Tuesday, September 8, 2026

ಹಣಕಾಸು

ಈ ಜಿಲ್ಲೆಯಲ್ಲಿ ಪೆಟ್ರೋಲ್ ದುಬಾರಿ – ಇಂಧನ ಬೆಲೆಯಲ್ಲಿ ಬದಲಾವಣೆ!

ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದ್ರೂ ಕೂಡ, ಇಂಧನದ ಬೇಡಿಕೆ ಮಾತ್ರ ಕಮ್ಮಿ ಆಗಿಲ್ಲ. ಬದಲಿಗೆ ವಾಹನಗಳ ಸಂಖ್ಯೆ ಹೆಚ್ಚಾದ ಹಾಗೆ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಕೂಡ ಏರಿಕೆಯಾಗ್ತಾನೆ ಇದೆ. ಇಂದಿನ ಅಗತ್ಯ ಸಂಪನ್ಮೂಲವಾಗಿರುವ ಪೆಟ್ರೋಲ್ ಹಾಗೂ ಡೀಸೆಲ್ ದರ ಹೇಗಿದೆ ಅನ್ನೋದರ ಬಗ್ಗೆ ನೋಡೋದಾದ್ರೆ, ಇಲ್ಲಿದೆ ನೋಡಿ ಅದರ ಸಂಪೂರ್ಣ...

ಮತ್ತೆ ದುಬಾರಿಯಾಯ್ತು ಸಕ್ಕರೆ – ಬೆಲೆ ಏರಿಕೆಗೆ ಕಾರಣವೇನು?

ಭಾರತದಲ್ಲಿ ಕಳೆದ ಎರಡು ತಿಂಗಳಲ್ಲಿ ಸಕ್ಕರೆ ಬೆಲೆ ಏಕಾಏಕಿ ಶೇ. 40ರಷ್ಟು ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಜುಲೈ 20ರಿಂದ ಆಗಸ್ಟ್ 20ರ ನಡುವೆ ಕೆ.ಜಿಗೆ 48 ರೂ. ಇದ್ದ ಸಕ್ಕರೆ ಬೆಲೆ ಈಗ ಬಂಡವಾಳ ಮಾರುಕಟ್ಟೆಯಲ್ಲಿ 55 ರೂಪಾಯಿಗೂ ಅಧಿಕವಾಗಿದೆ. ದೇಶದ ಅತಿ ಹೆಚ್ಚು ಬೇಡಿಕೆಯಿರುವ ಈ ಆಹಾರ ಪದಾರ್ಥದ ಬೆಲೆ...

ಎರಡನೇ ದಿನವೂ ಚಿನ್ನ ಕುಸಿತ – ಗ್ರಾಮ್​ಗೆ ₹290 ಇಳಿಕೆ!

ಬಂಗಾರ ಪ್ರಿಯರಿಗೆ ಇಲ್ಲಿದೆ ಒಂದು ಖುಷಿಯ ಸುದ್ದಿ. ಎಸ್ 'ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಸತತ ಎರಡನೇ ದಿನವೂ ಭರ್ಜರಿ ಇಳಿಕೆ ಕಂಡುಬಂದಿದೆ. ನಿನ್ನೆ ತುಸು ತಗ್ಗಿದ್ದ ಬಂಗಾರದ ದರ, ಇವತ್ತು ಗ್ರಾಮ್‌ಗೆ ಬರೋಬ್ಬರಿ 290 ರೂಪಾಯಿಗಳಷ್ಟು ಕಡಿಮೆಯಾಗಿದ್ದು, ಹೂಡಿಕೆದಾರರಿಗೆ ಹಾಗೂ ಆಭರಣ ಖರೀದಿದಾರರಿಗೆ ನಿರಾಳ ತಂದಿದೆ. ದೇಶದಲ್ಲಿ ಇಂದಿನ ಮಾರುಕಟ್ಟೆ ದರದಂತೆ, 22 ಕ್ಯಾರೆಟ್...

ಹಬ್ಬಕ್ಕೂ ಮುನ್ನ ಭಾರಿ ದಂಡದ ಬಿಸಿ – Amazon-Flipkart ಮಾಡಿದ್ದೇನು?

ದೀಪಾವಳಿ ಹಬ್ಬದ ಶಾಪಿಂಗ್ ಸೀಸನ್ ಸಮೀಪಿಸುತ್ತಿರುವಂತೆಯೇ, ದೇಶದ ಪ್ರಮುಖ ಇ-ಕಾಮರ್ಸ್ ದೈತ್ಯರಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡುವ ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳಿಗೆ ಶಾಕ್ ನೀಡಿದ್ದು, ಶುಲ್ಕ ಹಾಗೂ ದಂಡದ ನಿಯಮಗಳನ್ನು ಕಠಿಣಗೊಳಿಸಿವೆ. ಹಬ್ಬದ ಸಮಯದಲ್ಲಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳಿಗೆ ಈ ಹೊಸ ನಿಯಮಗಳು ತೀವ್ರ ಆರ್ಥಿಕ ಹೊರೆಯಾಗಿ ಪರಿಣಮಿಸಿವೆ....

