Thursday, May 7, 2026

horoscope

ಪುಸ್ತಕವನ್ನು ತೆರೆದಿಟ್ಟು ಹೋಗಬಾರದು.. ಯಾಕೆ ಗೊತ್ತಾ..?

ಮಕ್ಕಳು ಓದುತ್ತಿರುವಾಗ ಕೆಲವೊಮ್ಮೆ ಪುಸ್ತಕಗಳನ್ನ ಮುಚ್ಚದೇ, ಹಾಗೇ ತೆಗೆದಿಟ್ಟು ಹೋಗುತ್ತಾರೆ. ಆದ್ರೆ ಹೀಗೆ ಮಾಡುವುದು ತಪ್ಪು. ಯಾಕೆ ಪುಸ್ತಕಗಳನ್ನು ತೆರೆದಿಟ್ಟು ಹೋಗಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/YUoAVy_WiAo ವಿದ್ಯಾರ್ಥಿಗಳು ಎಷ್ಟೇ ಬುದ್ಧಿವಂತರಾಗಿದ್ದರೂ, ಕೆಲವೊಮ್ಮೆ ಅವರು ಮಾಡುವ ತಪ್ಪುಗಳು, ಅವರ ಬುದ್ಧಿವಂತಿಕೆಯನ್ನೇ ಹಾಳು ಮಾಡುತ್ತದೆ. ಗಮನವಿಟ್ಟು ಓದಿಕೊಂಡ ಪಾಠದ...

ಹವಳದ ಜೊತೆ ಈ ರತ್ನವನ್ನು ಎಂದಿಗೂ ಧರಿಸಬಾರದು.. ಯಾಕೆ ಗೊತ್ತಾ..?

ನೊಡಲು ಚಂದವಾಗಿರುವ, ಚಿನ್ನ- ಬೆಳ್ಳಿಯ ಜೊತೆಗೆ ಚಂದ ಕಾಣುವ ಕಲ್ಲು ಅಂದ್ರೆ ಹವಳ. ಬಳೆ, ಉಂಗುರ, ಸರಗಳಲ್ಲಿ ಈ ಹವಳವನ್ನ ಬಳಸಲಾಗುತ್ತದೆ. ಆದ್ರೆ ಈ ಹವಳದ ಜೊತೆಗೆ ಬೇರೆ ರತ್ನವನ್ನ ಬಳಸುವಂತಿಲ್ಲ. ಅದು ಯಾವ ರತ್ನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/6P6EXEJFxR4 ವಜ್ರ, ಮುತ್ತು, ನೀಲಿ ರತ್ನ,...

ಶುಭಕಾರ್ಯವನ್ನು ರಾಹುಕಾಲದಲ್ಲಿ ಏಕೆ ಮಾಡಬಾರದು..?

ನಾವು ಯಾವುದಾದರೂ ಶುಭಕಾರ್ಯವನ್ನು ಮಾಡುವಾಗ ಮುಹೂರ್ತವನ್ನು ನೋಡಿ ಮಾಡುತ್ತೇವೆ. ಯಾಕಂದ್ರೆ ರಾಹುಕಾಲದಲ್ಲಿ ಶುಭಕಾರ್ಯ ಮಾಡಿದ್ರೆ ಅದರಿಂದ ಶುಭಫಲ ಸಿಗುವುದಿಲ್ಲ. ಅಷ್ಟೇ ಯಾಕೆ ಯಾವುದಾದರೂ ಮುಖ್ಯವಾದ ವಸ್ತುವನ್ನು ಕೊಂಡುಕೊಳ್ಳುವುದಿದ್ದರೂ, ಒಳ್ಳೆ ಸಮಯವನ್ನು ನೋಡಿಯೇ, ಕೊಂಡುಕೊಳ್ಳುತ್ತೇವೆ. ಹಾಗಾದ್ರೆ ರಾಹುಕಾಲವನ್ನು ಯಾಕೆ ಉತ್ತಮ ಕಾಲವಲ್ಲ ಎಂದು ಪರಿಗಣಿಸಲಾಗಿದೆ ಎಂಬ ಬಗ್ಗೆ ತಿಳಿಯೋಣ ಬನ್ನಿ.. https://youtu.be/0exWI0thpWs ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಕುಜ ದೋಷ ಎಂದರೇನು..? ಈ ದೋಷವಿದ್ದರೆ ಯಾವ ಸಮಸ್ಯೆ ಉಂಟಾಗುತ್ತದೆ..?

