಲ್ಲಿ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ..
https://youtu.be/AoxkORtrQhc
ಡಾ.ಆಂಜೀನಪ್ಪ ಅವರು ಈ ಬಗ್ಗೆ ವಿವರಿಸಿದ್ದು, ಪುಟ್ಟ ಮಕ್ಕಳಿಗೆ ತಾಯಿ ಹಾಲು...
Recipe: ಬೀಟ್ರೂಟ್ ಕಟ್ಲೆಟ್ ಮಾಡಲು, ಒಂದು ಕಪ್ ಬೀಟ್ರೂಟ್ ತುರಿ, ಒಂದು ಕಪ್ ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ, ಅರ್ಧ ಕಪ್ ಕ್ಯಾರೆಟ್ ತುರಿ, ಅರ್ಧ ಕಪ್ ಬೇಯಿಸಿದ ಬಟಾಣಿ, ಕೊಂಚ ಹುರಿದ ಶೇಂಗಾ, ಎಣ್ಣೆ, ಜೀರಿಗೆ, ಕರಿಬೇವು, ಉದ್ದಿನಬೇಳೆ, ಕಡಲೆಬೇಳೆ, ಅರ್ಧ ಕಪ್ ರವೆ, ಕೊಂಚ ಅರಿಶಿನ, ಗರಂ ಮಸಾಲೆ, ಧನಿಯಾ ಪುಡಿ,...
Recipe: ಪಾಲಕ್ ಮಸಾಲೆ ದೋಸೆ ಮಾಡಲು, ಒಂದು ಕಪ್ ಪಾಲಕ್, 2 ಕಪ್ ಅಕ್ಕಿ, ಅರ್ಧ ಸ್ಪೂನ್ ಮೆಂತ್ಯೆ, ಅರ್ಧ ಕಪ್ ಚಿರೋಟಿ ರವಾ, ಕೊಂಚ ಸಕ್ಕರೆ, ಅರ್ಧ ಕಪ್ ಉದ್ದಿನಬೇಳೆ, ಉಪ್ಪು ಇವಿಷ್ಟು ದೋಸೆ ಹಿಟ್ಟಿಗಾಗಿ. ಇನ್ನು ಪಲ್ಯಕ್ಕಾಗಿ, ಎರಡರಿಂದ ಮೂರು ಬೇಯಿಸಿ, ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ಸಣ್ಣಗೆ ಹೆಚ್ಚಿದ ಎರಡು ಈರುಳ್ಳಿ, ಕೊತ್ತೊಂಬರಿ...
Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು, ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಈ ಬಗ್ಗೆ...