Thursday, May 7, 2026

horoscope

ವಸಂತ ಪಂಚಮಿಯ ವಿಶೇಷತೆಗಳೇನು..?

ಇಂದು ವಸಂತ ಪಂಚಮಿ. ಈ ದಿನ ಸರಸ್ವತಿಯನ್ನು ಆರಾಧಿಸಲಾಗುತ್ತದೆ. ಇಂದು ಸರಸ್ವತಿಯ ಪೂಜೆ ಮಾಡಿ, ಮಕ್ಕಳಿಗೆ ವಿದ್ಯಾಭ್ಯಾಸದ ಆರಂಭ ಮಾಡಿದರೆ, ಅವರು ವಿದ್ಯಾವಂತರಾಗುತ್ತಾರೆ, ಬುದ್ಧಿವಂತರಾಗುತ್ತಾರೆಂದು ಹೇಳಲಾಗಿದೆ. ವಸಂತ ಪಂಚಮಿಯ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ವಸಂತ ಪಂಚಮಿಯ ದಿನ ಮಕ್ಕಳು ಸರಸ್ವತಿಯ ಪೂಜೆ ಮಾಡಬೇಕು ಅಂತಾ...

ಶನಿಯ ಕೃಪೆ ಇಲ್ಲದಿದ್ದರೆ ನಿದ್ರಾಹೀನತೆ ಸಮಸ್ಯೆ ಉಂಟಾಗುತ್ತದೆಯೇ..?

ನಿದ್ದೆ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಕೆಲಸ ಮುಗಿಸಿ ಬಂದು ಬಳಲಿದವರಿಗೆ ಕೊಂಚ ಸಮಯದ ರಿಲೀಫ್ ನೀಡೋದೇ ನಿದ್ದೆ. ಆರೋಗ್ಯ ಹಾಳಾದಾಗ, ಶಕ್ತಿ ನೀಡೋದೇ ನಿದ್ದೆ. ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಇರುವ ಒಂದು ಅತ್ಯುತ್ತಮ ದಾರಿ ಅಂದ್ರೆ ನಿದ್ದೆ. ಇಂಥ ನಿದ್ದೆಗೂ ನಿಮ್ಮ ಜಾತಕಕ್ಕೂ ಸಂಬಂಧವಿದೆಯೇ..? ನಿಮ್ಮ ಜಾತಕ ಸರಿ ಇಲ್ಲದಿದ್ದರೆ, ದೋಷವಿದ್ದರೆ,...

ಪಚ್ಚೆ ರತ್ನ ಧರಿಸುವುದರಿಂದ ಆಗುವ ಲಾಭಗಳೇನು..?

ಜ್ಯೋತಿಷ್ಯದ ಹಲವಾರು ಪರಿಹಾರಗಳಲ್ಲಿ ನವರತ್ನ ಪರಿಹಾರ ಕೂಡ ಒಂದು. ಒಂದೊಂದು ರಾಶಿಯವರಿಗೆ ಒಂದೊಂದು ರತ್ನ ಉತ್ತಮ ಫಲ ಕೊಡುತ್ತದೆ. ಹಾಗಾದ್ರೆ ಪಚ್ಚೆ ರತ್ನ ಯಾವ ವಾರ ಹಾಕಬೇಕು. ಇದನ್ನು ಧರಿಸುವುದರಿಂದ ಯಾವ ಗ್ರಹದ ಕೃಪೆ ನಮ್ಮ ಮೇಲಾಗುತ್ತದೆ. ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...

ಚಂದ್ರಕಾಂತ ಮಣಿಯ ವಿಶೇಷತೆಗಳೇನು ಗೊತ್ತೇ..?

ಜ್ಯೋತಿಷ್ಯ ಶಾಸ್ತ್ರದಲ್ಲಿ ಮನುಷ್ಯನ ಎಲ್ಲ ಸಮಸ್ಯೆಗಳಿಗೂ ಒಂದಲ್ಲ ಒಂದು ಪರಿಹಾರವಿದೆ. ಹೋಮ ಹವನ, ಪೂಜೆ ಪುನಸ್ಕಾರ, ಮುತ್ತು ರತ್ನಗಳನ್ನು ಧರಿಸಿ ಕೂಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇಂದು ನಾವು ಚಂದ್ರಕಾಂತ ಮಣಿಯ ವಿಶೇಷತೆಗಳೇನು..? ಇದನ್ನು ಧರಿಸುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಚಂದ್ರಕಾಂತ ಮಣಿಯನ್ನ ಇಂಗ್ಲಿಷ್‌ನಲ್ಲಿ...