ಇಂದು ನಾವು ಕುಜ ದೋಷ ಎಂದರೇನು..? ಈ ದೋಷವಿದ್ದರೆ ಯಾವ ಸಮಸ್ಯೆ ಉಂಟಾಗುತ್ತದೆ..? ಆ ಸಮಸ್ಯೆಗೆ ಪರಿಹಾರವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/cC5qZGXHRRM ಕುಜ ದೋಷವನ್ನು ಮಂಗಳ ದೋಷ, ಮಾಂಗಲಿಕ ದೋಷ ಅಂತಾನೂ ಕರೆಯಲಾಗುತ್ತದೆ. ಯಾರ ಜಾತಕದಲ್ಲಿ ಕುಜದೋಷವಿರುತ್ತದೆಯೋ, ಅವರ ಮದುವೆ ವಿಳಂಬವಾಗುತ್ತದೆ....

ಕಾಮನ ಬಿಲ್ಲಿನ ಕನಸು ಕಂಡ್ರೆ ಏನರ್ಥ ಗೊತ್ತಾ..?

ಕನಸಿನ ಬಗ್ಗೆ ನಾವು ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಇಂದು ಸ್ವಪ್ನಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕಾಮನಬಿಲ್ಲು ಬಂದರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/qphYLiLcoaE ಕನಸು ಅನ್ನೋದು ನಾವಂದುಕೊಂಡತೆ ಬೀಳುವುದಲ್ಲ. ನಿಮ್ಮ ಪರಿಸ್ಥಿತಿ ಉತ್ತಮವಾಗುವ ಸಮಯ ಬಂದಾಗ ಒಳ್ಳೆಯ ಕನಸು, ಪರಿಸ್ಥಿತಿ ಹದಗೆಡುವ ಸಂದರ್ಭದಲ್ಲಿ...

2 ಕತ್ತೆಯ ಮಧ್ಯೆ ಹಾದು ಹೋಗಬಾರದಂತೆ.. ಯಾಕೆ ಗೊತ್ತಾ..?

ಭಾರತದಲ್ಲಿ ಹಲವು ರೀತಿಯ ನಂಬಿಕೆಗಳಿದೆ. ಅದನ್ನ ನಾವು ಮೂಢನಂಬಿಕೆ ಅಂತಾ ಹೇಳೋದಕ್ಕೆ ಆಗಲ್ಲ. ಯಾಕಂದ್ರೆ ಅವರವರ ನಂಬಿಕೆ ಅವರವರಿಗೆ. ಹಾಗಂತ, ಜೀವಿಗಳಿಗೆ ಹಿಂಸೆ ಕೊಟ್ಟು ಮಾಡುವ ಪದ್ಧತಿಯನ್ನ ಎಲ್ಲರೂ ವಿರೋಧಿಸುತ್ತಾರೆ. ಆದ್ರೆ ಕೆಲ ನಂಬಿಕೆಗಳಲ್ಲಿ ಎರಡು ಕತ್ತೆಗಳ ಮಧ್ಯೆ ಹೋಗಬಾರದು ಅಂತಾ ಹೇಳಲಾಗುತ್ತದೆ. ಯಾಕೆ ಹೀಗೆ ಹೇಳ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ...

ಗಜಕೇಸರಿ ಯೋಗದ ಬಗ್ಗೆ ಚಿಕ್ಕ ಮಾಹಿತಿ..

ಯಾರಾದರೂ ತುಂಬಾ ಫಾಸ್ಟ್ ಆಗಿ ಜೀವನದಲ್ಲಿ ಅಭಿವೃದ್ಧಿ ಹೊಂದುತ್ತ ಹೋದರೆ, ನಿನಗೇದರೂ ಜಗಕೇಸರಿ ಯೋಗ ಶುರುವಾಗಿದೆಯಾ ಅಂತಾ ಕೇಳೋದನ್ನ ನಾವು ನೋಡಿದ್ದೀವಿ. ಇದರ ಅರ್ಥ, ಗಜ ಕೇಸರಿಯೋಗ ಬಂದ್ರೆ ಅದೃಷ್ಟ ಒಲಿಯೋದಂತೂ ಗ್ಯಾರಂಟಿ ಅಂತಾ ಆಯ್ತು. ಗಜಕೇಸರಿ ಯೋಗದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್...

ಇಂಥ ದುರ್ಗುಣಗಳಿದ್ದರೆ ಈಗಲೇ ತ್ಯಜಿಸಿ, ಇದು ನಿಮ್ಮ ಜೀವನವನ್ನೇ ಹಾಳು ಮಾಡುತ್ತದೆ..

