Sunday, September 8, 2024

hindu dharma

ಕರೆಯದೇ ಇನ್ನೊಬ್ಬರ ಮನೆಗೆ ಹೋಗಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

Spiritual: ಪರಿಚಯವಿಲ್ಲದವರಾಾಗಲಿ, ಪರಿಚಯವಿದ್ದವರೇ ಆಗಲಿ, ಅವರು ನಿನ್ನನ್ನು ಕರೆಯದಿದ್ದರೊ, ನೀನಾಗಿ ಅವರ ಮನೆಗೆ ಎಂದಿಗೂ ಹೋಗಬಾರದು ಅಂತಾ ಹಿರಿಯರು ಹೇಳುತ್ತಾರೆ. ಹೀಗ್ಯಾಕೆ ಹೇಳುತ್ತಾರೆ..? ಇದರ ಹಿಂದಿರುವ ಕಾರಣವಾದರೂ ಏನು ಅಂತಾ ತಿಳಿಯೋಣ ಬನ್ನಿ.. ಹಿರಿಯರು ಹೇಗೆ ಕರೆಯದಿದ್ದವರ ಮನೆಗೆ ಹೋಗಬಾರದು ಅಂತಾ ಹೇಳುತ್ತಾರೋ, ಅದೇ ರೀತಿ ಚಾಣಕ್ಯರು ಕೂಡ ಈ ಮಾತನ್ನು ಹೇಳಿ, ಈ ಮಾತಿನ...

Horoscope: ಸದಾ ಹಸನ್ಮುಖಿಯಾಗಿರುವ ರಾಶಿಯವರು ಇವರು

Horoscope: ಪ್ರಪಂಚದಲ್ಲಿ ಎಲ್ಲ ಜನರೂ ಒಂದೇ ರೀತಿ ಇರುವುದಿಲ್ಲ. ಒಬ್ಬೊಬ್ಬರದ್ದೂ ಒಂದೊದು ರೀತಿಯ ಜೀವನ. ಅದೇ ರೀತಿ ಒಬ್ಬೊಬ್ಬರದ್ದೂ ಒಂದೊಂದು ರೀತಿಯ ಜೀವನ. ಹಾಗಾಗಿ ನಾವಿಂದು ಸದಾ ಹಸನ್ಮುಖಿಯಾಗಿರುವ ಅಂದ್ರೆ, ಸದಾ ನಗುನಗುತ್ತಲೇ ಇರುವ ರಾಶಿ ಯಾವುದು ಅಂತಾ ತಿಳಿಸಲಿದ್ದೇವೆ. ತುಲಾ: ತುಲಾ ರಾಶಿಯವರು ಸದಾ ನಗು ನಗುತ್ತಲೇ ಇರಲು ಬಯಸುವವರು. ಇವರ ಜೀವನದಲ್ಲಿ ಅದೆಷ್ಟರ...

