Sunday, May 10, 2026

ರಾಷ್ಟ್ರೀಯ

ದೀಪಾವಳಿಯ ದಿನ ಪಟಾಕಿ ಸುಡುವ ಬದಲು ನೋಟು ಸುಟ್ಟ ವ್ಯಕ್ತಿ

National News: ದೀಪಾವಳಿ ಅಂದ್ರೆ ದೀಪಗಳ ಹಬ್ಬ, ಈ ದಿನ ಮನೆಯಲ್ಲಿ ದೀಪಗಳನ್ನು ಹಚ್ಚಿ, ಲಕ್ಷ್ಮೀ ದೇವಿಯನ್ನು ಬರಮಾಡಿಕೊಳ್ಳಲಾಗುತ್ತದೆ. ಇನ್ನು ಈ ಹಬ್ಬದ ವಿಶೇಷ ಅಂದ್ರೆ, ಪಟಾಕಿ ಹಚ್ಚುವುದು. ಆದರೆ ಇಲ್ಲೋರ್ವ ವ್ಯಕ್ತಿ ಪಟಾಕಿ ಸುಡುವ ಬದಲು, ಹಣವನ್ನು ಸುಟ್ಟು ಹಾಕಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. https://youtu.be/mVUylaesOvQ 100 ಮತ್ತು...

ಜಾಕ್ವೆಲಿನ್ ಫ್ಯಾನ್ಸ್‌ಗೆ 25 ಕಾರ್, 200 ಐಫೋನ್ ಉಡುಗೊರೆಯಾಗಿ ನೀಡಲಿದ್ದಾನಂತೆ ಸುಖೇಶ್

Bollywood News: ಜೈಲಿನಲ್ಲಿರುವ ನಟಿ ಜ್ಯಾಕ್ವಲಿನ್ ಫರ್ನಾಂಡೀಸ್ ಪ್ರಿಯಕರ ಸುಖೇಶ್ ಚಂದ್ರಶೇಖರ್ ಇದೀಗ ಮತ್ತೊಂದು ವಿಷಯಕ್ಕೆ ಸುದ್ದಿಯಾಗಿದ್ದಾನೆ. ಆತ ಜಾಕ್ವೇಲಿನ್‌ನ್ನು ಅದೆಷ್ಟರ ಮಟ್ಟಿಗೆ ಪ್ರೀತಿಸುತ್ತಾನೆ ಎಂದರೆ, ಆಕೆ ಈತನನ್ನನು ಬಿಟ್ಟರೂ, ಈತ ಮಾತ್ರ ಆಕೆಯನ್ನು ಬಿಡಲು ತಯಾರಿಲ್ಲ. ಸುಖೇಶ್ ಸಲುವಾಗಿ, ಜಾಕ್ವೆಲಿನ್ ಪೊಲೀಸ್ ಠಾಣೆಗೆ ಹೋಗಿ ವಿಚಾರಣೆ ಅನುಭವಿಸಬೇಕಾಯಿತು. ಹಾಗಾಗಿ ಸುಖೇಶ್ ಸಂಗ ಬಿಟ್ಟುಬಿಡಬೇಕು ಅಂತಲೇ...

ದೀಪಾವಳಿಗಾಗಿ ಮನೆಗೆ ಪಟಾಕಿ ಕೊಂಡೊಯ್ಯುವ ವೇಳೆ ಪಟಾಕಿ ಸಿಡಿದು ಬೈಕ್ ಸವಾರ ಸಾ*ವು

Andhra Pradesh: ಮನೆಯಲ್ಲಿ ಸಂಭ್ರಮದ ದೀಪಾವಳಿ ಆಚರಿಸಬೇಕು ಎಂದು ಮನೆಗೆ ದೀಪಾವಳಿ ಕೊಂಡೊಯ್ಯುತ್ತಿದ್ದ ವೇಳೆ ಬೈಕ್ ಸವಾರ ಮೃತಪಟ್ಟ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರದ ಎಲ್ಲೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಓರ್ವ ವ್ಯಕ್ತಿ ಈರುಳ್ಳಿ ಪಟಾಕಿ ಕೊಂಡೊಯ್ಯುತ್ತಿದ್ದ ವೇಳೆ, ಗುಂಡಿ ಇದ್ದ ಕಾರಣಕ್ಕೆ, ಹೋಂಡಾ ಆ್ಯಕ್ಟೀವಾ ಬೈಕ್ ಪದೇ ಪದೇ ಜಂಪ್...

