Wednesday, April 22, 2026

food

ಇಡ್ಲಿ- ದೋಸೆಗೆ ಮ್ಯಾಚ್ ಆಗುವ ಎರಡು ವಿಧದ ಚಟ್ನಿ ರೆಸಿಪಿ..

Recipe: ಬೆಳ್ಳುಳ್ಳಿ ಚಟ್ನಿ ತಯಾರಿಸಲು, ಒಂದು ಕಪ್ ಕಾಯಿತುರಿ, 5ರಿಂದ 6 ಎಸಳು ಬೆಳ್ಳುಳ್ಳಿ, ಕೊಂಚ ಹುಣಸೆ ಹಣ್ಣು, ಎರಡರಿಂದ ಮೂರು ಒಣಮೆಣಸಿನಕಾಯಿ, ಜೀರಿಗೆ, ಉಪ್ಪು, ಕೊಂಚ ನೀರು ಇವಿಷ್ಟು ಬೇಕು. ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಒಣಮೆಣಸು, ಜೀರಿಗೆ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಬೆಳ್ಳುಳ್ಳಿ ಹಾಕಿ ಕೊಂಚ ಹುರಿಯಿರಿ. ಮಿಕ್ಸಿ ಜಾರ್‌ಗೆ...

ವೆಜ್ ಸ್ಯಾಂಡ್ವಿಚ್ ರೆಸಿಪಿ

Recipe: ವೆಜ್ ಸ್ಯಾಂಡ್ವಿಚ್ ಮಾಡಲು, ಬ್ರೆಡ್, ಬೆಣ್ಣೆ, ಒಂದು ಕಪ್ ಈರುಳ್ಳಿ, ಕ್ಯಾಬೇಜ್ ಮತ್ತು ಕ್ಯಾಪ್ಸಿಕಂ ಮಿಶ್ರಣ, ಒಂದು ಬೌಲ್ ಬೇಯಿಸಿದ ಕಾರ್ನ್, ಮೆಯೋನೀಸ್, ಚೀಸ್, ಟೊಮೆಟೋ ಸಾಸ್‌, ಪುದೀನಾ ಚಟ್ನಿ, ಚಾಟ್ ಮಸಾಲೆ, ಉಪ್ಪು ಬೇಕು. ಮೊದಲು ಕ್ಯಾಪ್ಸಿಕಂ, ಈರುಳ್ಳಿ, ಕ್ಯಾಬೇಜ್ ಸಣ್ಣಗೆ ಕೊಚ್ಚಿ, ಅದಕ್ಕೆ ಬೇಯಿಸಿದ ಕಾರ್ನ್ ಸೇರಿಸಿ. ಇದಕ್ಕೆ ಕೊಂಚ ಉಪ್ಪು,...

ರೂಟ್ ಕೆನಲ್ ಅಂದ್ರೇನು..? ಯಾವೆಲ್ಲಾ ರೀತಿಯ ಕ್ಯಾಪ್ಗಳಿದೆ..?

Health Tips: ಹಲ್ಲಿನ ಸಮಸ್ಯೆ ಬಗ್ಗೆ, ಟೂತ್ ಪೇಸ್ಟ್, ಟೂತ್ ಬ್ರಶ್ ಬಳಕೆ ಬಗ್ಗೆ, ಪ್ರತಿದಿನ ಎರಡು ಬಾರಿ ಬ್ರಶ್ ಮಾಡದೇ ಇದ್ದಲ್ಲಿ ಏನಾಗುತ್ತದೆ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಅದೇ ರೀತಿ ರೂಟ್ ಕೆನಲ್ ಅಂದ್ರೇನು..? ಯಾವೆಲ್ಲಾ ರೀತಿಯ ಕ್ಯಾಪ್‌ಗಳಿರುತ್ತದೆ ಅನ್ನೋ ಬಗ್ಗೆಯೂ ವೈದ್ಯರು ವಿವರಿಸಿದ್ದಾರೆ ನೋಡಿ.. https://www.youtube.com/watch?v=IvUZukSjbgA ದಂತ ವೈದ್ಯರಾದ ಗೀತಿಕಾ ಈ ಬಗ್ಗೆ...

ಮದ್ಯ ಸೇವನೆ ಚಟವಾಗಿ ಬದಲಾಗಬಾರದು ಯಾಕೆ..?

Health Tips: ಮದ್ಯ ಸೇವನೆಯಿಂದ ನಮಗೆ ಏನೆಲ್ಲಾ ತೊಂದರೆಯಾಗುತ್ತದೆ ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಮದ್ಯ ಸೇವನೆಯಿಂದ ಆ ವೇಳೆ ಮಾತ್ರ ನಿಮಗೆ ಕೊಂಚ ಸಮಯದ ಖುಷಿ ಸಿಗಬಹುದು. ಆದರೆ ಅದರಿಂದ ಮಾನಸಿಕ ಖಾಯಿಲೆಗೆ ನೀವು ಒಳಾಗಾಗುತ್ತೀರಿ. ಹಾಗಾದ್ರೆ .ಯಾಕೆ ಮದ್ಯ ಸೇವನೆ ಚಟವಾಗಿ ಬದಲಾಗರಬಾರದು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=ohYGN7uk8JA&t=1s ವೈದ್ಯರು ಹೇಳುವ ಪ್ರಕಾರ...