ಪತ್ನಿಯಲ್ಲಿ ಇಂಥ ಗುಣವಿದ್ದರೆ, ಪತಿ ಶ್ರೀಮಂತನಾಗುವುದು ಗ್ಯಾರಂಟಿ ಅಂತಾರೆ ಚಾಣಕ್ಯರು

Spiritual: ಎಷ್ಟೋ ಹೆಣ್ಣು ಮಕ್ಕಳು ಚೆನ್ನಾಗಿ ಸೆಟಲ್ ಆಗಿರುವವನ್ನು ನೋಡಿ ಮದುವೆಯಾಗಿ, ತಾವು ಆರಾಮಾಗಿರಬೇಕು ಅಂತಾ ಅಂದುಕೊಳ್ಳುತ್ತಾರೆ. ಕೆಲವರು ಅಂದುಕೊಂಡಂತೆ ಚೆನ್ನಾಗಿದ್ದರೆ, ಇನ್ನು ಕೆಲವರು ಮದುವೆಯಾದ ಬಳಿಕ, ಹೆಚ್ಚೆಚ್ಚು ಖರ್ಚು ವೆಚ್ಚ ಮಾಡಿ, ಶ್ರೀಮಂತಿಕೆ ಕಳೆದುಕೊಳ್ಳುತ್ತಾರೆ. ಹಾಗಾಗಿ ಚಾಣಕ್ಯರು ಪತ್ನಿ ಯಾವ ರೀತಿ ಇದ್ದರೆ, ಪತಿ ಶ್ರೀಮಂತನಾಗುತ್ತಾನೆ ಅಥವಾ ಶ್ರೀಮಂತನಾಗಿಯೇ ಇರುತ್ತಾನೆ ಅಂತಾ ಹೇಳಿದ್ದಾರೆ. ಮೊದಲನೇಯದಾಗಿ...

ನಾಳೆ ಲೋಕಸಭಾ ಚುನಾವಣಾ ಮತದಾನ ಹಿನ್ನೆಲೆ: ಧಾರವಾಡದಲ್ಲಿ ಮಸ್ಟರಿಂಗ್ ಕಾರ್ಯ ಆರಂಭ

Dharwad News: ಧಾರವಾಡ: ನಾಳೆ ಲೋಕಸಭಾ ಚುನಾವಣೆ ಮತದಾನ ಹಿನ್ನೆಲೆ, ಇಂದು ಧಾರವಾಡದಲ್ಲಿ ಮಸ್ಟರಿಂಗ್ ಕಾರ್ಯ ಆರಂಭವಾಗಿದೆ. ಧಾರವಾಡದ ಬಾಸೆಲ್ ಮಿಶನ್ ಶಾಲೆಯಲ್ಲಿ ಮಸ್ಟರಿಂಗ್ ಶುರುವಾಗಿದೆ. ಧಾರವಾಡ ಗ್ರಾಮೀಣ ಮತಕ್ಷೇತ್ರದ ಮಸ್ಟರಿಂಗ್ ಕಾರ್ಯ ಶುರುವಾಗಿದ್ದು, 234 ಪೋಲಿಂಗ್ ಬೂತ್‌ಗಳ ವಿವಿ ಪ್ಯಾಟ್‌ಗಳನ್ನ 20 ಸೆಕ್ಟರ್ ನಲ್ಲಿ ವಿಂಗಡಿಸಿ ಹಂಚಿಕೆ ಮಾಡಲಾಗಿದೆ. ಬೆಳಿಗ್ಗೆಯಿಂದಲೇ ಅಧಿಕಾರಿಗಳಿಂದ ಮಸ್ಟರಿಂಗ್ ಕಾರ್ಯ ಆರಂಭವಾಗಿದ್ದು, ತಮ್ಮ ತಮ್ಮ...

ನಿಮ್ಮ ಪತ್ನಿಯಲ್ಲಿ ಇಂಥ ಗುಣವಿದ್ದರೆ ನೀವೇ ಅದೃಷ್ಟವಂತರು ಅಂತಾರೆ ಚಾಣಕ್ಯರು..

Spiritual Story: ಇಂದಿನ ಕಾಲದಲ್ಲಿ ಗುಣವಂತ, ಪತಿಯೊಂದಿಗೆ ಹೊಂದಿಕೊಂಡು ಹೋಗುವ, ವಿದ್ಯಾವಂತ ಹೆಣ್ಣು ಸಿಗುವುದು ತುಂಬಾನೇ ಅಪರೂಪ. ಚಾಣಕ್ಯರ ಪ್ರಕಾರ ನಿಮಗೆ ಕೆಲ ಗುಣವಿರುವ ಹೆಣ್ಣು ಸಿಕ್ಕರೆ ನೀವೇ ಅದೃಷ್ಟವಂತರಂತೆ. ಹಾಗಾದ್ರೆ ಒಂದು ಅತ್ಯುತ್ತಮ ಪತ್ನಿಯಾಗಬೇಕಾದರೆ ಎಂಥ ಗುಣವಿರಬೇಕು ಅಂತಾ ತಿಳಿಯೋಣ ಬನ್ನಿ.. ಮೊದಲ ಗುಣ ಮುಖದಲ್ಲಿ ಕಳೆ ಮತ್ತು ಸರಳ ಗುಣ: ನಿಮ್ಮ ಪತ್ನಿಯಾದವಳು...