ಅರ್ಥವೇ ಆಗದ ಸ್ವಭಾವದವರು ಈ ರಾಶಿಯವರು..!

ಯಾವುದನ್ನೂ ಅರ್ಥ ಮಾಡಿಕೊಂಡರೂ ಹೆಣ್ಣು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ ಅಂತಾ ಕೆಲ ಪುರುಷರು ಹೇಳೋದನ್ನ ಕೇಳಿದ್ದೀರಿ. ಅದೇ ರೀತಿ ಇವತ್ತು ನಾವು ಅರ್ಥವೇ ಆಗದ ಸ್ವಭಾವ ಹೊಂದಿರುವ ಕೆಲ ರಾಶಿಯ ಜನರ ಬಗ್ಗೆ ಮಾಹಿತಿ ನೀಡಲಿದ್ದೇವೆ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/BkL6F-7TVmY ಮಿಥುನ: ಈ ರಾಶಿಯ...

ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಆಗುವ ಲಾಭವೇನು ಗೊತ್ತೇ..?

ಕರುಣೆ, ಪ್ರೀತಿ ಅನ್ನೋದು ಸಕಲ ಚರಾಚರಗಳ ಆಸ್ತಿ ಇದ್ದ ಹಾಗೆ. ಯಾರಿಗೆ ಕರುಣೆ, ಪ್ರೀತಿ ತೋರಿಸುವ ಗುಣವಿರುತ್ತದೆಯೋ, ಅವರು ಮನಸ್ಸಿನಿಂದ ಶ್ರೀಮತರಾಗಿರುತ್ತಾರೆ. ಮನುಷ್ಯರಿಗಷ್ಟೇ ಅಲ್ಲದೇ, ಪ್ರಾಣಿ ಪಕ್ಷಿಗಳಿಗೂ ಪ್ರೀತಿ, ಕರುಣೆ ತೋರಿ, ಅನ್ನಾಹಾರ ಹಾಕುವ ಗುಣ ಕೂಡ ಅತ್ಯುತ್ತಮ ಗುಣವೇ ಹೌದು. ಮೂಕ ಪ್ರಾಣಿ, ಪಕ್ಷಿಯ ವೇದನೆಯನ್ನು ಅರಿತು ಅದಕ್ಕೆ ಆಹಾರ ನೀಡುವ ಮನುಷ್ಯ...

ವೃಶ್ಚಿಕ ರಾಶಿಯವರು ಪ್ರೀತಿಯಲ್ಲಿ ಪ್ರಾಮಾಣಿಕರೇ..?

ಒಂದೊಂದು ರಾಶಿಯವರಿಗೂ ಒಂದೊಂದು ಗುಣವಿರುವಂತೆ, ವೃಶ್ಚಿಕ ರಾಶಿಯವರಿಗೂ ಕೆಲ ಗುಣಗಳಿದೆ. ಹಾಗಾದ್ರೆ ವೃಶ್ಚಿಕ ರಾಶಿಯವರು ಪ್ರೀತಿಸಲು ಅರ್ಹರೇ..? ಪ್ರೀತಿಯಲ್ಲಿ ಪ್ರಾಮಾಣಿಕರೇ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮೊದಲನೇಯದಾಗಿ ವೃಶ್ಚಿಕ ರಾಶಿಯವರು ಮನುಷ್ಯನ ಮುಖ ನೋಡಿಯೇ ಅವರು ಎಂಥವರು ಎಂಬುದನ್ನ ಕಂಡು ಹಿಡಿಯುತ್ತಾರೆ. ಎದುರಿಗಿದ್ದವರ ಮಾತಿನಲ್ಲೇ ಅವರ ಬೇಡಿಕೆ...

ಈ ರಾಶಿಯವರು ತುಂಬಾ ಧೈರ್ಯವಂತರಂತೆ: ನಿಮ್ಮ ರಾಶಿಯೂ ಇರಬಹುದು ನೋಡಿ..

ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಅದೇ ರೀತಿ ನಾವಿಂದು ಧೈರ್ಯವಂತ ರಾಶಿಯವರ ಬಗ್ಗೆ ಮಾಹಿತಿ ನೀಡಲಿದ್ದೇವೆ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮೇಷ: ಮೇಷ ರಾಶಿಯವರು ಹಿಡಿದ ಕೆಲಸ ಪೂರ್ತಿಗೊಳಿಸಿಯೇ ತೀರುತ್ತೇವೆ ಎಂಬಂಥ ಜನರು. ಇವರು ಚಟುವಟಿಕೆಯಿಂದ ಕೂಡಿರುವ ಧೈರ್ಯವಂತ ಜನರಾಗಿರುತ್ತಾರೆ.ಇವರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಯಾಕಂದ್ರೆ ಆರೋಗ್ಯ ಉತ್ತಮವಾಗಿದ್ದರೆ,...

ಪ್ರೀತಿ ಹೇಳಿಕೊಳ್ಳುವುದರಲ್ಲಿ ಈ ರಾಶಿಯ ಹುಡುಗರು ಹಿಂಜರಿಯುವುದಿಲ್ಲವಂತೆ..

ಇಂದಿನ ಕಾಲದಲ್ಲಿ ಲವ್ ಮ್ಯಾರೇಜ್ ಆಗುವುದು ಕಾಮನ್ ಆಗಿದೆ. ಆದ್ರೆ ಲವ್ ಮಾಡೋಕ್ಕಿಂತ ಮುಂಚೆ ಹುಡುಗಿಗೆ ಪ್ರಪೋಸ್ ಮಾಡೋಕ್ಕೆ ಎಷ್ಟೋ ಜನ ಹುಡುಗರು ಅಂಜುತ್ತಾರೆ, ಎಲ್ಲಿ ಹುಡುಗಿ ತನ್ನ ಪ್ರೇಮ ನಿವೇದನೆಯನ್ನ ಒಪ್ಪಿಕೊಳ್ಳುವುದಿಲ್ಲವೋ ಅಂತಾ. ಮತ್ತೆ ಕೆಲವರಿಗೆ ನಾಚಿಕೊಳ್ಳುವ ಸ್ವಭಾವವಿರುತ್ತದೆ. ಆದ್ರೆ ನಾವಿಂದು ಹೇಳುವ ರಾಶಿಯ ಹುಡುಗರು ಪ್ರೀತಯನ್ನ ಧೈರ್ಯವಾಗ ಹೇಳಿಕೊಳ್ಳುತ್ತಾರೆ. ಯಾವುದು ಆ...

ಕಪ್ಪೆಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ..?

ನಮ್ಮ ದೇಶದಲ್ಲಿರುವ ದೇವಸ್ಥಾನದಷ್ಟು ಬೇರೆ ಯಾವ ದೇಶದಲ್ಲೂ ಇಲ್ಲ. ದೇವರಿಗಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳಿಗೂ ದೇವಸ್ಥಾನವನ್ನ ಕಟ್ಟಲಾಗಿದೆ. ಅಂಥ ದೇವಸ್ಥಾನದಲ್ಲಿ ಕಪ್ಪೆ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನ ಇರುವುದಾದರೂ ಎಲ್ಲಿ..? ಈ ದೇವಸ್ಥಾನ ಕಟ್ಟಲು ಕಾರಣವೇನು..? ಈ ದೇವಸ್ಥಾನದ ವಿಶೇಷತೆಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...
- Advertisement -spot_img

Latest News

ಬರಿದಾದ ಕೃಷ್ಣೆಯ ಒಡಲು..! ನೀರಿಗಾಗಿ ಜನರ ಆಹಾಕಾರ?

ಯಾದಗಿರಿ ಜನರ ಜೀವನಾಡಿಯಾಗಿದ್ದ ಕೃಷ್ಣಾ ನದಿ, ಬಿಸಿಲಿನ ಬೇಗೆಗೆ ಬತ್ತಿ ಹೋಗಿದೆ. ಜಿಲ್ಲೆಯಲ್ಲಿ ತುಂಬು ತುಳುಕುತ್ತಿದ್ದ ಕೃಷ್ಣಾ ನದಿಯಲ್ಲಿ ಕಣ್ಣೀರು ಬಿದ್ದರೂ ಬತ್ತುವಂತ ಸ್ಥಿತಿ ತಲುಪಿದೆ....
- Advertisement -spot_img