ಪ್ರತಿದಿನ ಎರಡು ಬಾರಿ ಬ್ರಶ್ ಮಾಡದಿದ್ದಲ್ಲಿ ಏನಾಗುತ್ತದೆ..?

Health Tips: ಹಲ್ಲಿನ ಸಮಸ್ಯೆ ಬಗ್ಗೆ, ಟೂತ್ ಪೇಸ್ಟ್, ಟೂತ್ ಬ್ರಶ್ ಬಳಕೆ ಬಗ್ಗೆ ವೈದ್ಯರು ನಿಮಗೆ ಈಗಾಗಲೇ ವಿವರಿಸಿದ್ದಾರೆ. ಅದೇ ರೀತಿ ಇಂದು ವೈದ್ಯರು ಪ್ರತಿದಿನ ಎರಡು ಬಾರಿ ಬ್ರಶ್ ಮಾಡದೇ ಇದ್ದಲ್ಲಿ ಏನಾಗುತ್ತದೆ ಅಂತಾ ವಿವರಿಸಿದ್ದಾರೆ ನೋಡಿ.. https://www.youtube.com/watch?v=CH5ze7Ty8eg ಯಾರು ಹೆಚ್ಚು ಸಕ್ಕರೆ ಅಂಶವಿರುವ ತಿಂಡಿ, ಸಿಹಿ ತಿಂಡಿ ತಿನ್ನುತ್ತಾರೋ, ಅಂಥವರಿಗೆ ಕ್ಯಾವಿಟಿ ಬರುತ್ತದೆ....

ನಿಮ್ಮಿಷ್ಟದ ದಿನಕ್ಕೆ ಎಂದಿಗೂ ಹೆರಿಗೆ ಮಾಡಿಸಿಕೊಳ್ಳಬೇಡಿ.. ಇದಕ್ಕಿಂತ ಅಪಾಯ ಮತ್ತೊಂದಿಲ್ಲ..

Health Tips: ಮೊದಲೆಲ್ಲ ಯಾವಾಗ ನೀರಿನ ಚೀಲ ಒಡೆಯುತ್ತಿತ್ತೋ, ಅಥವಾ ಹೊಟ್ಟೆ ನೋವು ಶುರುವಾಗುತ್ತಿತ್ತೋ, ಆವಾಗ ಆಸ್ಪತ್ರೆಗೆ ಓಡುತ್ತಿದ್ದರು. ಆದರೆ ಈಗ ಕೆಲವು ಆಸ್ಪತ್ರೆಗಳಲ್ಲಿ ಹೆರಿಗೆ ನೋವಿನಿಂದ ಹೆಣ್ಣು ಮಕ್ಕಳು ಬೊಬ್ಬೆ ಹಾಕುತ್ತಾರೆಂಬ ಕಾರಣಕ್ಕೆ, ಇಲ್ಲ ಸಲ್ಲದ ಕಾರಣ ಕೊಟ್ಟು, ಸಿಸರೀನ್ ಮಾಡಿಬಿಡುತ್ತಾರೆ. ಇನ್ನು ಕೆಲ ಗರ್ಭಿಣಿಯರೇ, ತಮಗೆ ನಾರ್ಮಲ್ ಡಿಲೆವರಿ ಬೇಡಾ, ಸಿಸರಿನ್...

ಮಸಾಲಾ ಟೀ ರೆಸಿಪಿ

Recipe: ಮಸಾಲಾ ಟೀ ಮಾಡಲು, ಹಾಲು, ಟೀ ಪುಡಿ, ಶುಂಠಿ, ಏಲಕ್ಕಿ, ಲವಂಗ, ಕಾಳುಮೆಣಸು, ಸಕ್ಕರೆ, ಇವಿಷ್ಟು ಬೇಕು. ಮೊದಲು ಹಾಲನ್ನು ಕುದಿಸಿ, ಅದಕ್ಕೆ ಸಕ್ಕರೆ, ಟೀ ಪುಡಿ ಹಾಕಿ ಚೆನ್ನಾಗಿ ಕುದಿಸಬೇಕು. ಬಳಿಕ ಏಲಕ್ಕಿ, ಲವಂಗ, ಶುಂಠಿ, ಕಾಳುಮೆಣಸು ಜಜ್ಜಿ ಸೇರಿಸಿ, ಚೆನ್ನಾಗಿ ಕುದಿಸಿ, ಸೋಸಿದರೆ, ಮಸಾಲಾ ಟೀ ರೆಡಿ.. ಇದಕ್ಕೆ ನೀವು ತುಳಸಿ...