ಮನುಷ್ಯನ ಕೆಲವೊಂದು ಗುಣಗಳು ಅವನ ಜೀವನವನ್ನೇ ಹಾಳು ಮಾಡುತ್ತದೆ. ಆದರೆ ಆ ಮನುಷ್ಯನಿಗೆ ಅದು ಕೆಟ್ಟ ಸ್ವಭಾವವೆಂದು ಗೊತ್ತಿರುವುದಿಲ್ಲ. ನಾವಿಂದು ಮನುಷ್ಯನಲ್ಲಿ ಯಾವ ಗುಣಗಳಿರಬಾರದೆಂದು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/qphYLiLcoaE ಮೊದಲನೇಯದಾಗಿ ಮಹಾ ಜಿಪುಣತನ. ಯಾವ ಮನುಷ್ಯ ಮಹಾಜಿಪುಣನಾಗಿರ್ತಾನೋ, ಅವನು ತನ್ನ ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಅವನ...

ಪಾರಿಜಾತದ ಪುರಾಣ ಕಥೆಗಳು: ಸೂರ್ಯನ ಪ್ರೇಯಸಿಯೇ ಪಾರಿಜಾತ..?

ಪಾರಿಜಾತ ಹೂವು ಯಾಕೆ ರಾತ್ರಿ ವೇಳೆಯೇ ಅರಳುತ್ತದೆ..? ಬೆಳಿಗ್ಗಿನ ಸಮಯದಲ್ಲಿ ಪಾರಿಜಾತ ನೆಲಕ್ಕೆ ಬೀಳಲು ಕಾರಣವೇನು ಅನ್ನೋ ಬಗ್ಗೆ ಕಥೆ ಇದೆ. ಯಾವುದು ಆ ಕಥೆ ಅನ್ನೋದನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/qphYLiLcoaE https://youtu.be/cC5qZGXHRRM ಒಮ್ಮೆ ರುಕ್ಮಿಣಿಗೆ ಪಾರಿಜಾತದ ಹೂವು ಮುಡಿಯಬೇಕೆಂಬ ಆಸೆಯಾಯಿತು. ಕೃಷ್ಣನನ್ನು ಒಲಿಸಿ, ಪಾರಿಜಾತ...

ಈ ಹಣ್ಣುಗಳನ್ನು ತಿನ್ನುವಂತೆ ಕನಸು ಕಂಡರೆ ಶುಭದಿನಗಳು ಬರಲಿದೆ ಎಂದರ್ಥ..

ಕೆಲ ಕನಸುಗಳು ಮುಂಬರಲಿರುವ ಶುಭ ದಿನಗಳ ಸೂಚನೆಯನ್ನು ನೀಡುತ್ತದೆ. ಅಂತೆಯೇ ಕೆಲ ಕನಸುಗಳು ಎಚ್ಚರಿಕೆ ನೀಡುವಂತೆ ಬೀಳುತ್ತದೆ. ಇಂದು ನಾವು ಮೂರು ಹಣ್ಣುಗಳನ್ನು ತಿನ್ನುವಂತೆ ನಿಮಗೆ ಕನಸು ಬಿದ್ದರೆ, ನಿಮ್ಮ ಶುಭದಿನ ಬರಲಿದೆ ಎಂದರ್ಥ. ಯಾವುದು ಆ ಮೂರು ಹಣ್ಣುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್...
- Advertisement -spot_img

Latest News

ಬೆಂಗಳೂರಿನ ಹೃದಯವೇ ಬರಿದಾಗ್ತಿದೆಯಾ? ಸ್ಯಾಂಕಿ ಉಳಿಸಲು ಶುರುವಾಯ್ತು ಬಿಗ್ ಪ್ಲಾನ್!

ಸ್ಯಾಂಕಿ ಟ್ಯಾಂಕ್ ನೀರಿಲ್ಲದೆ ಬರಿದಾಗಿದೆ. ಇಂಥ ದೃಶ್ಯ ನಾವು ನೋಡೇ ಇಲ್ಲ ಅಂತ ಸ್ಥಳೀಯರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಿಲಿಕಾನ್ ಸಿಟಿಯ ಐಕಾನಿಕ್ ಸ್ಪಾಟ್‌ಗಳಲ್ಲಿ ಒಂದಾದ ಮಲ್ಲೇಶ್ವರಂನ...
- Advertisement -spot_img