ಹಬ್ಬದ ಪ್ರಯಾಣಕ್ಕೆ ಜೇಬಿಗೆ ಹೊರೆ? ಪೆಟ್ರೋಲ್-ಡೀಸೆಲ್ ದರ ಹೀಗಿದೆ!

ಹಬ್ಬದ ಸಂಭ್ರಮದ ಈ ವಾರದಲ್ಲಿ ನೀವು ಪ್ರಯಾಣ ಬೆಳೆಸಲು ಪ್ಲಾನ್ ಮಾಡಿದ್ದೀರಾ? ಹಾಗಾದರೆ ಹೊರಡುವ ಮುನ್ನ ಇಂಧನ ದರವನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ. ಮಂಗಳವಾರ, ಆಗಸ್ಟ್ 25ರಂದು ಬೆಂಗಳೂರು, ದೆಹಲಿ, ಮುಂಬೈ ಹಾಗೂ ಚೆನ್ನೈ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸ್ಥಿರವಾಗಿವೆ ಎಂದು ತೈಲ ಮಾರಾಟ ಕಂಪನಿಗಳು ತಿಳಿಸಿವೆ. ಓಣಂ ಹಾಗೂ ರಕ್ಷಾ ಬಂಧನದ...

ಅಗ್ಗವಾದ ಪೆಟ್ರೋಲ್ – ಡೀಸೆಲ್ – ಈ ಜಿಲ್ಲೆಗಳಲ್ಲಿ ಭಾರಿ ಇಳಿಕೆ!

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಅಂದ್ರೆ ಇವಿ EV ಗಾಡಿಗಳು ಎಷ್ಟೇ ರೋಡ್‌ಗಿಳಿದ್ರೂ, ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳ ಬೇಡಿಕೆ ಮಾತ್ರ ಸ್ವಲ್ಪವೂ ಕಡಿಮೆ ಆಗಿಲ್ಲ! ಬದಲಿಗೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ಹಾಗಾದ್ರೆ, ನಮ್ಮ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ರೇಟ್ ಎಷ್ಟಿದೆ? ರಾಜ್ಯ ರಾಜಧಾನಿ ಬೆಂಗಳೂರು...

ಉದ್ಯೋಗಿಗಳಿಗೆ EPFO ಸಿಹಿಸುದ್ದಿ – 5 ಹೊಸ ಸೌಲಭ್ಯಗಳು ಜಾರಿ!

ಉದ್ಯೋಗಿಗಳಿಗೆ ಮತ್ತು ಪಿಎಫ್ (PF) ಖಾತೆದಾರರಿಗೆ ಇಲ್ಲಿದೆ ಒಂದು ಅತ್ಯುತ್ತಮ ಸುದ್ದಿ. EPFO ಸಂಸ್ಥೆಯು ತನ್ನ ಆನ್‌ಲೈನ್ ಸೇವೆಗಳನ್ನು ಮತ್ತಷ್ಟು ವೇಗಗೊಳಿಸಲು ಮತ್ತು ಸರಳಗೊಳಿಸಲು ಬರೋಬ್ಬರಿ 5 ಪ್ರಮುಖ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ಮುಂದೆ ಕ್ಲೇಮ್‌ಗಳ ಸೆಟಲ್‌ಮೆಂಟ್, UAN ಆಕ್ಟಿವೇಶನ್ ಹಾಗೂ ಪಿಎಫ್ ವರ್ಗಾವಣೆ ಹಿಂದೆಂದಿಗಿಂತಲೂ ತುಂಬಾ ಸುಲಭವಾಗಲಿದೆ ಅಂತ ಕೇಳಿ ಬರ್ತಾ...

ಹೂಡಿಕೆದಾರರೇ ಗಮನಿಸಿ – ‘ಸೆಬಿ’ಯಿಂದ ಹೊಸ ನಿಯಮ ಜಾರಿ!

ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಇಲ್ಲಿದೆ ಒಂದು ಪ್ರಮುಖ ಸುದ್ದಿ. ಎಸ್ 'ಮಾರುಕಟ್ಟೆ ನಿಯಂತ್ರಕ SEBI ಜಾರಿಗೆ ತಂದಿರುವ ನೂತನ ಮಾರ್ಗದರ್ಶಿ ಸೂಚಿಗಳ ಅನ್ವಯ, ಮ್ಯೂಚುವಲ್ ಫಂಡ್ ಯೋಜನೆಗಳ ಮರು ವರ್ಗೀಕರಣ ಮತ್ತು ಬೆಂಚ್‌ಮಾರ್ಕ್ ಬದಲಾವಣೆಗಳು ಇಂದಿನಿಂದ ಜಾರಿಗೆ ಬಂದಿವೆ. ಈ ಕುರಿತು ರಾಜ್ಯದ ಹೂಡಿಕೆದಾರರಿಗೆ ಈಗಾಗಲೇ ವಿವಿಧ ಇನ್ವೆಸ್ಟ್‌ಮೆಂಟ್ ಆಪ್‌ಗಳಿಂದ ನೋಟಿಫಿಕೇಶನ್‌ಗಳು ಬರಲು ಶುರುವಾಗಿವೆ. ಹಾಗಾದರೆ...

ಬಂಗಾರ ಪ್ರಿಯರಿಗೆ ಬಿಗ್ ರಿಲೀಫ್ – ಒಂದೇ ಸಮನೆ ಕುಸಿದ ಚಿನ್ನ ಹಾಗೂ ಬೆಳ್ಳಿ ಬೆಲೆ!

ಮೈಕೈ ಸುಡುವ ರೀತಿಯಲ್ಲಿ ಸತತವಾಗಿ ಏರಿಕೆಯಾಗುತ್ತಲೇ ಇದ್ದ ಬಂಗಾರದ ಬೆಲೆಗೆ ಸದ್ಯಕ್ಕಂತೂ ಕೊಂಚ ಬ್ರೇಕ್ ಬಿದ್ದಿದೆ. ಹೌದು, ಒಂದೇ ಸಮನೆ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಭಾರಿ ಕುಸಿತ ಕಂಡುಬಂದಿದ್ದು, ಆಭರಣ ಪ್ರಿಯರು ನಿಟ್ಟುಸಿರು ಬಿಡುವಂತಾಗಿದೆ. ಬಂಗಾರ ಪ್ರಿಯರಿಗೆ ನಿಜಕ್ಕೂ ದೊಡ್ಡ ಗುಡ್ ನ್ಯೂಸ್ ಆಗಿರುವ ಈ ಬೆಲೆ ಇಳಿಕೆಯ ಹಿಂದಿನ ಅಸಲಿ ಕಾರಣ...

ಕಾರ್ಮಿಕರ ಮಕ್ಕಳಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ – ₹25,000ವರೆಗೆ ವಿದ್ಯಾರ್ಥಿವೇತನ!

ಬೀಡಿ ಕಾರ್ಮಿಕರು, ಸಿನಿಮಾ ರಂಗದ ಕಾರ್ಮಿಕರು ಅಥವಾ ಗಣಿ ಕಾರ್ಮಿಕರ ಕುಟುಂಬದ ಮಕ್ಕಳಿಗೆ ಕೇಂದ್ರ ಸರ್ಕಾರದಿಂದ ಬರೋಬ್ಬರಿ 25 ಸಾವಿರ ರೂಪಾಯಿವರೆಗೆ ವಿದ್ಯಾರ್ಥಿವೇತನ ಸಿಗಲಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ 2026-27ನೇ ಸಾಲಿನ ಈ ಸ್ಕಾಲರ್‌ಶಿಪ್‌ಗೆ ಈಗ ಅಧಿಕೃತವಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಂದನೇ ತರಗತಿಯಿಂದ ಹಿಡಿದು ಪ್ರೊಫೆಷನಲ್ ಡಿಗ್ರಿ ಹಾಗೂ ಉನ್ನತ ಶಿಕ್ಷಣದವರೆಗೆ...
- Advertisement -spot_img

Latest News

ತಪ್ಪು ಮಾಡಿದ್ದು ಬ್ಯಾಂಕ್‌ನವರು, ರಾಜಕೀಯದ ಕಾರಣ ಆರೋಪ ಮಾಡಿದ್ದು ನನ್ನ ಮೇಲೆ: ನಾಗೇಂದ್ರ

Bengaluru: ವಾಲ್ಮಿಕಿ ನಿಗಮ ಹಗರಣ ಕೇಸ್‌ಗೆ ಸಂಬಂಧಿಸಿದಂತೆ ಇಂದು ಇ.ಡಿ. ಮಾಜಿ ಸಚಿವ ನಾಗೇಂದ್ರ ಅವರನ್ನು 4 ಗಂಟೆಗಳ ಕಾಲ ವಿಚಾರಣೆ ಮಾಡಿತ್ತು. ಚಾರ್ಜ್‌ಶೀಟ್ ಬಳಿಕ...
- Advertisement -spot_img