ವೆಜ್ ಬರ್ಗರ್ ರೆಸಿಪಿ

Recipe: ವೆಜ್ ಬರ್ಗರ್ ಮಾಡಲು, ಬನ್, ಚೀಸ್, ಮೆಯೋನೀಸ್, ಕಾಲು ಕಪ್ ಅವಲಕ್ಕಿ, ಒಂದು ಕಪ್ ಆಲೂಗಡ್ಡೆ, ಹಸಿ ಬಟಾಣಿ, ಬೀನ್ಸ್, ಕ್ಯಾರೆಟ್ ಮಿಕ್ಸ್, ಸಣ್ಣಗೆ ಹೆಚ್ಚಿಕೊಂಡ ಚಿಕ್ಕ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಕೊಂಚ ಬೆಣ್ಣೆ, ಅರಿಶಿನ, ಖಾರದ ಪುಡಿ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಕೊತ್ತೊಂಬರಿ ಸೊಪ್ಪು, ಮೈದಾ, ಕಾರ್ನ್‌ಫ್ಲೋರ್, ಕರಿಯಲು...

ಅತಿಯಾಗಿ ಕೈ ತೊಳೆದುಕೊಳ್ಳುವುದು ತಪ್ಪಾ..? ಕೈಗಳನ್ನು ಕೋಮಲವಾಗಿ ಕಾಪಾಡಿಕೊಳ್ಳುವುದು ಹೇಗೆ..?

Health Tips: ಸೌಂದರ್ಯ ಸಮಸ್ಯೆಗೆ ಸಂಬಂಧಿಸಿದಂತೆ, ಡಾ.ದೀಪಿಕಾ ಅವರು ಹಲವು ವಿಷಯಗಳನ್ನು ನಮಗೆ ತಿಳಿಸಿದ್ದಾರೆ. ಅದೇ ರೀತಿ ಅತಿಯಾಗಿ ಕೈ ತೊಳೆದುಕೊಳ್ಳುವುದರಿಂದ ಏನಾಗುತ್ತದೆ..? ಕೈಗಳನ್ನು ಕೋಮಲವಾಗಿ ಕಾಪಾಡಿಕೊಳ್ಳುವುದು ಹೇಗೆ ಅಂತಾ ವಿವರಿಸಿದ್ದಾರೆ. https://www.youtube.com/watch?v=XAA7Ah1hUVE ದೇಹದಲ್ಲಿರುವ ಮುಖ್ಯವಾದ ಅಂಗ ಅಂದ್ರೆ ಅದು ಚರ್ಮವಾಗಿದೆ. ಹಾಗಾಗಿ ಚರ್ಮದ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯ. ಹಾಗಂತ ಕೆಮಿಕಲ್ ಯುಕ್ತವಾದ...

ಅತಿಯಾಗಿ ಕೂದಲು ಉದುರುತ್ತಿದೆಯಾ..? ಕಾರಣವೇನು ಗೊತ್ತಾ..?

Health Tips: ಇಂದಿನ ಕಾಲದ ಹಲವರ ಸಮಸ್ಯೆ ಅಂದ್ರೆ, ಅದು ಕೂದಲು ಉದುರುವ ಸಮಸ್ಯೆ. ಏನೇ ಔಷಧಿ ಮಾಡಿದ್ರೂ ಕೂದಲು ಉದುರೋದು ಮಾತ್ರ ಕಡಿಮೆಯಾಗಲ್ಲ. ಡಾ.ದೀಪಿಕಾ ಅವರು ಇಂದು ಅತಿಯಾರಿ ಕೂದಲು ಉದುರಲು ಕಾರಣವೇನು ಅಂತಾ ವಿವರಿಸಿದ್ದಾರೆ. https://www.youtube.com/watch?v=Bdk60vK3I2Q ವೈದ್ಯರು ಹೇಳುವುದೇನೆಂದರೆ, ನಾವು ಆರೋಗ್ಯಕರ ಆಹಾರ ಸೇವಿಸದಿದ್ದಲ್ಲಿ, ನಮ್ಮ ಜೀವನದಲ್ಲಿ ಒತ್ತಡವಿದ್ದಲ್ಲಿ, ಥೈರಾಯ್ಡ್ ಸಮಸ್ಯೆ ಇದ್ದಲ್ಲಿ, ದೇಹದಲ್ಲಿ...
- Advertisement -spot_img

Latest News

ನಿಮ್ಮ ನೇತೃತ್ವವನ್ನು ತೃಪ್ತಿಪಡಿಸಲು ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ ಎಂದು ನಿರೀಕ್ಷಿರಲಿಲ್ಲ: ವಿಜಯೇಂದ್ರ

Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು, ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಈ ಬಗ್ಗೆ...
- Advertisement -spot_img