ಆಚಾರ್ಯ ಚಾಣಕ್ಯರ ಪ್ರಕಾರ ಈ 5 ಜನರ ಸಹಾಯ ಎಂದಿಗೂ ಮಾಡಬೇಡಿ..

Spiritual Story: ಜೀವನದಲ್ಲಿ ಪ್ರತಿಯೊಬ್ಬರೂ, ಒಮ್ಮೆಯಾದರೂ ಸಹಾಯ ಮಾಡಿ, ಯಾಕಾದ್ರೂ ಸಹಾಯ ಮಾಡಿದ್ನೋ ಅನ್ನೋ ಪರಿಸ್ಥಿತಿ ತಂದುಕೊಂಡಿರುತ್ತೀರಿ. ಸಹಾಯ ಮಾಡುವುದು ಒಳ್ಳೆಯ ಗುಣ ಆದರೆ, ಈ ರೀತಿ ಯಾಕಾದ್ರೂ ಸಹಾಯ ಮಾಡಿದೆನೋ ಅನ್ನೋ ಪರಿಸ್ಥಿತಿ ತಂದುಕೊಳ್ಳುವುದು ಮಾತ್ರ ಮೂರ್ಖತನ ಅಂತಾರೆ ಚಾಣಕ್ಯರು. ಚಾಣಕ್ಯರ ಪ್ರಕಾರ 5 ಜನರಿಗೆ ಎಂದಿಗೂ ಸಹಾಯ ಮಾಡಬಾರದಂತೆ. ಹಾಗಾದ್ರೆ ಯಾರು...

ಶ್ರೀ ರಾಮನವಮಿಯನ್ನು ಏಕೆ ಆಚರಿಸುತ್ತಾರೆ..? ಇದರ ಹಿನ್ನೆಲೆ ಏನು..?

Spiritual Story: ಶ್ರೀವಿಷ್ಣುವಿನ ಏಳನೇ ಅವತಾರವೇ ಶ್ರೀರಾಮ. ಲೋಕಕಲ್ಯಾಣಕ್ಕಾಗಿ, ಹಲವು ರಾಕ್ಷಸರ ಸಂಹಾರಕ್ಕಾಗಿ ಶ್ರೀವಿಷ್ಣು ಮನುಷ್ಯ ರೂಪ ತಾಳಿ, ಶ್ರೀರಾಮನಾಗಿ ಅವತರಿಸಿದ. ರಾಮನ ಜನ್ಮ ದಿನವನ್ನೇ ರಾಮನವಮಿ ಎಂದು ಆಚರಿಸಲಾಗುತ್ತದೆ. ಆದರೆ ರಾಮ ಜನಿಸಿದ್ದಕ್ಕೆ ಒಂದು ರೋಚಕ ಕಥೆಯೇ ಇದೆ. ದಶರಥನಿಗೆ ಓರ್ವ ಮಗಳಿದ್ದಳು. ಆಕೆಯ ಹೆಸರು ಶಾಂತಾ. ಆಕೆಯನ್ನು ಓರ್ವ ರಾಜ ದತ್ತು ತೆಗೆದುಕೊಂಡ....

ರಾಮಕೋಟಿಯನ್ನು ಏಕೆ ಬರೆಯಬೇಕು..? ಹೇಗೆ ಬರೆಯಬೇಕು..?