ಬಾಲ ಸಂತ ಎಂದು ಕರೆಯಲ್ಪಡುವ ಅಭಿನವ್ ಅರೋರಾಗೆ ಬಿಷ್ಣೋಯ್ ಗ್ಯಾಂಗ್‌ ಕಡೆಯಿಂದ ಬೆದರಿಕೆ..?

National News: ತನ್ನನ್ನು ತಾನೇ ಬಾಲ ಸಂತ ಎಂದು ಕರೆದುಕೊಳ್ಳುವ ಅಭಿನವ್ ಅರೋರಾಗೆ ಬಿಷ್ಣೋಯ್ ಗ್ಯಾಂಗ್ ಕಡೆಯಿಂದ ಜೀವ ಬೆದರಿಕೆ ಬಂದಿದೆ ಎಂದು ಆತನ ತಾಯಿ ಮೀಡಿಯಾ ಮುಂದೆ ಹೇಳಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಮಾತ್ರ ದೇವರಿಗೇ ಗೊತ್ತು. ಯಾಕಂದ್ರೆ ಅಭಿನವ್ ಅರೋರಾ ತಂದೆ ತಾಯಿ, ಫಾಲೋವರ್ಸ್ ಹೆಚ್ಚಿಸಲು, ಮಗನನ್ನು ಫೇಮಸ್...

ಬೀದಿಬದಿಯಲ್ಲಿ ಮಾರಾಟ ಮಾಡುತ್ತಿದ್ದ ಮೊಮೋಸ್‌ ತಿಂದು ಸಾವನ್ನಪ್ಪಿದ ಮಹಿಳೆ, 20 ಜನರು ಅಸ್ವಸ್ಥ

Hyderabad: ಬೀದಿಬದಿ ಮಾರಾಟ ಮಾಡುತ್ತಿದ್ದ ಮೊಮೋಸ್ ತಿಂದು ಓರ್ವ ಮಹಿಳೆ ಸಾವನ್ನಪ್ಪಿದ್ದು, 20 ಜನ ಅಸ್ವಸ್ಥಗೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. https://youtu.be/kfCaVZFf7pE ಹೈದರಾಬಾದ್‌ನ ಬಂಜಾರ ಹೀಲ್ಸ್ ಫುಡ್ ಸ್ಟೇಶನ್ ಬಳಿ ಈ ಘಟನೆ ನಡೆದಿದ್ದು, ದೆಹಲಿ ಮೊಮೋಸ್ ಎಂಬ ಹೆಸರಿನ ಅಂಗಡಿಯಲ್ಲಿ ಈ ಮಹಿಳೆ ಸೇರಿ, ಹಲವರು ಮೊಮೋಸ್ ತಿಂದಿದ್ದಾರೆ. ಆದರೆ ಮಹಿಳೆ ಹೆಚ್ಚಾಗಿ ಮೊಮೋಸ್ ತಿಂದ...

ಸೌರಭ್ ಮದುವೆಗೆ ಬಂದ್ರೆ ಒದ್ದು ಓಡಿಸಲಾಗುವುದು: ಆಮಂತ್ರಣ ಪತ್ರಿಕೆಯಲ್ಲಿ ಬರೆದ ವಿಚಿತ್ರ ಲೈನ್ ವೈರಲ್