Spiritual News: ಶ್ರೀರಾಮ ರಾಮ ರಾಮೇತಿ, ರಮೆ ರಾಮೆ ಮನೋರಮೆ, ಸಹಸ್ರನಾಮ ತತ್ತುಲ್ಯಂ ನಾಮನಾಮ ವರಾನನೇ.. ಈ ರೀತಿಯಾಗಿ ಶಿವ ಪಾರ್ವತಿಗೆ ರಾಮರಾಮ ಜಪದ ಬಗ್ಗೆ ವಿವರಿಸುತ್ತಾನೆ. ರಾಮನಾಮ ಜಪಕ್ಕಿಂತ ಶ್ರೇಷ್ಠವಾದ ಜಪ ಇನ್ನೊಂದಿಲ್ಲ ಎಂದು ಶಿವ ಪಾರ್ವತಿಗೆ ವಿವರಿಸುತ್ತಾನೆ. ಹನುಮಂತ ನದಿ ದಾಟುವಾಗ ಹಲ್ಲಿನ ಮೇಲೆ ಶ್ರೀರಾಮನ ಹೆಸರು ಬರೆದಾಗ, ಕಲ್ಲು ಕೂಡ ತೇಲುವ...

500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ನವಮಿ ಸಂಭ್ರಮ: ಬಾಲರಾಮನಿಗೆ ಸೂರ್ಯ ತಿಲಕ

Spiritual News: ಅಯೋಧ್ಯೆಯಲ್ಲಿ 500 ವರ್ಷಗಳ ಬಳಿಕ ಸಂಭ್ರಮದ ರಾಮನವಮಿ ಆಚರಣೆ ಮಾಡಲಾಗುತ್ತಿದೆ. ಇದೇ ವರ್ಷ ಜನವರಿಯಲ್ಲಿ ಉದ್ಘಾಟನೆಗೊಂಡ ರಾಮಮಂದಿರದಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾಗಿದ್ದು, ಇಂದು ರಾಮನವಮಿ ಪ್ರಯುಕ್ತ, ಸೂರ್ಯನ ಹಣೆಗೆ ಸೂರ್ಯ ರಶ್ಮಿಯ ಚುಂಬನವಾಗಿದ್ದು, ಈ ಮೂಲಕ ಸೂರ್ಯ ಶ್ರೀರಾಮನ ಹಣೆಗೆ ತಿಲಕವನ್ನಿರಿಸಿದಂತಿದೆ. ಇನ್ನು ಈ ಪುಣ್ಯದಿನದಂದು ರಾಮನ ದರ್ಶನಕ್ಕಾಗಿ ದೇಶ ವಿದೇಶಗಳಿಂದ ಲಕ್ಷಾಂತರ...

ಮುಖ್ಯ ದ್ವಾರ, ಹೊಸ್ತಿಲ ಬಳಿ ಎಂದಿಗೂ ಇಂಥ ತಪ್ಪು ಮಾಡಬೇಡಿ..

Spiritual Story: ಮನೆಯ ಮುಖ್ಯದ್ವಾರ ಅಥವಾ ಹೊಸ್ತಿಲು ಬರೀ ಮನೆಯ ಒಂದು ಭಾಗ ಅಥವಾ ಜಾಗವಾಗಿರುವುದಿಲ್ಲ. ಇದು ಲಕ್ಷ್ಮೀ ದೇವಿ ಮನೆಯನ್ನು ಪ್ರವೇಶಿಸುವ ಪವಿತ್ರ ಸ್ಥಳವಾಗಿರುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರದಲ್ಲಿ ಮತ್ತು ಹೊಸ್ತಿಲ ಮೇಲೆ ನಿಲ್ಲಬಾರದು ಅಂತಾ ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿ ಮನೆಗೆ ಪ್ರವೇಶಿಸಲು ಅಡ್ಡಿಯಾಗಿ, ಮನೆಯಲ್ಲಿ ದರಿದ್ರ ಉಂಟಾಗುತ್ತದೆ ಅಂತಾ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img