Uttar Pradesh: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸಾಮಾನ್ಯವಾಗಿ ಆಶೀರ್ವಾದವೇ ಉಡುಗೊರೆ, ನಿಮ್ಮ ಉಪಸ್ಥಿತಿಯೇ ಉಡುಗೊರೆ, ಮರೆಯದೇ ಬನ್ನಿ ಅಂತೆಲ್ಲ ಹಾಕಿರುತ್ತಾರೆ. https://youtu.be/kfCaVZFf7pE ಆದರೆ ಉತ್ತರಪ್ರದೇಶದಲ್ಲಿ ನಡೆದ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸೌರಭ್ ಮದುವೆಗೆ ಬಂದರೆ, ಅಥವಾ ಮದುವೆ ಮನೆಯಲ್ಲಿ ಕಾಣಿಸಿಕೊಂಡರೆ, ಒದ್ದು ಓಡಿಸಲಾಗುವುದು ಎಂದು ಬರೆಯಲಾಗಿದೆ. ಉತ್ತರಪ್ರದೇಶದ ಇಟಾ ಜಿಲ್ಲೆಯ ಬಿಚ್‌ಪುರಿ ಗ್ರಾಮದಲ್ಲಿ ರೋಹಿತ್ ಮತ್ತು ರಜಿನಿ...

ಕಾಸ್ಟ್ಲೀ ಬ್ಯಾಗ್ ಬಳಸಿ ಟ್ರೋಲ್ ಆದ ಆಧ್ಯಾತ್ಮಕ ಪ್ರಚಾರಕಿ ಜಯಾ ಕಿಶೋರಿ

National News: ಆಧ್ಯಾತ್ಮದ ಬಗ್ಗೆ ಮಾತನಾಡುತ್ತ, ಹಲವು ರಾಜ್ಯ, ದೇಶಗಳನ್ನು ಸುತ್ತಿ ಪ್ರಚಾರ ಮಾಡುವ ಆಧ್ಯಾತ್ಮಕ ಪ್ರಚಾರಕಿ ಜಯಾ ಕಿಶೋರಿ, ಕಾಸ್ಟ್ಲೀ ಬ್ಯಾಗ್ ಬಳಸಿ, ಟ್ರೋಲ್ ಆಗಿದ್ದಾರೆ. ಅವರು 2 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಬ್ಯಾಗ್ ಬಳಸಿದ್ದು, ಇದು ದುಬಾರಿ ಡಿಯೋ ಹ್ಯಾಂಡ್ ಬ್ಯಾಗ್ ಆಗಿದೆ. ಏರ್ಪೋರ್ಟ್‌ನಲ್ಲಿ ಜಯಾಕಿಶೋರಿ ಈ ಬ್ಯಾಗ್ ಹಿಡಿದು, ಪಾಪರಾಜಿಗಳಿಗೆ ಪೋಸ್...

ಮಗನ ಸಾವಿನ ಸುದ್ದಿ ಗೊತ್ತಿಲ್ಲದೇ, ಶ*ವದೊಂದಿಗೆ 4 ದಿನ ಕಳೆದ ಅಂಧ ದಂಪತಿ

Telangana News: ಸಾವು ಹೇಗೆ ಬರುತ್ತದೆ.? ಯಾವಾಗ ಬರುತ್ತದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಖುಷಿಖುಷಿಯಾಗಿ ನೃತ್ಯ ಮಾಡುತ್ತಿದ್ದ ವ್ಯಕ್ತಿ, ಕುಸಿದು ಬಿದ್ದು ಸಾವನ್ನಪ್ಪಿದ ಘಟನೆಯನ್ನು ನಾವು ನೀವು ನೋಡಿರುತ್ತೇವೆ. ವೃತ್ತಿಜೀವನದಲ್ಲಿ ನಿರತರಾಗಿ, ಸಾವನ್ನಪ್ಪಿದ ಬಗ್ಗೆ ಕೇಳಿರುತ್ತೇವೆ. ಆದರೆ ತತಮ್ಮ ಜೊತೆ ವಾಸಿಸುತ್ತಿದ್ದ ಮಗ, ಸತ್ತಿದ್ದರೂ, ಆ ಬಗ್ಗೆ ಗೊತ್ತಿಲ್ಲದೇ, ಶವದೊಂದಿಗೆ ನಾಲ್ಕು ದಿನ ಕಳೆದ...

ಬಿಹಾರ ಸಂಸದ ಪಪ್ಪು ಯಾದವ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಎಚ್ಚರಿಕೆ..!

Bollywood News: ಸಲ್ಮಾನ್ ಖಾನ್ ವಿರುದ್ಧ ದ್ವೇಷ ಸಾಧಿಸುತ್ತಿರುವ ಬಿಷ್ಣೋಯ್ ಗ್ಯಾಂಗ್, ಸಲ್ಮಾನ್ ಖಾನ್‌ಗೆ ಯಾರ್ಯಾರು ಸಪೋರ್ಟ್ ಮಾಡುತ್ತಿದ್ದಾರೋ, ಅವರ ವಿರುದ್ಧವೂ ಹಗೆ ಸಾಧಿಸುತ್ತಿದ್ದಾರೆ. ಆ ಕಾರಣಕ್ಕೆಯೇ ಬಾಬಾ ಸಿದ್ಧಕಿಯ ಹತ್ಯೆ ಮಾಡಿದ್ದಾರೆ ಬಿಷ್ಣೋಯ್ ಗ್ಯಾಂಗ್. ಇದೀಗ ಬಿಹಾರ ಸಂಸದ ಪಪ್ಪು ಯಾದವ್ ಸಲ್ಮಾನ್ ಖಾನ್‌ ಬೆಂಬಲಕ್ಕೆ ನಿಂತಿದ್ದು, ನಿಮ್ಮ ಜೀವ ಉಳಿಯಬೇಕು ಎಂದರೆ,...

ವೀಡಿಯೋ ಅಪ್ಲೋಡ್ ಮಾಡಿ ಕೆಲವೇ ಗಂಟೆಗಳಲ್ಲಿ ಶ*ವವಾಗಿ ಪತ್ತೆಯಾದ ವ್ಲಾಗರ್ ದಂಪತಿ

Kerala: ಯೂಟ್ಯೂಬ್‌ಗೆ ತಮ್ಮ ದೈನಂದಿನ ವ್ಲಾಗ್ ಅಪ್ಲೋಡ್ ಮಾಡಿದ ದಂಪತಿ ಕೆಲ ಸಮಯದಲ್ಲೇ ಸಾವಿಗೀಡಾದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ಸೆಲ್ವರಾಜ್(45) ಮತ್ತು ಅವರ ಪತ್ನಿ ಪ್ರಿಯಾ (37) ಇಬ್ಬರೂ ಯೂಟ್ಯೂಬ್‌ನಲ್ಲಿ ಪ್ಲಾಗ್ ಮಾಡಿ ಹಾಕುತ್ತಿದ್ದರು. ಆದರೆ ಭಾನುವಾರ ವ್ಲಾಗ್ ಅಪ್ಲೋಡ್ ಮಾಡಿದ ಕೆಲ ಗಂಟೆಗಳಲ್ಲೇ, ಅನುಮಾನಾಸ್ಪದವಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ. https://youtu.be/06wNM8UvD-Y ಈ ದಂಪತಿಯ ಪುತ್ರ ಮನೆಗೆ ಬಂದು...
- Advertisement -spot_img

Latest News

Bollywood: ತ್ರಿಷಾ ಮತ್ತು ವಿಜಯ್ ಮದುವೆಯಾಗಬೇಕು ಎಂಬುದು ನನ್ನ ಆಸೆ: ನಟಿ ರಾಖಿ ಸಾವಂತ್

Bollywood: ಸದ್ಯ ತಮಿಳುನಾಡು ಸಿಎಂ ಆಗಲು ರೆಡಿಯಾಗಿರುವ ದಳಪತಿ ವಿಜಯ್ ಮತ್ತು ನಟಿ ತ್ರಿಷಾ ಮದುವೆಯಾಗಬೇಕು ಎಂಬುದು ನನ್ನ ಆಸೆ ಎಂದು ನಟಿ ರಾಖಿ ಸಾವಂತ್...
- Advertisement -spot_img